AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಶ್ಲೀಲ​ ವಿಡಿಯೋ ಶೂಟ್​ ಮಾಡಿ, ವೆಬ್​​ಸೈಟ್​ಗೆ ಅಪ್​ಲೋಡ್ ಮಾಡುತ್ತಿದ್ದ ನಟಿ ಬಂಧನ

ಗೆಹಾನಾ ವಸಿಷ್ಠರ ನಿಜವಾದ ಹೆಸರು ವಂದನಾ ತಿವಾರಿ. ಇವರು ಗಂಧಿ ಬಾತ್ ವೆಬ್​ ಸೀರಿಸ್​ ಮೂಲಕ ಖ್ಯಾತಿ ಪಡೆದಿದ್ದು, ಮಿಸ್ ಏಷ್ಯಾ ಬಿಕನಿ ವಿನ್ನರ್​ ಕೂಡ ಹೌದು. ಕೆಲವು ಹಿಂದಿ, ತೆಲುಗು ಸಿನಿಮಾಗಳಲ್ಲಿ, ಜಾಹೀರಾತುಗಳಲ್ಲಿ ನಟಿಸಿದ್ದಾರೆ.

ಅಶ್ಲೀಲ​ ವಿಡಿಯೋ ಶೂಟ್​ ಮಾಡಿ, ವೆಬ್​​ಸೈಟ್​ಗೆ ಅಪ್​ಲೋಡ್ ಮಾಡುತ್ತಿದ್ದ ನಟಿ ಬಂಧನ
ಗೆಹನಾ ವಸಿಷ್ಠ
Lakshmi Hegde
| Edited By: |

Updated on: Feb 07, 2021 | 3:25 PM

Share

ಮುಂಬೈ: ಗಂಧಿ ಬಾತ್​ ಖ್ಯಾತಿಯ ನಟಿ ಗೆಹಾನಾ ವಸಿಷ್ಠ ಅವರನ್ನು ಮುಂಬೈ ಕ್ರೈಂ ಬ್ರ್ಯಾಂಚ್​ ಪೊಲೀಸರು ಬಂಧಿಸಿದ್ದಾರೆ. ಅಶ್ಲೀಲ (ಪಾರ್ನ್) ವಿಡಿಯೋಗಳನ್ನು ಚಿತ್ರೀಕರಿಸಿ, ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡುತ್ತಿದ್ದ ಆರೋಪದಡಿ ಗೆಹಾನಾ ಅರೆಸ್ಟ್​ ಆಗಿದ್ದಾರೆ.

ಗೆಹಾನಾ ವಸಿಷ್ಠರ ನಿಜವಾದ ಹೆಸರು ವಂದನಾ ತಿವಾರಿ. ಇವರು ಗಂಧಿ ಬಾತ್ ವೆಬ್​ ಸೀರಿಸ್​ ಮೂಲಕ ಖ್ಯಾತಿ ಪಡೆದಿದ್ದು, ಮಿಸ್ ಏಷ್ಯಾ ಬಿಕನಿ ವಿನ್ನರ್​ ಕೂಡ ಹೌದು. ಕೆಲವು ಹಿಂದಿ, ತೆಲುಗು ಸಿನಿಮಾಗಳಲ್ಲಿ, ಜಾಹೀರಾತುಗಳಲ್ಲಿ ನಟಿಸಿದ್ದಾರೆ.

ಗೆಹಾನಾರ ವೆಬ್​ಸೈಟ್​ನಲ್ಲಿ ಸುಮಾರು 87 ಪೋರ್ನ್​ ವಿಡಿಯೋಗಳು ಇದ್ದವು. ಈ ವೆಬ್​ಸೈಟ್​ ಸಬ್​ಸ್ಕ್ರೈಬ್​ ಆಗಲು ₹ 2000 ನಿಗದಿಪಡಿಸಲಾಗಿತ್ತು. ಗೆಹಾನಾ ವಾಸವಾಗಿದ್ದ ಮದ್​ ಐಲೆಂಡ್ ಬಂಗಲೆಯ ಮೇಲೆ ಕ್ರೈಂ ವಿಭಾಗದ ಪೊಲೀಸರು ದಾಳಿ ನಡೆಸಿದ್ದರು.

ಈ ಕೆಲಸದಲ್ಲಿ ಗೆಹಾನಾ ಜತೆ ಪಾಲುದಾರರಾಗಿದ್ದ ಯಾಸ್ಮಿನ್​ ಬೇಗ್​ ಖಾನ್​ (ನಿರ್ದೇಶಕಿ, ನಿರ್ಮಾಪಕಿ), ಪ್ರತಿಭಾ ನಲವಾಡೆ (ಗ್ರಾಫಿಕ್ ಡಿಸೈನರ್​), ಮೋನು ಗೋಪಾಲದಾಸ್​ ಜೋಶಿ (ನಟ), ಭಾನುಸೂರ್ಯಂ ಠಾಕೂರ್​ (ಅಸಿಸ್ಟಂಟ್​) ಮತ್ತು ಮೊಹಮ್ಮದ್​ ಆಸಿಫ್​ರನ್ನೂ (ಕ್ಯಾಮರಾಮೆನ್​) ರನ್ನೂ ಪೊಲೀಸರು ಬಂಧಿಸಿದ್ದಾರೆ. ಇವರಿಗೆ ಸಂಬಂಧಪಟ್ಟಂತೆ ಮೂರು ಬ್ಯಾಂಕ್​ ಅಕೌಂಟ್​​ಗಳಲ್ಲಿ ಇದ್ದ ₹ 36 ಲಕ್ಷ ವಶಪಡಿಸಿಕೊಂಡಿದ್ದಾರೆ.

Sandalwood Drug Case: ಸಂಜನಾ – ರಾಗಿಣಿ ನಂತ್ರ ಇನ್ನೂ ಒಂದಷ್ಟು ಮಂದಿಗೆ ಸಿಕ್ಕಿದೆ ಜಾಮೀನು ಬಿಡುಗಡೆ ಭಾಗ್ಯ!

ಪ್ರೀತಿಗೆ ನೋ ಎಂದಿದ್ದಕ್ಕೆ ಚಾಚುವಿನಿಂದ ಚುಚ್ಚಿ ಹತ್ಯೆಗೈದ ವ್ಯಕ್ತಿ ಪೊಲೀಸರ ಸೆರೆ

Follow Us
ನಟಿ ಚೈತ್ರಾ ಜೆ. ಆಚಾರ್ ಕಂಠದಲ್ಲಿ ಕೇಳಿ ‘ಕರಿಮಾಯಿ ತಾಯೆ’ ಹಾಡು
ನಟಿ ಚೈತ್ರಾ ಜೆ. ಆಚಾರ್ ಕಂಠದಲ್ಲಿ ಕೇಳಿ ‘ಕರಿಮಾಯಿ ತಾಯೆ’ ಹಾಡು
ಚಿನ್ನದ ಬ್ಯಾಗ್ ಇದ್ದ ಬಸ್ಸನ್ನು ಫಾಲೋ ಮಾಡಿ ದೋಚಿದ್ದು ಹೇಗೆ ಗೊತ್ತಾ?
ಚಿನ್ನದ ಬ್ಯಾಗ್ ಇದ್ದ ಬಸ್ಸನ್ನು ಫಾಲೋ ಮಾಡಿ ದೋಚಿದ್ದು ಹೇಗೆ ಗೊತ್ತಾ?
ದೆಹಲಿಗೆ ಹೋಗಿ ಡಯೆಟ್ ಮರೆತ ರಾಗಿಣಿ ದ್ವಿವೇದಿ; ಭರ್ಜರಿ ಊಟ ಸವಿದ ನಟಿ
ದೆಹಲಿಗೆ ಹೋಗಿ ಡಯೆಟ್ ಮರೆತ ರಾಗಿಣಿ ದ್ವಿವೇದಿ; ಭರ್ಜರಿ ಊಟ ಸವಿದ ನಟಿ
ಪಾಕ್ ಆಟಗಾರನನ್ನು ಖರೀದಿಸಿದ ಕಾವ್ಯ ಮಾರನ್​ಗೆ ಭಾರತೀಯರಿಂದ ಹಿಡಿಶಾಪ
ಪಾಕ್ ಆಟಗಾರನನ್ನು ಖರೀದಿಸಿದ ಕಾವ್ಯ ಮಾರನ್​ಗೆ ಭಾರತೀಯರಿಂದ ಹಿಡಿಶಾಪ
ಪುಟ್ಟ ಬಾಲಕಿಯ ಕೈಯಲ್ಲೇ ಮೊಬೈಲ್ ಸ್ಫೋಟ; ಇಲ್ಲಿದೆ ವಿಡಿಯೋ
ಪುಟ್ಟ ಬಾಲಕಿಯ ಕೈಯಲ್ಲೇ ಮೊಬೈಲ್ ಸ್ಫೋಟ; ಇಲ್ಲಿದೆ ವಿಡಿಯೋ
ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?
ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?
ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!
ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!
ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​
ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​
ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ವ್ಯಕ್ತಿಯ ಹರಸಾಹಸ
ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ವ್ಯಕ್ತಿಯ ಹರಸಾಹಸ
ಸಿಲಿಂಡರ್ ಶಾರ್ಟೇಜ್; ರಾಜ್​​ಕುಮಾರ್ ನೆಚ್ಚಿನ ಹೋಟೆಲ್​​ಗೆ ಬೀಗ
ಸಿಲಿಂಡರ್ ಶಾರ್ಟೇಜ್; ರಾಜ್​​ಕುಮಾರ್ ನೆಚ್ಚಿನ ಹೋಟೆಲ್​​ಗೆ ಬೀಗ