AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನುಶ್ರೀ ಮದುವೆಗೆ ಧರಿಸಿದ್ದ ಈ ಸುಂದರ ಸೀರೆಯ ನಿಖರವಾದ ಬೆಲೆ ಎಷ್ಟು?

Anushree saree: ಮದುವೆ ಸಮಯದಲ್ಲಿ ಅನುಶ್ರೀ ಧರಿಸಿದ್ದ ಸೀರೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು. ಸೀರೆಯ ಬೆಲೆಯ ಬಗ್ಗೆಯೂ ಚರ್ಚೆ ನಡೆದಿತ್ತು. ಅನುಶ್ರೀ ಧರಿಸಿರುವ ಸೀರೆಯ ಬೆಲೆ 2.50 ಲಕ್ಷ ಎನ್ನಲಾಗಿತ್ತು. ಅಷ್ಟಕ್ಕೂ ಈ ಸೀರೆಯ ನಿಖರವಾದ ಬೆಲೆ ಎಷ್ಟು ಗೊತ್ತೆ? ಇಲ್ಲಿದೆ ನೋಡಿ ಚಿತ್ರಸಹಿತ ಮಾಹಿತಿ...

ಮಂಜುನಾಥ ಸಿ.
|

Updated on: Sep 04, 2025 | 5:59 PM

Share
ನಟಿ, ನಿರೂಪಕಿ ಅನುಶ್ರೀ ಕೆಲವೇ ದಿನಗಳ ಹಿಂದೆ ಮದುವೆಯಾದರು. ರೋಷನ್ ಎಂಬವರೊಟ್ಟಿಗೆ ನಟಿ ಅನುಶ್ರೀ ಹಸೆಮಣೆ ಏರಿದರು.

ನಟಿ, ನಿರೂಪಕಿ ಅನುಶ್ರೀ ಕೆಲವೇ ದಿನಗಳ ಹಿಂದೆ ಮದುವೆಯಾದರು. ರೋಷನ್ ಎಂಬವರೊಟ್ಟಿಗೆ ನಟಿ ಅನುಶ್ರೀ ಹಸೆಮಣೆ ಏರಿದರು.

1 / 6
ಈ ಇಬ್ಬರ ಮದುವೆ ಬೆಂಗಳೂರಿನ ಹೊರವಲಯದಲ್ಲಿ ಅದ್ಧೂರಿಯಾಗಿ ನಡೆಯಿತು, ಶಿವಣ್ಣ ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯರು ಮದವೆ ಕಾರ್ಯದಲ್ಲಿ ಭಾಗಿ ಆಗಿದ್ದರು.

ಈ ಇಬ್ಬರ ಮದುವೆ ಬೆಂಗಳೂರಿನ ಹೊರವಲಯದಲ್ಲಿ ಅದ್ಧೂರಿಯಾಗಿ ನಡೆಯಿತು, ಶಿವಣ್ಣ ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯರು ಮದವೆ ಕಾರ್ಯದಲ್ಲಿ ಭಾಗಿ ಆಗಿದ್ದರು.

2 / 6
ಮದುವೆ ಸಮಯದಲ್ಲಿ ಅನುಶ್ರೀ ಧರಿಸಿದ್ದ ಸೀರೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು. ಸೀರೆಯ ಬೆಲೆಯ ಬಗ್ಗೆಯೂ ಚರ್ಚೆ ನಡೆದಿತ್ತು.

ಮದುವೆ ಸಮಯದಲ್ಲಿ ಅನುಶ್ರೀ ಧರಿಸಿದ್ದ ಸೀರೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು. ಸೀರೆಯ ಬೆಲೆಯ ಬಗ್ಗೆಯೂ ಚರ್ಚೆ ನಡೆದಿತ್ತು.

3 / 6
ಅನುಶ್ರೀ ಈ ಚಿತ್ರಗಳಲ್ಲಿ ಧರಿಸಿರುವ ತಿಳು ಬಿಳಿ ಬಣ್ಣದ ಸೀರೆಯ ಬೆಲೆ 2.50 ಲಕ್ಷ ರೂಪಾಯಿಗಳಂತೆ ಎಂಬ ಸುದ್ದಿ ತುಸು ಜೋರಾಗಿಯೇ ಹರಿದಾಡಿತ್ತು.

ಅನುಶ್ರೀ ಈ ಚಿತ್ರಗಳಲ್ಲಿ ಧರಿಸಿರುವ ತಿಳು ಬಿಳಿ ಬಣ್ಣದ ಸೀರೆಯ ಬೆಲೆ 2.50 ಲಕ್ಷ ರೂಪಾಯಿಗಳಂತೆ ಎಂಬ ಸುದ್ದಿ ತುಸು ಜೋರಾಗಿಯೇ ಹರಿದಾಡಿತ್ತು.

4 / 6
Anushree5ಆದರೆ ಇದೀಗ ಅನುಶ್ರೀ ಸ್ವತಃ ಸೀರೆಯ ಬೆಲೆ ಎಷ್ಟೆಂದು ಹೇಳಿದ್ದಾರೆ. ಅಸಲಿಗೆ ಈ ಸೀರೆಯ ಬೆಲೆ 2700 ರೂಪಾಯಿಗಳು ಮಾತ್ರವಂತೆ.

ಆದರೆ ಇದೀಗ ಅನುಶ್ರೀ ಸ್ವತಃ ಸೀರೆಯ ಬೆಲೆ ಎಷ್ಟೆಂದು ಹೇಳಿದ್ದಾರೆ. ಅಸಲಿಗೆ ಈ ಸೀರೆಯ ಬೆಲೆ 2700 ರೂಪಾಯಿಗಳು ಮಾತ್ರವಂತೆ.

5 / 6
ಈ ಸುಂದರವಾದ ಸೀರೆಯನ್ನು ನಟಿ ಅನುಶ್ರೀ ಅವರು ಮೈಸೂರು ಸಿಲ್ಕ್ ಉದ್ಯೋಗ್​​ನಿಂದ ಖರೀದಿ ಮಾಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಈ ಸುಂದರವಾದ ಸೀರೆಯನ್ನು ನಟಿ ಅನುಶ್ರೀ ಅವರು ಮೈಸೂರು ಸಿಲ್ಕ್ ಉದ್ಯೋಗ್​​ನಿಂದ ಖರೀದಿ ಮಾಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

6 / 6
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ