IND vs AUS 2nd Test: ರೋಚಕತೆ ಸೃಷ್ಟಿಸಿದ ದ್ವಿತೀಯ ಟೆಸ್ಟ್: ಆಸೀಸ್ ಆಲೌಟ್​​ಗೆ ಭಾರತ ರಣತಂತ್ರ

India vs Australia 2nd Test: ಇಂದಿನ ಮೂರನೇ ದಿನದಾಟದ ಮೇಲೆ ಎಲ್ಲರ ಕಣ್ಣಿದೆ. ಕಾಂಗರೂ ಪಡೆಯನ್ನು ಆದಷ್ಟು ಬೇಗ ಆಲೌಟ್ ಮಾಡಿ ಅಲ್ಪ ಮೊತ್ತದ ಟಾರ್ಗೆಟ್ ಪಡೆಯುವ ಯೋಜನೆ ಭಾರತದ್ದು. ಟ್ರಾವಿಸ್ ಹೆಡ್ 40 ಎಸೆತಗಳಲ್ಲಿ 39 ರನ್ ಹಾಗೂ ಮಾರ್ನಸ್ ಲಾಬುಶೇನ್ 16 ರನ್ ಗಳಿಸಿ ಕ್ರೀಸ್​ನಲ್ಲಿದ್ದಾರೆ.

|

Updated on:Feb 19, 2023 | 7:45 AM

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ದ್ವಿತೀಯ ಟೆಸ್ಟ್ ಪಂದ್ಯ ರೋಚಕತೆ ಸೃಷ್ಟಿಸಿದೆ. 1 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಶುರು ಮಾಡಿರುವ ಆಸ್ಟ್ರೇಲಿಯಾ ಎರಡನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 61 ರನ್ ಗಳಿಸಿದ್ದು 62 ರನ್​ಗಳ ಮುನ್ನಡೆಯಲ್ಲಿದೆ.

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ದ್ವಿತೀಯ ಟೆಸ್ಟ್ ಪಂದ್ಯ ರೋಚಕತೆ ಸೃಷ್ಟಿಸಿದೆ. 1 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಶುರು ಮಾಡಿರುವ ಆಸ್ಟ್ರೇಲಿಯಾ ಎರಡನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 61 ರನ್ ಗಳಿಸಿದ್ದು 62 ರನ್​ಗಳ ಮುನ್ನಡೆಯಲ್ಲಿದೆ.

1 / 7
ಇಂದಿನ ಮೂರನೇ ದಿನದಾಟದ ಮೇಲೆ ಎಲ್ಲರ ಕಣ್ಣಿದೆ. ಕಾಂಗರೂ ಪಡೆಯನ್ನು ಆದಷ್ಟು ಬೇಗ ಆಲೌಟ್ ಮಾಡಿ ಅಲ್ಪ ಮೊತ್ತದ ಟಾರ್ಗೆಟ್ ಪಡೆಯುವ ಯೋಜನೆ ಭಾರತದ್ದು. ಟ್ರಾವಿಸ್ ಹೆಡ್ 40 ಎಸೆತಗಳಲ್ಲಿ 39 ರನ್ ಹಾಗೂ ಮಾರ್ನಸ್ ಲಾಬುಶೇನ್ 16 ರನ್ ಗಳಿಸಿ ಕ್ರೀಸ್​ನಲ್ಲಿದ್ದಾರೆ.

ಇಂದಿನ ಮೂರನೇ ದಿನದಾಟದ ಮೇಲೆ ಎಲ್ಲರ ಕಣ್ಣಿದೆ. ಕಾಂಗರೂ ಪಡೆಯನ್ನು ಆದಷ್ಟು ಬೇಗ ಆಲೌಟ್ ಮಾಡಿ ಅಲ್ಪ ಮೊತ್ತದ ಟಾರ್ಗೆಟ್ ಪಡೆಯುವ ಯೋಜನೆ ಭಾರತದ್ದು. ಟ್ರಾವಿಸ್ ಹೆಡ್ 40 ಎಸೆತಗಳಲ್ಲಿ 39 ರನ್ ಹಾಗೂ ಮಾರ್ನಸ್ ಲಾಬುಶೇನ್ 16 ರನ್ ಗಳಿಸಿ ಕ್ರೀಸ್​ನಲ್ಲಿದ್ದಾರೆ.

2 / 7
ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 263 ರನ್​​ಗಳಿಗೆ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ಟೀಮ್ ಇಂಡಿಯಾಗೆ ಅತ್ಯಂತ ಕೆಟ್ಟ ಆರಂಭ ಸಿಕ್ಕಿತು. ರೋಹಿತ್​ ಶರ್ಮಾ 32 ರನ್, ಉಪನಾಯಕ ಕೆಎಲ್​ ರಾಹುಲ್​ 17 ರನ್​ಗೆ ನಿರ್ಗಮಿಸಿದರು.

ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 263 ರನ್​​ಗಳಿಗೆ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ಟೀಮ್ ಇಂಡಿಯಾಗೆ ಅತ್ಯಂತ ಕೆಟ್ಟ ಆರಂಭ ಸಿಕ್ಕಿತು. ರೋಹಿತ್​ ಶರ್ಮಾ 32 ರನ್, ಉಪನಾಯಕ ಕೆಎಲ್​ ರಾಹುಲ್​ 17 ರನ್​ಗೆ ನಿರ್ಗಮಿಸಿದರು.

3 / 7
100 ನೇ ಟೆಸ್ಟ್​ ಆಡುತ್ತಿರುವ ಚೇತೇಶ್ವರ್​ ಪೂಜಾರ 7 ಎಸೆತ ಎದುರಿಸಿ ಸೊನ್ನೆಗೆ ಔಟಾಗಿ ಕೆಟ್ಟ ದಾಖಲೆ ಬರೆದರು. ಶ್ರೇಯಸ್​ 4 ರನ್, ವಿರಾಟ್​ ಕೊಹ್ಲಿ 44 ರನ್​, ರವೀಂದ್ರ ಜಡೇಜಾ 26 ರನ್​, ಶ್ರೀಕರ್​ ಭಟ್​ 6 ರನ್​ಗೆ ವಿಕೆಟ್​ ನೀಡಿದರು.

100 ನೇ ಟೆಸ್ಟ್​ ಆಡುತ್ತಿರುವ ಚೇತೇಶ್ವರ್​ ಪೂಜಾರ 7 ಎಸೆತ ಎದುರಿಸಿ ಸೊನ್ನೆಗೆ ಔಟಾಗಿ ಕೆಟ್ಟ ದಾಖಲೆ ಬರೆದರು. ಶ್ರೇಯಸ್​ 4 ರನ್, ವಿರಾಟ್​ ಕೊಹ್ಲಿ 44 ರನ್​, ರವೀಂದ್ರ ಜಡೇಜಾ 26 ರನ್​, ಶ್ರೀಕರ್​ ಭಟ್​ 6 ರನ್​ಗೆ ವಿಕೆಟ್​ ನೀಡಿದರು.

4 / 7
ಭಾರತ 150 ರನ್​ಗಳ ಒಳಗೆ ಏಳು ವಿಕೆಟ್​ಗಳನ್ನು ಕಳೆದುಕೊಂಡಿತು. ನಂತರ ಆರ್. ಅಶ್ವಿನ್ ಮತ್ತು ಅಕ್ಷರ್ ಪಟೇಲ್ 114 ರನ್ ಜೊತೆಯಾಟ ಅಲ್ಪ ಮೊತ್ತಕ್ಕೆ ಕುಸಿಯುತ್ತಿದ್ದ ಭಾರತವನ್ನು ಮೇಲೆಳೆಯುವಂತೆ ಮಾಡಿತು. ಇದರಿಂದ ತಂಡ 250 ರನ್​ ಗಡಿ ದಾಟಿತು.

ಭಾರತ 150 ರನ್​ಗಳ ಒಳಗೆ ಏಳು ವಿಕೆಟ್​ಗಳನ್ನು ಕಳೆದುಕೊಂಡಿತು. ನಂತರ ಆರ್. ಅಶ್ವಿನ್ ಮತ್ತು ಅಕ್ಷರ್ ಪಟೇಲ್ 114 ರನ್ ಜೊತೆಯಾಟ ಅಲ್ಪ ಮೊತ್ತಕ್ಕೆ ಕುಸಿಯುತ್ತಿದ್ದ ಭಾರತವನ್ನು ಮೇಲೆಳೆಯುವಂತೆ ಮಾಡಿತು. ಇದರಿಂದ ತಂಡ 250 ರನ್​ ಗಡಿ ದಾಟಿತು.

5 / 7
ಬಿರುಸಾಗಿ ಬ್ಯಾಟ್​ ಮಾಡಿದ ಅಕ್ಷರ್​​ 115 ಎಸೆತಗಳಲ್ಲಿ 9 ಬೌಂಡರಿ 32 ಸಿಕ್ಸರ್​ ಸಮೇತ 74 ರನ್​ ಸಿಡಿಸಿದರು. ಅಶ್ವಿನ್​ 37 ರನ್​ ಮಾಡಿ ಸಾಥ್​ ನೀಡಿದರು. ಭಾರತ 83.3 ಓವರ್​ಗಳಲ್ಲಿ 262 ರನ್​ಗೆ ಇನಿಂಗ್ಸ್​ ಮುಗಿಸಿತು. 1 ರನ್​ ಹಿನ್ನಡೆ ಅನುಭವಿಸಿತು.

ಬಿರುಸಾಗಿ ಬ್ಯಾಟ್​ ಮಾಡಿದ ಅಕ್ಷರ್​​ 115 ಎಸೆತಗಳಲ್ಲಿ 9 ಬೌಂಡರಿ 32 ಸಿಕ್ಸರ್​ ಸಮೇತ 74 ರನ್​ ಸಿಡಿಸಿದರು. ಅಶ್ವಿನ್​ 37 ರನ್​ ಮಾಡಿ ಸಾಥ್​ ನೀಡಿದರು. ಭಾರತ 83.3 ಓವರ್​ಗಳಲ್ಲಿ 262 ರನ್​ಗೆ ಇನಿಂಗ್ಸ್​ ಮುಗಿಸಿತು. 1 ರನ್​ ಹಿನ್ನಡೆ ಅನುಭವಿಸಿತು.

6 / 7
ಮೊದಲ ಟೆಸ್ಟ್​​ನಲ್ಲಿ ಭಾರತದ ಸ್ಪಿನ್​ ದಾಳಿಗೆ ನುಚ್ಚುನೂರಾಗಿದ್ದ ಆಸ್ಟ್ರೇಲಿಯಾ ಅದೇ ತಂತ್ರ ಬಳಸಿ ಭಾರತವನ್ನು ಕಾಡಿತು. ತಂಡದ ಹಿರಿಯ ಸ್ಪಿನ್ನರ್​ ನೇಥನ್​ ಲಿಯಾನ್​ 5 ವಿಕೆಟ್​ ಪಡೆದು ವಿಶೇಷ ಸಾಧನೆ ಮಾಡಿದರು.

ಮೊದಲ ಟೆಸ್ಟ್​​ನಲ್ಲಿ ಭಾರತದ ಸ್ಪಿನ್​ ದಾಳಿಗೆ ನುಚ್ಚುನೂರಾಗಿದ್ದ ಆಸ್ಟ್ರೇಲಿಯಾ ಅದೇ ತಂತ್ರ ಬಳಸಿ ಭಾರತವನ್ನು ಕಾಡಿತು. ತಂಡದ ಹಿರಿಯ ಸ್ಪಿನ್ನರ್​ ನೇಥನ್​ ಲಿಯಾನ್​ 5 ವಿಕೆಟ್​ ಪಡೆದು ವಿಶೇಷ ಸಾಧನೆ ಮಾಡಿದರು.

7 / 7

Published On - 7:45 am, Sun, 19 February 23

Follow us
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ