AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Copper Cleaning Hacks: ಈ ಸಿಂಪಲ್​​ ಟಿಪ್ಸ್​​​ ಬಳಸಿ ತಾಮ್ರದ ಪಾತ್ರೆಯನ್ನು ಹೊಳೆಯುವಂತೆ ಮಾಡಿ

ತಾಮ್ರದ ಪಾತ್ರೆಯಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿದ್ದರೂ ಕೂಡ ಒಂದು ಬಾರಿ ಈ ಪಾತ್ರೆಯಲ್ಲಿ ಕಲೆ ಕಂಡುಬಂದರೆ ಅದನ್ನು ಸ್ವಚ್ಚಗೊಳಿಸುವುದು ಅಷ್ಟೊಂದು ಸುಲಭವಲ್ಲ.

ಅಕ್ಷತಾ ವರ್ಕಾಡಿ
|

Updated on:Feb 07, 2023 | 1:01 PM

Share
ತಾಮ್ರದ ಪಾತ್ರೆಯಲ್ಲಿ ಆಹಾರವನ್ನು ಸೇವಿಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಆಯುರ್ವೇದದ ಪ್ರಕಾರ ತಾಮ್ರದ ಪಾತ್ರೆಯಲ್ಲಿ ರಾತ್ರಿ ಶೇಖರಿಸಿಟ್ಟ ನೀರನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ, ಇದು ದೇಹದ ಅಂಗಾಂಗಗಳು ಮತ್ತು ಚಯಾಪಚಯ ಪ್ರಕ್ರಿಯೆಗಳಿಗೆ ಸಹಾಯ ಮಾಡುತ್ತದೆ ಎಂದು ತಿಳಿದು ಬಂದಿದೆ.

ತಾಮ್ರದ ಪಾತ್ರೆಯಲ್ಲಿ ಆಹಾರವನ್ನು ಸೇವಿಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಆಯುರ್ವೇದದ ಪ್ರಕಾರ ತಾಮ್ರದ ಪಾತ್ರೆಯಲ್ಲಿ ರಾತ್ರಿ ಶೇಖರಿಸಿಟ್ಟ ನೀರನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ, ಇದು ದೇಹದ ಅಂಗಾಂಗಗಳು ಮತ್ತು ಚಯಾಪಚಯ ಪ್ರಕ್ರಿಯೆಗಳಿಗೆ ಸಹಾಯ ಮಾಡುತ್ತದೆ ಎಂದು ತಿಳಿದು ಬಂದಿದೆ.

1 / 7
ತಾಮ್ರದ ಪಾತ್ರೆಯಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿದ್ದರೂ ಕೂಡ ಒಂದು ಬಾರಿ ಈ ಪಾತ್ರೆಯಲ್ಲಿ ಕಲೆ ಕಂಡುಬಂದರೆ ಅದನ್ನು ಸ್ವಚ್ಚಗೊಳಿಸುವುದು ಅಷ್ಟೊಂದು ಸುಲಭವಲ್ಲ. ಆದರೆ ಈ ಈ ಸಿಂಪಲ್​​ ಟಿಪ್ಸ್​​​ ಬಳಸಿ ನೀವು ತಾಮ್ರದ ಪಾತ್ರೆಯನ್ನು ಹೊಳೆಯುವಂತೆ ಮಾಡಬಹುದು.

ತಾಮ್ರದ ಪಾತ್ರೆಯಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿದ್ದರೂ ಕೂಡ ಒಂದು ಬಾರಿ ಈ ಪಾತ್ರೆಯಲ್ಲಿ ಕಲೆ ಕಂಡುಬಂದರೆ ಅದನ್ನು ಸ್ವಚ್ಚಗೊಳಿಸುವುದು ಅಷ್ಟೊಂದು ಸುಲಭವಲ್ಲ. ಆದರೆ ಈ ಈ ಸಿಂಪಲ್​​ ಟಿಪ್ಸ್​​​ ಬಳಸಿ ನೀವು ತಾಮ್ರದ ಪಾತ್ರೆಯನ್ನು ಹೊಳೆಯುವಂತೆ ಮಾಡಬಹುದು.

2 / 7
ನಿಂಬೆ ಮತ್ತು ಉಪ್ಪು: ನಿಂಬೆಹಣ್ಣಿಗೆ ಸ್ವಲ್ಪ ಉಪ್ಪು ಸೇರಿಸಿ ಮತ್ತು ಪಾತ್ರೆಯ ಮೇಲೆ ನಿಧಾನವಾಗಿ ಉಜ್ಜಿಕೊಳ್ಳಿ. ಕನಿಷ್ಠ ಅರ್ಧ ಗಂಟೆ ಬಿಟ್ಟು ನಂತರ ಸ್ಕ್ರಬ್ ಮಾಡುತ್ತಿರಿ. ಇದು ತಾಮ್ರದ ಪಾತ್ರೆಯಲ್ಲಿರುವ ಕಲೆಗಳನ್ನು ಹೋಗಲಾಡಿಸುವಲ್ಲಿ ಸಹಾಯಕವಾಗಿದೆ.

ನಿಂಬೆ ಮತ್ತು ಉಪ್ಪು: ನಿಂಬೆಹಣ್ಣಿಗೆ ಸ್ವಲ್ಪ ಉಪ್ಪು ಸೇರಿಸಿ ಮತ್ತು ಪಾತ್ರೆಯ ಮೇಲೆ ನಿಧಾನವಾಗಿ ಉಜ್ಜಿಕೊಳ್ಳಿ. ಕನಿಷ್ಠ ಅರ್ಧ ಗಂಟೆ ಬಿಟ್ಟು ನಂತರ ಸ್ಕ್ರಬ್ ಮಾಡುತ್ತಿರಿ. ಇದು ತಾಮ್ರದ ಪಾತ್ರೆಯಲ್ಲಿರುವ ಕಲೆಗಳನ್ನು ಹೋಗಲಾಡಿಸುವಲ್ಲಿ ಸಹಾಯಕವಾಗಿದೆ.

3 / 7
ವಿನೆಗರ್:  ಈ ಮೇಲಿನ ವಿಧಾನಕ್ಕಾಗಿ ಅಡುಗೆಮನೆಯಲ್ಲಿ ನಿಂಬೆಹಣ್ಣು ಖಾಲಿಯಾಗಿದ್ದರೆ, ಅದಕ್ಕೆ ಪರ್ಯಾಯವಾಗಿ ನೀವು ವಿನೆಗರ್​​​ ಬಳಸಬಹುದು. ಉಪ್ಪು ಮತ್ತು ವಿನೆಗರ್​ ಪೇಸ್ಟ್​​ ತಯಾರಿಸಿ.

ವಿನೆಗರ್: ಈ ಮೇಲಿನ ವಿಧಾನಕ್ಕಾಗಿ ಅಡುಗೆಮನೆಯಲ್ಲಿ ನಿಂಬೆಹಣ್ಣು ಖಾಲಿಯಾಗಿದ್ದರೆ, ಅದಕ್ಕೆ ಪರ್ಯಾಯವಾಗಿ ನೀವು ವಿನೆಗರ್​​​ ಬಳಸಬಹುದು. ಉಪ್ಪು ಮತ್ತು ವಿನೆಗರ್​ ಪೇಸ್ಟ್​​ ತಯಾರಿಸಿ.

4 / 7
ಕೆಚಪ್​​​: ತಾಮ್ರದ ಪಾತ್ರೆಯ ಕಲೆಯನ್ನು ಹೋಗಲಾಡಿಸಲು ನೀವು ಕೆಚಪ್​​ ಬಳಸಬಹುದು. ಕೆಚಪ್‌ನ ನೈಸರ್ಗಿಕ ಆಮ್ಲೀಯತೆಯು ತಾಮ್ರದ ಕಲೆಗಳನ್ನು ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ. ತಾಮ್ರದ ಪಾತ್ರೆಯ ಮೇಲೆ ಕೆಚಪ್​​ ಹರಡಿ, ಕೆಲವು ನಿಮಿಷಗಳ ನಂತರ ಮೃದುವಾದ ಸ್ಪಾಂಜ್ ಅಥವಾ ನೈಲಾನ್ ಪ್ಯಾಡ್‌ನಿಂದ ಸ್ಕ್ರಬ್ ಮಾಡಿ.

ಕೆಚಪ್​​​: ತಾಮ್ರದ ಪಾತ್ರೆಯ ಕಲೆಯನ್ನು ಹೋಗಲಾಡಿಸಲು ನೀವು ಕೆಚಪ್​​ ಬಳಸಬಹುದು. ಕೆಚಪ್‌ನ ನೈಸರ್ಗಿಕ ಆಮ್ಲೀಯತೆಯು ತಾಮ್ರದ ಕಲೆಗಳನ್ನು ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ. ತಾಮ್ರದ ಪಾತ್ರೆಯ ಮೇಲೆ ಕೆಚಪ್​​ ಹರಡಿ, ಕೆಲವು ನಿಮಿಷಗಳ ನಂತರ ಮೃದುವಾದ ಸ್ಪಾಂಜ್ ಅಥವಾ ನೈಲಾನ್ ಪ್ಯಾಡ್‌ನಿಂದ ಸ್ಕ್ರಬ್ ಮಾಡಿ.

5 / 7
ಮನೆಯಲ್ಲಿಯೇ ತಾಮ್ರದ ಪಾಲಿಶ್​​ ತಯಾರಿಸಿ: ಒಂದು ಚಿಕ್ಕ ಬೌಲ್​​ನಲ್ಲಿ ಸ್ವಲ್ಪ ಉಪ್ಪು, ಡಿಶ್​​ ವಾಶ್​​​​ ಪೌಡರ್​ ಸೇರಿಸಿ ಮಿಶ್ರಣ ಮಾಡಿ. ನಂತರ ಇದಕ್ಕೆ ಸ್ವಲ್ಪ ಬಿಳಿ ವಿನೆಗರ್, ನಿಂಬೆ ರಸ ಮತ್ತು ಸ್ವಲ್ಪ ನೀರು ಸೇರಿಸಿ. ಇದರಿಂದ ಕೂಡ ನೀವು ತಾಮ್ರದ ಪಾತ್ರೆಯನ್ನು ಹೊಳೆಯುವಂತೆ ಮಾಡಬಹುದು.

ಮನೆಯಲ್ಲಿಯೇ ತಾಮ್ರದ ಪಾಲಿಶ್​​ ತಯಾರಿಸಿ: ಒಂದು ಚಿಕ್ಕ ಬೌಲ್​​ನಲ್ಲಿ ಸ್ವಲ್ಪ ಉಪ್ಪು, ಡಿಶ್​​ ವಾಶ್​​​​ ಪೌಡರ್​ ಸೇರಿಸಿ ಮಿಶ್ರಣ ಮಾಡಿ. ನಂತರ ಇದಕ್ಕೆ ಸ್ವಲ್ಪ ಬಿಳಿ ವಿನೆಗರ್, ನಿಂಬೆ ರಸ ಮತ್ತು ಸ್ವಲ್ಪ ನೀರು ಸೇರಿಸಿ. ಇದರಿಂದ ಕೂಡ ನೀವು ತಾಮ್ರದ ಪಾತ್ರೆಯನ್ನು ಹೊಳೆಯುವಂತೆ ಮಾಡಬಹುದು.

6 / 7
ಅಡಿಗೆ ಸೋಡಾ : ಸ್ವಲ್ಪ ಅಡುಗೆ ಸೋಡಾದೊಂದಿಗೆ ಬೇಕಿಂಗ್​​ ಪೌಡರ್​​ ಬೆರೆಸಿ ತಾಮ್ರದ ಪಾತ್ರೆಗೆ ಹಚ್ಚಿ . ಈ ವಿಧಾನವು ಕಲೆಗಳನ್ನು ಸ್ವಚ್ಛಗೊಳಿಸುವಲ್ಲಿ ಅತ್ಯಂತ ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ.

ಅಡಿಗೆ ಸೋಡಾ : ಸ್ವಲ್ಪ ಅಡುಗೆ ಸೋಡಾದೊಂದಿಗೆ ಬೇಕಿಂಗ್​​ ಪೌಡರ್​​ ಬೆರೆಸಿ ತಾಮ್ರದ ಪಾತ್ರೆಗೆ ಹಚ್ಚಿ . ಈ ವಿಧಾನವು ಕಲೆಗಳನ್ನು ಸ್ವಚ್ಛಗೊಳಿಸುವಲ್ಲಿ ಅತ್ಯಂತ ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ.

7 / 7

Published On - 1:00 pm, Tue, 7 February 23

ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು