AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಹಿತಿ ಮುಚ್ಚಿಟ್ಟು ಸೋಂಕಿತೆಗೆ 7 ಲಕ್ಷ ಬಿಲ್ ಕೊಟ್ಟ ಧನದಾಹಿ Saint Philomena

ಬೆಂಗಳೂರು: ನಗರದ ಧನದಾಹಿ ಖಾಸಗಿ ಆಸ್ಪತ್ರೆಯೊಂದರ ‘ಸೋಂಕಿತರ ಸುಲಿಗೆ’ ಪ್ರಕರಣ ಬೆಳಕಿಗೆ ಬಂದಿದೆ. ಈ ಬಾರಿ ಈ ಆರೋಪ ಸೇಂಟ್ ಫಿಲೋಮಿನಾ ಆಸ್ಪತ್ರೆ ವಿರುದ್ಧ ಕೇಳಿಬಂದಿದೆ. ಪಾಟರಿ ಟೌನ್​ ನಿವಾಸಿಯಾಗಿದ್ದ ಸೋಂಕಿತೆಯನ್ನ ಚಿಕಿತ್ಸೆಗೆಂದು ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಮಧ್ಯೆ ಕೊವಿಡ್ ಚಿಕಿತ್ಸೆ, ಲ್ಯಾಬ್​ ಚಾರ್ಜ್ ಹಾಗೂ ವೈದ್ಯರ ಭೇಟಿಗೆ ಎಂದು ಹೇಳಿ ಸೋಂಕಿತೆಗೆ ಆಸ್ಪತ್ರೆಯು 7,02,778 ರೂಪಾಯಿ ಬಿಲ್ ನೀಡಿದೆ. ಅಚ್ಚರಿಯೆಂದರೆ ಬಿಲ್‌ನಲ್ಲಿ ಕೊವಿಡ್‌ಗೆ ಚಿಕಿತ್ಸೆ ಎಂದು ನಮೂದಿಸಿರುವ ಆಸ್ಪತ್ರೆಯು BU ನಂಬರ್​ ನೀಡಿಲ್ಲವಂತೆ. […]

ಮಾಹಿತಿ ಮುಚ್ಚಿಟ್ಟು ಸೋಂಕಿತೆಗೆ 7 ಲಕ್ಷ ಬಿಲ್ ಕೊಟ್ಟ ಧನದಾಹಿ Saint Philomena
KUSHAL V
| Edited By: |

Updated on:Jul 30, 2020 | 8:51 PM

Share

ಬೆಂಗಳೂರು: ನಗರದ ಧನದಾಹಿ ಖಾಸಗಿ ಆಸ್ಪತ್ರೆಯೊಂದರ ‘ಸೋಂಕಿತರ ಸುಲಿಗೆ’ ಪ್ರಕರಣ ಬೆಳಕಿಗೆ ಬಂದಿದೆ. ಈ ಬಾರಿ ಈ ಆರೋಪ ಸೇಂಟ್ ಫಿಲೋಮಿನಾ ಆಸ್ಪತ್ರೆ ವಿರುದ್ಧ ಕೇಳಿಬಂದಿದೆ.

ಪಾಟರಿ ಟೌನ್​ ನಿವಾಸಿಯಾಗಿದ್ದ ಸೋಂಕಿತೆಯನ್ನ ಚಿಕಿತ್ಸೆಗೆಂದು ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಮಧ್ಯೆ ಕೊವಿಡ್ ಚಿಕಿತ್ಸೆ, ಲ್ಯಾಬ್​ ಚಾರ್ಜ್ ಹಾಗೂ ವೈದ್ಯರ ಭೇಟಿಗೆ ಎಂದು ಹೇಳಿ ಸೋಂಕಿತೆಗೆ ಆಸ್ಪತ್ರೆಯು 7,02,778 ರೂಪಾಯಿ ಬಿಲ್ ನೀಡಿದೆ.

ಅಚ್ಚರಿಯೆಂದರೆ ಬಿಲ್‌ನಲ್ಲಿ ಕೊವಿಡ್‌ಗೆ ಚಿಕಿತ್ಸೆ ಎಂದು ನಮೂದಿಸಿರುವ ಆಸ್ಪತ್ರೆಯು BU ನಂಬರ್​ ನೀಡಿಲ್ಲವಂತೆ. ಸರ್ಕಾರದ ರೆಫರೆನ್ಸ್‌ ಮೇರೆಗೆ ಆಸ್ಪತ್ರೆಗೆ ಸೇರಿಸಿಕೊಳ್ಳಲು ಬಿಟ್ಟಿಲ್ಲ ಎಂದು ತಿಳಿದುಬಂದಿದೆ. ಸರ್ಕಾರದ ರೆಫರೆನ್ಸ್‌ನಿಂದ ಬಂದ್ರೆ ಆಸ್ಪತ್ರೆ ನಿಗದಿತ ದರ ಪಡೆಯಬೇಕಾಗುತ್ತದೆ. ಹೀಗಾಗಿ, ಸೋಂಕಿತೆಯ ಕೊವಿಡ್ BU ನಂಬರ್ ನೀಡದೆ ಸೇಂಟ್ ಫಿಲೋಮಿನಾ ಮುಚ್ಚಿಟ್ಟಿದೆ ಎಂಬ ಆರೋಪ ಕೇಳಿಬಂದಿದೆ.

ಜೊತೆಗೆ, ಸೋಂಕಿತೆಯ ಕುಟುಂಬಸ್ಥರು ಈಗಾಗಲೇ 3 ಲಕ್ಷ ರೂ. ಖರ್ಚು ಮಾಡಿದ್ದು ಉಳಿದ ಹಣಕ್ಕಾಗಿ ಪರದಾಡುತ್ತಿದ್ದಾರೆ. ಪೇಂಟಿಂಗ್ ಕೆಲಸ ಮಾಡೋ ಪೇಷಂಟ್ ಪತಿ ಬಳಿ ಹುಡುಕಾಡಿದರೂ ಕೈಯಲ್ಲಿ ಕಾಸಿಲ್ಲ. ಹೀಗಾಗಿ, ಅತನು ದುಡ್ಡಿಗಾಗಿ ಅಲೆಯುವಂಥ ಪರಿಸ್ಥಿತಿ ಎದುರಾಗಿದೆ.

Published On - 11:00 am, Wed, 29 July 20

ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ