AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದ ಪ್ರಪ್ರಥಮ Apple iPhone ಮಾರಾಟ ಮಳಿಗೆ.. ಬೆಂಗಳೂರಲ್ಲಿ?

ಬೆಂಗಳೂರು: ಚೀನಾಕ್ಕೆ ಟಾಟಾ ಹೇಳಿ ಇಂಡಿಯಾಗೆ ಬಂದಿಳಿದಿದ್ದ Apple ಮೊಬೈಲ್​ ತಯಾರಿಕಾ ಕಂಪನಿ ಕೋಲಾರದ ನರಸಾಪುರದ ಬಳಿ ಹೊಸ ಫ್ಯಾಕ್ಟರಿ ಸ್ಥಾಪಿಸಿ ಮೊಬೈಲ್​ ತಯಾರಿಕೆಗೆ ಮುಂದಾಗಿದೆ. ಇದೀಗ ಖರೀದಿದಾರರನ್ನು ತನ್ನತ್ತ ಸೆಳೆಯಲು Apple ಕಂಪನಿಯು ದೇಶದಲ್ಲೇ ತನ್ನ ಪ್ರಪ್ರಥಮ ಆನ್​ಲೈನ್​ ಮಾರಾಟ ಮಳಿಗೆಯನ್ನ ಪ್ರಾರಂಭಿಸೋಕೆ ಮುಂದಾಗಿದೆ. ದಸರಾ ಮತ್ತು ದೀಪಾವಳಿ ಹಬ್ಬಗಳಿಗೆ ಮುನ್ನ ತನ್ನ ಆನ್​ಲೈನ್​ ಸ್ಟೋರ್​ ತೆರೆಯೋಕೆ ಸಜ್ಜಾಗಿರೋ Apple ಇಷ್ಟಕ್ಕೇ ನಿಲ್ಲದೆ ಮುಂಬರುವ ವರ್ಷದಲ್ಲಿ ಮುಂಬೈನಲ್ಲಿ ತನ್ನ ಶೋರೂಮ್​ ಸಹ ಉದ್ಘಾಟನೆ ಮಾಡುವ ಯೋಚನೆಯಲ್ಲಿದೆ. […]

ದೇಶದ ಪ್ರಪ್ರಥಮ Apple iPhone ಮಾರಾಟ ಮಳಿಗೆ.. ಬೆಂಗಳೂರಲ್ಲಿ?
KUSHAL V
|

Updated on: Aug 26, 2020 | 5:46 PM

Share

ಬೆಂಗಳೂರು: ಚೀನಾಕ್ಕೆ ಟಾಟಾ ಹೇಳಿ ಇಂಡಿಯಾಗೆ ಬಂದಿಳಿದಿದ್ದ Apple ಮೊಬೈಲ್​ ತಯಾರಿಕಾ ಕಂಪನಿ ಕೋಲಾರದ ನರಸಾಪುರದ ಬಳಿ ಹೊಸ ಫ್ಯಾಕ್ಟರಿ ಸ್ಥಾಪಿಸಿ ಮೊಬೈಲ್​ ತಯಾರಿಕೆಗೆ ಮುಂದಾಗಿದೆ. ಇದೀಗ ಖರೀದಿದಾರರನ್ನು ತನ್ನತ್ತ ಸೆಳೆಯಲು Apple ಕಂಪನಿಯು ದೇಶದಲ್ಲೇ ತನ್ನ ಪ್ರಪ್ರಥಮ ಆನ್​ಲೈನ್​ ಮಾರಾಟ ಮಳಿಗೆಯನ್ನ ಪ್ರಾರಂಭಿಸೋಕೆ ಮುಂದಾಗಿದೆ.

ದಸರಾ ಮತ್ತು ದೀಪಾವಳಿ ಹಬ್ಬಗಳಿಗೆ ಮುನ್ನ ತನ್ನ ಆನ್​ಲೈನ್​ ಸ್ಟೋರ್​ ತೆರೆಯೋಕೆ ಸಜ್ಜಾಗಿರೋ Apple ಇಷ್ಟಕ್ಕೇ ನಿಲ್ಲದೆ ಮುಂಬರುವ ವರ್ಷದಲ್ಲಿ ಮುಂಬೈನಲ್ಲಿ ತನ್ನ ಶೋರೂಮ್​ ಸಹ ಉದ್ಘಾಟನೆ ಮಾಡುವ ಯೋಚನೆಯಲ್ಲಿದೆ. ಅಂದ ಹಾಗೆ, ಮುಂಬೈ ನಂತರApple ಕಂಪನಿ ಸಿಲಿಕಾನ್ ಸಿಟಿ ಬೆಂಗಳೂರಲ್ಲೂ ಮತ್ತೊಂದು ಶೋರೂಮ್​ ತೆರೆಯಲು ರೆಡಿಯಾಗಿದೆ ಎಂದು ತಿಳಿದುಬಂದಿದೆ.

Follow Us
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು