AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸ್‌ ಅಕಾಡೆಮಿ ಮೇಲೆ ಕೊರೊನಾ ದಾಳಿ, ಡಿಐಜಿ ಸೇರಿ 124 ಮಂದಿಗೆ ಸೋಂಕು

ಹೈದರಾಬಾದ್‌: ದೇಶಾದ್ಯಂತ ದಿನೇ ದಿನೇ ಕೊರೊನಾ ಅಟ್ಟಹಾಸಗೈಯುತ್ತಿದೆ. ಅದ್ರಲ್ಲೂ ತೆಲಂಗಾಣದಲ್ಲಿ ಕೊರೊನಾ ಉಪಟಳ ಹೆಚ್ಚಾಗ್ತಿದೆ. ಈಗ ಅಲ್ಲಿನ ಪೊಲೀಸ್‌ ಸೇವೆಗೆ ತರಬೇತಿ ನೀಡುವ ಪೊಲೀಸ್‌ ಅಕಾಡೆಮಿಗೆ ನುಗ್ಗಿದೆ. ಪರಿಣಾಮ ಅಕಾಡೆಮಿಯಲ್ಲೀಗ ತಳಮಳ ಶುರುವಾಗಿದೆ. ಹೌದು, ಕೊರೊನಾ ವೈರಸ್‌ ದಾಳಿಗೆ ತೆಲಂಗಾಣ ಪೊಲೀಸ್ ಅಕಾಡೆಮಿಯ 124 ಮಂದಿಗೆ‌ ಸೋಂಕು ತಗುಲಿದೆ. ಅಟೆಂಡರ್‌ನಿಂದ‌ ಹಿಡಿದು ಡಿಐಜಿ‌ ವರೆಗಿನ ಅಧಿಕಾರಿಗಳಿಗೂ ಕೊರೊನಾ ಹರಡಿದೆ. ಅಕಾಡೆಮಿಯಲ್ಲಿ‌ ಕಾರ್ಯನಿರ್ವಹಿಸುವ‌ ಅಡಿಷನಲ್ ಎಸ್​ಪಿ., ಮೂವರು‌ ಡಿಎಸ್​ಪಿ, ನಾಲ್ವರು ಸಿಐ ಸೇರಿದಂತೆ ಮೆಡಿಕಲ್‌ ಸಿಬ್ಬಂದಿಗೂ ಕೊರೊನಾ ಸೋಂಕು […]

ಪೊಲೀಸ್‌ ಅಕಾಡೆಮಿ ಮೇಲೆ ಕೊರೊನಾ ದಾಳಿ, ಡಿಐಜಿ ಸೇರಿ 124 ಮಂದಿಗೆ ಸೋಂಕು
Guru
Guru| Edited By: |

Updated on: Jun 28, 2020 | 6:01 PM

Share

ಹೈದರಾಬಾದ್‌: ದೇಶಾದ್ಯಂತ ದಿನೇ ದಿನೇ ಕೊರೊನಾ ಅಟ್ಟಹಾಸಗೈಯುತ್ತಿದೆ. ಅದ್ರಲ್ಲೂ ತೆಲಂಗಾಣದಲ್ಲಿ ಕೊರೊನಾ ಉಪಟಳ ಹೆಚ್ಚಾಗ್ತಿದೆ. ಈಗ ಅಲ್ಲಿನ ಪೊಲೀಸ್‌ ಸೇವೆಗೆ ತರಬೇತಿ ನೀಡುವ ಪೊಲೀಸ್‌ ಅಕಾಡೆಮಿಗೆ ನುಗ್ಗಿದೆ. ಪರಿಣಾಮ ಅಕಾಡೆಮಿಯಲ್ಲೀಗ ತಳಮಳ ಶುರುವಾಗಿದೆ.

ಹೌದು, ಕೊರೊನಾ ವೈರಸ್‌ ದಾಳಿಗೆ ತೆಲಂಗಾಣ ಪೊಲೀಸ್ ಅಕಾಡೆಮಿಯ 124 ಮಂದಿಗೆ‌ ಸೋಂಕು ತಗುಲಿದೆ. ಅಟೆಂಡರ್‌ನಿಂದ‌ ಹಿಡಿದು ಡಿಐಜಿ‌ ವರೆಗಿನ ಅಧಿಕಾರಿಗಳಿಗೂ ಕೊರೊನಾ ಹರಡಿದೆ. ಅಕಾಡೆಮಿಯಲ್ಲಿ‌ ಕಾರ್ಯನಿರ್ವಹಿಸುವ‌ ಅಡಿಷನಲ್ ಎಸ್​ಪಿ., ಮೂವರು‌ ಡಿಎಸ್​ಪಿ, ನಾಲ್ವರು ಸಿಐ ಸೇರಿದಂತೆ ಮೆಡಿಕಲ್‌ ಸಿಬ್ಬಂದಿಗೂ ಕೊರೊನಾ ಸೋಂಕು ತಗುಲಿದೆ.

ಇಷ್ಟೇ ಅಲ್ಲ ಅಕಾಡೆಮಿಯಲ್ಲಿ‌ ಶಿಕ್ಷಣ ಪಡೆಯುತ್ತಿರೋ 1900 ಕ್ಯಾಡೆಟ್‌ಗಳಿಗೂ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗುತ್ತಿದೆ. ಹೀಗಾಗಿ ಅಕಾಡೆಮಿ‌ಯ ಎಲ್ಲ ಕ್ಯಾಡೆಟ್‌ಗಳಿಗೆ‌ ಈಗ ವೈದ್ಯಕೀಯ ಪರೀಕ್ಷೆ‌ ಮಾಡಿಸಲು‌ ತೆಲಂಗಾಣ ಅಕಾಡೆಮಿ ಮುಂದಾಗಿದೆ.

Follow Us
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ