ಬಾಗಲಕೋಟೆಯಲ್ಲಿ ಬೇವಿನ ಮರದಿಂದ ಜಿನುಗುತ್ತಿದೆ ಹಾಲಿನ ರೂಪದ ದ್ರವ
ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಹಿರೆಓತಗೇರಿ ಗ್ರಾಮದ ಶೇಖರಯ್ಯ ಎಂಬುವರ ಹೊಲದಲ್ಲಿನ ಬೇವಿ ಮರದಲ್ಲಿ ಹಾಲಿನ ರೂಪದ ದ್ರವ ಹೊರಬುರತ್ತಿದೆ.
Updated on:Aug 11, 2023 | 2:41 PM

ಪ್ರಕೃತಿ ವಿಸ್ಮಯವನ್ನು ಅರಿಯಲು ಇನ್ನುವರೆಗೂ ಯಾರಿದಂಲೂ ಸಾಧ್ಯವಾಗಿಲ್ಲ. ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಹಿರೆಓತಗೇರಿ ಗ್ರಾಮದಲ್ಲಿ ವಿಚಿತ್ರ ಘಟನೆ ನಡೆದಿದೆ.

ಹಿರೆಓತಗೇರಿ ಗ್ರಾಮದಲ್ಲಿ ಬೇವಿನ ಮರದಿಂದ ಹಾಲಿನ ರೂಪದ ದ್ರವ ಸುರಿಯುತ್ತಿದೆ.

ಗ್ರಾಮದ ಶೇಖರಯ್ಯ ಎಂಬುವರ ಹೊಲದಲ್ಲಿನ ಬೇವಿ ಮರದಲ್ಲಿ ಹಾಲಿನ ರೂಪದ ದ್ರವ ಹೊರಬುರತ್ತಿದೆ.

ಕಳೆದ ಎರಡು ದಿನದಿಂದ ಹಾಲಿನ ರೂಪದ ರಸ ಜಿನುಗುತ್ತಿದೆ.

ಈ ಬೇವಿನ ಮರದಲ್ಲಿನ ಹಾಲು ರೂಪದ ದ್ರವ ನೋಡಲು ಪ್ರತಿನಿತ್ಯ ಜನರು ಆಗಿಮಿಸುತ್ತಿದ್ದಾರೆ.

ಇದು ಪವಾಡ ಎಂದು ಜನರು ಬೇವಿನಮರಕ್ಕೆ ಕೈ ಮುಗಿದು ಹೊರಡುತ್ತಿದ್ದಾರೆ.

ಬೇವಿನ ಮರದಲ್ಲಿ ಹಾಲು ರೂಪದ ದ್ರವ ಜಿನುಗುತ್ತಿರುವುದನ್ನು ಕಂಡು ಜನರು ಅಚ್ಚಿಗೊಂಡಿದ್ದಾರೆ.
Published On - 2:40 pm, Fri, 11 August 23
Related Photo Gallery

ರೀಲ್ಸ್ ಹುಚ್ಚು ಬಿಟ್ಟು ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ ಯುವತಿ

2 ಪಂದ್ಯಗಳಲ್ಲಿ 6 ವಿಕೆಟ್ ಉರುಳಿಸಿದ ಶಾರ್ದೂಲ್ಗೆ ಪರ್ಪಲ್ ಕ್ಯಾಪ್

ಗ್ಯಾಸ್ ಸ್ಟವ್ ಜ್ವಾಲೆಯ ಬಣ್ಣವು ನೀಡುತ್ತೆ ಅಪಾಯದ ಸೂಚನೆ

IPL 2025: ಐಪಿಎಲ್ ಇತಿಹಾಸದ ಅತ್ಯಂತ ಕಿರಿಯ ಆಟಗಾರನಿಗೆ ಇಂದು ಹುಟ್ಟುಹಬ್ಬ

24 ಗಂಟೆಗಳಲ್ಲಿ ಮೂವರ ಶತಕ ಮಿಸ್..!

ಆಲೂಗಡ್ಡೆ ಪ್ರೀಯರಿಗೆ ಶಾಕಿಂಗ್ ನ್ಯೂಸ್!

ಹಲ್ಲುಜ್ಜುವಾಗ ವಾಂತಿ ಮಾಡುತ್ತೀರಾ? ಇದಕ್ಕೆ ಇದುವೇ ಕಾರಣ

ಒಂದು ವರ್ಷದಲ್ಲಿ 2 ತಂಡಗಳ ವಿರುದ್ಧ ಮಾತ್ರ ಗೆದ್ದ ಪಾಕಿಸ್ತಾನ್

ಗೌತಮಿ ಕುಟುಂಬದಲ್ಲೊಬ್ಬರಾದ ಮ್ಯಾಕ್ಸ್ ಮಂಜು; ಫೋಟೋ ವೈರಲ್

ಮುಂದಿನ ಪಂದ್ಯಕ್ಕೂ ಮುನ್ನ ಡೆಲ್ಲಿ ತಂಡಕ್ಕೆ ಬಂತು ಆನೆಬಲ
WITT 2025: ಇಂದಿನಿಂದ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’: ಪ್ರಧಾನಿ ಮೋದಿ ಭಾಷಣ

92 ವರ್ಷಗಳ ಹಿಂದೆ ಬಂದ ಸಿನಿಮಾದಲ್ಲಿತ್ತು 4 ನಿಮಿಷಗಳ ಲಿಪ್ ಲಾಕ್ ದೃಶ್ಯ

15 ಲಕ್ಷ ರೂ.ನಲ್ಲಿ ರೆಡಿಯಾದ ಶಿವಣ್ಣನ ಸಿನಿಮಾ; ಮಾಡಿತ್ತು 13 ಪಟ್ಟು ಲಾಭ

ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣಲಿದೆ ಸೂಪರ್ ಹಿಟ್ ಸಿನಿಮಾ ‘ಪುಷ್ಪ 2’

ಹನುಮ ಜಯಂತಿ ಯಾವಾಗ? ಸರಿಯಾದ ದಿನಾಂಕ ಮತ್ತು ಪೂಜಾ ವಿಧಾನ

ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಮಮತಾ ಬ್ಯಾನರ್ಜಿ ಭಾಷಣದ ವೇಳೆ ಗದ್ದಲ

Daily Devotional: ಊಟದ ನಂತರ ದೇವರಿಗೆ ಪೂಜೆ ಮಾಡಬಹುದಾ?

Daily Horoscope: ಈ ರಾಶಿಯವರಿಗೆ ಇಂದು ಅದೃಷ್ಟ ಕುಲಾಯಿಸಲಿದೆ

ಅತಿ ವೇಗದ ಅರ್ಧಶತಕ ಸಿಡಿಸಿದ ನಿಕೋಲಸ್ ಪೂರನ್

ಹಸುವನ್ನು ಓಡಿಸಿಕೊಂಡು ಬೆಡ್ ರೂಂಗೆ ನುಗ್ಗಿದ ಗೂಳಿ; ವಿಡಿಯೋ ವೈರಲ್

ಬೆಂಗಳೂರಿನಲ್ಲಿ ಪಾಪಿ ಪತಿಯ ಬೆಚ್ಚಿಬೀಳಿಸೋ ಕೃತ್ಯ!

ದರ್ಶನ್ ತೆರೆಮೇಲೆ ಕಾಣಿಸಿದ ಕೂಡಲೇ ಮೈಮರೆತು ಕುಣಿದಾಡಿದ ಫ್ಯಾನ್ಸ್

ಅತಿಯಾದ ಮಾತೇ ಯತ್ನಾಳ್ ಪಾಲಿಗೆ ಕುತ್ತಾಯಿತು: ವಿಜಯಾನಂದ್ ಕಾಶಪ್ಪನವರ್

ಲಿಂಗಾಯತರು ಬಿಜೆಪಿನ ಪುನಃ ಅಧಿಕಾರಕ್ಕೆ ತರಬೇಕೆಂದುಕೊಂಡಿದ್ದರು: ಸ್ವಾಮೀಜಿ

ಫ್ಯಾನ್ಸ್ ಪ್ರಕಾರ ಆರ್ಸಿಬಿ- ಸಿಎಸ್ಕೆ ಕಾಳಗದ ಸ್ಮರಣೀಯ ಕ್ಷಣ ಇದೆ
