Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿರಾ ಗಾಂಧಿಯನ್ನು ಗಗನಯಾತ್ರಿ ಎಂದು ಕರೆದು ಮತ್ತೆ ನಗೆಪಾಟಲಿಗೀಡಾದ ಮಮತಾ ಬ್ಯಾನರ್ಜಿ

ಭಾರತದ ಮೊದಲ ಯಾತ್ರಿ ರಾಕೇಶ್ ಶರ್ಮಾ ಎನ್ನುವ ಬದಲು ರಾಕೇಶ್ ರೋಷನ್ ಎನ್ನುವ ಮೂಲಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಇತ್ತೀಚೆಗಷ್ಟೇ   ನಗೆಪಾಟಲಿಗೀಡಾಗಿದ್ದರು.. ಇದೀಗ ಇಂದಿರಾ ಗಾಂಧಿಯವರನ್ನು ಗಗನಯಾತ್ರಿ ಎಂದು ಹೇಳುವ ಮೂಲಕ ಮತ್ತೊಂದು ತಪ್ಪು ಮಾಡಿದ್ದಾರೆ. ರಾಕೇಶ್ ಶರ್ಮಾ ಚಂದ್ರನಲ್ಲಿಗೆ ಹೋಗಿದ್ದಾಗ ಭಾರತವು ಮೇಲಿನಿಂದ ಹೇಗೆ ಕಾಣುತ್ತದೆ ಎಂದು ಇಂದಿರಾ ಗಾಂಧಿ ಕೇಳಿದ್ದರು ಎನ್ನುವ ಬದಲು ಇಂದಿರಾ  ಗಾಂಧಿ ಗಗನಯಾತ್ರಿ ಎಂದು ಹೇಳಿದ್ದಾರೆ.

ಇಂದಿರಾ ಗಾಂಧಿಯನ್ನು ಗಗನಯಾತ್ರಿ ಎಂದು ಕರೆದು ಮತ್ತೆ ನಗೆಪಾಟಲಿಗೀಡಾದ ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿImage Credit source: Mint
Follow us
ನಯನಾ ರಾಜೀವ್
|

Updated on: Aug 29, 2023 | 11:07 AM

ಭಾರತದ ಮೊದಲ ಯಾತ್ರಿ ರಾಕೇಶ್ ಶರ್ಮಾ ಎನ್ನುವ ಬದಲು ರಾಕೇಶ್ ರೋಷನ್ ಎನ್ನುವ ಮೂಲಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಇತ್ತೀಚೆಗಷ್ಟೇ   ನಗೆಪಾಟಲಿಗೀಡಾಗಿದ್ದರು.. ಇದೀಗ ಇಂದಿರಾ ಗಾಂಧಿಯವರನ್ನು ಗಗನಯಾತ್ರಿ ಎಂದು ಹೇಳುವ ಮೂಲಕ ಮತ್ತೊಂದು ತಪ್ಪು ಮಾಡಿದ್ದಾರೆ. ರಾಕೇಶ್ ಶರ್ಮಾ ಚಂದ್ರನಲ್ಲಿಗೆ ಹೋಗಿದ್ದಾಗ ಭಾರತವು ಮೇಲಿನಿಂದ ಹೇಗೆ ಕಾಣುತ್ತದೆ ಎಂದು ಇಂದಿರಾ ಗಾಂಧಿ ಕೇಳಿದ್ದರು ಎನ್ನುವ ಬದಲು ಇಂದಿರಾ  ಗಾಂಧಿ ಗಗನಯಾತ್ರಿ ಎಂದು ಹೇಳಿದ್ದಾರೆ.

ಇಂದಿರಾ ಗಾಂಧಿ ಚಂದ್ರನತ್ತ ಜನರನ್ನು ಕಳುಹಿಸಿದ್ದರು, ಆಗ ನಾನು ತುಂಬಾ ಚಿಕ್ಕವಳಿದ್ದೆ, ನಾಣು ದಿನ ಪತ್ರಿಕೆ ಓದುತ್ತಿದ್ದೆ, ಆಗ ಒಂದು ಕಥೆ ಬಂದಿತ್ತು, ಅದರಲ್ಲಿ ಇಂದಿರಾ ಗಾಂಧಿ ಚಂದ್ರನನ್ನು ತಲುಪಿದಾಗ ರಾಕೇಶ್​ನನ್ನು ಕೇಳಿದ್ದರು, ಭಾರತವು ಮೇಲಿನಿಂದ ಹೇಗೆ ಕಾಣುತ್ತದೆ ಎಂದು, ಆಗ ರಾಕೇಶ್ ಶರ್ಮಾ ಸಾರೆ ಜಹಾನ್​ ಸೆ ಅಚ್ಚಾ ಹಿಂದೂಸ್ತಾನ್ ಹಮಾರಾ ಎಂದಿದ್ದರು ಎಂದು ಭಾಷಣದಲ್ಲಿ ಹೇಳಿರುವುದು ಇದೀಗ ವೈರಲ್ ಆಗಿದೆ.

ಮಮತಾ ವಿಡಿಯೋ

ಚಂದ್ರಯಾನ 3 ರಲ್ಲಿ ಕೆಲಸ ಮಾಡಿದವರಲ್ಲಿ 28 ವಿಜ್ಞಾನಿಗಳು ಪಶ್ಚಿಮ ಬಂಗಾಳದವರಿದ್ದಾರೆ, ನನಗೆ ಅವಕಾಶ ಸಿಕ್ಕರೆ ಅವರನ್ನು ಗೌರವಿಸಲು ಬಯಸುತ್ತೇನೆ ಎಂದರು.

ಮತ್ತಷ್ಟು ಓದಿ: ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್​​ಗೆ ಅಭಿನಂದನೆ ಸಲ್ಲಿಸುವ ಭರದಲ್ಲಿ ಎಡವಟ್ಟು ಮಾಡಿಕೊಂಡ ಮಮತಾ ಬ್ಯಾನರ್ಜಿ

ಅಷ್ಟೇ ಅಲ್ಲ, ಚಂದ್ರಯಾನ 3 ರ ಸಾಫ್ಟ್​ ಲ್ಯಾಂಡಿಂಗ್​ನ್ನು ನಾನು ನೋಡಬೇಕೆಂದು ಬಯಸಿದ್ದೆ ಆದರೆ ಸರಿಯಾಗಿ ನೋಡಲು ಸಾಧ್ಯವಾಗಿಲ್ಲ, ಪರದೆಯ ಮೇಲೆ ಯಾರದ್ದೋ ಮುಖ ಕಾಣಿಸುತ್ತಿತ್ತು ಹಾಗಾಗಿ ಟಿವಿಯನ್ನು ಸ್ವಿಚ್ಡ್​ ಆಫ್ ಮಾಡಬೇಕಾಯಿತು ಎಂದರು. ವಾಸ್ತವವಾಗಿ ಮಮತಾ ಬ್ಯಾನರ್ಜಿ ಉಲ್ಲೇಖವು ಪ್ರಧಾನಿ ಮೋದಿಯವರ ಬಗ್ಗೆ ಆಗಿತ್ತು. ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡಿಂಗ್ ಆದ ಕೂಡಲೇ ಮೋದಿ ತ್ರಿವರ್ಣ ಧ್ವಜ ಬೀಸಿದ್ದರು. ಎಲ್ಲಾ ವಿಜ್ಞಾನಿಗಳು ಹಾಗೂ ದೇಶವಾಸಿಗಳಿಗೆ ಶುಭ ಕೋರಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ