AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ನು ಯಾಕ ಬರಲಿಲ್ಲವ್ವಾ ನನ್ನ ಪತಿರಾಯಾ.. ‘ಗಂಡನ ಮನೆ’ ಎದುರು ಹೆಂಡತಿ ಧರಣಿ!

ಬಾಗಲಕೋಟೆ: ತವರು ಮನೆಗೆ ಹೋಗಿದ್ದ ತನ್ನನ್ನು ಮರಳಿ ಗಂಡ ತನ್ನ ಮನೆಗೆ ಕರೆದುಕೊಂಡು ಬಾರದ ಹಿನ್ನೆಲೆಯಲ್ಲಿ ಗಂಡನ ವಿರುದ್ಧ, ಆತನ ನೆಯ ಎದುರು ಹೆಂಡತಿ ಧರಣಿ ನಡೆಸಿರುವ ಘಟನೆ ಜಿಲ್ಲೆಯ ಬನಹಟ್ಟಿ ಪಟ್ಟಣದ ಮುಪಗಾರ ಗಲ್ಲಿಯಲ್ಲಿ ನಡೆದಿದೆ. ಅತ್ತೆ ಸೊಸೆ ಜಗಳದಿಂದ ಆರು ತಿಂಗಳ ಹಿಂದೆ ವಿಜಯಪುರ ಜಿಲ್ಲೆ ಗುಣಕಿಬೊಮ್ಮನಳ್ಳಿಯಲ್ಲಿ ತನ್ನ ತವರು ಮನೆ ಸೇರಿದ್ದ ವಿದ್ಯಾ ಶಿಂದೋಳಿಮಠ ಇದೀಗ ಮತ್ತೊಮ್ಮೆ ಗಂಡನ ಮನೆಗೆ ಬರಲು ಬಯಸಿದಳು. ಅಂತೆಯೇ, ಪತಿ ಶ್ರೀಧರನ ಮನೆ ಬಳಿ ಬಂದಿಳಿದಳು. ಆದರೆ, […]

ಇನ್ನು ಯಾಕ ಬರಲಿಲ್ಲವ್ವಾ ನನ್ನ ಪತಿರಾಯಾ.. ‘ಗಂಡನ ಮನೆ’ ಎದುರು ಹೆಂಡತಿ ಧರಣಿ!
KUSHAL V
| Edited By: |

Updated on: Aug 13, 2020 | 12:55 PM

Share

ಬಾಗಲಕೋಟೆ: ತವರು ಮನೆಗೆ ಹೋಗಿದ್ದ ತನ್ನನ್ನು ಮರಳಿ ಗಂಡ ತನ್ನ ಮನೆಗೆ ಕರೆದುಕೊಂಡು ಬಾರದ ಹಿನ್ನೆಲೆಯಲ್ಲಿ ಗಂಡನ ವಿರುದ್ಧ, ಆತನ ನೆಯ ಎದುರು ಹೆಂಡತಿ ಧರಣಿ ನಡೆಸಿರುವ ಘಟನೆ ಜಿಲ್ಲೆಯ ಬನಹಟ್ಟಿ ಪಟ್ಟಣದ ಮುಪಗಾರ ಗಲ್ಲಿಯಲ್ಲಿ ನಡೆದಿದೆ.

ಅತ್ತೆ ಸೊಸೆ ಜಗಳದಿಂದ ಆರು ತಿಂಗಳ ಹಿಂದೆ ವಿಜಯಪುರ ಜಿಲ್ಲೆ ಗುಣಕಿಬೊಮ್ಮನಳ್ಳಿಯಲ್ಲಿ ತನ್ನ ತವರು ಮನೆ ಸೇರಿದ್ದ ವಿದ್ಯಾ ಶಿಂದೋಳಿಮಠ ಇದೀಗ ಮತ್ತೊಮ್ಮೆ ಗಂಡನ ಮನೆಗೆ ಬರಲು ಬಯಸಿದಳು.

ಅಂತೆಯೇ, ಪತಿ ಶ್ರೀಧರನ ಮನೆ ಬಳಿ ಬಂದಿಳಿದಳು. ಆದರೆ, ಹೆಂಡತಿ ಬರುವ ವಿಚಾರ ಗೊತ್ತಾಗಿದ್ದೇ ತಡ ಶ್ರೀಧರ ಬೀಗ ಹಾಕಿಕೊಂಡು ತನ್ನ ಕುಟುಂಬದವರೊಂದಿಗೆ ಅಲ್ಲಿಂದ ಎಸ್ಕೇಪ್​ ಆಗಿದ್ದಾನೆ ಎಂದು ತಿಳಿದುಬಂದಿದೆ.

ಹಾಗಾಗಿ, ಗಂಡನ ಮನೆ ಎದುರು ನನಗೆ ನ್ಯಾಯ ಬೇಕೆಂದು ವಿದ್ಯಾ, ಧರಣಿ ನಡೆಸಲು ಮುಂದಾದಳು. ಮನೆ ಎದುರು ಧರಣಿ‌‌ ನಡೆಸುತ್ತಿರುವ ಮಹಿಳೆ ಬೀಗ ಹಾಕಿಕೊಂಡು ಹೋಗಿರುವ ಪತಿ ಹಾಗೂ ಆತನ ಕುಟುಂಬದವರು ಮರಳುವವರೆಗೂ ಅಲ್ಲೇ ಇರಲು ನಿರ್ಧರಿಸಿದ್ದಾಳೆ. ಮಗಳು ಮತ್ತು ತಂದೆ ಸಮೇತ ಧರಣಿ ನಡೆಸುತ್ತಿರುವ ವಿದ್ಯಾ ಪತಿರಾಯ ಶ್ರೀಧರ ಬರೋವರೆಗೂ ಇಲ್ಲಿಂದ ಕದಲವುದಿಲ್ಲ ಎಂದು ಡಿಸೈಡ್​ ಮಾಡಿದ್ದಾಳೆ.

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು