ಪವಡಿಸೊ ‘ಪರಮಾತ್ಮ’.. ಕಂಠಪೂರ್ತಿ ಕುಡಿದು, ರಸ್ತೆ ತುಂಬಾ ಮೈಚೆಲ್ಲಿ ತಾಚಿ!

ಮೈಸೂರು: ಪವಡಿಸೋ ‘ಪರಮಾತ್ಮ’.. ಹೌದು ಮಾಯದಂತಹ ಎಣ್ಣೆ ಗಂಟಲಲ್ಲಿ ಇಳಿಯುತ್ತಾ ಹೋದ್ರೆ ಕಣ್ತುಂಬಾ ಅಲ್ಲ, ಮೈತುಂಬಾ ನಿದ್ರೆಯೇ! ಮೈಸೂರಿನ ಸರಸ್ವತಿ‌ಪುರಂನಲ್ಲಿ ವ್ಯಕ್ತಿಯೊಬ್ಬ ಕಂಠ ಪೂರ್ತಿ ಕುಡಿದು, ರಸ್ತೆ ತುಂಬಾ ಮೈಚೆಲ್ಲಿ ಊದ್ದಕ್ಕೆ ತಾಚಿ ಮಾಡಿದ್ದಾಣೆ. ಕೊರೊನಾ ಸೋಂಕಿನ ಜಾತ್ರೆ ನಡೆದಿರುವಾಗ ಹೀಗೆ ಮೈಸೂರಿನಲ್ಲಿ ಕುಡುಕನೊಬ್ಬ ಎಣ್ಣೆ ಸಿಕ್ಕಿದ‌ ಖುಷಿಗೆ ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲಿ ಮಲಗಿಬಿಟ್ದಟಿದ್ದಾನೆ. ಹೀಗೆ ಕುಡಿದು ರಸ್ತೆಯಲ್ಲಿ ಮಲಗಿರುವ ವ್ಯಕ್ತಿಯ ದೃಶ್ಯಗಳು ಇದೀಗ ವೈರಲ್ ಆಗಿವೆ.

ಪವಡಿಸೊ ‘ಪರಮಾತ್ಮ’.. ಕಂಠಪೂರ್ತಿ ಕುಡಿದು, ರಸ್ತೆ ತುಂಬಾ ಮೈಚೆಲ್ಲಿ ತಾಚಿ!
ಸಾಧು ಶ್ರೀನಾಥ್​

Updated on: May 04, 2020 | 4:38 PM

ಮೈಸೂರು: ಪವಡಿಸೋ ‘ಪರಮಾತ್ಮ’.. ಹೌದು ಮಾಯದಂತಹ ಎಣ್ಣೆ ಗಂಟಲಲ್ಲಿ ಇಳಿಯುತ್ತಾ ಹೋದ್ರೆ ಕಣ್ತುಂಬಾ ಅಲ್ಲ, ಮೈತುಂಬಾ ನಿದ್ರೆಯೇ! ಮೈಸೂರಿನ ಸರಸ್ವತಿ‌ಪುರಂನಲ್ಲಿ ವ್ಯಕ್ತಿಯೊಬ್ಬ ಕಂಠ ಪೂರ್ತಿ ಕುಡಿದು, ರಸ್ತೆ ತುಂಬಾ ಮೈಚೆಲ್ಲಿ ಊದ್ದಕ್ಕೆ ತಾಚಿ ಮಾಡಿದ್ದಾಣೆ.

ಕೊರೊನಾ ಸೋಂಕಿನ ಜಾತ್ರೆ ನಡೆದಿರುವಾಗ ಹೀಗೆ ಮೈಸೂರಿನಲ್ಲಿ ಕುಡುಕನೊಬ್ಬ ಎಣ್ಣೆ ಸಿಕ್ಕಿದ‌ ಖುಷಿಗೆ ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲಿ ಮಲಗಿಬಿಟ್ದಟಿದ್ದಾನೆ. ಹೀಗೆ ಕುಡಿದು ರಸ್ತೆಯಲ್ಲಿ ಮಲಗಿರುವ ವ್ಯಕ್ತಿಯ ದೃಶ್ಯಗಳು ಇದೀಗ ವೈರಲ್ ಆಗಿವೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us