AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Tourism Day 2023: ಕರ್ನಾಟಕದ ಈ ಸುಂದರ ತಾಣಗಳಿಗೆ ನೀವು ಭೇಟಿ ನೀಡಲೇಬೇಕು

ಪ್ರತಿವರ್ಷ ಜನವರಿ 25 ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರದ ಸುಂದರ ಪ್ರವಾಸಿ ತಾಣಗಳ ಕುರಿತು ಜಾಗೃತಿ, ಹಾಗೂ ಪ್ರವಾಸೋದ್ಯಮ ಮತ್ತು ದೇಶದ ಆರ್ಥಿಕತೆಯ ಮೇಲೆ ಪ್ರವಾಸೋದ್ಯಮ ಯಾವ ರೀತಿ ಸಹಕಾರಿ ಎಂಬ ಉದ್ದೇಶದಿಂದ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.

TV9 Web
| Updated By: ಅಕ್ಷತಾ ವರ್ಕಾಡಿ

Updated on:Jan 25, 2023 | 1:07 PM

ಪ್ರತಿವರ್ಷ ಇಂದು(ಜನವರಿ 25) ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರದ ಸುಂದರ ಪ್ರವಾಸಿ ತಾಣಗಳ ಕುರಿತು ಜಾಗೃತಿ, ಹಾಗೂ ಪ್ರವಾಸೋದ್ಯಮ ಮತ್ತು ದೇಶದ ಆರ್ಥಿಕತೆಯ ಮೇಲೆ ಪ್ರವಾಸೋದ್ಯಮ ಯಾವ ರೀತಿ ಸಹಕಾರಿ ಎಂಬ ಉದ್ದೇಶದಿಂದ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.

ಪ್ರತಿವರ್ಷ ಇಂದು(ಜನವರಿ 25) ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರದ ಸುಂದರ ಪ್ರವಾಸಿ ತಾಣಗಳ ಕುರಿತು ಜಾಗೃತಿ, ಹಾಗೂ ಪ್ರವಾಸೋದ್ಯಮ ಮತ್ತು ದೇಶದ ಆರ್ಥಿಕತೆಯ ಮೇಲೆ ಪ್ರವಾಸೋದ್ಯಮ ಯಾವ ರೀತಿ ಸಹಕಾರಿ ಎಂಬ ಉದ್ದೇಶದಿಂದ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.

1 / 8
ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದಲ್ಲಿ ರಾಜ್ಯದಿಂದ ರಾಜ್ಯಕ್ಕೆ ಸಂಸ್ಕ್ರತಿ, ಸಂಪ್ರದಾಯ, ಆಚಾರ ವಿಚಾರಗಳಲ್ಲಿ ಸಾಕಷ್ಟು ವಿಭಿನ್ನತೆಯನ್ನು ಕಾಣಬಹುದು.

ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದಲ್ಲಿ ರಾಜ್ಯದಿಂದ ರಾಜ್ಯಕ್ಕೆ ಸಂಸ್ಕ್ರತಿ, ಸಂಪ್ರದಾಯ, ಆಚಾರ ವಿಚಾರಗಳಲ್ಲಿ ಸಾಕಷ್ಟು ವಿಭಿನ್ನತೆಯನ್ನು ಕಾಣಬಹುದು.

2 / 8
ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಅಂಗವಾಗಿ ಕರ್ನಾಟಕದ ಕೆಲವೊಂದಿಷ್ಟು ಪ್ರವಾಸಿ ತಾಣಗಳು  ಹಾಗೂ ಅಲ್ಲಿನ ಇತಿಹಾಸ , ಶ್ರೀಮಂತ ವಾಸ್ತು ಶೈಲಿಗಳ ಕುರಿತು ಮಾಹಿತಿ ಇಲ್ಲಿದೆ.

ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಅಂಗವಾಗಿ ಕರ್ನಾಟಕದ ಕೆಲವೊಂದಿಷ್ಟು ಪ್ರವಾಸಿ ತಾಣಗಳು ಹಾಗೂ ಅಲ್ಲಿನ ಇತಿಹಾಸ , ಶ್ರೀಮಂತ ವಾಸ್ತು ಶೈಲಿಗಳ ಕುರಿತು ಮಾಹಿತಿ ಇಲ್ಲಿದೆ.

3 / 8
ಹಂಪಿ: ಯುನೆಸ್ಕೋ ಘೋಷಿಸಿದಂತೆ ಹಂಪಿ ವಿಶ್ವದ ಪರಂಪರೆಯ ತಾಣಗಳಲ್ಲಿ ಒಂದಾಗಿದೆ. ವಿಜಯನಗರದ ರಾಜರ ಆಳ್ವಿಕೆಯ ಕಾಲದ ಕಲ್ಲಿನ ಕೆತ್ತನೆಗಳು ನಿಮ್ಮನ್ನು ಅಚ್ಚರಿಗೊಳಿಸುತ್ತದೆ.

ಹಂಪಿ: ಯುನೆಸ್ಕೋ ಘೋಷಿಸಿದಂತೆ ಹಂಪಿ ವಿಶ್ವದ ಪರಂಪರೆಯ ತಾಣಗಳಲ್ಲಿ ಒಂದಾಗಿದೆ. ವಿಜಯನಗರದ ರಾಜರ ಆಳ್ವಿಕೆಯ ಕಾಲದ ಕಲ್ಲಿನ ಕೆತ್ತನೆಗಳು ನಿಮ್ಮನ್ನು ಅಚ್ಚರಿಗೊಳಿಸುತ್ತದೆ.

4 / 8
ಗೋಕರ್ಣ: ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಲೆಗೊಂಡಿರುವ ಒಂದು ಸಣ್ಣ ಮತ್ತು ಕಡಿಮೆ ಜನಸಂಖ್ಯೆಯ ಸುಂದರ ತಾಣ. ನೀವು ಪ್ರಸಿದ್ಧ ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಕಡಲ ತೀರದಲ್ಲಿ ಸುಂದರ ಕ್ಷಣವನ್ನು ಕಳೆಯಬಹುದಾಗಿದೆ.

ಗೋಕರ್ಣ: ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಲೆಗೊಂಡಿರುವ ಒಂದು ಸಣ್ಣ ಮತ್ತು ಕಡಿಮೆ ಜನಸಂಖ್ಯೆಯ ಸುಂದರ ತಾಣ. ನೀವು ಪ್ರಸಿದ್ಧ ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಕಡಲ ತೀರದಲ್ಲಿ ಸುಂದರ ಕ್ಷಣವನ್ನು ಕಳೆಯಬಹುದಾಗಿದೆ.

5 / 8
ಕೊಡಗು, ಮಡಿಕೇರಿ: ಕೂರ್ಗ್‌ ಕಾಫಿ ತೋಟಗಳು, ಜಲಪಾತಗಳು, ಹಸಿರು ಪರ್ವತಗಳಿಂದ ಕಂಗೊಳಿಸುತ್ತದೆ. ಇಲ್ಲಿನ ಮತ್ತೊಂದು ವಿಶಿಷ್ಟ ಆಕರ್ಷಣೆ ಎಂದರೆ ಟಿಬೆಟಿಯನ್ ಮಠ. ಪ್ರವಾಸಿಗರು ಕಾಫಿ ಎಸ್ಟೇಟ್ಗಳಲ್ಲಿ, ನದಿಯ ಪಕ್ಕದಲ್ಲಿ ಮತ್ತು ಪರ್ವತದ ರಮಣೀಯ ಹಾದಿಗಳಲ್ಲಿ ಚಾರಣಕ್ಕೆ ಸಾಕಷ್ಟು ಆಯ್ಕೆಗಳನ್ನು ಹೊಂದಿದ್ದಾರೆ.

ಕೊಡಗು, ಮಡಿಕೇರಿ: ಕೂರ್ಗ್‌ ಕಾಫಿ ತೋಟಗಳು, ಜಲಪಾತಗಳು, ಹಸಿರು ಪರ್ವತಗಳಿಂದ ಕಂಗೊಳಿಸುತ್ತದೆ. ಇಲ್ಲಿನ ಮತ್ತೊಂದು ವಿಶಿಷ್ಟ ಆಕರ್ಷಣೆ ಎಂದರೆ ಟಿಬೆಟಿಯನ್ ಮಠ. ಪ್ರವಾಸಿಗರು ಕಾಫಿ ಎಸ್ಟೇಟ್ಗಳಲ್ಲಿ, ನದಿಯ ಪಕ್ಕದಲ್ಲಿ ಮತ್ತು ಪರ್ವತದ ರಮಣೀಯ ಹಾದಿಗಳಲ್ಲಿ ಚಾರಣಕ್ಕೆ ಸಾಕಷ್ಟು ಆಯ್ಕೆಗಳನ್ನು ಹೊಂದಿದ್ದಾರೆ.

6 / 8
ನಂದಿ ಬೆಟ್ಟ: ನೀವು ಬೆಂಗಳೂರಿನ ಟ್ರಾಫಿಕ್​​ ಹಾಗೂ ಜನದಟ್ಟನೆಯಿಂದ ಸ್ವಲ್ಪ ಸಮಯ ಶಾಂತವಾದ ಅನುಭವವನ್ನು ಪಡೆಯಬೇಕಾದರೆ ಮುಂಜಾನೆ ನಂದಿಬೆಟ್ಟಕ್ಕೆ ಭೇಟಿ ನೀಡಿ. ಇಲ್ಲಿನ ತಂಪಾದ ಮತ್ತು ಮಂಜಿನ ವಾತಾವರಣವು ಅತ್ಯುತ್ತಮ ಆಕರ್ಷಣೆಯಾಗಿದೆ. ನಂದಿ ಬೆಟ್ಟವು ಬೆಂಗಳೂರಿನಿಂದ ಸುಮಾರು 2 ಗಂಟೆಗಳ ದೂರದಲ್ಲಿದೆ.

ನಂದಿ ಬೆಟ್ಟ: ನೀವು ಬೆಂಗಳೂರಿನ ಟ್ರಾಫಿಕ್​​ ಹಾಗೂ ಜನದಟ್ಟನೆಯಿಂದ ಸ್ವಲ್ಪ ಸಮಯ ಶಾಂತವಾದ ಅನುಭವವನ್ನು ಪಡೆಯಬೇಕಾದರೆ ಮುಂಜಾನೆ ನಂದಿಬೆಟ್ಟಕ್ಕೆ ಭೇಟಿ ನೀಡಿ. ಇಲ್ಲಿನ ತಂಪಾದ ಮತ್ತು ಮಂಜಿನ ವಾತಾವರಣವು ಅತ್ಯುತ್ತಮ ಆಕರ್ಷಣೆಯಾಗಿದೆ. ನಂದಿ ಬೆಟ್ಟವು ಬೆಂಗಳೂರಿನಿಂದ ಸುಮಾರು 2 ಗಂಟೆಗಳ ದೂರದಲ್ಲಿದೆ.

7 / 8
ಮೈಸೂರು: ಮೈಸೂರಿನಲ್ಲಿ ಸಾಕಷ್ಟು ಅರಮನೆಗಳು, ವಸ್ತು ಸಂಗ್ರಹಾಲಯಗಳು, ದೇವಾಲಯಗಳು ಮತ್ತು ಪಾರಂಪರಿಕ ರಚನೆಗಳು ಇವೆ. ಆಕರ್ಷಣೀಯ ಬೃಂದಾವನ್ ಉದ್ಯಾನವನಗಳು ಮೈಸೂರಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಬೆಂಗಳೂರು ವಿಮಾನ ನಿಲ್ದಾಣವು ಮೈಸೂರಿನಿಂದ 184 ಕಿ.ಮೀ ದೂರದಲ್ಲಿದೆ.

ಮೈಸೂರು: ಮೈಸೂರಿನಲ್ಲಿ ಸಾಕಷ್ಟು ಅರಮನೆಗಳು, ವಸ್ತು ಸಂಗ್ರಹಾಲಯಗಳು, ದೇವಾಲಯಗಳು ಮತ್ತು ಪಾರಂಪರಿಕ ರಚನೆಗಳು ಇವೆ. ಆಕರ್ಷಣೀಯ ಬೃಂದಾವನ್ ಉದ್ಯಾನವನಗಳು ಮೈಸೂರಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಬೆಂಗಳೂರು ವಿಮಾನ ನಿಲ್ದಾಣವು ಮೈಸೂರಿನಿಂದ 184 ಕಿ.ಮೀ ದೂರದಲ್ಲಿದೆ.

8 / 8

Published On - 1:07 pm, Wed, 25 January 23

Follow us
ಅವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ: ಅಸಲಿ ಕಾರಣವೇನು?
ಅವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ: ಅಸಲಿ ಕಾರಣವೇನು?
ಕಳ್ಳನ ಕರಾಮತ್ತು ಸಿಸಿಟಿವಿ ಕೆಮೆರಾದಲ್ಲಿ ಸೆರೆ, ಪೊಲೀಸರಿಗೆ ಅದೇ ಕ್ಲೂ!
ಕಳ್ಳನ ಕರಾಮತ್ತು ಸಿಸಿಟಿವಿ ಕೆಮೆರಾದಲ್ಲಿ ಸೆರೆ, ಪೊಲೀಸರಿಗೆ ಅದೇ ಕ್ಲೂ!
ಡಿಸಿಪಿಗಳ ಜತೆ ಚರ್ಚಿಸಿ ಆರ್​ಸಿಬಿಗೆ ಸತ್ಕಾರ ಕೂಟ ಏರ್ಪಡಿಸಲಾಗಿತ್ತು: ಜೋಶಿ
ಡಿಸಿಪಿಗಳ ಜತೆ ಚರ್ಚಿಸಿ ಆರ್​ಸಿಬಿಗೆ ಸತ್ಕಾರ ಕೂಟ ಏರ್ಪಡಿಸಲಾಗಿತ್ತು: ಜೋಶಿ
ಜನಸಂದಣಿ ಕಂಡು ಕನ್ನಡಿಗರಿಗಾದಂತೆ ಜನಪ್ರತಿನಿಧಿಗಳಿಗೆ ಗಾಬರಿ ಆಗುತ್ತಿಲ್ಲ
ಜನಸಂದಣಿ ಕಂಡು ಕನ್ನಡಿಗರಿಗಾದಂತೆ ಜನಪ್ರತಿನಿಧಿಗಳಿಗೆ ಗಾಬರಿ ಆಗುತ್ತಿಲ್ಲ
ಸುಹಾಸ್ ಕೊಲೆಯಲ್ಲಿ ಕನಿಷ್ಠ 40 ಜನ ಶಾಮೀಲಾಗಿದ್ದಾರೆ: ಪ್ರದೀಪ್ ಸರಿಪಲ್ಲ
ಸುಹಾಸ್ ಕೊಲೆಯಲ್ಲಿ ಕನಿಷ್ಠ 40 ಜನ ಶಾಮೀಲಾಗಿದ್ದಾರೆ: ಪ್ರದೀಪ್ ಸರಿಪಲ್ಲ
ಕಾಲ್ತುಳಿತ: ರಾಜ್ಯಪಾಲರಿಗೆ ಆಹ್ವಾನ ಕೊಟ್ಟಿದ್ಯಾರು? ಡಿಸಿಎಂ ಹೇಳಿದ್ದಿಷ್ಟು
ಕಾಲ್ತುಳಿತ: ರಾಜ್ಯಪಾಲರಿಗೆ ಆಹ್ವಾನ ಕೊಟ್ಟಿದ್ಯಾರು? ಡಿಸಿಎಂ ಹೇಳಿದ್ದಿಷ್ಟು
ಕೊಲೆಯಾದವ ಮತ್ತು ಆರೋಪಿಗಳೆಲ್ಲ ಅಸ್ಸಾಂ ಮೂಲದವರು, ಮದ್ಯದ ಅಮಲಿನಲ್ಲಿ ಹತ್ಯೆ
ಕೊಲೆಯಾದವ ಮತ್ತು ಆರೋಪಿಗಳೆಲ್ಲ ಅಸ್ಸಾಂ ಮೂಲದವರು, ಮದ್ಯದ ಅಮಲಿನಲ್ಲಿ ಹತ್ಯೆ
ಶ್ವೇತಾ ಮನೆ ಬಿಟ್ಟು ಹೋಗ್ತಿದ್ಳು, ನನ್ನಮ್ಮನನ್ನು ಹೊಡೆಯುತ್ತಿದ್ದಳು: ರಘು
ಶ್ವೇತಾ ಮನೆ ಬಿಟ್ಟು ಹೋಗ್ತಿದ್ಳು, ನನ್ನಮ್ಮನನ್ನು ಹೊಡೆಯುತ್ತಿದ್ದಳು: ರಘು
‘ಸರಿಗಮಪ’ ವಿನ್ನರ್ ಶಿವಾನಿಗೆ ಸಿಕ್ಕ ಹಣ ಎಷ್ಟು? ಬಾಳು ಬೆಳಗುಂದಿಗೂ ಬಂಪರ್
‘ಸರಿಗಮಪ’ ವಿನ್ನರ್ ಶಿವಾನಿಗೆ ಸಿಕ್ಕ ಹಣ ಎಷ್ಟು? ಬಾಳು ಬೆಳಗುಂದಿಗೂ ಬಂಪರ್
ಊಟ ಕೊಡುವುದು ತಡವಾಗಿದ್ದಕ್ಕೆ ರೆಸ್ಟೋರೆಂಟ್​ ಧ್ವಂಸ
ಊಟ ಕೊಡುವುದು ತಡವಾಗಿದ್ದಕ್ಕೆ ರೆಸ್ಟೋರೆಂಟ್​ ಧ್ವಂಸ