AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿ ಶಿವ.. ಅದ್ದೂರಿ ಹವಾ: ಇದು ರಿಯಲ್​ ರೌಡಿಯ ಬಿಂದಾಸ್​ ವೈಭೋಗ!

ಬೆಂಗಳೂರು: ಪೆರೋಲ್ ಮೇಲೆ ಜೈಲಿನಿಂದ ಹೊರಬಂದ ರೌಡಿ ಶೀಟರ್​ ಒಬ್ಬನ ಅದ್ದೂರಿ ವೈಭೋಗದ ದೃಶ್ಯಾವಳಿ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಹೌದು, ಸಿಎಂ, ಪಿಎಂಗೂ ಅಷ್ಟು ಬೆಂಗಾವಲು ವಾಹನ ಇರೋದಿಲ್ಲ ಅಷ್ಟು ಗಾಡಿಗಳನ್ನು ಕುಖ್ಯಾತ ರೌಡಿ ಶೀಟರ್​ ಬಳ್ಳಾರಿ ಶಿವನ ಬಳಿಯಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಅಂದ ಹಾಗೆ, ಟ್ಯಾಬ್ ರಘು , ಸ್ಟ್ಯಾಂಡ್ ಕುಟ್ಟಿ ಮರ್ಡರ್ ಸೇರಿದಂತೆ ಹತ್ತಕ್ಕು ಹೆಚ್ಚು ಕೇಸ್​ಗಳು ಬಳ್ಳಾರಿ ಶಿವ ಮೇಲಿವೆ. ಜೊತೆಗೆ, ತಲಘಟ್ಟಪುರ, ಜೆ.ಪಿ. ನಗರ ಹಾಗೂ ಹನುಮಂತನಗರ ಪೊಲೀಸ್​ ಠಾಣೆಗಳಲ್ಲಿ […]

ಬಳ್ಳಾರಿ ಶಿವ.. ಅದ್ದೂರಿ ಹವಾ: ಇದು ರಿಯಲ್​ ರೌಡಿಯ ಬಿಂದಾಸ್​ ವೈಭೋಗ!
KUSHAL V
| Edited By: |

Updated on:Nov 20, 2020 | 2:45 PM

Share

ಬೆಂಗಳೂರು: ಪೆರೋಲ್ ಮೇಲೆ ಜೈಲಿನಿಂದ ಹೊರಬಂದ ರೌಡಿ ಶೀಟರ್​ ಒಬ್ಬನ ಅದ್ದೂರಿ ವೈಭೋಗದ ದೃಶ್ಯಾವಳಿ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಹೌದು, ಸಿಎಂ, ಪಿಎಂಗೂ ಅಷ್ಟು ಬೆಂಗಾವಲು ವಾಹನ ಇರೋದಿಲ್ಲ ಅಷ್ಟು ಗಾಡಿಗಳನ್ನು ಕುಖ್ಯಾತ ರೌಡಿ ಶೀಟರ್​ ಬಳ್ಳಾರಿ ಶಿವನ ಬಳಿಯಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಅಂದ ಹಾಗೆ, ಟ್ಯಾಬ್ ರಘು , ಸ್ಟ್ಯಾಂಡ್ ಕುಟ್ಟಿ ಮರ್ಡರ್ ಸೇರಿದಂತೆ ಹತ್ತಕ್ಕು ಹೆಚ್ಚು ಕೇಸ್​ಗಳು ಬಳ್ಳಾರಿ ಶಿವ ಮೇಲಿವೆ. ಜೊತೆಗೆ, ತಲಘಟ್ಟಪುರ, ಜೆ.ಪಿ. ನಗರ ಹಾಗೂ ಹನುಮಂತನಗರ ಪೊಲೀಸ್​ ಠಾಣೆಗಳಲ್ಲಿ ಬಳ್ಳಾರಿ ಶಿವನ ವಿರುದ್ಧ ರೌಡಿ ಶೀಟ್​ ಸಹ ಓಪನ್​ ಇದೆ. ಈ ನಡುವೆ, ಮರ್ಡರ್ ಕೇಸ್​ ಒಂದರಲ್ಲಿ ಕಳೆದ 4 ವರ್ಷದಿಂದ ಜೈಲುಪಾಲಾಗಿದ್ದ ಬಳ್ಳಾರಿ ಶಿವ ಕಳೆದ ವಾರ ಪೆರೋಲ್ ಮೇಲೆ ಹೊರ ಬಂದಿದ್ದ.

ಈ ವೇಳೆ, ತನ್ನ ಹುಟ್ಟೂರಾದ ಕನಕಪುರದ ಹಳ್ಳಿಯಲ್ಲಿ ಬಾಡೂಟ ಹಾಕಿಸಿದ್ದ ಬಳ್ಳಾರಿ ಶಿವ ಬಳಿಕ ತನ್ನ ಕಾರಿನ ಹಿಂದೆ 20ಕ್ಕೂ ಹೆಚ್ಚು ಬೆಂಗಾವಲು ವಾಹನಗಳಲ್ಲಿ ತನ್ನ ಬೆಂಬಲಿಗರ ದಂಡನ್ನು ಕಟ್ಟಿಕೊಂಡು ಊರೆಲ್ಲಾ ರೌಂಡ್ಸ್​ ಹೊಡೆದಿದ್ದಾನೆ.

ಬಳ್ಳಾರಿ ಶಿವನ ಈ ವೈಭೋಗ ಕಂಡು ಖುದ್ದು ಪೊಲೀಸರೇ ದಂಗಾಗಿ ಹೋಗಿದ್ದಾರೆ. ಅಂದ ಹಾಗೆ, ತನ್ನ ವಿಜಯ ಯಾತ್ರೆ ಮುಗಿಸಿದ ಬಳ್ಳಾರಿ ಶಿವನ ಪೆರೋಲ್ ಅವಧಿ ಮುಗಿದಿದ್ದು ರೌಡಿ ಮತ್ತೆ ಕೃಷ್ಣನ ಜನ್ಮಸ್ಥಾನ ಸೇರಿದ್ದಾನೆ.

Published On - 2:15 pm, Fri, 20 November 20

Follow Us
ವೃದ್ಧನ ತಳ್ಳಿದ ಭದ್ರತಾ ಸಿಬ್ಬಂದಿ ಮೇಲೆ ಸಿಟ್ಟಾದ ದಳಪತಿ ವಿಜಯ್: ವಿಡಿಯೋ
ವೃದ್ಧನ ತಳ್ಳಿದ ಭದ್ರತಾ ಸಿಬ್ಬಂದಿ ಮೇಲೆ ಸಿಟ್ಟಾದ ದಳಪತಿ ವಿಜಯ್: ವಿಡಿಯೋ
ಲವ್ ಜಿಹಾದ್ ಕೇಸ್​: 50ಕ್ಕೂ ಹೆಚ್ಚು ಜನರಿಂದ ಸಮೀರ್​ಗೆ ಮನಸೋ ಇಚ್ಛೆ ಥಳಿತ
ಲವ್ ಜಿಹಾದ್ ಕೇಸ್​: 50ಕ್ಕೂ ಹೆಚ್ಚು ಜನರಿಂದ ಸಮೀರ್​ಗೆ ಮನಸೋ ಇಚ್ಛೆ ಥಳಿತ
ಕೇರಳದಲ್ಲಿ ಪ್ರಧಾನಿ ಮೋದಿ ಮೆಗಾ ರೋಡ್ ಶೋ
ಕೇರಳದಲ್ಲಿ ಪ್ರಧಾನಿ ಮೋದಿ ಮೆಗಾ ರೋಡ್ ಶೋ
ಸಿಎಂ ಮಮತಾ ಬ್ಯಾನರ್ಜಿ ಅವರ ಹೆಲಿಕಾಪ್ಟರ್ ಬಳಿ ಅನುಮಾನಾಸ್ಪದ ಡ್ರೋನ್ ಹಾರಾಟ
ಸಿಎಂ ಮಮತಾ ಬ್ಯಾನರ್ಜಿ ಅವರ ಹೆಲಿಕಾಪ್ಟರ್ ಬಳಿ ಅನುಮಾನಾಸ್ಪದ ಡ್ರೋನ್ ಹಾರಾಟ
ಬಿಜೆಪಿಗರಿಗೆ ನಾನೇ ಟಾರ್ಗೆಟ್​​ ಎಂದ ಸಿಎಂ: ಕಾರಣವನ್ನೂ ಕೊಟ್ಟ ಸಿದ್ದರಾಮಯ್ಯ
ಬಿಜೆಪಿಗರಿಗೆ ನಾನೇ ಟಾರ್ಗೆಟ್​​ ಎಂದ ಸಿಎಂ: ಕಾರಣವನ್ನೂ ಕೊಟ್ಟ ಸಿದ್ದರಾಮಯ್ಯ
ಹಸಿವಿನಿಂದ ಊಟ ಕೇಳಿದ ಭಿಕ್ಷುಕನ ಮೇಲೆ ಬಿಸಿನೀರು ಎರಚಿದ ಹೋಟೆಲ್ ಸಿಬ್ಬಂದಿ!
ಹಸಿವಿನಿಂದ ಊಟ ಕೇಳಿದ ಭಿಕ್ಷುಕನ ಮೇಲೆ ಬಿಸಿನೀರು ಎರಚಿದ ಹೋಟೆಲ್ ಸಿಬ್ಬಂದಿ!
ಟಿಕೆಟ್ ಬುಕ್ಕಿಂಗ್ ನೆಪದಲ್ಲಿ ವಂಚನೆ: ಲಿಂಕ್​ ಕ್ಲಿಕ್​ ಮಾಡಿದ್ರೆ ಹಣ ಮಾಯ
ಟಿಕೆಟ್ ಬುಕ್ಕಿಂಗ್ ನೆಪದಲ್ಲಿ ವಂಚನೆ: ಲಿಂಕ್​ ಕ್ಲಿಕ್​ ಮಾಡಿದ್ರೆ ಹಣ ಮಾಯ
ಡೆಲ್ಲಿ ವಿರುದ್ಧ ವಿಶೇಷ ಮೈಲಿಗಲ್ಲು ದಾಟಿದ ರೋಹಿತ್ ಶರ್ಮಾ
ಡೆಲ್ಲಿ ವಿರುದ್ಧ ವಿಶೇಷ ಮೈಲಿಗಲ್ಲು ದಾಟಿದ ರೋಹಿತ್ ಶರ್ಮಾ
IPL ಟಿಕೆಟ್​​ ಪಡೆದ ಶಾಸಕರಿಗೆ ಮಾಜಿ ಸಿಎಂ ಸದಾನಂದಗೌಡ ಕ್ಲಾಸ್​​
IPL ಟಿಕೆಟ್​​ ಪಡೆದ ಶಾಸಕರಿಗೆ ಮಾಜಿ ಸಿಎಂ ಸದಾನಂದಗೌಡ ಕ್ಲಾಸ್​​
ಕಣ್ಣಿಗೆ ಕಂಡವರಿಗೆಲ್ಲಾ ಎಗರಿ.. ಎಗರಿ ಕಚ್ಚಿದ ನಾಯಿ
ಕಣ್ಣಿಗೆ ಕಂಡವರಿಗೆಲ್ಲಾ ಎಗರಿ.. ಎಗರಿ ಕಚ್ಚಿದ ನಾಯಿ