AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಿಲ ಕಿಲ ನ ಬರಕ್ಕಿಲ್ಲ’ ಅಂತಾ ರಾತ್ರಿ ಬ್ಯಾನರ್​ ಹತ್ತಿ ಕುಳಿತ ಅಪ್ರಾಪ್ತ ವಯಸ್ಸಿನ ಕನ್ಯಾಮಣಿ! ಯಾಕೆ?

ಭೋಪಾಲ್​: ಈ ಲವ್ವೇ ಹಿಂಗಮ್ಮಾ.. ಇದು ಯಾಕೆ ಹಂಗಮ್ಮ? ಎಂಬ ಸಿನಿಮಾದ ಹಾಡಿನ ಸಾಲೊಂದನ್ನು ನಾವು ಕೇಳಿರುತ್ತೇವೆ. ಅಂತೆಯೇ, ಈ ಪ್ರೀತಿ, ಲವ್​, ಕಾದಲ್​ ಅನ್ನೋ ಫೀಲಿಂಗ್​ ನಮ್ಮ ಯುವ ಪೀಳಿಗೆಯ ಕೈಯಲ್ಲಿ ಏನೆಲ್ಲಾ ತರಲೆಗಳನ್ನ ಮಾಡಿಸಿಬಿಡುತ್ತೆ ನೋಡಿ.. ಇದೇ ಧಾಟಿಯಲ್ಲಿ ತಾನು ಇಷ್ಟಪಟ್ಟ ಹುಡುಗನೊಟ್ಟಿಗೆ ಮದುವೆ ಮಾಡಿಸಲ್ಲ ಅಂತಾ ಹೇಳಿದ್ದಕ್ಕೆ ಸಿಟ್ಟಿಗೆದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ರಸ್ತೆ ಬದಿಯಲ್ಲಿ ಅಳವಡಿಸಿದ್ದ ಬ್ಯಾನರ್​ ಮೇಲೆ  ರಾತ್ರಿ ವೇಳೆ ಹತ್ತಿ ಕುಳಿತ ಘಟನೆ ಮಧ್ಯ ಪ್ರದೇಶದ ಇಂದೋರ್​ನಲ್ಲಿ ಬೆಳಕಿಗೆ […]

‘ಕಿಲ ಕಿಲ ನ ಬರಕ್ಕಿಲ್ಲ’ ಅಂತಾ ರಾತ್ರಿ ಬ್ಯಾನರ್​ ಹತ್ತಿ ಕುಳಿತ ಅಪ್ರಾಪ್ತ ವಯಸ್ಸಿನ ಕನ್ಯಾಮಣಿ! ಯಾಕೆ?
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Nov 09, 2020 | 12:38 PM

ಭೋಪಾಲ್​: ಈ ಲವ್ವೇ ಹಿಂಗಮ್ಮಾ.. ಇದು ಯಾಕೆ ಹಂಗಮ್ಮ? ಎಂಬ ಸಿನಿಮಾದ ಹಾಡಿನ ಸಾಲೊಂದನ್ನು ನಾವು ಕೇಳಿರುತ್ತೇವೆ. ಅಂತೆಯೇ, ಈ ಪ್ರೀತಿ, ಲವ್​, ಕಾದಲ್​ ಅನ್ನೋ ಫೀಲಿಂಗ್​ ನಮ್ಮ ಯುವ ಪೀಳಿಗೆಯ ಕೈಯಲ್ಲಿ ಏನೆಲ್ಲಾ ತರಲೆಗಳನ್ನ ಮಾಡಿಸಿಬಿಡುತ್ತೆ ನೋಡಿ..

ಇದೇ ಧಾಟಿಯಲ್ಲಿ ತಾನು ಇಷ್ಟಪಟ್ಟ ಹುಡುಗನೊಟ್ಟಿಗೆ ಮದುವೆ ಮಾಡಿಸಲ್ಲ ಅಂತಾ ಹೇಳಿದ್ದಕ್ಕೆ ಸಿಟ್ಟಿಗೆದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ರಸ್ತೆ ಬದಿಯಲ್ಲಿ ಅಳವಡಿಸಿದ್ದ ಬ್ಯಾನರ್​ ಮೇಲೆ  ರಾತ್ರಿ ವೇಳೆ ಹತ್ತಿ ಕುಳಿತ ಘಟನೆ ಮಧ್ಯ ಪ್ರದೇಶದ ಇಂದೋರ್​ನಲ್ಲಿ ಬೆಳಕಿಗೆ ಬಂದಿದೆ.

ನಗರದ ಭಂಡಾರಿ ಸೇತುವೆ ಬಳಿಯಿರುವ ಬ್ಯಾನರ್ ಮೇಲೆ ಹತ್ತಿ ಕುಳಿತ ಅಪ್ರಾಪ್ತೆ ತನ್ನ ತಾಯಿಯ ಇಚ್ಛೆ ಇಲ್ಲದಿದ್ರೂ ತಾನು ಅವನನ್ನೇ ಮದುವೆಯಾಗ್ತೀನಿ ಅಂತಾ ಹಠ ಹಿಡಿದಳಂತೆ. ಯುವತಿಯ ಕುಟುಂಬಸ್ಥರು ಇಳಿದು ಬಾ ತಾಯಿ ಇಳಿದು ಬಾ ಎಂದು ಆಕೆಗೆ ಕೆಳಗಿಳಿಯಲು ದುಂಬಾಲು ಬಿದ್ರೂ ಅವಳು ಮಾತ್ರ ಡೋಂಟ್​ ಕೇರ್​!

ಕೊನೆಗೆ, ನಿನ್ನ ಆಸೆಯಂತೆಯೇ ಆಗಲಿ ಎಂದು ಪೊಲೀಸರು ಅಪ್ರಾಪ್ತೆಯ ಬಾಯ್​ಫ್ರೆಂಡ್​ನ ಕರೆಸಿದರು. ಅವನ ಮಾತಿನ ಮೋಡಿಯೋ ಅಥವಾ ಯುವತಿಯ ಮೊಬೈಲ್​ಗೆ ನೆಟ್​ವರ್ಕ್​ ಸಿಗ್ತಿರಲಿಲ್ಲವೇನೋ ಗೊತ್ತಿಲ್ಲ. ಒಟ್ನಲ್ಲಿ, ಕನ್ಯಾಮಣಿ ಕೊನೆಗೂ ಕೆಳಗಿಳಿದುಬಂದಳಂತೆ.

Published On - 12:37 pm, Mon, 9 November 20

Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?