AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB vs KKR, IPL 2024: ಕೊಹ್ಲಿ ಆಡಲು ಕಷ್ಟಪಟ್ಟರು: ಸೋಲಿಗೆ ಫಾಫ್ ಡುಪ್ಲೆಸಿಸ್ ನೀಡಿದ ಕಾರಣ ಏನು ನೋಡಿ

faf du plessis post match presentation: ಆರ್​ಸಿಬಿ, ವಿರಾಟ್ ಕೊಹ್ಲಿ ಅವರ ಅಜೇಯ 83 ರನ್​ಗಳ ನೆರವಿನಿಂದ 182 ರನ್ ಗಳಿಸಿದರೆ, ಈ ಟಾರ್ಗೆಟ್ ಅನ್ನು ಕೆಕೆಆರ್ ಕೇವಲ 16.5 ಓವರ್​ನಲ್ಲಿ ತಲುಪಿತು. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಸೋಲಿಗೆ ಕಾರಣ ತಿಳಿಸಿದ್ದಾರೆ.

Vinay Bhat
|

Updated on: Mar 30, 2024 | 7:38 AM

Share
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯವಾಗಿ ಸೋತಿತು. ಬೌಲಿಂಗ್​ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ ಆರ್​ಸಿಬಿ ತವರಿನಲ್ಲೇ ಸೋಲುಂಡರೆ, ಕೆಕೆಆರ್ 7 ವಿಕೆಟ್​ಗಳಿಂದ ಗೆದ್ದು ಬೀಗಿತು.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯವಾಗಿ ಸೋತಿತು. ಬೌಲಿಂಗ್​ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ ಆರ್​ಸಿಬಿ ತವರಿನಲ್ಲೇ ಸೋಲುಂಡರೆ, ಕೆಕೆಆರ್ 7 ವಿಕೆಟ್​ಗಳಿಂದ ಗೆದ್ದು ಬೀಗಿತು.

1 / 6
ಮೊದಲಿಗೆ ಆರ್​ಸಿಬಿ, ವಿರಾಟ್ ಕೊಹ್ಲಿ ಅವರ ಅಜೇಯ 83 ರನ್​ಗಳ ನೆರವಿನಿಂದ 182 ರನ್ ಗಳಿಸಿದರೆ, ಈ ಟಾರ್ಗೆಟ್ ಅನ್ನು ಕೆಕೆಆರ್ ಕೇವಲ 16.5 ಓವರ್​ನಲ್ಲಿ ತಲುಪಿತು. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಸೋಲಿಗೆ ಕಾರಣ ತಿಳಿಸಿದ್ದಾರೆ.

ಮೊದಲಿಗೆ ಆರ್​ಸಿಬಿ, ವಿರಾಟ್ ಕೊಹ್ಲಿ ಅವರ ಅಜೇಯ 83 ರನ್​ಗಳ ನೆರವಿನಿಂದ 182 ರನ್ ಗಳಿಸಿದರೆ, ಈ ಟಾರ್ಗೆಟ್ ಅನ್ನು ಕೆಕೆಆರ್ ಕೇವಲ 16.5 ಓವರ್​ನಲ್ಲಿ ತಲುಪಿತು. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಸೋಲಿಗೆ ಕಾರಣ ತಿಳಿಸಿದ್ದಾರೆ.

2 / 6
ಮೊದಲ ಇನಿಂಗ್ಸ್‌ನಲ್ಲಿ ನಾವು ವಿಕೆಟ್ ಎರಡೂ ಕಡೆ ಇದೆ ಎಂದು ಭಾವಿಸಿದ್ದೇವೆ. ಬೌಲರ್​ಗಳು ಕಟ್ಟರ್‌, ಬ್ಯಾಕ್ ಆಫ್ ಲೆಂತ್ ಮೂಲಕ ಬೌಲಿಂಗ್ ಮಾಡಿದಾಗ ಅದನ್ನು ನೋಡಬಹುದು. ನಮ್ಮ ಆಟಗಾರರು ನಿಜವಾಗಿಯೂ ಕಷ್ಟಪಟ್ಟರು. ಆದರೆ, ಇದು ಉತ್ತಮ ಸ್ಕೋರ್ ಎಂದುಕೊಂಡೆವು, ಸ್ವಲ್ಪ ಇಬ್ಬನಿ ಕೂಡ ಬಂದಿತ್ತು ಎಂದು ಫಾಫ್ ಡುಪ್ಲೆಸಿಸ್ ಹೇಳಿದ್ದಾರೆ.

ಮೊದಲ ಇನಿಂಗ್ಸ್‌ನಲ್ಲಿ ನಾವು ವಿಕೆಟ್ ಎರಡೂ ಕಡೆ ಇದೆ ಎಂದು ಭಾವಿಸಿದ್ದೇವೆ. ಬೌಲರ್​ಗಳು ಕಟ್ಟರ್‌, ಬ್ಯಾಕ್ ಆಫ್ ಲೆಂತ್ ಮೂಲಕ ಬೌಲಿಂಗ್ ಮಾಡಿದಾಗ ಅದನ್ನು ನೋಡಬಹುದು. ನಮ್ಮ ಆಟಗಾರರು ನಿಜವಾಗಿಯೂ ಕಷ್ಟಪಟ್ಟರು. ಆದರೆ, ಇದು ಉತ್ತಮ ಸ್ಕೋರ್ ಎಂದುಕೊಂಡೆವು, ಸ್ವಲ್ಪ ಇಬ್ಬನಿ ಕೂಡ ಬಂದಿತ್ತು ಎಂದು ಫಾಫ್ ಡುಪ್ಲೆಸಿಸ್ ಹೇಳಿದ್ದಾರೆ.

3 / 6
ಮೊದಲ ಇನ್ನಿಂಗ್ಸ್‌ನಲ್ಲಿ ನಾವು ಬ್ಯಾಟ್ ಮಾಡಲು ತುಂಬಾ ಕಷ್ಟಪಟ್ಟೆವು. ವಿರಾಟ್ ಕೊಹ್ಲಿಗೆ ಕೂಡ ವೇಗದ ಆಟವಾಡಲು ಸಾಧ್ಯವಾಗಲಿಲ್ಲ. ಅವರೂ ಕಷ್ಟಪಟ್ಟರು. ಆದರೆ, ಕೆಕೆಆರ್ ಪವರ್​ಪ್ಲೇನಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದರು. ನರೈನ್ ಮತ್ತು ಸ್ಲಾಟ್ ಚೆಂಡನ್ನು ಹೊಡೆದ ರೀತಿ ಉತ್ತಮವಾಗಿತ್ತು. ಅವರು ನಮ್ಮ ಬೌಲರ್‌ಗಳ ಮೇಲೆ ಒತ್ತಡ ಹೇರಿದರು ಎಂಬುದು ಫಾಫ್ ಡುಪ್ಲೆಸಿಸ್ ಮಾತು.

ಮೊದಲ ಇನ್ನಿಂಗ್ಸ್‌ನಲ್ಲಿ ನಾವು ಬ್ಯಾಟ್ ಮಾಡಲು ತುಂಬಾ ಕಷ್ಟಪಟ್ಟೆವು. ವಿರಾಟ್ ಕೊಹ್ಲಿಗೆ ಕೂಡ ವೇಗದ ಆಟವಾಡಲು ಸಾಧ್ಯವಾಗಲಿಲ್ಲ. ಅವರೂ ಕಷ್ಟಪಟ್ಟರು. ಆದರೆ, ಕೆಕೆಆರ್ ಪವರ್​ಪ್ಲೇನಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದರು. ನರೈನ್ ಮತ್ತು ಸ್ಲಾಟ್ ಚೆಂಡನ್ನು ಹೊಡೆದ ರೀತಿ ಉತ್ತಮವಾಗಿತ್ತು. ಅವರು ನಮ್ಮ ಬೌಲರ್‌ಗಳ ಮೇಲೆ ಒತ್ತಡ ಹೇರಿದರು ಎಂಬುದು ಫಾಫ್ ಡುಪ್ಲೆಸಿಸ್ ಮಾತು.

4 / 6
ಕೆಕೆಆರ್ ಓಪನರ್​ಗಳು ಅತ್ಯುತ್ತಮ ಹೊಡೆತಗಳನ್ನು ಹೊಡೆದು ಆಟವನ್ನು ಬಹುಮಟ್ಟಿಗೆ ತೆಗೆದುಕೊಂಡರು. ನರೈನ್​ ಇದ್ದಾಗ ಸ್ಪಿನ್ ಬೌಲಿಂಗ್ ಮಾಡಲು ಸಾಧ್ಯವಿಲ್ಲ. ಮೊದಲ ಆರು ಓವರ್‌ಗಳಲ್ಲಿ ಆಟವನ್ನು ಅವರು ತೆಗೆದುಕೊಂಡರು. ನಾವು ಮ್ಯಾಕ್ಸಿಯೊಂದಿಗೆ ಸ್ಪಿನ್ನಿಂಗ್ ಆಯ್ಕೆಗಳನ್ನು ಪ್ರಯತ್ನಿಸಿದ್ದೇವೆ, ಆದರೆ ರಾತ್ರಿಯಲ್ಲಿ ಹೆಚ್ಚು ಸ್ಪಿನ್ ಇರಲಿಲ್ಲ ಎಂದು ಫಾಫ್ ಹೇಳಿದ್ದಾರೆ.

ಕೆಕೆಆರ್ ಓಪನರ್​ಗಳು ಅತ್ಯುತ್ತಮ ಹೊಡೆತಗಳನ್ನು ಹೊಡೆದು ಆಟವನ್ನು ಬಹುಮಟ್ಟಿಗೆ ತೆಗೆದುಕೊಂಡರು. ನರೈನ್​ ಇದ್ದಾಗ ಸ್ಪಿನ್ ಬೌಲಿಂಗ್ ಮಾಡಲು ಸಾಧ್ಯವಿಲ್ಲ. ಮೊದಲ ಆರು ಓವರ್‌ಗಳಲ್ಲಿ ಆಟವನ್ನು ಅವರು ತೆಗೆದುಕೊಂಡರು. ನಾವು ಮ್ಯಾಕ್ಸಿಯೊಂದಿಗೆ ಸ್ಪಿನ್ನಿಂಗ್ ಆಯ್ಕೆಗಳನ್ನು ಪ್ರಯತ್ನಿಸಿದ್ದೇವೆ, ಆದರೆ ರಾತ್ರಿಯಲ್ಲಿ ಹೆಚ್ಚು ಸ್ಪಿನ್ ಇರಲಿಲ್ಲ ಎಂದು ಫಾಫ್ ಹೇಳಿದ್ದಾರೆ.

5 / 6
ನಮಗೆ ಹೆಚ್ಚಿನ ಆಯ್ಕೆ ಇರಲಿಲ್ಲ. ವೈಶಾಕ್‌ ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದರು, ಅವರಿಗೆ ಹೆಚ್ಚು ಅವಕಾಶಗಳು ಸಿಕ್ಕಿಲ್ಲ. ನಿಧಾನಗತಿಯ ಚೆಂಡುಗಳನ್ನು ಬೌಲ್ ಮಾಡುವವರನ್ನು ಬಹುಶಃ ಈ ಪಿಚ್‌ನಲ್ಲಿ ಎದುರಿಸಲು ಅತ್ಯಂತ ಕಷ್ಟ ಎಂದು ನಾವು ಭಾವಿಸಿದ್ದೇವೆ. ರಸೆಲ್ ಅವರ 80% ಬಾಲ್ ಕಟ್ಟರ್‌ಗಳ ಮೂಲಕ ಬೌಲ್ ಮಾಡಿದರು. ನಾವು ಅದರಿಂದ ಕಲಿತು ಕೊಂಡಿದ್ದೇವೆ - ಫಾಫ್ ಡುಪ್ಲೆಸಿಸ್.

ನಮಗೆ ಹೆಚ್ಚಿನ ಆಯ್ಕೆ ಇರಲಿಲ್ಲ. ವೈಶಾಕ್‌ ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದರು, ಅವರಿಗೆ ಹೆಚ್ಚು ಅವಕಾಶಗಳು ಸಿಕ್ಕಿಲ್ಲ. ನಿಧಾನಗತಿಯ ಚೆಂಡುಗಳನ್ನು ಬೌಲ್ ಮಾಡುವವರನ್ನು ಬಹುಶಃ ಈ ಪಿಚ್‌ನಲ್ಲಿ ಎದುರಿಸಲು ಅತ್ಯಂತ ಕಷ್ಟ ಎಂದು ನಾವು ಭಾವಿಸಿದ್ದೇವೆ. ರಸೆಲ್ ಅವರ 80% ಬಾಲ್ ಕಟ್ಟರ್‌ಗಳ ಮೂಲಕ ಬೌಲ್ ಮಾಡಿದರು. ನಾವು ಅದರಿಂದ ಕಲಿತು ಕೊಂಡಿದ್ದೇವೆ - ಫಾಫ್ ಡುಪ್ಲೆಸಿಸ್.

6 / 6
Follow Us
ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಮರಗಳ ಮಾರಣಹೋಮ
ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಮರಗಳ ಮಾರಣಹೋಮ
ಫುಲ್​​ ಟೈಟ್​​ ಆಗಿ ಆಸ್ಪತ್ರೆಗೆ ಬಂದ ವೈದ್ಯನಿಗೆ ಸಾರ್ವಜನಿಕರಿಂದ ಧರ್ಮದೇಟು
ಫುಲ್​​ ಟೈಟ್​​ ಆಗಿ ಆಸ್ಪತ್ರೆಗೆ ಬಂದ ವೈದ್ಯನಿಗೆ ಸಾರ್ವಜನಿಕರಿಂದ ಧರ್ಮದೇಟು
ಟಿಟಿಡಿಗೆ ಬಮುಲ್ ಪ್ರತಿನಿತ್ಯ ಎಷ್ಟು ತುಪ್ಪ ಕೊಡುತ್ತೆ ಗೊತ್ತಾ?
ಟಿಟಿಡಿಗೆ ಬಮುಲ್ ಪ್ರತಿನಿತ್ಯ ಎಷ್ಟು ತುಪ್ಪ ಕೊಡುತ್ತೆ ಗೊತ್ತಾ?
‘ಸಾಕ್ಷ್ಯ ವಿಚಾರಣೆ ವಿಳಂಬ ಆಗುತ್ತಿದೆ, ಜಾಮೀನು ಕೊಡಿ’; ದರ್ಶನ್ ಅರ್ಜಿ
‘ಸಾಕ್ಷ್ಯ ವಿಚಾರಣೆ ವಿಳಂಬ ಆಗುತ್ತಿದೆ, ಜಾಮೀನು ಕೊಡಿ’; ದರ್ಶನ್ ಅರ್ಜಿ
ಪಿಯು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ: ಸಿಐಡಿ ತನಿಖೆಗೆ ಆದೇಶ
ಪಿಯು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ: ಸಿಐಡಿ ತನಿಖೆಗೆ ಆದೇಶ
ಬಂಗಾಳ ಅಂತಿಮ ಸಮರದಲ್ಲಿ ಆರಂಭಿಕ ವಿಘ್ನ
ಬಂಗಾಳ ಅಂತಿಮ ಸಮರದಲ್ಲಿ ಆರಂಭಿಕ ವಿಘ್ನ
ಸಂಸದ ಸುನಿಲ್ ಬೋಸ್ ಮನೆಯಲ್ಲಿ ಸಚಿವ ಮಹದೇವಪ್ಪ ಡಿನ್ನರ್ ಮೀಟಿಂಗ್
ಸಂಸದ ಸುನಿಲ್ ಬೋಸ್ ಮನೆಯಲ್ಲಿ ಸಚಿವ ಮಹದೇವಪ್ಪ ಡಿನ್ನರ್ ಮೀಟಿಂಗ್
ವಾರಾಣಸಿಯ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ
ವಾರಾಣಸಿಯ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ
ಡಿಕೆಶಿ ಬಣಕ್ಕೆ ಮೇ ಕ್ರಾಂತಿ ಕನಸು: ಸಿದ್ದರಾಮಯ್ಯ ಬಣ ಅಹಿಂದ ಕಾರ್ಡ್​ ಪ್ಲೇ!
ಡಿಕೆಶಿ ಬಣಕ್ಕೆ ಮೇ ಕ್ರಾಂತಿ ಕನಸು: ಸಿದ್ದರಾಮಯ್ಯ ಬಣ ಅಹಿಂದ ಕಾರ್ಡ್​ ಪ್ಲೇ!
ಹಾಸನ ಹಲವು ಅವಾಂತರ ಸೃಷ್ಟಿಸಿದ ಮಳೆ: ಧರೆಗುರುಳಿದ ವಿದ್ಯುತ್​ ಕಂಬ, ಮರಗಳು
ಹಾಸನ ಹಲವು ಅವಾಂತರ ಸೃಷ್ಟಿಸಿದ ಮಳೆ: ಧರೆಗುರುಳಿದ ವಿದ್ಯುತ್​ ಕಂಬ, ಮರಗಳು