ಹೋರಿ ಅಭಿಮಾನಿಗಳ ನೆಚ್ಚಿನ ರಾಜಾ ಇನ್ನು ನೆನಪು ಮಾತ್ರ; ಬಾರದ ಲೋಕಕ್ಕೆ ತೆರಳಿದ ಹಾವೇರಿ ಕಾ ರಾಜಾ, ಪೋಟೋಗಳು ಇಲ್ಲಿವೆ

ಆ ಹೋರಿ ಅಖಾಡಕ್ಕೆ ಇಳಿದರೆ ಮೈದಾನದಲ್ಲಿ ಅಭಿಮಾನಿಗಳ ಮಹಾಪುರ. 15 ವರ್ಷದಲ್ಲಿ ಆ ಹೋರಿಯ ಮೈ ಮುಟ್ಟವ ಸಾಹಸಕ್ಕೆ ಯಾರು ಮುಂದಾಗಿರಲಿಲ್ಲ. ಹಾವೇರಿ ಕಾ ರಾಜಾ ಅಂದರೆ ಅದೊಂದು ಹುಲಿಯಂತೆ ಗತ್ತು ಗಾಂಭೀರ್ಯವಿತ್ತು. ಈಗ ಆ ಹೋರಿ ಅಪಾರ ಅಭಿಮಾನಿಗಳನ್ನ ಬಿಟ್ಟು ಬಾರದ ಲೋಕಕ್ಕೆ ತೆರಳಿದೆ.

|

Updated on: Mar 25, 2023 | 2:59 PM

ಪುಷ್ಪಲಂಕಾರದಿಂದ ಮೃತ ಹೋರಿ ಮೆರವಣಿಗೆ. ಮೃತ ಹೋರಿ ಕಂಡು ಮಾಲೆ ಹಾಕುತ್ತಿರುವ ಜನರು.‌ ಹಾವೇರಿಯ ಯಾಲಕ್ಕಿ ಓಣಿಯ ಹಾವೇರಿ ಕಾ ರಾಜಾ ಎಂಬ ಹೋರಿಯ ಅಂತಿಮ ಮೇರವಣಿಗೆಯಲ್ಲಿ ಕಂಡು ಬಂದ ದೃಶ್ಯಗಳಿವು.

ಪುಷ್ಪಲಂಕಾರದಿಂದ ಮೃತ ಹೋರಿ ಮೆರವಣಿಗೆ. ಮೃತ ಹೋರಿ ಕಂಡು ಮಾಲೆ ಹಾಕುತ್ತಿರುವ ಜನರು.‌ ಹಾವೇರಿಯ ಯಾಲಕ್ಕಿ ಓಣಿಯ ಹಾವೇರಿ ಕಾ ರಾಜಾ ಎಂಬ ಹೋರಿಯ ಅಂತಿಮ ಮೇರವಣಿಗೆಯಲ್ಲಿ ಕಂಡು ಬಂದ ದೃಶ್ಯಗಳಿವು.

1 / 7
ಹಾವೇರಿ ಕಾ ರಾಜಾ ಅಖಾಡಕ್ಕಿಳಿದರೆ ಸ್ಪರ್ಧೆಯಲ್ಲಿ ಬಹುಮಾನ ಇಲ್ಲದೆ ಬಂದ ಉದಾಹರಣೆಯೇ ಇಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಹೋರಿ ಬೇದರಿಸುವ ಸ್ಪರ್ಧೆಗೆ ಅಭಿಮಾನಿಗಳೆ ಹೆಚ್ಚು. ಇನ್ನು ಉತ್ತರ ಕರ್ನಾಟದಲ್ಲಿ ಹೋರಿ ಮಾಲೀಕರು ಅಂದರೆ ಅದು ಎಲ್ಲಿಲ್ಲದ ಗೌರವ. ಅದರಲ್ಲೂ ಹಾವೇರಿ ಖಾ ರಾಜಾ ಜಿಲ್ಲೆಯ ಹೋರಿ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ.

ಹಾವೇರಿ ಕಾ ರಾಜಾ ಅಖಾಡಕ್ಕಿಳಿದರೆ ಸ್ಪರ್ಧೆಯಲ್ಲಿ ಬಹುಮಾನ ಇಲ್ಲದೆ ಬಂದ ಉದಾಹರಣೆಯೇ ಇಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಹೋರಿ ಬೇದರಿಸುವ ಸ್ಪರ್ಧೆಗೆ ಅಭಿಮಾನಿಗಳೆ ಹೆಚ್ಚು. ಇನ್ನು ಉತ್ತರ ಕರ್ನಾಟದಲ್ಲಿ ಹೋರಿ ಮಾಲೀಕರು ಅಂದರೆ ಅದು ಎಲ್ಲಿಲ್ಲದ ಗೌರವ. ಅದರಲ್ಲೂ ಹಾವೇರಿ ಖಾ ರಾಜಾ ಜಿಲ್ಲೆಯ ಹೋರಿ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ.

2 / 7
ಇನ್ನು ಹೋರಿ ಮಾಲೀಕ ರಾಜು ಕೊಡಳ್ಳಿ ಅವರು ಹಾವೇರಿ ಖಾ ರಾಜಾ ಎಂಬ ಹೋರಿಯನ್ನ ಮನೆ ಮಗನಂತೆ ಸಾಕಿದ್ದರು. ಈ ಹೋರಿ ರಾಜ್ಯದ ನಾನಾ ಭಾಗದಲ್ಲಿ ಬಹುಮಾನಗಳನ್ನು ಜಯಸಿತ್ತು. ಹುಲಿಯಂತೆ ಇದ್ದ ಹೋರಿ ಅಪಾರ ಅಭಿಮಾನಿಗಳನ್ನ ಬಿಟ್ಟು. ಬಾರದ ಲೋಕಕ್ಕೆ ಪಯಣ ಬೆಳಸಿದೆ.

ಇನ್ನು ಹೋರಿ ಮಾಲೀಕ ರಾಜು ಕೊಡಳ್ಳಿ ಅವರು ಹಾವೇರಿ ಖಾ ರಾಜಾ ಎಂಬ ಹೋರಿಯನ್ನ ಮನೆ ಮಗನಂತೆ ಸಾಕಿದ್ದರು. ಈ ಹೋರಿ ರಾಜ್ಯದ ನಾನಾ ಭಾಗದಲ್ಲಿ ಬಹುಮಾನಗಳನ್ನು ಜಯಸಿತ್ತು. ಹುಲಿಯಂತೆ ಇದ್ದ ಹೋರಿ ಅಪಾರ ಅಭಿಮಾನಿಗಳನ್ನ ಬಿಟ್ಟು. ಬಾರದ ಲೋಕಕ್ಕೆ ಪಯಣ ಬೆಳಸಿದೆ.

3 / 7
ಇನ್ನು ಕೊಬ್ಬರಿ ಹೋರಿಯನ್ನ ರಾಜ್ಯದ ನಾನಾ ಭಾಗದಲ್ಲಿ ನಡೆಯುವ ಹೋರಿ ಹಬ್ಬದಲ್ಲಿ ಹಾವೇರಿ ಖಾ ರಾಜಾನ ಹವಾ ಜೋರಾಗಿತ್ತು. 15 ವರ್ಷದಿಂದ ಹಬ್ಬ ಮಾಡುತ್ತ ಬಂದಿರುವ ಹೋರಿ ಇದು.

ಇನ್ನು ಕೊಬ್ಬರಿ ಹೋರಿಯನ್ನ ರಾಜ್ಯದ ನಾನಾ ಭಾಗದಲ್ಲಿ ನಡೆಯುವ ಹೋರಿ ಹಬ್ಬದಲ್ಲಿ ಹಾವೇರಿ ಖಾ ರಾಜಾನ ಹವಾ ಜೋರಾಗಿತ್ತು. 15 ವರ್ಷದಿಂದ ಹಬ್ಬ ಮಾಡುತ್ತ ಬಂದಿರುವ ಹೋರಿ ಇದು.

4 / 7
ಈ ಹೋರಿಯ ಅಂತಿಮ ದರ್ಶನವನ್ನ ಹಾವೇರಿ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹಾವೇರಿ ಕಾ ರಾಜಾ ಲಕ್ಷಾಂತರ ಅಭಿಮಾನಿಗಳ ತೊರೆದ ಹೋರಿಯ ಕಂಡು ಅಭಿಮಾನಿಗಳು ರಸ್ತೆ ಪಕ್ಕ ನಿಂತು ದರ್ಶನ ಪಡೆದರು.

ಈ ಹೋರಿಯ ಅಂತಿಮ ದರ್ಶನವನ್ನ ಹಾವೇರಿ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹಾವೇರಿ ಕಾ ರಾಜಾ ಲಕ್ಷಾಂತರ ಅಭಿಮಾನಿಗಳ ತೊರೆದ ಹೋರಿಯ ಕಂಡು ಅಭಿಮಾನಿಗಳು ರಸ್ತೆ ಪಕ್ಕ ನಿಂತು ದರ್ಶನ ಪಡೆದರು.

5 / 7
ಇನ್ನು ಈ ಹೋರಿಯ ಸುಮಾರು ಕಡೆಯಲ್ಲಿ ಹಬ್ಬ ಮಾಡಿ ಬಹುಮಾಗಳನ್ನ ಬಾಚಿದ್ದು, ಎಲ್ಲಾ ಹೋರಿ ಹಬ್ಬಗಳಲ್ಲಿ ತನ್ನ ಚಾಫು ಮೂಡಿಸಿದ ಹೋರಿ ಸಾವನ್ನಪ್ಪಿದ್ದು, ಹೋರಿ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.

ಇನ್ನು ಈ ಹೋರಿಯ ಸುಮಾರು ಕಡೆಯಲ್ಲಿ ಹಬ್ಬ ಮಾಡಿ ಬಹುಮಾಗಳನ್ನ ಬಾಚಿದ್ದು, ಎಲ್ಲಾ ಹೋರಿ ಹಬ್ಬಗಳಲ್ಲಿ ತನ್ನ ಚಾಫು ಮೂಡಿಸಿದ ಹೋರಿ ಸಾವನ್ನಪ್ಪಿದ್ದು, ಹೋರಿ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.

6 / 7
ಒಟ್ಟಿನಲ್ಲಿ ಅಖಾಡಕ್ಕೆ ದುಮುಕಿದ ಹಾವೇರಿ ಕಾ ರಾಜಾನ ಕಂಡು ಲಕ್ಷಾಂತರ ಅಭಿಮಾನಿಗಳು ಕೇಕೆ ಸೀಳೆ ಹಾಕುತ್ತಿದ್ದರು. ಹೋರಿ ಬೇದರಿಸುವ ಮೈದಾನಕ್ಕೆ ಹಾವೇರಿ ಕಾ ರಾಜಾ ಇಳಿದ್ರೆ, ಅಖಾಡದಲ್ಲಿ ಇರುವ ಬಹುಮಾನ ಬಾಚೋದು ಖಚಿತವಾಗಿತ್ತು. ಆದರೆ ಈಗ ಹಾವೇರಿ ಖಾ ರಾಜಾ ಮರಳಿ ಬಾರದ ಲೋಕಕ್ಕೆ ಸಾಗಿದ್ದು ಕಂಡು ಅಪಾರ ಅಭಿಮಾನಿಗಳು ಹೋರಿಗೆ ಮಾಲೆಹಾಕಿ ಕಂಬನಿ ಮೀಡಿದರು.

ಒಟ್ಟಿನಲ್ಲಿ ಅಖಾಡಕ್ಕೆ ದುಮುಕಿದ ಹಾವೇರಿ ಕಾ ರಾಜಾನ ಕಂಡು ಲಕ್ಷಾಂತರ ಅಭಿಮಾನಿಗಳು ಕೇಕೆ ಸೀಳೆ ಹಾಕುತ್ತಿದ್ದರು. ಹೋರಿ ಬೇದರಿಸುವ ಮೈದಾನಕ್ಕೆ ಹಾವೇರಿ ಕಾ ರಾಜಾ ಇಳಿದ್ರೆ, ಅಖಾಡದಲ್ಲಿ ಇರುವ ಬಹುಮಾನ ಬಾಚೋದು ಖಚಿತವಾಗಿತ್ತು. ಆದರೆ ಈಗ ಹಾವೇರಿ ಖಾ ರಾಜಾ ಮರಳಿ ಬಾರದ ಲೋಕಕ್ಕೆ ಸಾಗಿದ್ದು ಕಂಡು ಅಪಾರ ಅಭಿಮಾನಿಗಳು ಹೋರಿಗೆ ಮಾಲೆಹಾಕಿ ಕಂಬನಿ ಮೀಡಿದರು.

7 / 7
Follow us
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್