AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದ ಪ್ರಪ್ರಥಮ Apple iPhone ಮಾರಾಟ ಮಳಿಗೆ.. ಬೆಂಗಳೂರಲ್ಲಿ?

ಬೆಂಗಳೂರು: ಚೀನಾಕ್ಕೆ ಟಾಟಾ ಹೇಳಿ ಇಂಡಿಯಾಗೆ ಬಂದಿಳಿದಿದ್ದ Apple ಮೊಬೈಲ್​ ತಯಾರಿಕಾ ಕಂಪನಿ ಕೋಲಾರದ ನರಸಾಪುರದ ಬಳಿ ಹೊಸ ಫ್ಯಾಕ್ಟರಿ ಸ್ಥಾಪಿಸಿ ಮೊಬೈಲ್​ ತಯಾರಿಕೆಗೆ ಮುಂದಾಗಿದೆ. ಇದೀಗ ಖರೀದಿದಾರರನ್ನು ತನ್ನತ್ತ ಸೆಳೆಯಲು Apple ಕಂಪನಿಯು ದೇಶದಲ್ಲೇ ತನ್ನ ಪ್ರಪ್ರಥಮ ಆನ್​ಲೈನ್​ ಮಾರಾಟ ಮಳಿಗೆಯನ್ನ ಪ್ರಾರಂಭಿಸೋಕೆ ಮುಂದಾಗಿದೆ. ದಸರಾ ಮತ್ತು ದೀಪಾವಳಿ ಹಬ್ಬಗಳಿಗೆ ಮುನ್ನ ತನ್ನ ಆನ್​ಲೈನ್​ ಸ್ಟೋರ್​ ತೆರೆಯೋಕೆ ಸಜ್ಜಾಗಿರೋ Apple ಇಷ್ಟಕ್ಕೇ ನಿಲ್ಲದೆ ಮುಂಬರುವ ವರ್ಷದಲ್ಲಿ ಮುಂಬೈನಲ್ಲಿ ತನ್ನ ಶೋರೂಮ್​ ಸಹ ಉದ್ಘಾಟನೆ ಮಾಡುವ ಯೋಚನೆಯಲ್ಲಿದೆ. […]

ದೇಶದ ಪ್ರಪ್ರಥಮ Apple iPhone ಮಾರಾಟ ಮಳಿಗೆ.. ಬೆಂಗಳೂರಲ್ಲಿ?
KUSHAL V
|

Updated on: Aug 26, 2020 | 5:46 PM

Share

ಬೆಂಗಳೂರು: ಚೀನಾಕ್ಕೆ ಟಾಟಾ ಹೇಳಿ ಇಂಡಿಯಾಗೆ ಬಂದಿಳಿದಿದ್ದ Apple ಮೊಬೈಲ್​ ತಯಾರಿಕಾ ಕಂಪನಿ ಕೋಲಾರದ ನರಸಾಪುರದ ಬಳಿ ಹೊಸ ಫ್ಯಾಕ್ಟರಿ ಸ್ಥಾಪಿಸಿ ಮೊಬೈಲ್​ ತಯಾರಿಕೆಗೆ ಮುಂದಾಗಿದೆ. ಇದೀಗ ಖರೀದಿದಾರರನ್ನು ತನ್ನತ್ತ ಸೆಳೆಯಲು Apple ಕಂಪನಿಯು ದೇಶದಲ್ಲೇ ತನ್ನ ಪ್ರಪ್ರಥಮ ಆನ್​ಲೈನ್​ ಮಾರಾಟ ಮಳಿಗೆಯನ್ನ ಪ್ರಾರಂಭಿಸೋಕೆ ಮುಂದಾಗಿದೆ.

ದಸರಾ ಮತ್ತು ದೀಪಾವಳಿ ಹಬ್ಬಗಳಿಗೆ ಮುನ್ನ ತನ್ನ ಆನ್​ಲೈನ್​ ಸ್ಟೋರ್​ ತೆರೆಯೋಕೆ ಸಜ್ಜಾಗಿರೋ Apple ಇಷ್ಟಕ್ಕೇ ನಿಲ್ಲದೆ ಮುಂಬರುವ ವರ್ಷದಲ್ಲಿ ಮುಂಬೈನಲ್ಲಿ ತನ್ನ ಶೋರೂಮ್​ ಸಹ ಉದ್ಘಾಟನೆ ಮಾಡುವ ಯೋಚನೆಯಲ್ಲಿದೆ. ಅಂದ ಹಾಗೆ, ಮುಂಬೈ ನಂತರApple ಕಂಪನಿ ಸಿಲಿಕಾನ್ ಸಿಟಿ ಬೆಂಗಳೂರಲ್ಲೂ ಮತ್ತೊಂದು ಶೋರೂಮ್​ ತೆರೆಯಲು ರೆಡಿಯಾಗಿದೆ ಎಂದು ತಿಳಿದುಬಂದಿದೆ.

ಕಮಿಷನ್​​ ಪಡೆಯುವಾಗಲೇ ಶಾಸಕ ಲಾಕ್​, ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ
ಕಮಿಷನ್​​ ಪಡೆಯುವಾಗಲೇ ಶಾಸಕ ಲಾಕ್​, ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ
ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್
ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್
ವೈರಿಯ ಮನೆಗೆ ಬೆಂಕಿ ಹಚ್ಚಲು ಹೋದವನ ಕಾರೇ ಬೆಂಕಿಗಾಹುತಿ
ವೈರಿಯ ಮನೆಗೆ ಬೆಂಕಿ ಹಚ್ಚಲು ಹೋದವನ ಕಾರೇ ಬೆಂಕಿಗಾಹುತಿ
‘ಸೀತಾಪಯಣ’ಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಧನ್ಯವಾದ ಹೇಳಿದ ಉಪೇಂದ್ರ ಅಣ್ಣನ ಮಗ
‘ಸೀತಾಪಯಣ’ಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಧನ್ಯವಾದ ಹೇಳಿದ ಉಪೇಂದ್ರ ಅಣ್ಣನ ಮಗ
ನಮಾಜ್​ಗೆ ಅನುಮತಿ, ಹಿಂದೂಗಳ ಪ್ರಾರ್ಥನೆಗೆ ನಿರ್ಬಂಧ: ಜೋಶಿ ವಾಗ್ದಾಳಿ
ನಮಾಜ್​ಗೆ ಅನುಮತಿ, ಹಿಂದೂಗಳ ಪ್ರಾರ್ಥನೆಗೆ ನಿರ್ಬಂಧ: ಜೋಶಿ ವಾಗ್ದಾಳಿ
ಪಡ್ಡೆ ಹುಡುಗರ ಅನೈತಿಕ ತಾಣವಾಗಿ ಮಾರ್ಪಟ್ಟ ಗೋರಿಪಾಳ್ಯ ಇಂದಿರಾ ಕ್ಯಾಂಟೀನ್!
ಪಡ್ಡೆ ಹುಡುಗರ ಅನೈತಿಕ ತಾಣವಾಗಿ ಮಾರ್ಪಟ್ಟ ಗೋರಿಪಾಳ್ಯ ಇಂದಿರಾ ಕ್ಯಾಂಟೀನ್!
Asia Cup Rising Stars: ಫೈನಲ್​ಗೇರಿದ ಟೀಮ್ ಇಂಡಿಯಾ
Asia Cup Rising Stars: ಫೈನಲ್​ಗೇರಿದ ಟೀಮ್ ಇಂಡಿಯಾ