AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸ್‌ ಅಕಾಡೆಮಿ ಮೇಲೆ ಕೊರೊನಾ ದಾಳಿ, ಡಿಐಜಿ ಸೇರಿ 124 ಮಂದಿಗೆ ಸೋಂಕು

ಹೈದರಾಬಾದ್‌: ದೇಶಾದ್ಯಂತ ದಿನೇ ದಿನೇ ಕೊರೊನಾ ಅಟ್ಟಹಾಸಗೈಯುತ್ತಿದೆ. ಅದ್ರಲ್ಲೂ ತೆಲಂಗಾಣದಲ್ಲಿ ಕೊರೊನಾ ಉಪಟಳ ಹೆಚ್ಚಾಗ್ತಿದೆ. ಈಗ ಅಲ್ಲಿನ ಪೊಲೀಸ್‌ ಸೇವೆಗೆ ತರಬೇತಿ ನೀಡುವ ಪೊಲೀಸ್‌ ಅಕಾಡೆಮಿಗೆ ನುಗ್ಗಿದೆ. ಪರಿಣಾಮ ಅಕಾಡೆಮಿಯಲ್ಲೀಗ ತಳಮಳ ಶುರುವಾಗಿದೆ. ಹೌದು, ಕೊರೊನಾ ವೈರಸ್‌ ದಾಳಿಗೆ ತೆಲಂಗಾಣ ಪೊಲೀಸ್ ಅಕಾಡೆಮಿಯ 124 ಮಂದಿಗೆ‌ ಸೋಂಕು ತಗುಲಿದೆ. ಅಟೆಂಡರ್‌ನಿಂದ‌ ಹಿಡಿದು ಡಿಐಜಿ‌ ವರೆಗಿನ ಅಧಿಕಾರಿಗಳಿಗೂ ಕೊರೊನಾ ಹರಡಿದೆ. ಅಕಾಡೆಮಿಯಲ್ಲಿ‌ ಕಾರ್ಯನಿರ್ವಹಿಸುವ‌ ಅಡಿಷನಲ್ ಎಸ್​ಪಿ., ಮೂವರು‌ ಡಿಎಸ್​ಪಿ, ನಾಲ್ವರು ಸಿಐ ಸೇರಿದಂತೆ ಮೆಡಿಕಲ್‌ ಸಿಬ್ಬಂದಿಗೂ ಕೊರೊನಾ ಸೋಂಕು […]

ಪೊಲೀಸ್‌ ಅಕಾಡೆಮಿ ಮೇಲೆ ಕೊರೊನಾ ದಾಳಿ, ಡಿಐಜಿ ಸೇರಿ 124 ಮಂದಿಗೆ ಸೋಂಕು
Guru
Guru| Edited By: |

Updated on: Jun 28, 2020 | 6:01 PM

Share

ಹೈದರಾಬಾದ್‌: ದೇಶಾದ್ಯಂತ ದಿನೇ ದಿನೇ ಕೊರೊನಾ ಅಟ್ಟಹಾಸಗೈಯುತ್ತಿದೆ. ಅದ್ರಲ್ಲೂ ತೆಲಂಗಾಣದಲ್ಲಿ ಕೊರೊನಾ ಉಪಟಳ ಹೆಚ್ಚಾಗ್ತಿದೆ. ಈಗ ಅಲ್ಲಿನ ಪೊಲೀಸ್‌ ಸೇವೆಗೆ ತರಬೇತಿ ನೀಡುವ ಪೊಲೀಸ್‌ ಅಕಾಡೆಮಿಗೆ ನುಗ್ಗಿದೆ. ಪರಿಣಾಮ ಅಕಾಡೆಮಿಯಲ್ಲೀಗ ತಳಮಳ ಶುರುವಾಗಿದೆ.

ಹೌದು, ಕೊರೊನಾ ವೈರಸ್‌ ದಾಳಿಗೆ ತೆಲಂಗಾಣ ಪೊಲೀಸ್ ಅಕಾಡೆಮಿಯ 124 ಮಂದಿಗೆ‌ ಸೋಂಕು ತಗುಲಿದೆ. ಅಟೆಂಡರ್‌ನಿಂದ‌ ಹಿಡಿದು ಡಿಐಜಿ‌ ವರೆಗಿನ ಅಧಿಕಾರಿಗಳಿಗೂ ಕೊರೊನಾ ಹರಡಿದೆ. ಅಕಾಡೆಮಿಯಲ್ಲಿ‌ ಕಾರ್ಯನಿರ್ವಹಿಸುವ‌ ಅಡಿಷನಲ್ ಎಸ್​ಪಿ., ಮೂವರು‌ ಡಿಎಸ್​ಪಿ, ನಾಲ್ವರು ಸಿಐ ಸೇರಿದಂತೆ ಮೆಡಿಕಲ್‌ ಸಿಬ್ಬಂದಿಗೂ ಕೊರೊನಾ ಸೋಂಕು ತಗುಲಿದೆ.

ಇಷ್ಟೇ ಅಲ್ಲ ಅಕಾಡೆಮಿಯಲ್ಲಿ‌ ಶಿಕ್ಷಣ ಪಡೆಯುತ್ತಿರೋ 1900 ಕ್ಯಾಡೆಟ್‌ಗಳಿಗೂ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗುತ್ತಿದೆ. ಹೀಗಾಗಿ ಅಕಾಡೆಮಿ‌ಯ ಎಲ್ಲ ಕ್ಯಾಡೆಟ್‌ಗಳಿಗೆ‌ ಈಗ ವೈದ್ಯಕೀಯ ಪರೀಕ್ಷೆ‌ ಮಾಡಿಸಲು‌ ತೆಲಂಗಾಣ ಅಕಾಡೆಮಿ ಮುಂದಾಗಿದೆ.

Follow Us
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ