AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಕ್​ ಟಾಕ್​ ಸ್ಟಾರ್​ ಶಿವಾನಿ ಹತ್ಯೆ ಮಾಡಿದ್ದು ಇವನೇನಂತೆ! ಯಾಕೆ ಗೊತ್ತಾ?

ಚಂಡೀಗಢ: ಜೂನ್ 28ರಂದು ಸೋನಿಪತ್​ನಲ್ಲಿ ಟಿಕ್​ ಟಾಕ್​ ಸ್ಟಾರ್​ ಶಿವಾನಿ ತನ್ನ ಸಲೂನ್ ಶಾಪ್​ನ ಬೆಡ್​ ಬಾಕ್ಸ್​ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಪ್ರಕರಣ ಸಂಬಂಧ ನಿನ್ನೆ ಶಿವಾನಿಯನ್ನ ಹತ್ಯೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೀಫ್ ಮೊಹಮದ್ ಬಂಧಿತ ಆರೋಪಿ. ವೃತ್ತಿಯಲ್ಲಿ ಬ್ಯೂಟಿಷಿನ್ ಆಗಿರುವ ಶಿವಾನಿಯನ್ನು ಜೂನ್ 28ರಂದು ಹತ್ಯೆಗೈಯಲಾಗಿದೆ. ಪ್ರೀತಿಗೆ ನಿರಾಕರಿಸಿದ ಕಾರಣ ಶಿವಾನಿಯನ್ನು ಆರೀಫ್ ಮೊಹಮದ್ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಟಿಕ್​ಟಾಕ್​ನಲ್ಲಿ ಶಿವಾನಿ ಪಾಪ್ಯುಲರ್ ಆಗಿದ್ದು, ಸುಮಾರು 1 ಲಕ್ಷಕ್ಕೂ ಹೆಚ್ಚು ಫಾಲೋವರ್​​ಗಳನ್ನು […]

ಟಿಕ್​ ಟಾಕ್​ ಸ್ಟಾರ್​ ಶಿವಾನಿ ಹತ್ಯೆ ಮಾಡಿದ್ದು ಇವನೇನಂತೆ! ಯಾಕೆ ಗೊತ್ತಾ?
ಸಾಧು ಶ್ರೀನಾಥ್​
|

Updated on:Jun 30, 2020 | 5:48 PM

Share

ಚಂಡೀಗಢ: ಜೂನ್ 28ರಂದು ಸೋನಿಪತ್​ನಲ್ಲಿ ಟಿಕ್​ ಟಾಕ್​ ಸ್ಟಾರ್​ ಶಿವಾನಿ ತನ್ನ ಸಲೂನ್ ಶಾಪ್​ನ ಬೆಡ್​ ಬಾಕ್ಸ್​ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಪ್ರಕರಣ ಸಂಬಂಧ ನಿನ್ನೆ ಶಿವಾನಿಯನ್ನ ಹತ್ಯೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೀಫ್ ಮೊಹಮದ್ ಬಂಧಿತ ಆರೋಪಿ.

ವೃತ್ತಿಯಲ್ಲಿ ಬ್ಯೂಟಿಷಿನ್ ಆಗಿರುವ ಶಿವಾನಿಯನ್ನು ಜೂನ್ 28ರಂದು ಹತ್ಯೆಗೈಯಲಾಗಿದೆ. ಪ್ರೀತಿಗೆ ನಿರಾಕರಿಸಿದ ಕಾರಣ ಶಿವಾನಿಯನ್ನು ಆರೀಫ್ ಮೊಹಮದ್ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಟಿಕ್​ಟಾಕ್​ನಲ್ಲಿ ಶಿವಾನಿ ಪಾಪ್ಯುಲರ್ ಆಗಿದ್ದು, ಸುಮಾರು 1 ಲಕ್ಷಕ್ಕೂ ಹೆಚ್ಚು ಫಾಲೋವರ್​​ಗಳನ್ನು ಹೊಂದಿದ್ದಳು.

ಅಕ್ಕನ ಜೊತೆ ಸೇರಿ ಶಿವಾನಿ ಸಲೂನ್ ಶಾಪ್​ ನಡೆಸುತ್ತಿದ್ದರು. ಜುಲೈ 28ರಂದು ರಾತ್ರಿ ಅಸೋಸಿಯೇಟ್ ನೀರಜ್ ಅವರು ನಗರದತ್ತ ತೆರಳಿದ್ದರು. ಶಿವಾನಿ ಅಕ್ಕ ಸಹ ಮನೆಗೆ ತೆರಳಿದರು. ಈ ವೇಳೆ ಸಲೂನ್ ಶಾಪ್​ಗೆ ಬಂದ ಆರೋಪಿ ಶಿವಾನಿಯನ್ನು ದುಪ್ಪಟ ಬಳಸಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ನಂತರ ಶಾಪ್​ಗೆ ಬಂದಾಗ ನೀರಜ್​ಗೆ ಶಿವಾನಿ ಮೃತದೇಹ ಕಾಣಿಸಿದೆ.

Published On - 5:46 pm, Tue, 30 June 20

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?