ಮೈಸೂರಿನಲ್ಲಿ ಸಫಾರಿಗೆ ಹೋದವರಿಗೆ ಬಂಪರ್; ಈ ಫೋಟೋಗಳನ್ನ ನೋಡಿ

| Updated By: sandhya thejappa

Updated on: Jul 06, 2022 | 2:41 PM

ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನ ದಮ್ಮನಕಟ್ಟೆಗೆ ಸಫಾರಿಗೆ ಹೋದ ಪ್ರವಾಸಿಗರಿಗೆ ಫುಲ್ ಖುಷ್ ಆಗಿದೆ. ಪ್ರವಾಸಿಗರ ಕ್ಯಾಮರಾಗೆ ಕರಡಿ ಮತ್ತು ಚಿರತೆ ಸೆರೆಯಾಗಿದೆ.

1 / 5
ಸಪಾರಿ ವೇಳೆ ಪ್ರವಾಸಿಗರ ಕ್ಯಾಮರಾಗೆ ಚಿರತೆ ದೃಶ್ಯ ಸೆರೆಯಾಗಿದೆ.

ಸಪಾರಿ ವೇಳೆ ಪ್ರವಾಸಿಗರ ಕ್ಯಾಮರಾಗೆ ಚಿರತೆ ದೃಶ್ಯ ಸೆರೆಯಾಗಿದೆ.

2 / 5
ಮರದ ಮೇಲೆ ಕೂತಿದ್ದ ಚಿರತೆ ಆಚೆ- ಈಚೆ ನೋಡುತ್ತಿತ್ತು.

ಮರದ ಮೇಲೆ ಕೂತಿದ್ದ ಚಿರತೆ ಆಚೆ- ಈಚೆ ನೋಡುತ್ತಿತ್ತು.

3 / 5
ಚಿರತೆ ಮರ ಹತ್ತಿ ಪೋಸ್ ಕೊಟ್ಟಿದೆ. ಫೋಟೋ ಕ್ಲಿಕ್ಕಿಸಿದ ನಂತರ ಮರದಿಂದ ಕೆಳಗೆ ಇಳಿಯಿತು.

ಚಿರತೆ ಮರ ಹತ್ತಿ ಪೋಸ್ ಕೊಟ್ಟಿದೆ. ಫೋಟೋ ಕ್ಲಿಕ್ಕಿಸಿದ ನಂತರ ಮರದಿಂದ ಕೆಳಗೆ ಇಳಿಯಿತು.

4 / 5
ಮೈಸೂರಿನಲ್ಲಿ ಸಫಾರಿಗೆ ಹೋದವರಿಗೆ ಬಂಪರ್; ಈ ಫೋಟೋಗಳನ್ನ ನೋಡಿ

5 / 5
ಮೈಸೂರಿನಲ್ಲಿ ಸಫಾರಿಗೆ ಹೋದವರಿಗೆ ಬಂಪರ್; ಈ ಫೋಟೋಗಳನ್ನ ನೋಡಿ

Published On - 2:41 pm, Wed, 6 July 22