AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಹಿತಿ ಮುಚ್ಚಿಟ್ಟು ಸೋಂಕಿತೆಗೆ 7 ಲಕ್ಷ ಬಿಲ್ ಕೊಟ್ಟ ಧನದಾಹಿ Saint Philomena

ಬೆಂಗಳೂರು: ನಗರದ ಧನದಾಹಿ ಖಾಸಗಿ ಆಸ್ಪತ್ರೆಯೊಂದರ ‘ಸೋಂಕಿತರ ಸುಲಿಗೆ’ ಪ್ರಕರಣ ಬೆಳಕಿಗೆ ಬಂದಿದೆ. ಈ ಬಾರಿ ಈ ಆರೋಪ ಸೇಂಟ್ ಫಿಲೋಮಿನಾ ಆಸ್ಪತ್ರೆ ವಿರುದ್ಧ ಕೇಳಿಬಂದಿದೆ. ಪಾಟರಿ ಟೌನ್​ ನಿವಾಸಿಯಾಗಿದ್ದ ಸೋಂಕಿತೆಯನ್ನ ಚಿಕಿತ್ಸೆಗೆಂದು ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಮಧ್ಯೆ ಕೊವಿಡ್ ಚಿಕಿತ್ಸೆ, ಲ್ಯಾಬ್​ ಚಾರ್ಜ್ ಹಾಗೂ ವೈದ್ಯರ ಭೇಟಿಗೆ ಎಂದು ಹೇಳಿ ಸೋಂಕಿತೆಗೆ ಆಸ್ಪತ್ರೆಯು 7,02,778 ರೂಪಾಯಿ ಬಿಲ್ ನೀಡಿದೆ. ಅಚ್ಚರಿಯೆಂದರೆ ಬಿಲ್‌ನಲ್ಲಿ ಕೊವಿಡ್‌ಗೆ ಚಿಕಿತ್ಸೆ ಎಂದು ನಮೂದಿಸಿರುವ ಆಸ್ಪತ್ರೆಯು BU ನಂಬರ್​ ನೀಡಿಲ್ಲವಂತೆ. […]

ಮಾಹಿತಿ ಮುಚ್ಚಿಟ್ಟು ಸೋಂಕಿತೆಗೆ 7 ಲಕ್ಷ ಬಿಲ್ ಕೊಟ್ಟ ಧನದಾಹಿ Saint Philomena
KUSHAL V
| Edited By: |

Updated on:Jul 30, 2020 | 8:51 PM

Share

ಬೆಂಗಳೂರು: ನಗರದ ಧನದಾಹಿ ಖಾಸಗಿ ಆಸ್ಪತ್ರೆಯೊಂದರ ‘ಸೋಂಕಿತರ ಸುಲಿಗೆ’ ಪ್ರಕರಣ ಬೆಳಕಿಗೆ ಬಂದಿದೆ. ಈ ಬಾರಿ ಈ ಆರೋಪ ಸೇಂಟ್ ಫಿಲೋಮಿನಾ ಆಸ್ಪತ್ರೆ ವಿರುದ್ಧ ಕೇಳಿಬಂದಿದೆ.

ಪಾಟರಿ ಟೌನ್​ ನಿವಾಸಿಯಾಗಿದ್ದ ಸೋಂಕಿತೆಯನ್ನ ಚಿಕಿತ್ಸೆಗೆಂದು ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಮಧ್ಯೆ ಕೊವಿಡ್ ಚಿಕಿತ್ಸೆ, ಲ್ಯಾಬ್​ ಚಾರ್ಜ್ ಹಾಗೂ ವೈದ್ಯರ ಭೇಟಿಗೆ ಎಂದು ಹೇಳಿ ಸೋಂಕಿತೆಗೆ ಆಸ್ಪತ್ರೆಯು 7,02,778 ರೂಪಾಯಿ ಬಿಲ್ ನೀಡಿದೆ.

ಅಚ್ಚರಿಯೆಂದರೆ ಬಿಲ್‌ನಲ್ಲಿ ಕೊವಿಡ್‌ಗೆ ಚಿಕಿತ್ಸೆ ಎಂದು ನಮೂದಿಸಿರುವ ಆಸ್ಪತ್ರೆಯು BU ನಂಬರ್​ ನೀಡಿಲ್ಲವಂತೆ. ಸರ್ಕಾರದ ರೆಫರೆನ್ಸ್‌ ಮೇರೆಗೆ ಆಸ್ಪತ್ರೆಗೆ ಸೇರಿಸಿಕೊಳ್ಳಲು ಬಿಟ್ಟಿಲ್ಲ ಎಂದು ತಿಳಿದುಬಂದಿದೆ. ಸರ್ಕಾರದ ರೆಫರೆನ್ಸ್‌ನಿಂದ ಬಂದ್ರೆ ಆಸ್ಪತ್ರೆ ನಿಗದಿತ ದರ ಪಡೆಯಬೇಕಾಗುತ್ತದೆ. ಹೀಗಾಗಿ, ಸೋಂಕಿತೆಯ ಕೊವಿಡ್ BU ನಂಬರ್ ನೀಡದೆ ಸೇಂಟ್ ಫಿಲೋಮಿನಾ ಮುಚ್ಚಿಟ್ಟಿದೆ ಎಂಬ ಆರೋಪ ಕೇಳಿಬಂದಿದೆ.

ಜೊತೆಗೆ, ಸೋಂಕಿತೆಯ ಕುಟುಂಬಸ್ಥರು ಈಗಾಗಲೇ 3 ಲಕ್ಷ ರೂ. ಖರ್ಚು ಮಾಡಿದ್ದು ಉಳಿದ ಹಣಕ್ಕಾಗಿ ಪರದಾಡುತ್ತಿದ್ದಾರೆ. ಪೇಂಟಿಂಗ್ ಕೆಲಸ ಮಾಡೋ ಪೇಷಂಟ್ ಪತಿ ಬಳಿ ಹುಡುಕಾಡಿದರೂ ಕೈಯಲ್ಲಿ ಕಾಸಿಲ್ಲ. ಹೀಗಾಗಿ, ಅತನು ದುಡ್ಡಿಗಾಗಿ ಅಲೆಯುವಂಥ ಪರಿಸ್ಥಿತಿ ಎದುರಾಗಿದೆ.

Published On - 11:00 am, Wed, 29 July 20

ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ