AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ​ಗೆ ಸಚಿವೆ ಕಮಲಾರಾಣಿ ಬಲಿ, ಅಯೋಧ್ಯೆ ನಿಶಾನ್ ಪೂಜೆ ಮುಂದೂಡಿಕೆ

ಲಕ್ನೋ: ಉತ್ತರ ಪ್ರದೇಶದ ಸಚಿವೆ ಕಮಲಾರಾಣಿ ನಿಧನ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿಂದು ನಡೆಯಬೇಕಿದ್ದ ನಿಶಾನ್ ಪೂಜೆ ಮುಂದೂಡಲಾಗಿದೆ. ಮಂಗಳವಾರ 10 ಗಂಟೆಗೆ ಹನುಮಾನ್ ಗಢಿಯಲ್ಲಿ ನಿಶಾನ್ ಪೂಜೆ ಶುರು ಮಾಡಲು ನಿರ್ಧರಿಸಿಲಾಗಿದೆ. ರಾಮನಿಗೆ ಯಾವುದೇ ಸೇವೆ ಸಲ್ಲಿಸುವ ಮುನ್ನ ನಿಶಾನ್ ಪೂಜೆ ಮಾಡುವ ಸಂಪ್ರದಾಯವಿದೆ. ಈ ಪೂಜೆಯನ್ನು ಹನುಮಾನ್ ಗಢಿಯಲ್ಲಿ ಹನುಮನಿಗೆ ಸಲ್ಲಿಬೇಕಾಗಿತ್ತು. ಆದರೆ ನಿನ್ನೆ ಕೊರೊನಾ ವೈರಸ್​ಗೆ ಸಚಿವ ಕಮಲಾ ರಾಣಿ ವರುಣ್ ಬಲಿಯಾಗಿರುವ ಕಾರಣ ಈ ಪೂಜೆಯನ್ನು ನಾಳೆಗೆ ಮುಂದೂಡಲಾಗಿದೆ. ಹೀಗಾಗಿ ಇಂದು ಅಯೋಧ್ಯೆಯಲ್ಲಿ ನಡೆಯಬೇಕಿದ್ದ […]

ಕೊರೊನಾ​ಗೆ ಸಚಿವೆ ಕಮಲಾರಾಣಿ ಬಲಿ, ಅಯೋಧ್ಯೆ ನಿಶಾನ್ ಪೂಜೆ ಮುಂದೂಡಿಕೆ
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on:Aug 03, 2020 | 8:48 AM

Share

ಲಕ್ನೋ: ಉತ್ತರ ಪ್ರದೇಶದ ಸಚಿವೆ ಕಮಲಾರಾಣಿ ನಿಧನ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿಂದು ನಡೆಯಬೇಕಿದ್ದ ನಿಶಾನ್ ಪೂಜೆ ಮುಂದೂಡಲಾಗಿದೆ. ಮಂಗಳವಾರ 10 ಗಂಟೆಗೆ ಹನುಮಾನ್ ಗಢಿಯಲ್ಲಿ ನಿಶಾನ್ ಪೂಜೆ ಶುರು ಮಾಡಲು ನಿರ್ಧರಿಸಿಲಾಗಿದೆ.

ರಾಮನಿಗೆ ಯಾವುದೇ ಸೇವೆ ಸಲ್ಲಿಸುವ ಮುನ್ನ ನಿಶಾನ್ ಪೂಜೆ ಮಾಡುವ ಸಂಪ್ರದಾಯವಿದೆ. ಈ ಪೂಜೆಯನ್ನು ಹನುಮಾನ್ ಗಢಿಯಲ್ಲಿ ಹನುಮನಿಗೆ ಸಲ್ಲಿಬೇಕಾಗಿತ್ತು. ಆದರೆ ನಿನ್ನೆ ಕೊರೊನಾ ವೈರಸ್​ಗೆ ಸಚಿವ ಕಮಲಾ ರಾಣಿ ವರುಣ್ ಬಲಿಯಾಗಿರುವ ಕಾರಣ ಈ ಪೂಜೆಯನ್ನು ನಾಳೆಗೆ ಮುಂದೂಡಲಾಗಿದೆ. ಹೀಗಾಗಿ ಇಂದು ಅಯೋಧ್ಯೆಯಲ್ಲಿ ನಡೆಯಬೇಕಿದ್ದ ಪೂಜೆ ಮುಂದಕ್ಕೆ ಹೋಗಿದೆ.

Published On - 7:25 am, Mon, 3 August 20

ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ