AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Photo Gallery | ಕಸರತ್ತು, ವ್ಯಾಯಾಮ, ಸಾಹಸ; ಗಣರಾಜ್ಯೋತ್ಸವಕ್ಕೆ ಭರದ ತಾಲೀಮು

ಭಾರತೀಯ ನೌಕಾದಳ ಮತ್ತು ರಾಷ್ಟ್ರೀಯ ಸುರಕ್ಷತಾ ದಳಗಳು ಗಣರಾಜ್ಯೋತ್ಸವ ಪರೇಡ್​ನ ತಾಲೀಮು ನಡೆಸುತ್ತಿವೆ. ಸಶಸ್ತ್ರಪಡೆ ಸಿಬ್ಬಂದಿಯ ವ್ಯಾಯಾಮ, ಕಸರತ್ತು, ಸಾಹಸಗಳನ್ನು ಕಣ್ತುಂಬಿಕೊಳ್ಳುವ ಖುಷಿಯೇ ಬೇರೆ. ಅಂತಹ ಆಯ್ದ ಚಿತ್ರಗಳನ್ನು ಟಿವಿ9 ಕನ್ನಡ ಡಿಜಿಟಲ್ ನಿಮಗಾಗಿ ತೆರೆದಿಟ್ಟಿದೆ.

guruganesh bhat
| Edited By: |

Updated on:Jan 17, 2021 | 8:21 PM

Share
ಬೆಳ್ಳಂಬೆಳಗ್ಗೆ ವ್ಯಾಯಾಮ

ಬೆಳ್ಳಂಬೆಳಗ್ಗೆ ವ್ಯಾಯಾಮ

1 / 13
ರಕ್ಷಣೆಯ ಹೊಣೆ ಹೊತ್ತವರ ತಯಾರಿ

ರಕ್ಷಣೆಯ ಹೊಣೆ ಹೊತ್ತವರ ತಯಾರಿ

2 / 13
ಸೈನಿಕರೇ, ನಿಮಗಿದೋ ನಮ್ಮ ಸಲಾಂ

ಸೈನಿಕರೇ, ನಿಮಗಿದೋ ನಮ್ಮ ಸಲಾಂ

3 / 13
ಗಣರಾಜ್ಯೋತ್ಸವ ಪರೇಡ್​ಗೆ ಭರದ ಸಿದ್ಧತೆ

ಗಣರಾಜ್ಯೋತ್ಸವ ಪರೇಡ್​ಗೆ ಭರದ ಸಿದ್ಧತೆ

4 / 13
ಕಪ್ಪು ಬಿಳುಪು: ಕಮ್ಮಿಯಾಗದ ಸಾಹಸದ ಹೊಳಪು

ಕಪ್ಪು ಬಿಳುಪು: ಕಮ್ಮಿಯಾಗದ ಸಾಹಸದ ಹೊಳಪು

5 / 13
ಧೈರ್ಯ ಸಾಹಸದ ಪ್ರತಿರೂಪ

ಧೈರ್ಯ ಸಾಹಸದ ಪ್ರತಿರೂಪ

6 / 13
ಲೆಫ್ಟ್ ರೈಟ್ ಲೆಫ್ಟ್

ಲೆಫ್ಟ್ ರೈಟ್ ಲೆಫ್ಟ್

7 / 13
ಶಿಸ್ತಿನ ಗಸ್ತು

ಶಿಸ್ತಿನ ಗಸ್ತು

8 / 13
ಶಸ್ತ್ರಗಳಿಗೂ ಶಿಸ್ತು ಕಲಿಸಿದೆ ಭಾರತೀಯ ಸೇನೆ!

ಶಸ್ತ್ರಗಳಿಗೂ ಶಿಸ್ತು ಕಲಿಸಿದೆ ಭಾರತೀಯ ಸೇನೆ!

9 / 13
ರಾಷ್ಟ್ರೀಯ ಸುರಕ್ಷತಾ ದಳದ ಸಿಬ್ಬಂದಿಗಳು ಶಸ್ತ್ರಾಸ್ತ್ರಗಳೊಂದಿಗೆ ತಾಲೀಮಿನಲ್ಲಿ ಭಾಗಿಯಾದರು.​

ರಾಷ್ಟ್ರೀಯ ಸುರಕ್ಷತಾ ದಳದ ಸಿಬ್ಬಂದಿಗಳು ಶಸ್ತ್ರಾಸ್ತ್ರಗಳೊಂದಿಗೆ ತಾಲೀಮಿನಲ್ಲಿ ಭಾಗಿಯಾದರು.​

10 / 13
ಮುಂಜಾನೆಯ ಮಂಜಲ್ಲೇ ತಾಲೀಮು ಸುಖ

ಮುಂಜಾನೆಯ ಮಂಜಲ್ಲೇ ತಾಲೀಮು ಸುಖ

11 / 13
ಸಮವಸ್ತ್ರಕ್ಕೆ ಜತೆಯಾದ ಮಾಸ್ಕ್​

ಸಮವಸ್ತ್ರಕ್ಕೆ ಜತೆಯಾದ ಮಾಸ್ಕ್​

12 / 13
ಯೂನಿಫಾರ್ಮ್​ ಸರಿಪಡಿಸಿಕೊಳ್ಳಲು ಸಹೋದ್ಯೋಗಿಯ ನೆರವು

ಯೂನಿಫಾರ್ಮ್​ ಸರಿಪಡಿಸಿಕೊಳ್ಳಲು ಸಹೋದ್ಯೋಗಿಯ ನೆರವು

13 / 13

Published On - 8:20 pm, Sun, 17 January 21

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ