Sign In

By signing in or creating an account, you agree with Associated Broadcasting Company's Terms & Conditions and Privacy Policy.

2020 year in review | ಎರಡನೇ ತ್ರೈಮಾಸಿಕದಲ್ಲಿ ನೋವಿನ ಸರಮಾಲೆ, ಕಳೆದು ಬಂದೆವು ನಾವು ಇನ್ನಷ್ಟು ದಿವಸ

ಅಂದು, ಮೇ 8ರಂದು ಔರಂಗಾಬಾದ್​ ಸಮೀಪ ಗೂಡ್ಸ್​ ರೈಲಿನ ಗಾಲಿಗಳಿಗೆ ಸಿಲುಕಿ ಜೀವಬಿಟ್ಟವರು 16 ಮಂದಿ. ರೈಲು ಹಳಿಗಳ ನಡುವೆ ಚೆಲ್ಲಾಡಿದ್ದ ಈ ಕಾರ್ಮಿಕರ ಬುತ್ತಿಯಲ್ಲಿದ್ದ ರೊಟ್ಟಿ ದೇಶದ ಜನರ ಮನಸ್ಸನ್ನು ಅಕ್ಷರಶಃ ಕಲಕಿತ್ತು. ಈ ಚಿತ್ರದ ವಿಶೇಷ ಉಲ್ಲೇಖದೊಂದಿಗೇ ಏಪ್ರಿಲ್, ಮೇ ಮತ್ತು ಜೂನ್ ತಿಂಗಳುಗಳ ಬದುಕು ಕಟ್ಟಿಕೊಡುವ ಪ್ರಾತಿನಿಧಿಕ ಚಿತ್ರಗಳನ್ನು ಇಲ್ಲಿ ನೀಡುತ್ತಿದ್ದೇವೆ.

TV9 Web
| Updated By: ganapathi bhat

Updated on:Apr 06, 2022 | 11:09 PM

ಮೇ 7ರಂದು ವಿಶಾಖಪಟ್ಟಣಂನ ಎಲ್​ಜಿ ಪಾಲಿಮರ್ಸ್ ಕೆಮಿಕಲ್ ಪ್ಲಾಂಟ್​ನಲ್ಲಿ ಅನಿಲ ದುರಂತ ಸಂಭವಿಸಿತು.

ಮೇ 7ರಂದು ವಿಶಾಖಪಟ್ಟಣಂನ ಎಲ್​ಜಿ ಪಾಲಿಮರ್ಸ್ ಕೆಮಿಕಲ್ ಪ್ಲಾಂಟ್​ನಲ್ಲಿ ಅನಿಲ ದುರಂತ ಸಂಭವಿಸಿತು.

1 / 14
ವಿಶಾಖಪಟ್ಟಣಂ ಅನಿಲ ದುರಂತದಿಂದ 11 ಮಂದಿ ಮೃತಪಟ್ಟರು. ಸಾವಿರಕ್ಕೂ ಹೆಚ್ಚು ಜನರಲ್ಲಿ ಆರೋಗ್ಯ ಸಮಸ್ಯೆಗಳು ಕಂಡುಬಂದವು.

ವಿಶಾಖಪಟ್ಟಣಂ ಅನಿಲ ದುರಂತದಿಂದ 11 ಮಂದಿ ಮೃತಪಟ್ಟರು. ಸಾವಿರಕ್ಕೂ ಹೆಚ್ಚು ಜನರಲ್ಲಿ ಆರೋಗ್ಯ ಸಮಸ್ಯೆಗಳು ಕಂಡುಬಂದವು.

2 / 14
ಅನಿಲ ದುರಂತದಲ್ಲಿ ಸಾಕಷ್ಟು ಮಂದಿ ಅಸ್ವಸ್ಥರಾದದ್ದು, ರಸ್ತೆ ಬದಿಯಲ್ಲಿ ಅಲ್ಲಲ್ಲೇ ಕುಸಿದು ಹೋದದ್ದು ನಡೆಯಿತು. ಜನರ ಪರಿಸ್ಥಿತಿ ಕರುಣಾಜನಕವಾಗಿತ್ತು.

ಅನಿಲ ದುರಂತದಲ್ಲಿ ಸಾಕಷ್ಟು ಮಂದಿ ಅಸ್ವಸ್ಥರಾದದ್ದು, ರಸ್ತೆ ಬದಿಯಲ್ಲಿ ಅಲ್ಲಲ್ಲೇ ಕುಸಿದು ಹೋದದ್ದು ನಡೆಯಿತು. ಜನರ ಪರಿಸ್ಥಿತಿ ಕರುಣಾಜನಕವಾಗಿತ್ತು.

3 / 14
ಅಂಫಾನ್ ಚಂಡಮಾರುತ ಮೇ 16ರಂದು ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕಡಲ ತೀರಕ್ಕೆ ಅಪ್ಪಳಿಸಿತು. ಸುಮಾರು 85 ಮಂದಿ ಮೃತಪಟ್ಟರು. ಅಭೂತಪೂರ್ವ ರೀತಿಯಲ್ಲಿ ಜನರನ್ನು ಸುರಕ್ಷಿತ ಸ್ಥಳಾಂತರಿಸಿ, ಮುನ್ನೆಚ್ಚರಿಕೆ ವಹಿಸಲಾಗಿತ್ತು.

ಅಂಫಾನ್ ಚಂಡಮಾರುತ ಮೇ 16ರಂದು ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕಡಲ ತೀರಕ್ಕೆ ಅಪ್ಪಳಿಸಿತು. ಸುಮಾರು 85 ಮಂದಿ ಮೃತಪಟ್ಟರು. ಅಭೂತಪೂರ್ವ ರೀತಿಯಲ್ಲಿ ಜನರನ್ನು ಸುರಕ್ಷಿತ ಸ್ಥಳಾಂತರಿಸಿ, ಮುನ್ನೆಚ್ಚರಿಕೆ ವಹಿಸಲಾಗಿತ್ತು.

4 / 14
ಕೊವಿಡ್-19 ನಿಯಂತ್ರಣಕ್ಕೆಂದು ಲಾಕ್​ಡೌನ್ ಹೇರಿದ್ದರಿಂದ ಕಾರ್ಮಿಕರು ಕೆಲಸ ಕಳೆದುಕೊಂಡರು. ಸಾರಿಗೆ ವ್ಯವಸ್ಥೆ ಸ್ಥಗಿತಗೊಳಿಸಿದ್ದರಿಂದ ಊರು ಸೇರಲು ಪರದಾಡಿದರು. ಕಾರ್ಮಿಕರ ದೊಡ್ಡ ಮಟ್ಟದ ವಲಸೆಗೆ ದೇಶ ಸಾಕ್ಷಿಯಾಯಿತು.

ಕೊವಿಡ್-19 ನಿಯಂತ್ರಣಕ್ಕೆಂದು ಲಾಕ್​ಡೌನ್ ಹೇರಿದ್ದರಿಂದ ಕಾರ್ಮಿಕರು ಕೆಲಸ ಕಳೆದುಕೊಂಡರು. ಸಾರಿಗೆ ವ್ಯವಸ್ಥೆ ಸ್ಥಗಿತಗೊಳಿಸಿದ್ದರಿಂದ ಊರು ಸೇರಲು ಪರದಾಡಿದರು. ಕಾರ್ಮಿಕರ ದೊಡ್ಡ ಮಟ್ಟದ ವಲಸೆಗೆ ದೇಶ ಸಾಕ್ಷಿಯಾಯಿತು.

5 / 14
ಕೊರೊನಾ ತಂದೊಡ್ಡಿದ ವಲಸೆ ಕಾರ್ಮಿಕರ ಸಮಸ್ಯೆಗಳನ್ನು ಜನರ ಮನಕಲಕುವಂತೆ ಮಾಡಿದ ಚಿತ್ರವಿದು. ಮೇ 8ರಂದು ಮಹಾರಾಷ್ಟ್ರದ ಔರಂಗಾಬಾದ್​ನಲ್ಲಿ ಗೂಡ್ಸ್​ ರೈಲು ವಲಸೆ ಕಾರ್ಮಿಕರ ಮೇಲೆ ಹರಿದು 16 ಮಂದಿ ಮೃತಪಟ್ಟರು.

ಕೊರೊನಾ ತಂದೊಡ್ಡಿದ ವಲಸೆ ಕಾರ್ಮಿಕರ ಸಮಸ್ಯೆಗಳನ್ನು ಜನರ ಮನಕಲಕುವಂತೆ ಮಾಡಿದ ಚಿತ್ರವಿದು. ಮೇ 8ರಂದು ಮಹಾರಾಷ್ಟ್ರದ ಔರಂಗಾಬಾದ್​ನಲ್ಲಿ ಗೂಡ್ಸ್​ ರೈಲು ವಲಸೆ ಕಾರ್ಮಿಕರ ಮೇಲೆ ಹರಿದು 16 ಮಂದಿ ಮೃತಪಟ್ಟರು.

6 / 14
ಕೊರೊನಾ ನಡುವೆ ವಲಸಿಗರ ಪರಿಸ್ಥಿತಿ ಹೀಗಿತ್ತು.

ಕೊರೊನಾ ನಡುವೆ ವಲಸಿಗರ ಪರಿಸ್ಥಿತಿ ಹೀಗಿತ್ತು.

7 / 14
ಹಲವು ಮಂದಿ ವಲಸಿಗರು ಕೆಲಸ ಇಲ್ಲದೆ ಪರವೂರಲ್ಲಿ ತಂಗಲು ಬಯಸಲಿಲ್ಲ. ಏನೇ ಆದರೂ ತಮ್ಮೂರಿಗೆ ಮರಳಿ ಹೋಗುವೆವು ಎಂದು ಕಾಲ್ನಡಿಗೆಯಲ್ಲೇ ಊರಿಗೆ ಹೊರಟರು.

ಹಲವು ಮಂದಿ ವಲಸಿಗರು ಕೆಲಸ ಇಲ್ಲದೆ ಪರವೂರಲ್ಲಿ ತಂಗಲು ಬಯಸಲಿಲ್ಲ. ಏನೇ ಆದರೂ ತಮ್ಮೂರಿಗೆ ಮರಳಿ ಹೋಗುವೆವು ಎಂದು ಕಾಲ್ನಡಿಗೆಯಲ್ಲೇ ಊರಿಗೆ ಹೊರಟರು.

8 / 14
ಜೂನ್ 25ರಂದು ಲಡಾಖ್​ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಕಮಾಂಡಿಂಗ್ ಆಫೀಸರ್ ಸಂತೋಷ್​ ಸೇರಿ 20 ಭಾರತೀಯ ಯೋಧರು ಹುತಾತ್ಮರಾದರು. ಪ್ರತೀಕಾರದ ಮಾತುಗಳು ಕೇಳಿಬಂದವು. ಪ್ರಧಾನಿ ಮೋದಿ ಚೀನಾ ಗಡಿಗೆ ಭೇಟಿ ನೀಡಿ, ಯೋಧರಲ್ಲಿ ಧೈರ್ಯ ತುಂಬಿದರು.

ಜೂನ್ 25ರಂದು ಲಡಾಖ್​ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಕಮಾಂಡಿಂಗ್ ಆಫೀಸರ್ ಸಂತೋಷ್​ ಸೇರಿ 20 ಭಾರತೀಯ ಯೋಧರು ಹುತಾತ್ಮರಾದರು. ಪ್ರತೀಕಾರದ ಮಾತುಗಳು ಕೇಳಿಬಂದವು. ಪ್ರಧಾನಿ ಮೋದಿ ಚೀನಾ ಗಡಿಗೆ ಭೇಟಿ ನೀಡಿ, ಯೋಧರಲ್ಲಿ ಧೈರ್ಯ ತುಂಬಿದರು.

9 / 14
ಉತ್ತರ ಭಾರತದ ಹಲವೆಡೆಗಳಲ್ಲಿ ಮಿಡತೆಗಳ ದಾಳಿ ಭಾರೀ ಸುದ್ದಿ ಮಾಡಿತು. 
ಹಲವು ರಾಜ್ಯಗಳಲ್ಲಿ ಗಂಭೀರ ತೊಂದರೆ ಮಾಡುವುದರ ಜೊತೆಗೆ ಹಲವು ತಮಾಷೆ, ಗಾಳಿಸುದ್ದಿಗಳಿಗೂ ಕಾರಣವಾಯಿತು.

ಉತ್ತರ ಭಾರತದ ಹಲವೆಡೆಗಳಲ್ಲಿ ಮಿಡತೆಗಳ ದಾಳಿ ಭಾರೀ ಸುದ್ದಿ ಮಾಡಿತು. ಹಲವು ರಾಜ್ಯಗಳಲ್ಲಿ ಗಂಭೀರ ತೊಂದರೆ ಮಾಡುವುದರ ಜೊತೆಗೆ ಹಲವು ತಮಾಷೆ, ಗಾಳಿಸುದ್ದಿಗಳಿಗೂ ಕಾರಣವಾಯಿತು.

10 / 14
ಲೋಕಸ್ಟ್ ಅಥವಾ ಮಿಡತೆ ದಾಳಿಯನ್ನು ತಪ್ಪಿಸಲು ರೈತರು, ಹೊಲದ ತುಂಬೆಲ್ಲಾ ತಟ್ಟೆ ಬಾರಿಸಿಕೊಂಡು ಓಡಾಡಿದರು.

ಲೋಕಸ್ಟ್ ಅಥವಾ ಮಿಡತೆ ದಾಳಿಯನ್ನು ತಪ್ಪಿಸಲು ರೈತರು, ಹೊಲದ ತುಂಬೆಲ್ಲಾ ತಟ್ಟೆ ಬಾರಿಸಿಕೊಂಡು ಓಡಾಡಿದರು.

11 / 14
ವಲಸಿಗರಿಗೆ ಸಹಾಯಹಸ್ತ ಚಾಚಿ, ಅವರಿಗೆ ಬಸ್ ವ್ಯವಸ್ಥೆ ಕಲ್ಪಿಸಿ, ಮರಳಿ ತಮ್ಮೂರಿಗೆ ತೆರಳಲು ನಟ ಸೋನು ಸೂದ್ ನೆರವಾದರು.

ವಲಸಿಗರಿಗೆ ಸಹಾಯಹಸ್ತ ಚಾಚಿ, ಅವರಿಗೆ ಬಸ್ ವ್ಯವಸ್ಥೆ ಕಲ್ಪಿಸಿ, ಮರಳಿ ತಮ್ಮೂರಿಗೆ ತೆರಳಲು ನಟ ಸೋನು ಸೂದ್ ನೆರವಾದರು.

12 / 14
ಸಿನಿಮಾ ವಿಲನ್ ಸೋನು ಸೂದ್, ನಿಜಜೀವನದ ಹೀರೋ ಅನಿಸಿಕೊಂಡರು.

ಸಿನಿಮಾ ವಿಲನ್ ಸೋನು ಸೂದ್, ನಿಜಜೀವನದ ಹೀರೋ ಅನಿಸಿಕೊಂಡರು.

13 / 14
ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವು ಸಿನಿ ಅಭಿಮಾನಿಗಳ ಮನಕಲುಕಿತು. ತಮ್ಮ ಸಿನಿಮಾದಲ್ಲಿ ಬದುಕಿನ ಸ್ಪೂರ್ತಿ ಸಾರಿದ್ದ ನಟನ ದುರಂತ ಅಂತ್ಯ ಹಲವು ವಿವಾದಗಳಿಗೂ ಕಾರಣವಾಯಿತು.
ಸುಶಾಂತ್ ಸಿಂಗ್​ ರಜಪೂತ್​ ಸಾವಿನ ತನಿಖೆ ನಡೆಸಬೇಕೆಂದು ಅಭಿಮಾನಿಗಳು ಒತ್ತಾಯಿಸಿದರು. ಸುಶಾಂತ್ ಸಿಂಗ್​ಗೆ ಶ್ರದ್ಧಾಂಜಲಿ ಕೋರಿದರು.

ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವು ಸಿನಿ ಅಭಿಮಾನಿಗಳ ಮನಕಲುಕಿತು. ತಮ್ಮ ಸಿನಿಮಾದಲ್ಲಿ ಬದುಕಿನ ಸ್ಪೂರ್ತಿ ಸಾರಿದ್ದ ನಟನ ದುರಂತ ಅಂತ್ಯ ಹಲವು ವಿವಾದಗಳಿಗೂ ಕಾರಣವಾಯಿತು. ಸುಶಾಂತ್ ಸಿಂಗ್​ ರಜಪೂತ್​ ಸಾವಿನ ತನಿಖೆ ನಡೆಸಬೇಕೆಂದು ಅಭಿಮಾನಿಗಳು ಒತ್ತಾಯಿಸಿದರು. ಸುಶಾಂತ್ ಸಿಂಗ್​ಗೆ ಶ್ರದ್ಧಾಂಜಲಿ ಕೋರಿದರು.

14 / 14

Published On - 9:54 pm, Wed, 30 December 20

Follow us
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ