AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸ್‌ ಅಕಾಡೆಮಿ ಮೇಲೆ ಕೊರೊನಾ ದಾಳಿ, ಡಿಐಜಿ ಸೇರಿ 124 ಮಂದಿಗೆ ಸೋಂಕು

ಹೈದರಾಬಾದ್‌: ದೇಶಾದ್ಯಂತ ದಿನೇ ದಿನೇ ಕೊರೊನಾ ಅಟ್ಟಹಾಸಗೈಯುತ್ತಿದೆ. ಅದ್ರಲ್ಲೂ ತೆಲಂಗಾಣದಲ್ಲಿ ಕೊರೊನಾ ಉಪಟಳ ಹೆಚ್ಚಾಗ್ತಿದೆ. ಈಗ ಅಲ್ಲಿನ ಪೊಲೀಸ್‌ ಸೇವೆಗೆ ತರಬೇತಿ ನೀಡುವ ಪೊಲೀಸ್‌ ಅಕಾಡೆಮಿಗೆ ನುಗ್ಗಿದೆ. ಪರಿಣಾಮ ಅಕಾಡೆಮಿಯಲ್ಲೀಗ ತಳಮಳ ಶುರುವಾಗಿದೆ. ಹೌದು, ಕೊರೊನಾ ವೈರಸ್‌ ದಾಳಿಗೆ ತೆಲಂಗಾಣ ಪೊಲೀಸ್ ಅಕಾಡೆಮಿಯ 124 ಮಂದಿಗೆ‌ ಸೋಂಕು ತಗುಲಿದೆ. ಅಟೆಂಡರ್‌ನಿಂದ‌ ಹಿಡಿದು ಡಿಐಜಿ‌ ವರೆಗಿನ ಅಧಿಕಾರಿಗಳಿಗೂ ಕೊರೊನಾ ಹರಡಿದೆ. ಅಕಾಡೆಮಿಯಲ್ಲಿ‌ ಕಾರ್ಯನಿರ್ವಹಿಸುವ‌ ಅಡಿಷನಲ್ ಎಸ್​ಪಿ., ಮೂವರು‌ ಡಿಎಸ್​ಪಿ, ನಾಲ್ವರು ಸಿಐ ಸೇರಿದಂತೆ ಮೆಡಿಕಲ್‌ ಸಿಬ್ಬಂದಿಗೂ ಕೊರೊನಾ ಸೋಂಕು […]

ಪೊಲೀಸ್‌ ಅಕಾಡೆಮಿ ಮೇಲೆ ಕೊರೊನಾ ದಾಳಿ, ಡಿಐಜಿ ಸೇರಿ 124 ಮಂದಿಗೆ ಸೋಂಕು
Guru
| Edited By: |

Updated on: Jun 28, 2020 | 6:01 PM

Share

ಹೈದರಾಬಾದ್‌: ದೇಶಾದ್ಯಂತ ದಿನೇ ದಿನೇ ಕೊರೊನಾ ಅಟ್ಟಹಾಸಗೈಯುತ್ತಿದೆ. ಅದ್ರಲ್ಲೂ ತೆಲಂಗಾಣದಲ್ಲಿ ಕೊರೊನಾ ಉಪಟಳ ಹೆಚ್ಚಾಗ್ತಿದೆ. ಈಗ ಅಲ್ಲಿನ ಪೊಲೀಸ್‌ ಸೇವೆಗೆ ತರಬೇತಿ ನೀಡುವ ಪೊಲೀಸ್‌ ಅಕಾಡೆಮಿಗೆ ನುಗ್ಗಿದೆ. ಪರಿಣಾಮ ಅಕಾಡೆಮಿಯಲ್ಲೀಗ ತಳಮಳ ಶುರುವಾಗಿದೆ.

ಹೌದು, ಕೊರೊನಾ ವೈರಸ್‌ ದಾಳಿಗೆ ತೆಲಂಗಾಣ ಪೊಲೀಸ್ ಅಕಾಡೆಮಿಯ 124 ಮಂದಿಗೆ‌ ಸೋಂಕು ತಗುಲಿದೆ. ಅಟೆಂಡರ್‌ನಿಂದ‌ ಹಿಡಿದು ಡಿಐಜಿ‌ ವರೆಗಿನ ಅಧಿಕಾರಿಗಳಿಗೂ ಕೊರೊನಾ ಹರಡಿದೆ. ಅಕಾಡೆಮಿಯಲ್ಲಿ‌ ಕಾರ್ಯನಿರ್ವಹಿಸುವ‌ ಅಡಿಷನಲ್ ಎಸ್​ಪಿ., ಮೂವರು‌ ಡಿಎಸ್​ಪಿ, ನಾಲ್ವರು ಸಿಐ ಸೇರಿದಂತೆ ಮೆಡಿಕಲ್‌ ಸಿಬ್ಬಂದಿಗೂ ಕೊರೊನಾ ಸೋಂಕು ತಗುಲಿದೆ.

ಇಷ್ಟೇ ಅಲ್ಲ ಅಕಾಡೆಮಿಯಲ್ಲಿ‌ ಶಿಕ್ಷಣ ಪಡೆಯುತ್ತಿರೋ 1900 ಕ್ಯಾಡೆಟ್‌ಗಳಿಗೂ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗುತ್ತಿದೆ. ಹೀಗಾಗಿ ಅಕಾಡೆಮಿ‌ಯ ಎಲ್ಲ ಕ್ಯಾಡೆಟ್‌ಗಳಿಗೆ‌ ಈಗ ವೈದ್ಯಕೀಯ ಪರೀಕ್ಷೆ‌ ಮಾಡಿಸಲು‌ ತೆಲಂಗಾಣ ಅಕಾಡೆಮಿ ಮುಂದಾಗಿದೆ.

Follow Us
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ
2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!
2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!
ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ
ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ
ಶಿಲ್ಲಾಂಗ್-ಸಿಲ್ಚಾರ್ ಕಾರಿಡಾರ್​​ಗೆ ಪ್ರಧಾನಿ ಮೋದಿ ಶಿಲಾನ್ಯಾಸ
ಶಿಲ್ಲಾಂಗ್-ಸಿಲ್ಚಾರ್ ಕಾರಿಡಾರ್​​ಗೆ ಪ್ರಧಾನಿ ಮೋದಿ ಶಿಲಾನ್ಯಾಸ
ನಟ ಗುರು ನಂದನ್ ವಿಲ್ಲಾ ತೋಟಕ್ಕೆ ನುಗ್ಗಿದ ಆನೆ; ಮುಂದೇನಾಯ್ತು?
ನಟ ಗುರು ನಂದನ್ ವಿಲ್ಲಾ ತೋಟಕ್ಕೆ ನುಗ್ಗಿದ ಆನೆ; ಮುಂದೇನಾಯ್ತು?
ಎಲ್​ಪಿಜಿ ಗ್ಯಾಸ್ ಹಾಹಾಕಾರ;ವೀಕೆಂಡ್​ನಲ್ಲಿಯೂ ಬಂದ್ ಆದ ಹೋಟೆಲ್ಸ್ !
ಎಲ್​ಪಿಜಿ ಗ್ಯಾಸ್ ಹಾಹಾಕಾರ;ವೀಕೆಂಡ್​ನಲ್ಲಿಯೂ ಬಂದ್ ಆದ ಹೋಟೆಲ್ಸ್ !
ಗಂಡು ಮಕ್ಕಳಿಲ್ಲದಿದ್ದರೇನು? ಅಂತ್ಯಕ್ರಿಯೆ ನಡೆಸಿದ ಇಬ್ಬರು ಹೆಣ್ಣು ಮಕ್ಕಳು!
ಗಂಡು ಮಕ್ಕಳಿಲ್ಲದಿದ್ದರೇನು? ಅಂತ್ಯಕ್ರಿಯೆ ನಡೆಸಿದ ಇಬ್ಬರು ಹೆಣ್ಣು ಮಕ್ಕಳು!