WITT TV9 Global Summit 2024: ಭಾರತದೊಂದಿಗೆ ಮಾಲ್ಡೀವ್ಸ್​ ನಡೆದುಕೊಂಡ ರೀತಿ ಬಗ್ಗೆ ಬೇಸರ ವ್ಯಕ್ತಪಡಿಸಿದ ಮಾಲ್ಡೀವ್ಸ್​ ಮಾಜಿ ಸಚಿವೆ ಮರಿಯಾ ದೀದಿ

ಮಾಲ್ಡೀವ್ಸ್​ ಸರ್ಕಾರ ಭಾರತದೊಂದಿಗೆ ನಡೆದುಕೊಂಡಿರುವ ರೀತಿಗೆ ಮಾಲ್ಡೀವ್ಸ್​ನ ಮಾಜಿ ರಕ್ಷಣಾ ಸಚಿವೆ ಮರಿಯಾ ದೀದಿ(Mariya Didi) ಬೇಸರ ವ್ಯಕ್ತಪಡಿಸಿದ್ದಾರೆ. ಟಿವಿ9 ನೆಟ್​ವರ್ಕ್​ ಆಯೋಜಿಸಿರುವ 3 ದಿನಗಳ ಶೃಂಗಸಭೆ ‘ವಾಟ್​ ಇಂಡಿಯಾ ಥಿಂಕ್ಸ್​ ಟುಡೇ’ನಲ್ಲಿ ಮಾತನಾಡಿದರು. ಮಾಲ್ಡೀವ್ಸ್​ ಕೋಪವನ್ನು ಉತ್ತೇಕಿಸುವ ಕೆಲಸವನ್ನು ನಾವು ಮಾಡುವುದಿಲ್ಲ ಅದು ನಮ್ಮ ರಕ್ತದಲ್ಲೂ ಇಲ್ಲ, ಈಗಿನ ಸರ್ಕಾರ ವಿಭಿನ್ನವಾಗಿ ನಡೆದುಕೊಳ್ಳುತ್ತಿದೆ.

WITT TV9 Global Summit 2024: ಭಾರತದೊಂದಿಗೆ ಮಾಲ್ಡೀವ್ಸ್​ ನಡೆದುಕೊಂಡ ರೀತಿ ಬಗ್ಗೆ ಬೇಸರ ವ್ಯಕ್ತಪಡಿಸಿದ ಮಾಲ್ಡೀವ್ಸ್​ ಮಾಜಿ ಸಚಿವೆ ಮರಿಯಾ ದೀದಿ
Follow us
|

Updated on: Feb 26, 2024 | 11:04 AM

ಮಾಲ್ಡೀವ್ಸ್​ ಸರ್ಕಾರ ಭಾರತದೊಂದಿಗೆ ನಡೆದುಕೊಂಡಿರುವ ರೀತಿಗೆ ಮಾಲ್ಡೀವ್ಸ್​ನ ಮಾಜಿ ರಕ್ಷಣಾ ಸಚಿವೆ ಮರಿಯಾ ದೀದಿ(Mariya Didi) ಬೇಸರ ವ್ಯಕ್ತಪಡಿಸಿದ್ದಾರೆ. ಟಿವಿ9 ನೆಟ್​ವರ್ಕ್​ ಆಯೋಜಿಸಿರುವ 3 ದಿನಗಳ ಶೃಂಗಸಭೆ ‘ವಾಟ್​ ಇಂಡಿಯಾ ಥಿಂಕ್ಸ್​ ಟುಡೇ’ನಲ್ಲಿ ಮಾತನಾಡಿದರು. ಮಾಲ್ಡೀವ್ಸ್​ ಕೋಪವನ್ನು ಉತ್ತೇಕಿಸುವ ಕೆಲಸವನ್ನು ನಾವು ಮಾಡುವುದಿಲ್ಲ ಅದು ನಮ್ಮ ರಕ್ತದಲ್ಲೂ ಇಲ್ಲ, ಈಗಿನ ಸರ್ಕಾರ ವಿಭಿನ್ನವಾಗಿ ನಡೆದುಕೊಳ್ಳುತ್ತಿದೆ. ಸಾಮಾನ್ಯವಾಗಿ ರಜಾ ದಿನಗಳಲ್ಲಿ ಮಾಲ್ಡೀವ್ಸ್​ಗೆ ಭಾರತ ಸೇರಿದಂತೆ ಹಲವು ಕಡೆಗಳಿಂದ ಪ್ರವಾಸಿಗರು ಬರುತ್ತಾರೆ. ಈಗಿನ ಬದಲಾವಣೆಯು ನಮಗೆ ಸವಾಲುಗಳನ್ನು ಹೆಚ್ಚಿಸಲಿದೆ. ವಿರೋಧಿಗಳು ಕೂಡ ಹೆಚ್ಚಾಗಲಿದ್ದಾರೆ. ಅದು ನಮ್ಮ ಆರ್ಥಿಕ ಸ್ಥಿತಿಯ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.

ಇದು ಯುದ್ಧದ ಯುಗವಲ್ಲ ಎನ್ನುವ ವಿಚಾರ ಕುರಿತು ಅವರು ಮಾತನಾಡಿದರು, ಇದು ಶಾಂತಿಯ ಯುಗ ಮತ್ತು ಅದರಲ್ಲಿ ಭಾರತದ ಪಾತ್ರ ಹೆಚ್ಚಿದೆ, ವಿಶ್ವದಲ್ಲಿ ಶಾಂತಿ ಕಾಪಾಡುವಲ್ಲಿ ಭಾರತ ಪ್ರಮುಖ ಪಾತ್ರವಹಿಸಬಲ್ಲದು ಎಂದು ವೆಲಿನಾ ಹೇಳಿದ್ದಾರೆ.

ಹತ್ತು ವರ್ಷಗಳ ಹಿಂದೆ ನರೇಂದ್ರ ಮೋದಿ ಪ್ರಧಾನಿಯಾದರು, ಆಗ ಅವರಿಗೆ ವಿದೇಶಾಂಗ ನೀತಿಯಲ್ಲಿ ಯಾವುದೇ ಅನುಭವ ಇರಲಿಲ್ಲ, ಆದರೆ ಈಗ ಅವರು ಜಾಗತಿಕ ನಾಯಕರಾಗಿ ಗುರುತಿಸಿಕೊಂಡಿದ್ದಾರೆ ಎಂದು ಭಾರತದ ಹಿರಿಯ ರಾಜತಾಂತ್ರಿಕ ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ. ಇದು ಯುದ್ಧದ ಯುಗ ಅಲ್ಲ ಎಂದು ಪ್ರಧಾನಿ ಆಗಾಗ ಹೇಳುತ್ತಿರುತ್ತಾರೆ. ಜಗತ್ತಿನಲ್ಲಿ ಯುದ್ಧ ಇರುವುದಿಲ್ಲ ಎಂದು ಇದರ ಅರ್ಥವಲ್ಲ, ಆದರೆ ಯುದ್ಧವಿದ್ದರೆ ನಾವು ಪರಿಹಾರವನ್ನು ಕಂಡುಕೊಳ್ಳಬೇಕಾಗುತ್ತದೆ.

ಜಾಗತಿಕ ಶೃಂಗಸಭೆ: ಫೆಬ್ರವರಿ 26, 2024, ದಿನ 2

ಬೆಳಗ್ಗೆ 9.00 – ಟಿವಿ9 ನೆಟ್‌ವರ್ಕ್‌ನ MD ಮತ್ತು CEO ಬರುನ್ ದಾಸ್ ಅವರಿಂದ ಸ್ವಾಗತ ಭಾಷಣ.

ಬೆಳಗ್ಗೆ 9.10 – ಮುಖ್ಯ ಭಾಷಣ- ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಟೋನಿ ಅಬಾಟ್

ಬೆಳಗ್ಗೆ 9.50 – ಯುದ್ಧದ ಯುಗವಲ್ಲ: ಜಾಗತಿಕ ಶಾಂತಿ ವೇಗವರ್ಧಕವಾಗಿ ಭಾರತ – ಭದ್ರತಾ ತಜ್ಞ ವೆಲಿನಾ ಟ್ಚಕರೋವಾ, ಮಾಲ್ಡೀವ್ಸ್‌ನ ಮಾಜಿ ರಕ್ಷಣಾ ಸಚಿವೆ ಮಾರಿಯಾ ದೀದಿ ಮತ್ತು ಹಿರಿಯ ಭಾರತೀಯ ರಾಜತಾಂತ್ರಿಕ ಸೈಯದ್ ಅಕ್ಬರುದ್ದೀನ್.

ಮತ್ತಷ್ಟು ಓದಿ: What India Thinks Today: ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ : ಆಸ್ಟ್ರೇಲಿಯಾ ಮಾಜಿ ಪ್ರಧಾನಿ ಟೋನಿ

ಬೆಳಗ್ಗೆ 10.35 AI: ದಿ ಪ್ರಾಮಿಸ್ ಮತ್ತು ಪಿಟ್‌ಫಾಲ್ಸ್ ಸ್ಯಾಮ್‌ಸಂಗ್ ರಿಸರ್ಚ್‌ನ ಅಶೋಕ್ ಶುಕ್ಲಾ, AI ತಜ್ಞ ಪ್ರೊಫೆಸರ್ ಅನುರಾಗ್ ಮೇರಿಯಲ್, ರಿಲಯನ್ಸ್ ಜಿಯೊದ ಶೈಲೇಶ್ ಕುಮಾರ್, ಮೈಕ್ರೋಸಾಫ್ಟ್ ಇಂಡಿಯಾದ ಇಡಿ ಸಮಿಕ್ ರಾಯ್ ಮತ್ತು ವಿಲೀನದ ಸಹ-ಸಂಸ್ಥಾಪಕ ಜೋನಾಥನ್ ಬ್ರಾನ್‌ಫ್‌ಮನ್.

ಮತ್ತಷ್ಟು ಓದಿ: WITT 2024: ಕ್ರಿಕೆಟಿಗನಾಗ ಬಯಸಿದ್ದೆ, ಆದರೆ ರಾಜಕಾರಣಿಯಾದೆ: ಕೇಂದ್ರ ಸಚಿವ ಅನುರಾಗ್ ಠಾಕೂರ್

ಬೆಳಗ್ಗೆ 11.10 ಸಂದರ್ಶನ-ನಾರಿ ಶಕ್ತಿ ವಿಕಾಸ್ ಭಾರತ್ -ಕೇಂದ್ರ ಸಚಿವೆ ಸ್ಮೃತಿ ಇರಾನಿ

ಬೆಳಗ್ಗೆ 11.40-ಸಂದರ್ಶನ-ಫಿನ್​ಟೆಕ್ 3.0: ಸವಾಲುಗಳು ಮತ್ತು ಅವಕಾಶಗಳು ಭಾರತ್​ಪೆಯ ಅಧ್ಯಕ್ಷ ರಜನೀಶ್ ಕುಮಾರ್

ಮಧ್ಯಾಹ್ನ 12.00 – ಸ್ಟಾರ್ಟ್‌ಅಪ್, ಭಾರತ: ಸ್ಕೇಲ್ ಅಪ್ ಮತ್ತು ಸಸ್ಟೆನ್ – 108 ಕ್ಯಾಪಿಟಲ್‌ನ ಸುಷ್ಮಾ ಕೌಶಿಕ್, ಮಾಮಾರ್ತ್‌ನ ಸಹ-ಸಂಸ್ಥಾಪಕ ಗಜಲ್ ಅಲಾಗ್, ನೋಬ್ರೋಕರ್‌ನ ಸಹ-ಸಂಸ್ಥಾಪಕ ಅಖಿಲ್ ಗುಪ್ತಾ ಮತ್ತು ಅಮುಲ್ ಎಂಡಿ ಜಯನ್ ಮೆಹ್ತಾ.

ಮಧ್ಯಾಹ್ನ12.40 – ಊಟ

ಮಧ್ಯಾಹ್ನ 01.20 – ಫೈರ್‌ಸೈಡ್ ಚಾಟ್ – ಹೊಸ ಭಾರತಕ್ಕಾಗಿ ಸಿನಿಮಾ – ನಟ ಆಯುಷ್ಮಾನ್ ಖುರಾನಾ

ಮಧ್ಯಾಹ್ನ 01.50 -ಸಂದರ್ಶನ-ಇನ್ಫ್ರಾ, ಹೂಡಿಕೆ ಮತ್ತು ಐಟಿ: ಭಾರತದ 3 ಕಡ್ಡಾಯ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

ಮಧ್ಯಾಹ್ನ 02.20 – ಫೈರ್‌ಸೈಡ್ ಚಾಟ್ – ಭಾರತದ AMCG ಉದ್ಯಮದ ಬೆಳವಣಿಗೆಯ ಪಥವನ್ನು ಪಟ್ಟಿ ಮಾಡುವುದು – ಝೈಡಸ್​ ವೆಲ್​ನೆಸ್​ ಸಿಇಒ ತರುಣ್ ಅರೋರಾ.

ಮಧ್ಯಾಹ್ನ 02.40 – ಕ್ರಿಯೇಟಿಂಗ್ ಆನ್ ಇಕ್ವಿಟೇಬಲ್ ಬೋರ್ಡ್​ರೂಮ್- ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ, ಶುಗರ್ ಕಾಸ್ಮೆಟಿಕ್ಸ್ ಸಿಇಒ ವಿನೀತಾ ಸಿಂಗ್, ಶಾರ್ದೂಲ್ ಅಮರಚಂದ್ ಮಂಗಲದಾಸ್ ಮತ್ತು ಕಂಪನಿಯ ವ್ಯವಸ್ಥಾಪಕ ಪಾಲುದಾರ ಪಲ್ಲವಿ ಶ್ರಾಪ್.

ಮಧ್ಯಾಹ್ನ 03.20 – ಸೆಟ್ಟಂಗ್ ದಿ ರೆಕಾರ್ಡ್​ ಸ್ಟ್ರೈಟ್​- ಸಿಡ್ನಿ ವಿಶ್ವವಿದ್ಯಾಲಯದ ಪ್ರೊಫೆಸರ್ ಸಾಲ್ವಟೋರ್ ಬಾಬೋನ್ಸ್, ಲೇಖಕ ವಿಕ್ರಮ್ ಸಂಪತ್, ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್, ಮಿಲಿ ಐಶ್ವರ್ಯ, ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾದ ಹಿರಿಯ ವಿಪಿ.

ಸಂಜೆ 04.00 – ಫೈರ್‌ಸೈಡ್ ಚಾಟ್ – ಸಸ್ಟೈನಿಂಗ್ ದಿ ಮೂಮೆಂಟ್ ಆ್ಯಂಡ್ ದಿ ಮೂಮೆಂಟಮ್ – ಆರ್‌ಸಿ ಭಾರ್ಗವ, ಅಧ್ಯಕ್ಷರು, ಮಾರುತಿ ಸುಜುಕಿ

04.30 PM – ಫೈರ್‌ಸೈಡ್ ಚಾಟ್ -ಕ್ಯಾಲಿಬ್ರೇಟಿಂಗ್​ ದಿ ಕನ್ಸಂಪ್ಷನ್ ಕಾನುನ್ಡ್ರಮ್- ಡಾ. ಅನೀಶ್ ಶಾ, ಗ್ರೂಪ್ ಸಿಇಒ ಮತ್ತು ಎಂಡಿ, ಮಹೀಂದ್ರಾ & ಮಹೀಂದ್ರ

ಸಂಜೆ 05.00 – ಫೈರ್‌ಸೈಡ್ ಚಾಟ್ – ಸೃಜನಶೀಲತೆ ದಿ ವರ್ಲ್ಡ್ ಈಸ್ ಮೈ ಓಸ್ಟರ್ – ನಟಿ ಕಂಗನಾ ರನೌತ್

ಸಜೆ 05.25 – ಬೆಟ್ಟಿಂಗ್ ಇಂಡಿಯಾ – ದಿ ಮ್ಯಾಕ್ರೋ ವ್ಯೂ – ಆಸ್ಟ್ರೇಲಿಯಾದ ನಾಯಕ ಜೋಡಿ ಮ್ಯಾಕೆ, ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್‌ನರ್‌ಶಿಪ್ ಫೋರಂನ ಅಧ್ಯಕ್ಷ ಮತ್ತು ಸಿಇಒ ಮುಖೇಶ್ ಅಘಿ, ಕೋಟಾಕ್ ಮ್ಯೂಚುಯಲ್ ಫಂಡ್ ಎಂಡಿ ನಿಲೇಶ್ ಶಾ, ಅವಾಂಡಸ್ ಕ್ಯಾಪಿಟಲ್ ಆಲ್ಟರ್ನೇಟ್ ಸ್ಟ್ರಾಟಜೀಸ್‌ನ ಆಂಡ್ರ್ಯೂ ಹಾಲೆಂಡ್ ಮತ್ತು ಪ್ರಧಾನ ಮಂತ್ರಿಗಳು ಆರ್ಥಿಕ ಸಲಹಾ ಮಂಡಳಿ (ಇಎಸಿ-ಪಿಎಂ) ಸದಸ್ಯ ಡಾ. ಸಂಜೀವ್ ಸನ್ಯಾಲ್.

ಸಂಜೆ: 06.10 -ಫೈರ್​ ಸೈಟ್​ ಚಾಟ್-Tailwinds for India- ಡಾ. ವಿವೇಕ್ ಲಾಲ್, CEO, ಜನರಲ್ ಅಟಾಮಿಕ್ಸ್ ಗ್ಲೋಬಲ್ ಕೋಆಪರೇಷನ್

ಸಂಜೆ 06.35 -ಸಂದರ್ಶನ -ದಿ ರೈಸ್ ಆಫ್ ದಿ ಗ್ಲೋಬಲ್ ಸೌತ್ ವಿದೇಶಾಂಗ ಸಚಿವ ಎಸ್ ಜೈಶಂಕರ್

ಸಂಜೆ 08.00 -ಪ್ರಧಾನಿ ನರೇಂದ್ರ ಮೋದಿ ಮಾತು

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು