AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸ್‌ ಅಕಾಡೆಮಿ ಮೇಲೆ ಕೊರೊನಾ ದಾಳಿ, ಡಿಐಜಿ ಸೇರಿ 124 ಮಂದಿಗೆ ಸೋಂಕು

ಹೈದರಾಬಾದ್‌: ದೇಶಾದ್ಯಂತ ದಿನೇ ದಿನೇ ಕೊರೊನಾ ಅಟ್ಟಹಾಸಗೈಯುತ್ತಿದೆ. ಅದ್ರಲ್ಲೂ ತೆಲಂಗಾಣದಲ್ಲಿ ಕೊರೊನಾ ಉಪಟಳ ಹೆಚ್ಚಾಗ್ತಿದೆ. ಈಗ ಅಲ್ಲಿನ ಪೊಲೀಸ್‌ ಸೇವೆಗೆ ತರಬೇತಿ ನೀಡುವ ಪೊಲೀಸ್‌ ಅಕಾಡೆಮಿಗೆ ನುಗ್ಗಿದೆ. ಪರಿಣಾಮ ಅಕಾಡೆಮಿಯಲ್ಲೀಗ ತಳಮಳ ಶುರುವಾಗಿದೆ. ಹೌದು, ಕೊರೊನಾ ವೈರಸ್‌ ದಾಳಿಗೆ ತೆಲಂಗಾಣ ಪೊಲೀಸ್ ಅಕಾಡೆಮಿಯ 124 ಮಂದಿಗೆ‌ ಸೋಂಕು ತಗುಲಿದೆ. ಅಟೆಂಡರ್‌ನಿಂದ‌ ಹಿಡಿದು ಡಿಐಜಿ‌ ವರೆಗಿನ ಅಧಿಕಾರಿಗಳಿಗೂ ಕೊರೊನಾ ಹರಡಿದೆ. ಅಕಾಡೆಮಿಯಲ್ಲಿ‌ ಕಾರ್ಯನಿರ್ವಹಿಸುವ‌ ಅಡಿಷನಲ್ ಎಸ್​ಪಿ., ಮೂವರು‌ ಡಿಎಸ್​ಪಿ, ನಾಲ್ವರು ಸಿಐ ಸೇರಿದಂತೆ ಮೆಡಿಕಲ್‌ ಸಿಬ್ಬಂದಿಗೂ ಕೊರೊನಾ ಸೋಂಕು […]

ಪೊಲೀಸ್‌ ಅಕಾಡೆಮಿ ಮೇಲೆ ಕೊರೊನಾ ದಾಳಿ, ಡಿಐಜಿ ಸೇರಿ 124 ಮಂದಿಗೆ ಸೋಂಕು
Guru
| Edited By: |

Updated on: Jun 28, 2020 | 6:01 PM

Share

ಹೈದರಾಬಾದ್‌: ದೇಶಾದ್ಯಂತ ದಿನೇ ದಿನೇ ಕೊರೊನಾ ಅಟ್ಟಹಾಸಗೈಯುತ್ತಿದೆ. ಅದ್ರಲ್ಲೂ ತೆಲಂಗಾಣದಲ್ಲಿ ಕೊರೊನಾ ಉಪಟಳ ಹೆಚ್ಚಾಗ್ತಿದೆ. ಈಗ ಅಲ್ಲಿನ ಪೊಲೀಸ್‌ ಸೇವೆಗೆ ತರಬೇತಿ ನೀಡುವ ಪೊಲೀಸ್‌ ಅಕಾಡೆಮಿಗೆ ನುಗ್ಗಿದೆ. ಪರಿಣಾಮ ಅಕಾಡೆಮಿಯಲ್ಲೀಗ ತಳಮಳ ಶುರುವಾಗಿದೆ.

ಹೌದು, ಕೊರೊನಾ ವೈರಸ್‌ ದಾಳಿಗೆ ತೆಲಂಗಾಣ ಪೊಲೀಸ್ ಅಕಾಡೆಮಿಯ 124 ಮಂದಿಗೆ‌ ಸೋಂಕು ತಗುಲಿದೆ. ಅಟೆಂಡರ್‌ನಿಂದ‌ ಹಿಡಿದು ಡಿಐಜಿ‌ ವರೆಗಿನ ಅಧಿಕಾರಿಗಳಿಗೂ ಕೊರೊನಾ ಹರಡಿದೆ. ಅಕಾಡೆಮಿಯಲ್ಲಿ‌ ಕಾರ್ಯನಿರ್ವಹಿಸುವ‌ ಅಡಿಷನಲ್ ಎಸ್​ಪಿ., ಮೂವರು‌ ಡಿಎಸ್​ಪಿ, ನಾಲ್ವರು ಸಿಐ ಸೇರಿದಂತೆ ಮೆಡಿಕಲ್‌ ಸಿಬ್ಬಂದಿಗೂ ಕೊರೊನಾ ಸೋಂಕು ತಗುಲಿದೆ.

ಇಷ್ಟೇ ಅಲ್ಲ ಅಕಾಡೆಮಿಯಲ್ಲಿ‌ ಶಿಕ್ಷಣ ಪಡೆಯುತ್ತಿರೋ 1900 ಕ್ಯಾಡೆಟ್‌ಗಳಿಗೂ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗುತ್ತಿದೆ. ಹೀಗಾಗಿ ಅಕಾಡೆಮಿ‌ಯ ಎಲ್ಲ ಕ್ಯಾಡೆಟ್‌ಗಳಿಗೆ‌ ಈಗ ವೈದ್ಯಕೀಯ ಪರೀಕ್ಷೆ‌ ಮಾಡಿಸಲು‌ ತೆಲಂಗಾಣ ಅಕಾಡೆಮಿ ಮುಂದಾಗಿದೆ.

Follow Us
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್