AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸಿಲಾದರೇನು, ಮಳೆಯಾದರೇನು.. ನಮ್ಮ ವಾರಿಯರ್ಸ್​ ಯಾವಾಗಲೂ ಆನ್​ ಡ್ಯೂಟಿ

ಬೆಂಗಳೂರು: ಮಳೆಯನ್ನೂ ಲೆಕ್ಕಿಸದೆ ಕೊರೊನಾ ವಾರಿಯರ್ ಒಬ್ಬರು ಡ್ಯೂಟಿ ಮಾಡಿರುವ ಘಟನೆ ನಗರದ ಟೌನ್ ಹಾಲ್​ ಬಳಿ ಕಂಡು ಬಂತು. ಮಳೆ ಬಂದರೂ ತನ್ನ ನಿಗದಿತ ಚೆಕ್​ ಪಾಯಿಂಟ್​ ಬಿಡದೆ, ಡ್ಯೂಟಿನೇ ಫಸ್ಟ್ ಅಂತಾ ಕರ್ತವ್ಯ ನಿರ್ವಹಿಸಿದ ಹೆಡ್ ಕಾನ್ಸ್​ಟೇಬಲ್​ ಒಬ್ಬರು ಟೌನ್ ಹಾಲ್​ ಬಳಿ ಕಂಡು ಬಂದರು. ತನ್ನ ಬಳಿಯಿದ್ದ ರೇನ್​ಕೋಟ್​ ಧರಿಸಿ ಸುರಿವ ಮಳೆಯಲ್ಲಿ ಎಲ್ಲೂ ಕದಲದೆ ನಿಂತ ದೃಶ್ಯ ಕಂಡು ಬಂತು.

ಬಿಸಿಲಾದರೇನು, ಮಳೆಯಾದರೇನು.. ನಮ್ಮ ವಾರಿಯರ್ಸ್​ ಯಾವಾಗಲೂ ಆನ್​ ಡ್ಯೂಟಿ
KUSHAL V
| Edited By: ಸಾಧು ಶ್ರೀನಾಥ್​|

Updated on: Jul 20, 2020 | 6:56 PM

Share

ಬೆಂಗಳೂರು: ಮಳೆಯನ್ನೂ ಲೆಕ್ಕಿಸದೆ ಕೊರೊನಾ ವಾರಿಯರ್ ಒಬ್ಬರು ಡ್ಯೂಟಿ ಮಾಡಿರುವ ಘಟನೆ ನಗರದ ಟೌನ್ ಹಾಲ್​ ಬಳಿ ಕಂಡು ಬಂತು.

ಮಳೆ ಬಂದರೂ ತನ್ನ ನಿಗದಿತ ಚೆಕ್​ ಪಾಯಿಂಟ್​ ಬಿಡದೆ, ಡ್ಯೂಟಿನೇ ಫಸ್ಟ್ ಅಂತಾ ಕರ್ತವ್ಯ ನಿರ್ವಹಿಸಿದ ಹೆಡ್ ಕಾನ್ಸ್​ಟೇಬಲ್​ ಒಬ್ಬರು ಟೌನ್ ಹಾಲ್​ ಬಳಿ ಕಂಡು ಬಂದರು. ತನ್ನ ಬಳಿಯಿದ್ದ ರೇನ್​ಕೋಟ್​ ಧರಿಸಿ ಸುರಿವ ಮಳೆಯಲ್ಲಿ ಎಲ್ಲೂ ಕದಲದೆ ನಿಂತ ದೃಶ್ಯ ಕಂಡು ಬಂತು.

Follow Us
KUSHAL V
KUSHAL V
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ