AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BCCI Central Contract: ‘ಎ’ ಗ್ರೇಡ್​ನಲ್ಲಿ ಮೂವರಿಗೆ ಅವಕಾಶ; ಜಾರಿದ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್

BCCI Central Contract: ಕಳೆದ ಬಾರಿ ಎ ಕೆಟಗರಿಯಲ್ಲಿದ್ದ ಪೂನಂ ಯಾದವ್ ಮತ್ತು ರಾಜೇಶ್ವರಿ ಗಾಯಕ್ವಾಡ್ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ. ಗಾಯಕ್ವಾಡ್ ಎ ಕೆಟಗರಿಯಿಂದ ಬಿಗೆ ಕುಸಿದಿದ್ದರೆ, ಪೂನಂ ಒಪ್ಪಂದದಿಂದಲೇ ಹೊರಬಿದ್ದಿದ್ದಾರೆ.

ಪೃಥ್ವಿಶಂಕರ
|

Updated on:Apr 27, 2023 | 4:18 PM

ಕಳೆದ ತಿಂಗಳಲ್ಲಿ ಪುರುಷರ ಕ್ರಿಕೆಟ್​ನ ವಾರ್ಷಿಕ ಒಪ್ಪಂದದ ಪಟ್ಟಿ ಬಿಡುಗಡೆ ಮಾಡಿದ್ದ ಬಿಸಿಸಿಐ ಇದೀಗ ಭಾರತ  ಮಹಿಳಾ ತಂಡದ ವಾರ್ಷಿಕ ಒಪ್ಪಂದವನ್ನು ಪ್ರಕಟಿಸಿದೆ. ವಾರ್ಷಿಕ ಒಪ್ಪಂದವನ್ನು 3 ಗ್ರೇಡ್​​ಗಳಾಗಿ ವಿಭಾಗಿಸಲಾಗಿದ್ದು, ಇದರಲ್ಲಿ ಎ ಗ್ರೇಡ್​​, ಬಿ ಗ್ರೇಡ್​ ಹಾಗೂ ಸಿ ಗ್ರೇಡ್ ಎಂದು ವಿಭಾಗಿಸಲಾಗಿದೆ.

ಕಳೆದ ತಿಂಗಳಲ್ಲಿ ಪುರುಷರ ಕ್ರಿಕೆಟ್​ನ ವಾರ್ಷಿಕ ಒಪ್ಪಂದದ ಪಟ್ಟಿ ಬಿಡುಗಡೆ ಮಾಡಿದ್ದ ಬಿಸಿಸಿಐ ಇದೀಗ ಭಾರತ ಮಹಿಳಾ ತಂಡದ ವಾರ್ಷಿಕ ಒಪ್ಪಂದವನ್ನು ಪ್ರಕಟಿಸಿದೆ. ವಾರ್ಷಿಕ ಒಪ್ಪಂದವನ್ನು 3 ಗ್ರೇಡ್​​ಗಳಾಗಿ ವಿಭಾಗಿಸಲಾಗಿದ್ದು, ಇದರಲ್ಲಿ ಎ ಗ್ರೇಡ್​​, ಬಿ ಗ್ರೇಡ್​ ಹಾಗೂ ಸಿ ಗ್ರೇಡ್ ಎಂದು ವಿಭಾಗಿಸಲಾಗಿದೆ.

1 / 7
ವಾರ್ಷಿಕ ಒಪ್ಪಂದದ ಪ್ರಕಾರ ಎ ಗ್ರೇಡ್​​ನಲ್ಲಿರುವ ಆಟಗಾರ್ತಿಯರು ವರ್ಷಕ್ಕೆ ಅತ್ಯಧಿಕ ಅಂದರೆ ತಲಾ 50 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾರೆ. ಹಾಗೆಯೇ ಬಿ ಗ್ರೇಡ್​​ನಲ್ಲಿರುವ ಆಟಗಾರ್ತಿಯರು 30 ಲಕ್ಷ ಸಂಬಳ ಪಡೆದರೆ, ಸಿ ಕ್ಯಾಟಗರಿಯ ಆಟಗಾರ್ತಿಯರು ತಲಾ 10 ಲಕ್ಷ ರೂ. ವಾರ್ಷಿಕ ವೇತನ ಪಡೆಯಲ್ಲಿದ್ದಾರೆ.

ವಾರ್ಷಿಕ ಒಪ್ಪಂದದ ಪ್ರಕಾರ ಎ ಗ್ರೇಡ್​​ನಲ್ಲಿರುವ ಆಟಗಾರ್ತಿಯರು ವರ್ಷಕ್ಕೆ ಅತ್ಯಧಿಕ ಅಂದರೆ ತಲಾ 50 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾರೆ. ಹಾಗೆಯೇ ಬಿ ಗ್ರೇಡ್​​ನಲ್ಲಿರುವ ಆಟಗಾರ್ತಿಯರು 30 ಲಕ್ಷ ಸಂಬಳ ಪಡೆದರೆ, ಸಿ ಕ್ಯಾಟಗರಿಯ ಆಟಗಾರ್ತಿಯರು ತಲಾ 10 ಲಕ್ಷ ರೂ. ವಾರ್ಷಿಕ ವೇತನ ಪಡೆಯಲ್ಲಿದ್ದಾರೆ.

2 / 7
ವಾಸ್ತವವಾಗಿ ಪ್ರತಿ ಬಾರಿಯೂ ಎ ಕೆಟಗರಿಯಲ್ಲಿ ಐವರು ಆಟಗಾರ್ತಿಯರು ಇರುತ್ತಿದ್ದರು. ಆದರೆ ಈ ಬಾರಿ ಮಂಡಳಿ ಕೇವಲ 3 ಆಟಗಾರ್ತಿಯರನ್ನು ಎ ಕೆಟಗರಿಯಲ್ಲಿ ಉಳಿಸಿಕೊಂಡಿದೆ. ಇದರಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ ಹಾಗೂ ದೀಪ್ತಿ ಶರ್ಮಾ ಸೇರಿದ್ದಾರೆ. ಈ ಮೂವರು ಆಟಗಾರ್ತಿಯರು ವರ್ಷಕ್ಕೆ ತಲಾ 50 ಲಕ್ಷ ರೂ. ವೇತನ ಪಡೆಯಲ್ಲಿದ್ದಾರೆ.

ವಾಸ್ತವವಾಗಿ ಪ್ರತಿ ಬಾರಿಯೂ ಎ ಕೆಟಗರಿಯಲ್ಲಿ ಐವರು ಆಟಗಾರ್ತಿಯರು ಇರುತ್ತಿದ್ದರು. ಆದರೆ ಈ ಬಾರಿ ಮಂಡಳಿ ಕೇವಲ 3 ಆಟಗಾರ್ತಿಯರನ್ನು ಎ ಕೆಟಗರಿಯಲ್ಲಿ ಉಳಿಸಿಕೊಂಡಿದೆ. ಇದರಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ ಹಾಗೂ ದೀಪ್ತಿ ಶರ್ಮಾ ಸೇರಿದ್ದಾರೆ. ಈ ಮೂವರು ಆಟಗಾರ್ತಿಯರು ವರ್ಷಕ್ಕೆ ತಲಾ 50 ಲಕ್ಷ ರೂ. ವೇತನ ಪಡೆಯಲ್ಲಿದ್ದಾರೆ.

3 / 7
ಬಿ ಕೆಟಗರಿಯಲ್ಲಿ ಐವರು ಆಟಗಾರ್ತಿಯರಿದ್ದು, ಇದರಲ್ಲಿ ರೇಣುಕಾ ಸಿಂಗ್ ಠಾಕೂರ್, ಜೆಮಿಮಾ ರೋಡ್ರಿಗಸ್, ಶೆಫಾಲಿ ವರ್ಮಾ, ರಿಚಾ ಘೋಷ್ ಮತ್ತು ರಾಜೇಶ್ವರಿ ಗಾಯಕ್ವಾಡ್ ಸೇರಿದ್ದಾರೆ. ಈ ಐವರು ವರ್ಷಕ್ಕೆ 30 ಲಕ್ಷ ರೂ. ವೇತನ ಪಡೆಯಲ್ಲಿದ್ದಾರೆ.

ಬಿ ಕೆಟಗರಿಯಲ್ಲಿ ಐವರು ಆಟಗಾರ್ತಿಯರಿದ್ದು, ಇದರಲ್ಲಿ ರೇಣುಕಾ ಸಿಂಗ್ ಠಾಕೂರ್, ಜೆಮಿಮಾ ರೋಡ್ರಿಗಸ್, ಶೆಫಾಲಿ ವರ್ಮಾ, ರಿಚಾ ಘೋಷ್ ಮತ್ತು ರಾಜೇಶ್ವರಿ ಗಾಯಕ್ವಾಡ್ ಸೇರಿದ್ದಾರೆ. ಈ ಐವರು ವರ್ಷಕ್ಕೆ 30 ಲಕ್ಷ ರೂ. ವೇತನ ಪಡೆಯಲ್ಲಿದ್ದಾರೆ.

4 / 7
ಹಾಗೆಯೇ ಸಿ ಕೆಟಗರಿಯಲ್ಲಿ 9 ಆಟಗಾರ್ತಿಯರಿದ್ದು, ಮೇಘನಾ ಸಿಂಗ್, ದೇವಿಕಾ ವೈದ್ಯ, ಸಬ್ಬಿನೇನಿ ಮೇಘನಾ, ಅಂಜಲಿ ಸರ್ವಾಣಿ, ಪೂಜಾ ವಸ್ತ್ರಾಕರ್, ಸ್ನೇಹ ರಾಣಾ, ರಾಧಾ ಯಾದವ್, ಹರ್ಲೀನ್ ಡಿಯೋಲ್ ಮತ್ತು ಯಾಸ್ತಿಕಾ ಭಾಟಿಯಾ ಸೇರಿದ್ದಾರೆ. ಇವರು ವರ್ಷಕ್ಕೆ ತಲಾ 10 ಲಕ್ಷ ರೂ ವೇತನ ಪಡೆಯಲ್ಲಿದ್ದಾರೆ.

ಹಾಗೆಯೇ ಸಿ ಕೆಟಗರಿಯಲ್ಲಿ 9 ಆಟಗಾರ್ತಿಯರಿದ್ದು, ಮೇಘನಾ ಸಿಂಗ್, ದೇವಿಕಾ ವೈದ್ಯ, ಸಬ್ಬಿನೇನಿ ಮೇಘನಾ, ಅಂಜಲಿ ಸರ್ವಾಣಿ, ಪೂಜಾ ವಸ್ತ್ರಾಕರ್, ಸ್ನೇಹ ರಾಣಾ, ರಾಧಾ ಯಾದವ್, ಹರ್ಲೀನ್ ಡಿಯೋಲ್ ಮತ್ತು ಯಾಸ್ತಿಕಾ ಭಾಟಿಯಾ ಸೇರಿದ್ದಾರೆ. ಇವರು ವರ್ಷಕ್ಕೆ ತಲಾ 10 ಲಕ್ಷ ರೂ ವೇತನ ಪಡೆಯಲ್ಲಿದ್ದಾರೆ.

5 / 7
ಇನ್ನು ಈ ವಾರ್ಷಿಕ ಒಪ್ಪಂದದಲ್ಲಿ ಕೆಟಗರಿಯಿಂದ ಕೆಳಗೆ ಜಾರಿದ ಆಟಗಾರ್ತಿಯರನ್ನು ನೋಡುವುದಾದರೆ, ಕಳೆದ ಬಾರಿ ಎ ಕೆಟಗರಿಯಲ್ಲಿದ್ದ ಪೂನಂ ಯಾದವ್ ಮತ್ತು ರಾಜೇಶ್ವರಿ ಗಾಯಕ್ವಾಡ್ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ. ಗಾಯಕ್ವಾಡ್ ಎ ಕೆಟಗರಿಯಿಂದ ಬಿಗೆ ಕುಸಿದಿದ್ದರೆ, ಪೂನಂ ಒಪ್ಪಂದದಿಂದಲೇ ಹೊರಬಿದ್ದಿದ್ದಾರೆ.

ಇನ್ನು ಈ ವಾರ್ಷಿಕ ಒಪ್ಪಂದದಲ್ಲಿ ಕೆಟಗರಿಯಿಂದ ಕೆಳಗೆ ಜಾರಿದ ಆಟಗಾರ್ತಿಯರನ್ನು ನೋಡುವುದಾದರೆ, ಕಳೆದ ಬಾರಿ ಎ ಕೆಟಗರಿಯಲ್ಲಿದ್ದ ಪೂನಂ ಯಾದವ್ ಮತ್ತು ರಾಜೇಶ್ವರಿ ಗಾಯಕ್ವಾಡ್ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ. ಗಾಯಕ್ವಾಡ್ ಎ ಕೆಟಗರಿಯಿಂದ ಬಿಗೆ ಕುಸಿದಿದ್ದರೆ, ಪೂನಂ ಒಪ್ಪಂದದಿಂದಲೇ ಹೊರಬಿದ್ದಿದ್ದಾರೆ.

6 / 7
ಬಿ ಕೆಟಗರಿಯಲ್ಲಿ ಶೆಫಾಲಿ ಮಾತ್ರ ಹಾಗೇ ಉಳಿದಿದ್ದರೆ, ಜೆಮಿಮಾ ಮತ್ತು ರಿಚಾ ಬಡ್ತಿ ಪಡೆದಿದ್ದಾರೆ. ಹಿಂದಿನ ಒಪ್ಪಂದದಲ್ಲಿ ಈ ಇಬ್ಬರು ಸಿ ಕೆಟಗರಿಯಲ್ಲಿ ಸ್ಥಾನ ಪಡೆದಿದ್ದರು. ಇನ್ನು ರೇಣುಕಾ ಸಿಂಗ್ ಮೊದಲ ಬಾರಿಗೆ ಕೇಂದ್ರ ಗುತ್ತಿಗೆಯಲ್ಲಿ ಸ್ಥಾನ ಪಡೆದಿದ್ದು, ಪೂಜಾ ಬಿಯಿಂದ ಸಿಗೆ ಜಾರಿದ್ದಾರೆ.

ಬಿ ಕೆಟಗರಿಯಲ್ಲಿ ಶೆಫಾಲಿ ಮಾತ್ರ ಹಾಗೇ ಉಳಿದಿದ್ದರೆ, ಜೆಮಿಮಾ ಮತ್ತು ರಿಚಾ ಬಡ್ತಿ ಪಡೆದಿದ್ದಾರೆ. ಹಿಂದಿನ ಒಪ್ಪಂದದಲ್ಲಿ ಈ ಇಬ್ಬರು ಸಿ ಕೆಟಗರಿಯಲ್ಲಿ ಸ್ಥಾನ ಪಡೆದಿದ್ದರು. ಇನ್ನು ರೇಣುಕಾ ಸಿಂಗ್ ಮೊದಲ ಬಾರಿಗೆ ಕೇಂದ್ರ ಗುತ್ತಿಗೆಯಲ್ಲಿ ಸ್ಥಾನ ಪಡೆದಿದ್ದು, ಪೂಜಾ ಬಿಯಿಂದ ಸಿಗೆ ಜಾರಿದ್ದಾರೆ.

7 / 7

Published On - 4:18 pm, Thu, 27 April 23

Follow us
ಸಸ್ಪೆನ್ಷನ್ ಒಂದು ನಾಟಕ ಅಂತ ಪೊಲೀಸ್ ಅಧಿಕಾರಿಗಳಿಗೂ ಗೊತ್ತು: ಕುಮಾರಸ್ವಾಮಿ
ಸಸ್ಪೆನ್ಷನ್ ಒಂದು ನಾಟಕ ಅಂತ ಪೊಲೀಸ್ ಅಧಿಕಾರಿಗಳಿಗೂ ಗೊತ್ತು: ಕುಮಾರಸ್ವಾಮಿ
ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರೆಂದು ಮೇಲ್ನೋಟಕ್ಕೆ ಗೊತ್ತಾಗಿತ್ತು: ಸಿಎಂ
ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರೆಂದು ಮೇಲ್ನೋಟಕ್ಕೆ ಗೊತ್ತಾಗಿತ್ತು: ಸಿಎಂ
ಕ್ರೆಡಿಟ್​​ ತೆಗೆದುಕೊಳ್ಳುವ ಚಟ ನಿಮಗೆ: ಡಿಕೆಶಿ​​ ವಿರುದ್ಧ ಜೋಶಿ ಕಿಡಿ
ಕ್ರೆಡಿಟ್​​ ತೆಗೆದುಕೊಳ್ಳುವ ಚಟ ನಿಮಗೆ: ಡಿಕೆಶಿ​​ ವಿರುದ್ಧ ಜೋಶಿ ಕಿಡಿ
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆಯ ಕಣ್ತುಂಬಿಕೊಂಡ ಮೋದಿ
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆಯ ಕಣ್ತುಂಬಿಕೊಂಡ ಮೋದಿ
ನನಗಿಂತ ಮುಂಚಿನ ಕಮೀಷನರ್​ಗಳೆಲ್ಲ ಉತ್ತಮ ಕೆಲಸ ಮಾಡಿದ್ದರೆ: ಸೀಮಂತ್ ಸಿಂಗ್
ನನಗಿಂತ ಮುಂಚಿನ ಕಮೀಷನರ್​ಗಳೆಲ್ಲ ಉತ್ತಮ ಕೆಲಸ ಮಾಡಿದ್ದರೆ: ಸೀಮಂತ್ ಸಿಂಗ್
ಜೀನ್ಸ್​ ಪ್ಯಾಂಟ್​ ಧರಿಸಿದ ಯುವತಿಯರ ಮೇಲೆ ಪಾಕ್​ನಲ್ಲಿ ಹಲ್ಲೆ
ಜೀನ್ಸ್​ ಪ್ಯಾಂಟ್​ ಧರಿಸಿದ ಯುವತಿಯರ ಮೇಲೆ ಪಾಕ್​ನಲ್ಲಿ ಹಲ್ಲೆ
Live: ಬಿಜೆಪಿ, ಜೆಡಿಎಸ್​ ಜಂಟಿ ಸುದ್ದಿಗೋಷ್ಠಿ
Live: ಬಿಜೆಪಿ, ಜೆಡಿಎಸ್​ ಜಂಟಿ ಸುದ್ದಿಗೋಷ್ಠಿ
‘ಕ್ವಾಟ್ಲೆ ಕಿಚನ್’ ಆರಂಭಕ್ಕೆ ದಿನಾಂಕ ನಿಗದಿ; ಅಡುಗೆ ಜೊತೆ ನಗುವಿನ ಊಟ
‘ಕ್ವಾಟ್ಲೆ ಕಿಚನ್’ ಆರಂಭಕ್ಕೆ ದಿನಾಂಕ ನಿಗದಿ; ಅಡುಗೆ ಜೊತೆ ನಗುವಿನ ಊಟ
ಪೊಲೀಸರು ಬೇಡವೆಂದ ಮೇಲೆ ಕಾರ್ಯಕ್ರಮ ನಡೆಸಬಾರದು: ಜ್ಯೋತಿಪ್ರಕಾಶ್ ಮಿರ್ಜಿ
ಪೊಲೀಸರು ಬೇಡವೆಂದ ಮೇಲೆ ಕಾರ್ಯಕ್ರಮ ನಡೆಸಬಾರದು: ಜ್ಯೋತಿಪ್ರಕಾಶ್ ಮಿರ್ಜಿ
Daily Devotional: ಭಕ್ತರಲ್ಲಿ ಇರಬೇಕಾದ ಮೂರು ಗುಣಗಳ ಬಗ್ಗೆ ತಿಳಿಯಿರಿ
Daily Devotional: ಭಕ್ತರಲ್ಲಿ ಇರಬೇಕಾದ ಮೂರು ಗುಣಗಳ ಬಗ್ಗೆ ತಿಳಿಯಿರಿ