AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿ ಶಿವ.. ಅದ್ದೂರಿ ಹವಾ: ಇದು ರಿಯಲ್​ ರೌಡಿಯ ಬಿಂದಾಸ್​ ವೈಭೋಗ!

ಬೆಂಗಳೂರು: ಪೆರೋಲ್ ಮೇಲೆ ಜೈಲಿನಿಂದ ಹೊರಬಂದ ರೌಡಿ ಶೀಟರ್​ ಒಬ್ಬನ ಅದ್ದೂರಿ ವೈಭೋಗದ ದೃಶ್ಯಾವಳಿ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಹೌದು, ಸಿಎಂ, ಪಿಎಂಗೂ ಅಷ್ಟು ಬೆಂಗಾವಲು ವಾಹನ ಇರೋದಿಲ್ಲ ಅಷ್ಟು ಗಾಡಿಗಳನ್ನು ಕುಖ್ಯಾತ ರೌಡಿ ಶೀಟರ್​ ಬಳ್ಳಾರಿ ಶಿವನ ಬಳಿಯಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಅಂದ ಹಾಗೆ, ಟ್ಯಾಬ್ ರಘು , ಸ್ಟ್ಯಾಂಡ್ ಕುಟ್ಟಿ ಮರ್ಡರ್ ಸೇರಿದಂತೆ ಹತ್ತಕ್ಕು ಹೆಚ್ಚು ಕೇಸ್​ಗಳು ಬಳ್ಳಾರಿ ಶಿವ ಮೇಲಿವೆ. ಜೊತೆಗೆ, ತಲಘಟ್ಟಪುರ, ಜೆ.ಪಿ. ನಗರ ಹಾಗೂ ಹನುಮಂತನಗರ ಪೊಲೀಸ್​ ಠಾಣೆಗಳಲ್ಲಿ […]

ಬಳ್ಳಾರಿ ಶಿವ.. ಅದ್ದೂರಿ ಹವಾ: ಇದು ರಿಯಲ್​ ರೌಡಿಯ ಬಿಂದಾಸ್​ ವೈಭೋಗ!
KUSHAL V
| Edited By: |

Updated on:Nov 20, 2020 | 2:45 PM

Share

ಬೆಂಗಳೂರು: ಪೆರೋಲ್ ಮೇಲೆ ಜೈಲಿನಿಂದ ಹೊರಬಂದ ರೌಡಿ ಶೀಟರ್​ ಒಬ್ಬನ ಅದ್ದೂರಿ ವೈಭೋಗದ ದೃಶ್ಯಾವಳಿ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಹೌದು, ಸಿಎಂ, ಪಿಎಂಗೂ ಅಷ್ಟು ಬೆಂಗಾವಲು ವಾಹನ ಇರೋದಿಲ್ಲ ಅಷ್ಟು ಗಾಡಿಗಳನ್ನು ಕುಖ್ಯಾತ ರೌಡಿ ಶೀಟರ್​ ಬಳ್ಳಾರಿ ಶಿವನ ಬಳಿಯಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಅಂದ ಹಾಗೆ, ಟ್ಯಾಬ್ ರಘು , ಸ್ಟ್ಯಾಂಡ್ ಕುಟ್ಟಿ ಮರ್ಡರ್ ಸೇರಿದಂತೆ ಹತ್ತಕ್ಕು ಹೆಚ್ಚು ಕೇಸ್​ಗಳು ಬಳ್ಳಾರಿ ಶಿವ ಮೇಲಿವೆ. ಜೊತೆಗೆ, ತಲಘಟ್ಟಪುರ, ಜೆ.ಪಿ. ನಗರ ಹಾಗೂ ಹನುಮಂತನಗರ ಪೊಲೀಸ್​ ಠಾಣೆಗಳಲ್ಲಿ ಬಳ್ಳಾರಿ ಶಿವನ ವಿರುದ್ಧ ರೌಡಿ ಶೀಟ್​ ಸಹ ಓಪನ್​ ಇದೆ. ಈ ನಡುವೆ, ಮರ್ಡರ್ ಕೇಸ್​ ಒಂದರಲ್ಲಿ ಕಳೆದ 4 ವರ್ಷದಿಂದ ಜೈಲುಪಾಲಾಗಿದ್ದ ಬಳ್ಳಾರಿ ಶಿವ ಕಳೆದ ವಾರ ಪೆರೋಲ್ ಮೇಲೆ ಹೊರ ಬಂದಿದ್ದ.

ಈ ವೇಳೆ, ತನ್ನ ಹುಟ್ಟೂರಾದ ಕನಕಪುರದ ಹಳ್ಳಿಯಲ್ಲಿ ಬಾಡೂಟ ಹಾಕಿಸಿದ್ದ ಬಳ್ಳಾರಿ ಶಿವ ಬಳಿಕ ತನ್ನ ಕಾರಿನ ಹಿಂದೆ 20ಕ್ಕೂ ಹೆಚ್ಚು ಬೆಂಗಾವಲು ವಾಹನಗಳಲ್ಲಿ ತನ್ನ ಬೆಂಬಲಿಗರ ದಂಡನ್ನು ಕಟ್ಟಿಕೊಂಡು ಊರೆಲ್ಲಾ ರೌಂಡ್ಸ್​ ಹೊಡೆದಿದ್ದಾನೆ.

ಬಳ್ಳಾರಿ ಶಿವನ ಈ ವೈಭೋಗ ಕಂಡು ಖುದ್ದು ಪೊಲೀಸರೇ ದಂಗಾಗಿ ಹೋಗಿದ್ದಾರೆ. ಅಂದ ಹಾಗೆ, ತನ್ನ ವಿಜಯ ಯಾತ್ರೆ ಮುಗಿಸಿದ ಬಳ್ಳಾರಿ ಶಿವನ ಪೆರೋಲ್ ಅವಧಿ ಮುಗಿದಿದ್ದು ರೌಡಿ ಮತ್ತೆ ಕೃಷ್ಣನ ಜನ್ಮಸ್ಥಾನ ಸೇರಿದ್ದಾನೆ.

Published On - 2:15 pm, Fri, 20 November 20

Follow Us
KUSHAL V
KUSHAL V
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್