AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship: ಸಂಬಂಧಗಳು ಉತ್ತಮವಾಗಿರಬೇಕೆಂದರೆ ನಿಮ್ಮ ನಡವಳಿಕೆ ಹೇಗಿರಬೇಕು?

ಸಂಬಂಧದಲ್ಲಿ ಪ್ರೀತಿ, ಜಗಳ, ಕೋಪ, ದುಃಖ ಎಲ್ಲವೂ ಸಾಮಾನ್ಯ, ಆದರೆ ವಾದವು ಸಂಬಂಧವನ್ನು ಹಾಳು ಮಾಡುವಷ್ಟು ಅತಿರೇಕಕ್ಕೆ ಹೋಗಬಾರದು. ಸಂಬಂಧ ಉಳಿಯಬೇಕೆಂದರೆ ನೀವು ಕೋಪದ ಜಾಗದಲ್ಲಿ ಪ್ರೀತಿಯೆಂಬ ಮುತ್ತನ್ನು ಪೋಣಿಸಲೇಬೇಕು

Relationship: ಸಂಬಂಧಗಳು ಉತ್ತಮವಾಗಿರಬೇಕೆಂದರೆ ನಿಮ್ಮ ನಡವಳಿಕೆ ಹೇಗಿರಬೇಕು?
Relationship
TV9 Web
| Updated By: ನಯನಾ ರಾಜೀವ್|

Updated on: Jul 25, 2022 | 9:00 AM

Share

ಸಂಬಂಧದಲ್ಲಿ ಪ್ರೀತಿ, ಜಗಳ, ಕೋಪ, ದುಃಖ ಎಲ್ಲವೂ ಸಾಮಾನ್ಯ, ಆದರೆ ವಾದವು ಸಂಬಂಧವನ್ನು ಹಾಳು ಮಾಡುವಷ್ಟು ಅತಿರೇಕಕ್ಕೆ ಹೋಗಬಾರದು. ಸಂಬಂಧ ಉಳಿಯಬೇಕೆಂದರೆ ನೀವು ಕೋಪದ ಜಾಗದಲ್ಲಿ ಪ್ರೀತಿಯೆಂಬ ಮುತ್ತನ್ನು ಪೋಣಿಸಲೇಬೇಕು. ನಿಮಗೆ ನಿಮ್ಮ ಸಂಗಾತಿಯ ದುರ್ಬಲತೆ ಗೊತ್ತಿರುವ ಕಾರಣ ಸುಲಭವಾಗಿ ಅವರ ತಪ್ಪನ್ನು ಪದೇ ಪದೇ ಹೇಳುವ ಮೂಲಕ ಅವರಿಗೆ ಬೇಸರ ಉಂಟು ಮಾಡುವ ಭರದಲ್ಲಿ ಸಂಗಾತಿಯ ಶಕ್ತಿಯೇ ನೀವು ಎಂಬುದನ್ನು ಮರೆತಿರುತ್ತೀರಿ.

ರಕ್ಷಣಾತ್ಮಕ: ಸಂಬಂಧಗಳಲ್ಲಿ ವಾದಗಳು ಸಾಮಾನ್ಯವಾಗಿದೆ. ನಾವು ನಂಬಿಕೆಗೆ ವಿರುದ್ಧವಾಗಿ ಯಾರಾದರೂ ಮಾತನಾಡಿದಾಗ ನಾವು ಅದನ್ನು ಆರೋಗ್ಯಕರ ರೀತಿಯಲ್ಲಿ ತೆಗೆದುಕೊಳ್ಳದಿದ್ದಾಗ, ಸಂಬಂಧದಲ್ಲಿ ಭಿನ್ನಾಭಿಪ್ರಾಯಗಳು ಬರುತ್ತವೆ. ಆದರೆ ಬೇರೆಯವರ ನಂಬಿಕೆ, ಭಾವನೆಗಳಿಗೂ ಬೆಲೆ ಕೊಡುವುದನ್ನು ಕಲಿಯಿರಿ.

ಸಂವಹನ: ಸಮಸ್ಯೆಗಳನ್ನು ಮಾತನಾಡಿಯೇ ಬಗೆಹರಿಸಿಕೊಳ್ಳಬೇಕು, ಆದರೆ ಜಗಳ ಬೇಡ, ಸಾಮಾನ್ಯವಾಗಿ ನಮ್ಮ ಅಹಂಕಅರ ಬೇರೆಯವರ ಭಾವನೆಗಳಿಗೆ ನೋವುಂಟು ಮಾಡುತ್ತದೆ.

ಹೀಯಾಳಿಸುವುದು ಬೇಡ: ನಿಮ್ಮ ಸಂಗಾತಿ ಕೋಪಗೊಂಡಾಗ ಅವರನ್ನು ಸಮಾಧಾನಪಡಿಸುವುದನ್ನು ಬಿಟ್ಟು ಅವರ ಮಾತನ್ನೇ ಪದೇ ಪದೇ ಹೇಳುತ್ತಾ ಹೀಯಾಳಿಸಬೇಡಿ. ಅವರ ಕೋಪವನ್ನು ಕಡಿಮೆ ಮಾಡಲು ಅವರ ದಾರಿಯಲ್ಲೇ ನಡೆಯಲು ಪ್ರಯತ್ನಿಸಿ, ಅವರಂತೆಯೇ ಒಮ್ಮೆ ಯೋಚನೆ ಮಾಡಿ ನೋಡಿ.

ಅಪ್ರಿಶಿಯೇಟ್ ಮಾಡಿ: ಸಂಬಂಧಗಳು ಗಟ್ಟಿಗೊಳ್ಳುವುದು ಯಾವಾಗ ಎಂದರೆ ಒಬ್ಬರನ್ನೊಬ್ಬರು ಅಪ್ರಿಶಿಯೇಟ್ ಮಾಡಿಕೊಂಡಾಗ, ಹೌದು ಒಬ್ಬರು ಮಾಡಿದ ಕೆಲಸವನ್ನು ಮತ್ತೊಬ್ಬರು ಹೊಗಳಿದಾಗ ಸಂಬಂಧಗಳು ಮತ್ತಷ್ಟು ಗಟ್ಟಿಯಾಗುತ್ತದೆ.

ರಾಜಸ್ಥಾನದಲ್ಲಿ ಭಾರೀ ಪ್ರವಾಹ; ಒಂದೇ ದಿನದಲ್ಲಿ 6 ಜನ ಸಾವು
ರಾಜಸ್ಥಾನದಲ್ಲಿ ಭಾರೀ ಪ್ರವಾಹ; ಒಂದೇ ದಿನದಲ್ಲಿ 6 ಜನ ಸಾವು
ಭಾವಿ ಪತಿಯ ಜೊತೆಗೆ ಆರತಿ ಮಾಡಿದ ಆಂಕರ್ ಅನುಶ್ರೀ, ಹಳೆ ವಿಡಿಯೋ ವೈರಲ್
ಭಾವಿ ಪತಿಯ ಜೊತೆಗೆ ಆರತಿ ಮಾಡಿದ ಆಂಕರ್ ಅನುಶ್ರೀ, ಹಳೆ ವಿಡಿಯೋ ವೈರಲ್
ಬುಧವಾರ ಪುನಃ ವಿಚಾರಣೆಗೆ ಬರಲು ಹೇಳಿದ್ದಾರೆ: ಭೈರತಿ ಬಸವರಾಜ
ಬುಧವಾರ ಪುನಃ ವಿಚಾರಣೆಗೆ ಬರಲು ಹೇಳಿದ್ದಾರೆ: ಭೈರತಿ ಬಸವರಾಜ
ಭೂಪಾಲ್​ನ ಶಾಲೆಯಲ್ಲಿ ಸೀಲಿಂಗ್ ಪ್ಲಾಸ್ಟರ್ ಬಿದ್ದು ಇಬ್ಬರಿಗೆ ಗಾಯ
ಭೂಪಾಲ್​ನ ಶಾಲೆಯಲ್ಲಿ ಸೀಲಿಂಗ್ ಪ್ಲಾಸ್ಟರ್ ಬಿದ್ದು ಇಬ್ಬರಿಗೆ ಗಾಯ
ಶ್ರೀಗಳ ವಿರುದ್ಧ ಆಡಿದ ಮಾತನ್ನು ಕಾಶಪ್ಪನವರ್ ವಾಪಸ್ಸ ಪಡೆಯಬೇಕು: ವೀರಣ್ಣ
ಶ್ರೀಗಳ ವಿರುದ್ಧ ಆಡಿದ ಮಾತನ್ನು ಕಾಶಪ್ಪನವರ್ ವಾಪಸ್ಸ ಪಡೆಯಬೇಕು: ವೀರಣ್ಣ
ಬಸವರಾಜ ಆಸಂಗಿ, ಲಕ್ಷ್ಮಿ ವಿರುದ್ಧ ಪೊಲೀಸ್ ದೂರು ಸಲ್ಲಿಸಿರುವ ಸಂತ್ರಸ್ತೆ
ಬಸವರಾಜ ಆಸಂಗಿ, ಲಕ್ಷ್ಮಿ ವಿರುದ್ಧ ಪೊಲೀಸ್ ದೂರು ಸಲ್ಲಿಸಿರುವ ಸಂತ್ರಸ್ತೆ
ಎಂಎ ಸಲೀಂರನ್ನು ಐಜಿ-ಡಿಜಿಪಿ ನೇಮಕಾತಿ ಹಿಂದೆ ರಾಜಕೀಯ ಇದೆ: ಅನುಪಮಾ ಶೆಣೈ
ಎಂಎ ಸಲೀಂರನ್ನು ಐಜಿ-ಡಿಜಿಪಿ ನೇಮಕಾತಿ ಹಿಂದೆ ರಾಜಕೀಯ ಇದೆ: ಅನುಪಮಾ ಶೆಣೈ
ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಪಾಕ್ ಮೂಲದ ಫರ್ಹಾನ್
ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಪಾಕ್ ಮೂಲದ ಫರ್ಹಾನ್
ಸಮಸ್ಯೆ ಹೆಚ್ಚುತ್ತಿದೆ, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು: ಧಾಬಾ ಮಾಲೀಕ
ಸಮಸ್ಯೆ ಹೆಚ್ಚುತ್ತಿದೆ, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು: ಧಾಬಾ ಮಾಲೀಕ
ಸಾಧನಾ ಸಮಾವೇಶದಿಂದ ವಾಪಸ್​ ಬರುತ್ತಿದ್ದ ಡಿಕೆಶಿ ಎಸ್ಕಾರ್ಟ್​​ ವಾಹನ ಪಲ್ಟಿ
ಸಾಧನಾ ಸಮಾವೇಶದಿಂದ ವಾಪಸ್​ ಬರುತ್ತಿದ್ದ ಡಿಕೆಶಿ ಎಸ್ಕಾರ್ಟ್​​ ವಾಹನ ಪಲ್ಟಿ