ಬಾಗಲಕೋಟೆಯಲ್ಲಿ ಬೇವಿನ ಮರದಿಂದ ಜಿನುಗುತ್ತಿದೆ ಹಾಲಿನ ರೂಪದ ದ್ರವ
ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಹಿರೆಓತಗೇರಿ ಗ್ರಾಮದ ಶೇಖರಯ್ಯ ಎಂಬುವರ ಹೊಲದಲ್ಲಿನ ಬೇವಿ ಮರದಲ್ಲಿ ಹಾಲಿನ ರೂಪದ ದ್ರವ ಹೊರಬುರತ್ತಿದೆ.
Updated on:Aug 11, 2023 | 2:41 PM
Share

ಪ್ರಕೃತಿ ವಿಸ್ಮಯವನ್ನು ಅರಿಯಲು ಇನ್ನುವರೆಗೂ ಯಾರಿದಂಲೂ ಸಾಧ್ಯವಾಗಿಲ್ಲ. ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಹಿರೆಓತಗೇರಿ ಗ್ರಾಮದಲ್ಲಿ ವಿಚಿತ್ರ ಘಟನೆ ನಡೆದಿದೆ.

ಹಿರೆಓತಗೇರಿ ಗ್ರಾಮದಲ್ಲಿ ಬೇವಿನ ಮರದಿಂದ ಹಾಲಿನ ರೂಪದ ದ್ರವ ಸುರಿಯುತ್ತಿದೆ.

ಗ್ರಾಮದ ಶೇಖರಯ್ಯ ಎಂಬುವರ ಹೊಲದಲ್ಲಿನ ಬೇವಿ ಮರದಲ್ಲಿ ಹಾಲಿನ ರೂಪದ ದ್ರವ ಹೊರಬುರತ್ತಿದೆ.

ಕಳೆದ ಎರಡು ದಿನದಿಂದ ಹಾಲಿನ ರೂಪದ ರಸ ಜಿನುಗುತ್ತಿದೆ.

ಈ ಬೇವಿನ ಮರದಲ್ಲಿನ ಹಾಲು ರೂಪದ ದ್ರವ ನೋಡಲು ಪ್ರತಿನಿತ್ಯ ಜನರು ಆಗಿಮಿಸುತ್ತಿದ್ದಾರೆ.

ಇದು ಪವಾಡ ಎಂದು ಜನರು ಬೇವಿನಮರಕ್ಕೆ ಕೈ ಮುಗಿದು ಹೊರಡುತ್ತಿದ್ದಾರೆ.

ಬೇವಿನ ಮರದಲ್ಲಿ ಹಾಲು ರೂಪದ ದ್ರವ ಜಿನುಗುತ್ತಿರುವುದನ್ನು ಕಂಡು ಜನರು ಅಚ್ಚಿಗೊಂಡಿದ್ದಾರೆ.
Published On - 2:40 pm, Fri, 11 August 23
Related Photo Gallery
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ




