AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ನು ಯಾಕ ಬರಲಿಲ್ಲವ್ವಾ ನನ್ನ ಪತಿರಾಯಾ.. ‘ಗಂಡನ ಮನೆ’ ಎದುರು ಹೆಂಡತಿ ಧರಣಿ!

ಬಾಗಲಕೋಟೆ: ತವರು ಮನೆಗೆ ಹೋಗಿದ್ದ ತನ್ನನ್ನು ಮರಳಿ ಗಂಡ ತನ್ನ ಮನೆಗೆ ಕರೆದುಕೊಂಡು ಬಾರದ ಹಿನ್ನೆಲೆಯಲ್ಲಿ ಗಂಡನ ವಿರುದ್ಧ, ಆತನ ನೆಯ ಎದುರು ಹೆಂಡತಿ ಧರಣಿ ನಡೆಸಿರುವ ಘಟನೆ ಜಿಲ್ಲೆಯ ಬನಹಟ್ಟಿ ಪಟ್ಟಣದ ಮುಪಗಾರ ಗಲ್ಲಿಯಲ್ಲಿ ನಡೆದಿದೆ. ಅತ್ತೆ ಸೊಸೆ ಜಗಳದಿಂದ ಆರು ತಿಂಗಳ ಹಿಂದೆ ವಿಜಯಪುರ ಜಿಲ್ಲೆ ಗುಣಕಿಬೊಮ್ಮನಳ್ಳಿಯಲ್ಲಿ ತನ್ನ ತವರು ಮನೆ ಸೇರಿದ್ದ ವಿದ್ಯಾ ಶಿಂದೋಳಿಮಠ ಇದೀಗ ಮತ್ತೊಮ್ಮೆ ಗಂಡನ ಮನೆಗೆ ಬರಲು ಬಯಸಿದಳು. ಅಂತೆಯೇ, ಪತಿ ಶ್ರೀಧರನ ಮನೆ ಬಳಿ ಬಂದಿಳಿದಳು. ಆದರೆ, […]

ಇನ್ನು ಯಾಕ ಬರಲಿಲ್ಲವ್ವಾ ನನ್ನ ಪತಿರಾಯಾ.. ‘ಗಂಡನ ಮನೆ’ ಎದುರು ಹೆಂಡತಿ ಧರಣಿ!
KUSHAL V
| Edited By: |

Updated on: Aug 13, 2020 | 12:55 PM

Share

ಬಾಗಲಕೋಟೆ: ತವರು ಮನೆಗೆ ಹೋಗಿದ್ದ ತನ್ನನ್ನು ಮರಳಿ ಗಂಡ ತನ್ನ ಮನೆಗೆ ಕರೆದುಕೊಂಡು ಬಾರದ ಹಿನ್ನೆಲೆಯಲ್ಲಿ ಗಂಡನ ವಿರುದ್ಧ, ಆತನ ನೆಯ ಎದುರು ಹೆಂಡತಿ ಧರಣಿ ನಡೆಸಿರುವ ಘಟನೆ ಜಿಲ್ಲೆಯ ಬನಹಟ್ಟಿ ಪಟ್ಟಣದ ಮುಪಗಾರ ಗಲ್ಲಿಯಲ್ಲಿ ನಡೆದಿದೆ.

ಅತ್ತೆ ಸೊಸೆ ಜಗಳದಿಂದ ಆರು ತಿಂಗಳ ಹಿಂದೆ ವಿಜಯಪುರ ಜಿಲ್ಲೆ ಗುಣಕಿಬೊಮ್ಮನಳ್ಳಿಯಲ್ಲಿ ತನ್ನ ತವರು ಮನೆ ಸೇರಿದ್ದ ವಿದ್ಯಾ ಶಿಂದೋಳಿಮಠ ಇದೀಗ ಮತ್ತೊಮ್ಮೆ ಗಂಡನ ಮನೆಗೆ ಬರಲು ಬಯಸಿದಳು.

ಅಂತೆಯೇ, ಪತಿ ಶ್ರೀಧರನ ಮನೆ ಬಳಿ ಬಂದಿಳಿದಳು. ಆದರೆ, ಹೆಂಡತಿ ಬರುವ ವಿಚಾರ ಗೊತ್ತಾಗಿದ್ದೇ ತಡ ಶ್ರೀಧರ ಬೀಗ ಹಾಕಿಕೊಂಡು ತನ್ನ ಕುಟುಂಬದವರೊಂದಿಗೆ ಅಲ್ಲಿಂದ ಎಸ್ಕೇಪ್​ ಆಗಿದ್ದಾನೆ ಎಂದು ತಿಳಿದುಬಂದಿದೆ.

ಹಾಗಾಗಿ, ಗಂಡನ ಮನೆ ಎದುರು ನನಗೆ ನ್ಯಾಯ ಬೇಕೆಂದು ವಿದ್ಯಾ, ಧರಣಿ ನಡೆಸಲು ಮುಂದಾದಳು. ಮನೆ ಎದುರು ಧರಣಿ‌‌ ನಡೆಸುತ್ತಿರುವ ಮಹಿಳೆ ಬೀಗ ಹಾಕಿಕೊಂಡು ಹೋಗಿರುವ ಪತಿ ಹಾಗೂ ಆತನ ಕುಟುಂಬದವರು ಮರಳುವವರೆಗೂ ಅಲ್ಲೇ ಇರಲು ನಿರ್ಧರಿಸಿದ್ದಾಳೆ. ಮಗಳು ಮತ್ತು ತಂದೆ ಸಮೇತ ಧರಣಿ ನಡೆಸುತ್ತಿರುವ ವಿದ್ಯಾ ಪತಿರಾಯ ಶ್ರೀಧರ ಬರೋವರೆಗೂ ಇಲ್ಲಿಂದ ಕದಲವುದಿಲ್ಲ ಎಂದು ಡಿಸೈಡ್​ ಮಾಡಿದ್ದಾಳೆ.

Follow Us
KUSHAL V
KUSHAL V
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​