AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship: ಸಂಬಂಧಗಳು ಉತ್ತಮವಾಗಿರಬೇಕೆಂದರೆ ನಿಮ್ಮ ನಡವಳಿಕೆ ಹೇಗಿರಬೇಕು?

ಸಂಬಂಧದಲ್ಲಿ ಪ್ರೀತಿ, ಜಗಳ, ಕೋಪ, ದುಃಖ ಎಲ್ಲವೂ ಸಾಮಾನ್ಯ, ಆದರೆ ವಾದವು ಸಂಬಂಧವನ್ನು ಹಾಳು ಮಾಡುವಷ್ಟು ಅತಿರೇಕಕ್ಕೆ ಹೋಗಬಾರದು. ಸಂಬಂಧ ಉಳಿಯಬೇಕೆಂದರೆ ನೀವು ಕೋಪದ ಜಾಗದಲ್ಲಿ ಪ್ರೀತಿಯೆಂಬ ಮುತ್ತನ್ನು ಪೋಣಿಸಲೇಬೇಕು

Relationship: ಸಂಬಂಧಗಳು ಉತ್ತಮವಾಗಿರಬೇಕೆಂದರೆ ನಿಮ್ಮ ನಡವಳಿಕೆ ಹೇಗಿರಬೇಕು?
Relationship
TV9 Web
| Edited By: |

Updated on: Jul 25, 2022 | 9:00 AM

Share

ಸಂಬಂಧದಲ್ಲಿ ಪ್ರೀತಿ, ಜಗಳ, ಕೋಪ, ದುಃಖ ಎಲ್ಲವೂ ಸಾಮಾನ್ಯ, ಆದರೆ ವಾದವು ಸಂಬಂಧವನ್ನು ಹಾಳು ಮಾಡುವಷ್ಟು ಅತಿರೇಕಕ್ಕೆ ಹೋಗಬಾರದು. ಸಂಬಂಧ ಉಳಿಯಬೇಕೆಂದರೆ ನೀವು ಕೋಪದ ಜಾಗದಲ್ಲಿ ಪ್ರೀತಿಯೆಂಬ ಮುತ್ತನ್ನು ಪೋಣಿಸಲೇಬೇಕು. ನಿಮಗೆ ನಿಮ್ಮ ಸಂಗಾತಿಯ ದುರ್ಬಲತೆ ಗೊತ್ತಿರುವ ಕಾರಣ ಸುಲಭವಾಗಿ ಅವರ ತಪ್ಪನ್ನು ಪದೇ ಪದೇ ಹೇಳುವ ಮೂಲಕ ಅವರಿಗೆ ಬೇಸರ ಉಂಟು ಮಾಡುವ ಭರದಲ್ಲಿ ಸಂಗಾತಿಯ ಶಕ್ತಿಯೇ ನೀವು ಎಂಬುದನ್ನು ಮರೆತಿರುತ್ತೀರಿ.

ರಕ್ಷಣಾತ್ಮಕ: ಸಂಬಂಧಗಳಲ್ಲಿ ವಾದಗಳು ಸಾಮಾನ್ಯವಾಗಿದೆ. ನಾವು ನಂಬಿಕೆಗೆ ವಿರುದ್ಧವಾಗಿ ಯಾರಾದರೂ ಮಾತನಾಡಿದಾಗ ನಾವು ಅದನ್ನು ಆರೋಗ್ಯಕರ ರೀತಿಯಲ್ಲಿ ತೆಗೆದುಕೊಳ್ಳದಿದ್ದಾಗ, ಸಂಬಂಧದಲ್ಲಿ ಭಿನ್ನಾಭಿಪ್ರಾಯಗಳು ಬರುತ್ತವೆ. ಆದರೆ ಬೇರೆಯವರ ನಂಬಿಕೆ, ಭಾವನೆಗಳಿಗೂ ಬೆಲೆ ಕೊಡುವುದನ್ನು ಕಲಿಯಿರಿ.

ಸಂವಹನ: ಸಮಸ್ಯೆಗಳನ್ನು ಮಾತನಾಡಿಯೇ ಬಗೆಹರಿಸಿಕೊಳ್ಳಬೇಕು, ಆದರೆ ಜಗಳ ಬೇಡ, ಸಾಮಾನ್ಯವಾಗಿ ನಮ್ಮ ಅಹಂಕಅರ ಬೇರೆಯವರ ಭಾವನೆಗಳಿಗೆ ನೋವುಂಟು ಮಾಡುತ್ತದೆ.

ಹೀಯಾಳಿಸುವುದು ಬೇಡ: ನಿಮ್ಮ ಸಂಗಾತಿ ಕೋಪಗೊಂಡಾಗ ಅವರನ್ನು ಸಮಾಧಾನಪಡಿಸುವುದನ್ನು ಬಿಟ್ಟು ಅವರ ಮಾತನ್ನೇ ಪದೇ ಪದೇ ಹೇಳುತ್ತಾ ಹೀಯಾಳಿಸಬೇಡಿ. ಅವರ ಕೋಪವನ್ನು ಕಡಿಮೆ ಮಾಡಲು ಅವರ ದಾರಿಯಲ್ಲೇ ನಡೆಯಲು ಪ್ರಯತ್ನಿಸಿ, ಅವರಂತೆಯೇ ಒಮ್ಮೆ ಯೋಚನೆ ಮಾಡಿ ನೋಡಿ.

ಅಪ್ರಿಶಿಯೇಟ್ ಮಾಡಿ: ಸಂಬಂಧಗಳು ಗಟ್ಟಿಗೊಳ್ಳುವುದು ಯಾವಾಗ ಎಂದರೆ ಒಬ್ಬರನ್ನೊಬ್ಬರು ಅಪ್ರಿಶಿಯೇಟ್ ಮಾಡಿಕೊಂಡಾಗ, ಹೌದು ಒಬ್ಬರು ಮಾಡಿದ ಕೆಲಸವನ್ನು ಮತ್ತೊಬ್ಬರು ಹೊಗಳಿದಾಗ ಸಂಬಂಧಗಳು ಮತ್ತಷ್ಟು ಗಟ್ಟಿಯಾಗುತ್ತದೆ.

Follow Us
Web contact
Web contact

TV9 Kannada

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ