AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದ ಪ್ರಪ್ರಥಮ Apple iPhone ಮಾರಾಟ ಮಳಿಗೆ.. ಬೆಂಗಳೂರಲ್ಲಿ?

ಬೆಂಗಳೂರು: ಚೀನಾಕ್ಕೆ ಟಾಟಾ ಹೇಳಿ ಇಂಡಿಯಾಗೆ ಬಂದಿಳಿದಿದ್ದ Apple ಮೊಬೈಲ್​ ತಯಾರಿಕಾ ಕಂಪನಿ ಕೋಲಾರದ ನರಸಾಪುರದ ಬಳಿ ಹೊಸ ಫ್ಯಾಕ್ಟರಿ ಸ್ಥಾಪಿಸಿ ಮೊಬೈಲ್​ ತಯಾರಿಕೆಗೆ ಮುಂದಾಗಿದೆ. ಇದೀಗ ಖರೀದಿದಾರರನ್ನು ತನ್ನತ್ತ ಸೆಳೆಯಲು Apple ಕಂಪನಿಯು ದೇಶದಲ್ಲೇ ತನ್ನ ಪ್ರಪ್ರಥಮ ಆನ್​ಲೈನ್​ ಮಾರಾಟ ಮಳಿಗೆಯನ್ನ ಪ್ರಾರಂಭಿಸೋಕೆ ಮುಂದಾಗಿದೆ. ದಸರಾ ಮತ್ತು ದೀಪಾವಳಿ ಹಬ್ಬಗಳಿಗೆ ಮುನ್ನ ತನ್ನ ಆನ್​ಲೈನ್​ ಸ್ಟೋರ್​ ತೆರೆಯೋಕೆ ಸಜ್ಜಾಗಿರೋ Apple ಇಷ್ಟಕ್ಕೇ ನಿಲ್ಲದೆ ಮುಂಬರುವ ವರ್ಷದಲ್ಲಿ ಮುಂಬೈನಲ್ಲಿ ತನ್ನ ಶೋರೂಮ್​ ಸಹ ಉದ್ಘಾಟನೆ ಮಾಡುವ ಯೋಚನೆಯಲ್ಲಿದೆ. […]

ದೇಶದ ಪ್ರಪ್ರಥಮ Apple iPhone ಮಾರಾಟ ಮಳಿಗೆ.. ಬೆಂಗಳೂರಲ್ಲಿ?
KUSHAL V
|

Updated on: Aug 26, 2020 | 5:46 PM

Share

ಬೆಂಗಳೂರು: ಚೀನಾಕ್ಕೆ ಟಾಟಾ ಹೇಳಿ ಇಂಡಿಯಾಗೆ ಬಂದಿಳಿದಿದ್ದ Apple ಮೊಬೈಲ್​ ತಯಾರಿಕಾ ಕಂಪನಿ ಕೋಲಾರದ ನರಸಾಪುರದ ಬಳಿ ಹೊಸ ಫ್ಯಾಕ್ಟರಿ ಸ್ಥಾಪಿಸಿ ಮೊಬೈಲ್​ ತಯಾರಿಕೆಗೆ ಮುಂದಾಗಿದೆ. ಇದೀಗ ಖರೀದಿದಾರರನ್ನು ತನ್ನತ್ತ ಸೆಳೆಯಲು Apple ಕಂಪನಿಯು ದೇಶದಲ್ಲೇ ತನ್ನ ಪ್ರಪ್ರಥಮ ಆನ್​ಲೈನ್​ ಮಾರಾಟ ಮಳಿಗೆಯನ್ನ ಪ್ರಾರಂಭಿಸೋಕೆ ಮುಂದಾಗಿದೆ.

ದಸರಾ ಮತ್ತು ದೀಪಾವಳಿ ಹಬ್ಬಗಳಿಗೆ ಮುನ್ನ ತನ್ನ ಆನ್​ಲೈನ್​ ಸ್ಟೋರ್​ ತೆರೆಯೋಕೆ ಸಜ್ಜಾಗಿರೋ Apple ಇಷ್ಟಕ್ಕೇ ನಿಲ್ಲದೆ ಮುಂಬರುವ ವರ್ಷದಲ್ಲಿ ಮುಂಬೈನಲ್ಲಿ ತನ್ನ ಶೋರೂಮ್​ ಸಹ ಉದ್ಘಾಟನೆ ಮಾಡುವ ಯೋಚನೆಯಲ್ಲಿದೆ. ಅಂದ ಹಾಗೆ, ಮುಂಬೈ ನಂತರApple ಕಂಪನಿ ಸಿಲಿಕಾನ್ ಸಿಟಿ ಬೆಂಗಳೂರಲ್ಲೂ ಮತ್ತೊಂದು ಶೋರೂಮ್​ ತೆರೆಯಲು ರೆಡಿಯಾಗಿದೆ ಎಂದು ತಿಳಿದುಬಂದಿದೆ.

ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ