AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಳು ಸಾಲುಗಳಲ್ಲಿ ತಿಳಿಯಿರಿ ‘ಆಪನ್​ಹೈಮರ್’ ಸಿನಿಮಾ ಕತೆ

Oppenheimer movie: ವಿಶ್ವದಾದ್ಯಂತ ನಿರೀಕ್ಷೆ ಹುಟ್ಟಿಸಿರುವ 'ಆಪನ್​ಹೈಮರ್' ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾದ ಕತೆಯನ್ನು ಕೇವಲ ಏಳು ಸಾಲುಗಳಲ್ಲಿ ಇಲ್ಲಿ ತಿಳಿಯಿರಿ.

ಮಂಜುನಾಥ ಸಿ.
|

Updated on: Jul 23, 2023 | 8:02 AM

ದ್ವಂದ್ವ ಮನಸ್ಥಿತಿಯ ಪ್ರತಿಭಾವಂತ ವಿಜ್ಞಾನಿ ಆಪನ್​ಹೈಮರ್ ಭೌತಶಾಸ್ತ್ರ ಕಲಿಯಲು ಜರ್ಮನಿಗೆ ತೆರಳುತ್ತಾನೆ

ದ್ವಂದ್ವ ಮನಸ್ಥಿತಿಯ ಪ್ರತಿಭಾವಂತ ವಿಜ್ಞಾನಿ ಆಪನ್​ಹೈಮರ್ ಭೌತಶಾಸ್ತ್ರ ಕಲಿಯಲು ಜರ್ಮನಿಗೆ ತೆರಳುತ್ತಾನೆ

1 / 7
ಅಮೆರಿಕದಲ್ಲಿ ಕ್ವಾಂಟಮ್ ಫಿಸಿಕ್ಸ್ ತರಗತಿ ಪ್ರಾರಂಭಿಸಿ, ಥೀಸೀಸ್ ಬರೆದು ಜನಪ್ರಿಯನಾಗುತ್ತಾನೆ

ಅಮೆರಿಕದಲ್ಲಿ ಕ್ವಾಂಟಮ್ ಫಿಸಿಕ್ಸ್ ತರಗತಿ ಪ್ರಾರಂಭಿಸಿ, ಥೀಸೀಸ್ ಬರೆದು ಜನಪ್ರಿಯನಾಗುತ್ತಾನೆ

2 / 7
2ನೇ ವಿಶ್ವಯುದ್ಧದಲ್ಲಿ ಅಮೆರಿಕದ ಪರವಾಗಿ ಬಾಂಬ್ ತಯಾರಿಸುವ ಗುಪ್ತ ಪ್ರಯೋಗದ ಮುಖ್ಯಸ್ಥನಾಗುತ್ತಾನೆ

2ನೇ ವಿಶ್ವಯುದ್ಧದಲ್ಲಿ ಅಮೆರಿಕದ ಪರವಾಗಿ ಬಾಂಬ್ ತಯಾರಿಸುವ ಗುಪ್ತ ಪ್ರಯೋಗದ ಮುಖ್ಯಸ್ಥನಾಗುತ್ತಾನೆ

3 / 7
ಗುಪ್ತ ಸ್ಥಳದಲ್ಲಿ ಇತರ ವಿಜ್ಞಾನಿಗಳೊಟ್ಟಿಗೆ ಸೇರಿ ಪ್ರಯೋಗ ನಡೆಸಿ ಯಶಸ್ವಿಯೂ ಆಗುತ್ತಾನೆ.

ಗುಪ್ತ ಸ್ಥಳದಲ್ಲಿ ಇತರ ವಿಜ್ಞಾನಿಗಳೊಟ್ಟಿಗೆ ಸೇರಿ ಪ್ರಯೋಗ ನಡೆಸಿ ಯಶಸ್ವಿಯೂ ಆಗುತ್ತಾನೆ.

4 / 7
ಆದರೆ ಪ್ರಯೋಗದ ಬಳಿಕ ಕೆಲವರ ಪಿತೂರಿಯಿಂದ ದೇಶದ್ರೋಹ ಆರೋಪಕ್ಕೆ ಗುರಿಯಾಗಬೇಕಾಗುತ್ತದೆ.

ಆದರೆ ಪ್ರಯೋಗದ ಬಳಿಕ ಕೆಲವರ ಪಿತೂರಿಯಿಂದ ದೇಶದ್ರೋಹ ಆರೋಪಕ್ಕೆ ಗುರಿಯಾಗಬೇಕಾಗುತ್ತದೆ.

5 / 7
ವಿಚಾರಣೆ ಎದುರಿಸಿ ದೇಶದ್ರೋಹ ಆರೋಪದಿಂದ ಹೊರಬರುತ್ತಾನೆ ಆಪನ್​ಹೈಮರ್

ವಿಚಾರಣೆ ಎದುರಿಸಿ ದೇಶದ್ರೋಹ ಆರೋಪದಿಂದ ಹೊರಬರುತ್ತಾನೆ ಆಪನ್​ಹೈಮರ್

6 / 7
ಸಿನಿಮಾದಲ್ಲಿ ಆಪನ್​ಹೈಮರ್ ವ್ಯಕ್ತಿತ್ವ, ಅಣುಬಾಂಬ್ ತಯಾರಿತ ಕುರಿತು ಮಾಹಿತಿಗಳಿವೆ

ಸಿನಿಮಾದಲ್ಲಿ ಆಪನ್​ಹೈಮರ್ ವ್ಯಕ್ತಿತ್ವ, ಅಣುಬಾಂಬ್ ತಯಾರಿತ ಕುರಿತು ಮಾಹಿತಿಗಳಿವೆ

7 / 7
Follow us
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಹತ್ಯೆಯಾದ ಯುವಕನ ತಾಯಿಯಿಂದ ಅಸ್ಪಷ್ಟ ಮಾಹಿತಿ!
ಹತ್ಯೆಯಾದ ಯುವಕನ ತಾಯಿಯಿಂದ ಅಸ್ಪಷ್ಟ ಮಾಹಿತಿ!