AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಿಲ ಕಿಲ ನ ಬರಕ್ಕಿಲ್ಲ’ ಅಂತಾ ರಾತ್ರಿ ಬ್ಯಾನರ್​ ಹತ್ತಿ ಕುಳಿತ ಅಪ್ರಾಪ್ತ ವಯಸ್ಸಿನ ಕನ್ಯಾಮಣಿ! ಯಾಕೆ?

ಭೋಪಾಲ್​: ಈ ಲವ್ವೇ ಹಿಂಗಮ್ಮಾ.. ಇದು ಯಾಕೆ ಹಂಗಮ್ಮ? ಎಂಬ ಸಿನಿಮಾದ ಹಾಡಿನ ಸಾಲೊಂದನ್ನು ನಾವು ಕೇಳಿರುತ್ತೇವೆ. ಅಂತೆಯೇ, ಈ ಪ್ರೀತಿ, ಲವ್​, ಕಾದಲ್​ ಅನ್ನೋ ಫೀಲಿಂಗ್​ ನಮ್ಮ ಯುವ ಪೀಳಿಗೆಯ ಕೈಯಲ್ಲಿ ಏನೆಲ್ಲಾ ತರಲೆಗಳನ್ನ ಮಾಡಿಸಿಬಿಡುತ್ತೆ ನೋಡಿ.. ಇದೇ ಧಾಟಿಯಲ್ಲಿ ತಾನು ಇಷ್ಟಪಟ್ಟ ಹುಡುಗನೊಟ್ಟಿಗೆ ಮದುವೆ ಮಾಡಿಸಲ್ಲ ಅಂತಾ ಹೇಳಿದ್ದಕ್ಕೆ ಸಿಟ್ಟಿಗೆದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ರಸ್ತೆ ಬದಿಯಲ್ಲಿ ಅಳವಡಿಸಿದ್ದ ಬ್ಯಾನರ್​ ಮೇಲೆ  ರಾತ್ರಿ ವೇಳೆ ಹತ್ತಿ ಕುಳಿತ ಘಟನೆ ಮಧ್ಯ ಪ್ರದೇಶದ ಇಂದೋರ್​ನಲ್ಲಿ ಬೆಳಕಿಗೆ […]

‘ಕಿಲ ಕಿಲ ನ ಬರಕ್ಕಿಲ್ಲ’ ಅಂತಾ ರಾತ್ರಿ ಬ್ಯಾನರ್​ ಹತ್ತಿ ಕುಳಿತ ಅಪ್ರಾಪ್ತ ವಯಸ್ಸಿನ ಕನ್ಯಾಮಣಿ! ಯಾಕೆ?
KUSHAL V
| Edited By: |

Updated on:Nov 09, 2020 | 12:38 PM

Share

ಭೋಪಾಲ್​: ಈ ಲವ್ವೇ ಹಿಂಗಮ್ಮಾ.. ಇದು ಯಾಕೆ ಹಂಗಮ್ಮ? ಎಂಬ ಸಿನಿಮಾದ ಹಾಡಿನ ಸಾಲೊಂದನ್ನು ನಾವು ಕೇಳಿರುತ್ತೇವೆ. ಅಂತೆಯೇ, ಈ ಪ್ರೀತಿ, ಲವ್​, ಕಾದಲ್​ ಅನ್ನೋ ಫೀಲಿಂಗ್​ ನಮ್ಮ ಯುವ ಪೀಳಿಗೆಯ ಕೈಯಲ್ಲಿ ಏನೆಲ್ಲಾ ತರಲೆಗಳನ್ನ ಮಾಡಿಸಿಬಿಡುತ್ತೆ ನೋಡಿ..

ಇದೇ ಧಾಟಿಯಲ್ಲಿ ತಾನು ಇಷ್ಟಪಟ್ಟ ಹುಡುಗನೊಟ್ಟಿಗೆ ಮದುವೆ ಮಾಡಿಸಲ್ಲ ಅಂತಾ ಹೇಳಿದ್ದಕ್ಕೆ ಸಿಟ್ಟಿಗೆದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ರಸ್ತೆ ಬದಿಯಲ್ಲಿ ಅಳವಡಿಸಿದ್ದ ಬ್ಯಾನರ್​ ಮೇಲೆ  ರಾತ್ರಿ ವೇಳೆ ಹತ್ತಿ ಕುಳಿತ ಘಟನೆ ಮಧ್ಯ ಪ್ರದೇಶದ ಇಂದೋರ್​ನಲ್ಲಿ ಬೆಳಕಿಗೆ ಬಂದಿದೆ.

ನಗರದ ಭಂಡಾರಿ ಸೇತುವೆ ಬಳಿಯಿರುವ ಬ್ಯಾನರ್ ಮೇಲೆ ಹತ್ತಿ ಕುಳಿತ ಅಪ್ರಾಪ್ತೆ ತನ್ನ ತಾಯಿಯ ಇಚ್ಛೆ ಇಲ್ಲದಿದ್ರೂ ತಾನು ಅವನನ್ನೇ ಮದುವೆಯಾಗ್ತೀನಿ ಅಂತಾ ಹಠ ಹಿಡಿದಳಂತೆ. ಯುವತಿಯ ಕುಟುಂಬಸ್ಥರು ಇಳಿದು ಬಾ ತಾಯಿ ಇಳಿದು ಬಾ ಎಂದು ಆಕೆಗೆ ಕೆಳಗಿಳಿಯಲು ದುಂಬಾಲು ಬಿದ್ರೂ ಅವಳು ಮಾತ್ರ ಡೋಂಟ್​ ಕೇರ್​!

ಕೊನೆಗೆ, ನಿನ್ನ ಆಸೆಯಂತೆಯೇ ಆಗಲಿ ಎಂದು ಪೊಲೀಸರು ಅಪ್ರಾಪ್ತೆಯ ಬಾಯ್​ಫ್ರೆಂಡ್​ನ ಕರೆಸಿದರು. ಅವನ ಮಾತಿನ ಮೋಡಿಯೋ ಅಥವಾ ಯುವತಿಯ ಮೊಬೈಲ್​ಗೆ ನೆಟ್​ವರ್ಕ್​ ಸಿಗ್ತಿರಲಿಲ್ಲವೇನೋ ಗೊತ್ತಿಲ್ಲ. ಒಟ್ನಲ್ಲಿ, ಕನ್ಯಾಮಣಿ ಕೊನೆಗೂ ಕೆಳಗಿಳಿದುಬಂದಳಂತೆ.

Published On - 12:37 pm, Mon, 9 November 20

ಆಗ ವೀರಪ್ಪನ್‌ ಕೇಸ್‌ನಲ್ಲಿ ಗಿಫ್ಟ್‌: ಹೆಚ್​ಡಿ ಕುಮಾರಸ್ವಾಮಿ ಹೊಸ ಬಾಂಬ್‌
ಆಗ ವೀರಪ್ಪನ್‌ ಕೇಸ್‌ನಲ್ಲಿ ಗಿಫ್ಟ್‌: ಹೆಚ್​ಡಿ ಕುಮಾರಸ್ವಾಮಿ ಹೊಸ ಬಾಂಬ್‌
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್​ನಿಂದ ಔಟ್?
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್​ನಿಂದ ಔಟ್?
ತಾನು ಕಲಿತ ಶಾಲೆಗೆ ಹೋಗಿ ವಿದ್ಯಾರ್ಥಿಗಳೊಟ್ಟಿಗೆ ಬೆರೆತ ಗಿಲ್ಲಿ: ವಿಡಿಯೋ
ತಾನು ಕಲಿತ ಶಾಲೆಗೆ ಹೋಗಿ ವಿದ್ಯಾರ್ಥಿಗಳೊಟ್ಟಿಗೆ ಬೆರೆತ ಗಿಲ್ಲಿ: ವಿಡಿಯೋ
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರ ಪ್ಲ್ಯಾನ್: ಏನದು?
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರ ಪ್ಲ್ಯಾನ್: ಏನದು?
ಮೂಲಕ ಧರ್ಮ ಪ್ರಚಾರದ ವಾಹನವಾದ ಪಂಚಾಯ್ತಿ ಸ್ವಚ್ಛತಾ ಗಾಡಿ!
ಮೂಲಕ ಧರ್ಮ ಪ್ರಚಾರದ ವಾಹನವಾದ ಪಂಚಾಯ್ತಿ ಸ್ವಚ್ಛತಾ ಗಾಡಿ!
ಲಕ್ಕುಂಡಿ ಸಂಪತ್ತು ಕಾಯ್ತಾ ಇದೆಯಾ ಘಟಸರ್ಪ? ಬೃಹತ್ ಘಟಸರ್ಪ ಮೂರ್ತಿ ಪತ್ತೆ!
ಲಕ್ಕುಂಡಿ ಸಂಪತ್ತು ಕಾಯ್ತಾ ಇದೆಯಾ ಘಟಸರ್ಪ? ಬೃಹತ್ ಘಟಸರ್ಪ ಮೂರ್ತಿ ಪತ್ತೆ!
ಸಿದ್ದರಾಮಯ್ಯ ಆಗಮನಕ್ಕೂ ಮುನ್ನ ಬೃಹತ್ ಕಟೌಟ್​ಗಳು ಬಿದ್ದು ನಾಲ್ವರಿಗೆ ಗಾಯ
ಸಿದ್ದರಾಮಯ್ಯ ಆಗಮನಕ್ಕೂ ಮುನ್ನ ಬೃಹತ್ ಕಟೌಟ್​ಗಳು ಬಿದ್ದು ನಾಲ್ವರಿಗೆ ಗಾಯ
ಮಗನ ‘ಕಲ್ಟ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಜಮೀರ್ ಅಹ್ಮದ್
ಮಗನ ‘ಕಲ್ಟ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಜಮೀರ್ ಅಹ್ಮದ್
ಕುಮಾರ ಷಷ್ಠಿ ಆಚರಣೆಯ ವಿಧಾನ ಹಾಗೂ ಮಹತ್ವ
ಕುಮಾರ ಷಷ್ಠಿ ಆಚರಣೆಯ ವಿಧಾನ ಹಾಗೂ ಮಹತ್ವ