AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Copper Cleaning Hacks: ಈ ಸಿಂಪಲ್​​ ಟಿಪ್ಸ್​​​ ಬಳಸಿ ತಾಮ್ರದ ಪಾತ್ರೆಯನ್ನು ಹೊಳೆಯುವಂತೆ ಮಾಡಿ

ತಾಮ್ರದ ಪಾತ್ರೆಯಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿದ್ದರೂ ಕೂಡ ಒಂದು ಬಾರಿ ಈ ಪಾತ್ರೆಯಲ್ಲಿ ಕಲೆ ಕಂಡುಬಂದರೆ ಅದನ್ನು ಸ್ವಚ್ಚಗೊಳಿಸುವುದು ಅಷ್ಟೊಂದು ಸುಲಭವಲ್ಲ.

ಅಕ್ಷತಾ ವರ್ಕಾಡಿ
|

Updated on:Feb 07, 2023 | 1:01 PM

Share
ತಾಮ್ರದ ಪಾತ್ರೆಯಲ್ಲಿ ಆಹಾರವನ್ನು ಸೇವಿಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಆಯುರ್ವೇದದ ಪ್ರಕಾರ ತಾಮ್ರದ ಪಾತ್ರೆಯಲ್ಲಿ ರಾತ್ರಿ ಶೇಖರಿಸಿಟ್ಟ ನೀರನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ, ಇದು ದೇಹದ ಅಂಗಾಂಗಗಳು ಮತ್ತು ಚಯಾಪಚಯ ಪ್ರಕ್ರಿಯೆಗಳಿಗೆ ಸಹಾಯ ಮಾಡುತ್ತದೆ ಎಂದು ತಿಳಿದು ಬಂದಿದೆ.

ತಾಮ್ರದ ಪಾತ್ರೆಯಲ್ಲಿ ಆಹಾರವನ್ನು ಸೇವಿಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಆಯುರ್ವೇದದ ಪ್ರಕಾರ ತಾಮ್ರದ ಪಾತ್ರೆಯಲ್ಲಿ ರಾತ್ರಿ ಶೇಖರಿಸಿಟ್ಟ ನೀರನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ, ಇದು ದೇಹದ ಅಂಗಾಂಗಗಳು ಮತ್ತು ಚಯಾಪಚಯ ಪ್ರಕ್ರಿಯೆಗಳಿಗೆ ಸಹಾಯ ಮಾಡುತ್ತದೆ ಎಂದು ತಿಳಿದು ಬಂದಿದೆ.

1 / 7
ತಾಮ್ರದ ಪಾತ್ರೆಯಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿದ್ದರೂ ಕೂಡ ಒಂದು ಬಾರಿ ಈ ಪಾತ್ರೆಯಲ್ಲಿ ಕಲೆ ಕಂಡುಬಂದರೆ ಅದನ್ನು ಸ್ವಚ್ಚಗೊಳಿಸುವುದು ಅಷ್ಟೊಂದು ಸುಲಭವಲ್ಲ. ಆದರೆ ಈ ಈ ಸಿಂಪಲ್​​ ಟಿಪ್ಸ್​​​ ಬಳಸಿ ನೀವು ತಾಮ್ರದ ಪಾತ್ರೆಯನ್ನು ಹೊಳೆಯುವಂತೆ ಮಾಡಬಹುದು.

ತಾಮ್ರದ ಪಾತ್ರೆಯಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿದ್ದರೂ ಕೂಡ ಒಂದು ಬಾರಿ ಈ ಪಾತ್ರೆಯಲ್ಲಿ ಕಲೆ ಕಂಡುಬಂದರೆ ಅದನ್ನು ಸ್ವಚ್ಚಗೊಳಿಸುವುದು ಅಷ್ಟೊಂದು ಸುಲಭವಲ್ಲ. ಆದರೆ ಈ ಈ ಸಿಂಪಲ್​​ ಟಿಪ್ಸ್​​​ ಬಳಸಿ ನೀವು ತಾಮ್ರದ ಪಾತ್ರೆಯನ್ನು ಹೊಳೆಯುವಂತೆ ಮಾಡಬಹುದು.

2 / 7
ನಿಂಬೆ ಮತ್ತು ಉಪ್ಪು: ನಿಂಬೆಹಣ್ಣಿಗೆ ಸ್ವಲ್ಪ ಉಪ್ಪು ಸೇರಿಸಿ ಮತ್ತು ಪಾತ್ರೆಯ ಮೇಲೆ ನಿಧಾನವಾಗಿ ಉಜ್ಜಿಕೊಳ್ಳಿ. ಕನಿಷ್ಠ ಅರ್ಧ ಗಂಟೆ ಬಿಟ್ಟು ನಂತರ ಸ್ಕ್ರಬ್ ಮಾಡುತ್ತಿರಿ. ಇದು ತಾಮ್ರದ ಪಾತ್ರೆಯಲ್ಲಿರುವ ಕಲೆಗಳನ್ನು ಹೋಗಲಾಡಿಸುವಲ್ಲಿ ಸಹಾಯಕವಾಗಿದೆ.

ನಿಂಬೆ ಮತ್ತು ಉಪ್ಪು: ನಿಂಬೆಹಣ್ಣಿಗೆ ಸ್ವಲ್ಪ ಉಪ್ಪು ಸೇರಿಸಿ ಮತ್ತು ಪಾತ್ರೆಯ ಮೇಲೆ ನಿಧಾನವಾಗಿ ಉಜ್ಜಿಕೊಳ್ಳಿ. ಕನಿಷ್ಠ ಅರ್ಧ ಗಂಟೆ ಬಿಟ್ಟು ನಂತರ ಸ್ಕ್ರಬ್ ಮಾಡುತ್ತಿರಿ. ಇದು ತಾಮ್ರದ ಪಾತ್ರೆಯಲ್ಲಿರುವ ಕಲೆಗಳನ್ನು ಹೋಗಲಾಡಿಸುವಲ್ಲಿ ಸಹಾಯಕವಾಗಿದೆ.

3 / 7
ವಿನೆಗರ್:  ಈ ಮೇಲಿನ ವಿಧಾನಕ್ಕಾಗಿ ಅಡುಗೆಮನೆಯಲ್ಲಿ ನಿಂಬೆಹಣ್ಣು ಖಾಲಿಯಾಗಿದ್ದರೆ, ಅದಕ್ಕೆ ಪರ್ಯಾಯವಾಗಿ ನೀವು ವಿನೆಗರ್​​​ ಬಳಸಬಹುದು. ಉಪ್ಪು ಮತ್ತು ವಿನೆಗರ್​ ಪೇಸ್ಟ್​​ ತಯಾರಿಸಿ.

ವಿನೆಗರ್: ಈ ಮೇಲಿನ ವಿಧಾನಕ್ಕಾಗಿ ಅಡುಗೆಮನೆಯಲ್ಲಿ ನಿಂಬೆಹಣ್ಣು ಖಾಲಿಯಾಗಿದ್ದರೆ, ಅದಕ್ಕೆ ಪರ್ಯಾಯವಾಗಿ ನೀವು ವಿನೆಗರ್​​​ ಬಳಸಬಹುದು. ಉಪ್ಪು ಮತ್ತು ವಿನೆಗರ್​ ಪೇಸ್ಟ್​​ ತಯಾರಿಸಿ.

4 / 7
ಕೆಚಪ್​​​: ತಾಮ್ರದ ಪಾತ್ರೆಯ ಕಲೆಯನ್ನು ಹೋಗಲಾಡಿಸಲು ನೀವು ಕೆಚಪ್​​ ಬಳಸಬಹುದು. ಕೆಚಪ್‌ನ ನೈಸರ್ಗಿಕ ಆಮ್ಲೀಯತೆಯು ತಾಮ್ರದ ಕಲೆಗಳನ್ನು ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ. ತಾಮ್ರದ ಪಾತ್ರೆಯ ಮೇಲೆ ಕೆಚಪ್​​ ಹರಡಿ, ಕೆಲವು ನಿಮಿಷಗಳ ನಂತರ ಮೃದುವಾದ ಸ್ಪಾಂಜ್ ಅಥವಾ ನೈಲಾನ್ ಪ್ಯಾಡ್‌ನಿಂದ ಸ್ಕ್ರಬ್ ಮಾಡಿ.

ಕೆಚಪ್​​​: ತಾಮ್ರದ ಪಾತ್ರೆಯ ಕಲೆಯನ್ನು ಹೋಗಲಾಡಿಸಲು ನೀವು ಕೆಚಪ್​​ ಬಳಸಬಹುದು. ಕೆಚಪ್‌ನ ನೈಸರ್ಗಿಕ ಆಮ್ಲೀಯತೆಯು ತಾಮ್ರದ ಕಲೆಗಳನ್ನು ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ. ತಾಮ್ರದ ಪಾತ್ರೆಯ ಮೇಲೆ ಕೆಚಪ್​​ ಹರಡಿ, ಕೆಲವು ನಿಮಿಷಗಳ ನಂತರ ಮೃದುವಾದ ಸ್ಪಾಂಜ್ ಅಥವಾ ನೈಲಾನ್ ಪ್ಯಾಡ್‌ನಿಂದ ಸ್ಕ್ರಬ್ ಮಾಡಿ.

5 / 7
ಮನೆಯಲ್ಲಿಯೇ ತಾಮ್ರದ ಪಾಲಿಶ್​​ ತಯಾರಿಸಿ: ಒಂದು ಚಿಕ್ಕ ಬೌಲ್​​ನಲ್ಲಿ ಸ್ವಲ್ಪ ಉಪ್ಪು, ಡಿಶ್​​ ವಾಶ್​​​​ ಪೌಡರ್​ ಸೇರಿಸಿ ಮಿಶ್ರಣ ಮಾಡಿ. ನಂತರ ಇದಕ್ಕೆ ಸ್ವಲ್ಪ ಬಿಳಿ ವಿನೆಗರ್, ನಿಂಬೆ ರಸ ಮತ್ತು ಸ್ವಲ್ಪ ನೀರು ಸೇರಿಸಿ. ಇದರಿಂದ ಕೂಡ ನೀವು ತಾಮ್ರದ ಪಾತ್ರೆಯನ್ನು ಹೊಳೆಯುವಂತೆ ಮಾಡಬಹುದು.

ಮನೆಯಲ್ಲಿಯೇ ತಾಮ್ರದ ಪಾಲಿಶ್​​ ತಯಾರಿಸಿ: ಒಂದು ಚಿಕ್ಕ ಬೌಲ್​​ನಲ್ಲಿ ಸ್ವಲ್ಪ ಉಪ್ಪು, ಡಿಶ್​​ ವಾಶ್​​​​ ಪೌಡರ್​ ಸೇರಿಸಿ ಮಿಶ್ರಣ ಮಾಡಿ. ನಂತರ ಇದಕ್ಕೆ ಸ್ವಲ್ಪ ಬಿಳಿ ವಿನೆಗರ್, ನಿಂಬೆ ರಸ ಮತ್ತು ಸ್ವಲ್ಪ ನೀರು ಸೇರಿಸಿ. ಇದರಿಂದ ಕೂಡ ನೀವು ತಾಮ್ರದ ಪಾತ್ರೆಯನ್ನು ಹೊಳೆಯುವಂತೆ ಮಾಡಬಹುದು.

6 / 7
ಅಡಿಗೆ ಸೋಡಾ : ಸ್ವಲ್ಪ ಅಡುಗೆ ಸೋಡಾದೊಂದಿಗೆ ಬೇಕಿಂಗ್​​ ಪೌಡರ್​​ ಬೆರೆಸಿ ತಾಮ್ರದ ಪಾತ್ರೆಗೆ ಹಚ್ಚಿ . ಈ ವಿಧಾನವು ಕಲೆಗಳನ್ನು ಸ್ವಚ್ಛಗೊಳಿಸುವಲ್ಲಿ ಅತ್ಯಂತ ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ.

ಅಡಿಗೆ ಸೋಡಾ : ಸ್ವಲ್ಪ ಅಡುಗೆ ಸೋಡಾದೊಂದಿಗೆ ಬೇಕಿಂಗ್​​ ಪೌಡರ್​​ ಬೆರೆಸಿ ತಾಮ್ರದ ಪಾತ್ರೆಗೆ ಹಚ್ಚಿ . ಈ ವಿಧಾನವು ಕಲೆಗಳನ್ನು ಸ್ವಚ್ಛಗೊಳಿಸುವಲ್ಲಿ ಅತ್ಯಂತ ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ.

7 / 7

Published On - 1:00 pm, Tue, 7 February 23

ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ