Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಹಿತಿ ಮುಚ್ಚಿಟ್ಟು ಸೋಂಕಿತೆಗೆ 7 ಲಕ್ಷ ಬಿಲ್ ಕೊಟ್ಟ ಧನದಾಹಿ Saint Philomena

ಬೆಂಗಳೂರು: ನಗರದ ಧನದಾಹಿ ಖಾಸಗಿ ಆಸ್ಪತ್ರೆಯೊಂದರ ‘ಸೋಂಕಿತರ ಸುಲಿಗೆ’ ಪ್ರಕರಣ ಬೆಳಕಿಗೆ ಬಂದಿದೆ. ಈ ಬಾರಿ ಈ ಆರೋಪ ಸೇಂಟ್ ಫಿಲೋಮಿನಾ ಆಸ್ಪತ್ರೆ ವಿರುದ್ಧ ಕೇಳಿಬಂದಿದೆ. ಪಾಟರಿ ಟೌನ್​ ನಿವಾಸಿಯಾಗಿದ್ದ ಸೋಂಕಿತೆಯನ್ನ ಚಿಕಿತ್ಸೆಗೆಂದು ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಮಧ್ಯೆ ಕೊವಿಡ್ ಚಿಕಿತ್ಸೆ, ಲ್ಯಾಬ್​ ಚಾರ್ಜ್ ಹಾಗೂ ವೈದ್ಯರ ಭೇಟಿಗೆ ಎಂದು ಹೇಳಿ ಸೋಂಕಿತೆಗೆ ಆಸ್ಪತ್ರೆಯು 7,02,778 ರೂಪಾಯಿ ಬಿಲ್ ನೀಡಿದೆ. ಅಚ್ಚರಿಯೆಂದರೆ ಬಿಲ್‌ನಲ್ಲಿ ಕೊವಿಡ್‌ಗೆ ಚಿಕಿತ್ಸೆ ಎಂದು ನಮೂದಿಸಿರುವ ಆಸ್ಪತ್ರೆಯು BU ನಂಬರ್​ ನೀಡಿಲ್ಲವಂತೆ. […]

ಮಾಹಿತಿ ಮುಚ್ಚಿಟ್ಟು ಸೋಂಕಿತೆಗೆ 7 ಲಕ್ಷ ಬಿಲ್ ಕೊಟ್ಟ ಧನದಾಹಿ Saint Philomena
Follow us
KUSHAL V
| Updated By:

Updated on:Jul 30, 2020 | 8:51 PM

ಬೆಂಗಳೂರು: ನಗರದ ಧನದಾಹಿ ಖಾಸಗಿ ಆಸ್ಪತ್ರೆಯೊಂದರ ‘ಸೋಂಕಿತರ ಸುಲಿಗೆ’ ಪ್ರಕರಣ ಬೆಳಕಿಗೆ ಬಂದಿದೆ. ಈ ಬಾರಿ ಈ ಆರೋಪ ಸೇಂಟ್ ಫಿಲೋಮಿನಾ ಆಸ್ಪತ್ರೆ ವಿರುದ್ಧ ಕೇಳಿಬಂದಿದೆ.

ಪಾಟರಿ ಟೌನ್​ ನಿವಾಸಿಯಾಗಿದ್ದ ಸೋಂಕಿತೆಯನ್ನ ಚಿಕಿತ್ಸೆಗೆಂದು ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಮಧ್ಯೆ ಕೊವಿಡ್ ಚಿಕಿತ್ಸೆ, ಲ್ಯಾಬ್​ ಚಾರ್ಜ್ ಹಾಗೂ ವೈದ್ಯರ ಭೇಟಿಗೆ ಎಂದು ಹೇಳಿ ಸೋಂಕಿತೆಗೆ ಆಸ್ಪತ್ರೆಯು 7,02,778 ರೂಪಾಯಿ ಬಿಲ್ ನೀಡಿದೆ.

ಅಚ್ಚರಿಯೆಂದರೆ ಬಿಲ್‌ನಲ್ಲಿ ಕೊವಿಡ್‌ಗೆ ಚಿಕಿತ್ಸೆ ಎಂದು ನಮೂದಿಸಿರುವ ಆಸ್ಪತ್ರೆಯು BU ನಂಬರ್​ ನೀಡಿಲ್ಲವಂತೆ. ಸರ್ಕಾರದ ರೆಫರೆನ್ಸ್‌ ಮೇರೆಗೆ ಆಸ್ಪತ್ರೆಗೆ ಸೇರಿಸಿಕೊಳ್ಳಲು ಬಿಟ್ಟಿಲ್ಲ ಎಂದು ತಿಳಿದುಬಂದಿದೆ. ಸರ್ಕಾರದ ರೆಫರೆನ್ಸ್‌ನಿಂದ ಬಂದ್ರೆ ಆಸ್ಪತ್ರೆ ನಿಗದಿತ ದರ ಪಡೆಯಬೇಕಾಗುತ್ತದೆ. ಹೀಗಾಗಿ, ಸೋಂಕಿತೆಯ ಕೊವಿಡ್ BU ನಂಬರ್ ನೀಡದೆ ಸೇಂಟ್ ಫಿಲೋಮಿನಾ ಮುಚ್ಚಿಟ್ಟಿದೆ ಎಂಬ ಆರೋಪ ಕೇಳಿಬಂದಿದೆ.

ಜೊತೆಗೆ, ಸೋಂಕಿತೆಯ ಕುಟುಂಬಸ್ಥರು ಈಗಾಗಲೇ 3 ಲಕ್ಷ ರೂ. ಖರ್ಚು ಮಾಡಿದ್ದು ಉಳಿದ ಹಣಕ್ಕಾಗಿ ಪರದಾಡುತ್ತಿದ್ದಾರೆ. ಪೇಂಟಿಂಗ್ ಕೆಲಸ ಮಾಡೋ ಪೇಷಂಟ್ ಪತಿ ಬಳಿ ಹುಡುಕಾಡಿದರೂ ಕೈಯಲ್ಲಿ ಕಾಸಿಲ್ಲ. ಹೀಗಾಗಿ, ಅತನು ದುಡ್ಡಿಗಾಗಿ ಅಲೆಯುವಂಥ ಪರಿಸ್ಥಿತಿ ಎದುರಾಗಿದೆ.

Published On - 11:00 am, Wed, 29 July 20

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ