AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಸಿಬಿ ಸೋಲಿಗೆ ಕಾರಣರಾದ ಆ ಇಬ್ಬರು ಅಯ್ಯರ್​ಗಳು ಯಾರು; ಅಣ್ಣ-ತಮ್ಮಂದಿರೇ?

ನಿನ್ನೆ ಬೆಂಗಳೂರಿನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​​ 17ನೇ ಸೀಸನ್​​ನ ಆತಿಥೇಯ ತಂಡದ ಗೆಲುವಿನ ಟ್ರೆಂಡ್ ಕೊನೆಗೂ ಅಂತ್ಯಗೊಂಡಿದೆ. ತವರು ನೆಲದಲ್ಲಿ ಕೋಲ್ಕತ್ತಾ ವಿರುದ್ಧ ಆರ್​​ಸಿಬಿ ಮುಗ್ಗರಿಸಿದೆ. ಆರ್​ಸಿಬಿಯ ಸೋಲಿಗೆ ಮತ್ತು ಕೋಲ್ಕತ್ತಾದ ಗೆಲುವಿಗೆ ಆ ಇಬ್ಬರು ಅಯ್ಯರ್‌ಗಳು ಕಾರಣರಾಗಿದ್ದಾರೆ. ಹಾಗಿದ್ರೆ ಯಾರವರು?

ಗಂಗಾಧರ​ ಬ. ಸಾಬೋಜಿ
|

Updated on: Mar 30, 2024 | 8:21 PM

Share
ಇಂಡಿಯನ್​ ಪ್ರೀಮಿಯರ್​ ಲೀಗ್​​ 17ನೇ ಸೀಸನ್​​ನಲ್ಲಿ ಆತಿಥೇಯ ತಂಡದ ಗೆಲುವಿನ ಟ್ರೆಂಡ್ ಕೊನೆಗೂ ಅಂತ್ಯಗೊಂಡಿದೆ. ತವರು ನೆಲದಲ್ಲಿ ಕೋಲ್ಕತ್ತಾ ವಿರುದ್ಧ ಆರ್​​ಸಿಬಿ ಮುಗ್ಗರಿಸಿದೆ. ಆರ್​ಸಿಬಿಯ ಸೋಲಿಗೆ ಮತ್ತು ಕೋಲ್ಕತ್ತಾದ ಗೆಲುವಿಗೆ ಆ ಇಬ್ಬರು ಅಯ್ಯರ್‌ಗಳು ಕಾರಣರಾಗಿದ್ದಾರೆ.

ಇಂಡಿಯನ್​ ಪ್ರೀಮಿಯರ್​ ಲೀಗ್​​ 17ನೇ ಸೀಸನ್​​ನಲ್ಲಿ ಆತಿಥೇಯ ತಂಡದ ಗೆಲುವಿನ ಟ್ರೆಂಡ್ ಕೊನೆಗೂ ಅಂತ್ಯಗೊಂಡಿದೆ. ತವರು ನೆಲದಲ್ಲಿ ಕೋಲ್ಕತ್ತಾ ವಿರುದ್ಧ ಆರ್​​ಸಿಬಿ ಮುಗ್ಗರಿಸಿದೆ. ಆರ್​ಸಿಬಿಯ ಸೋಲಿಗೆ ಮತ್ತು ಕೋಲ್ಕತ್ತಾದ ಗೆಲುವಿಗೆ ಆ ಇಬ್ಬರು ಅಯ್ಯರ್‌ಗಳು ಕಾರಣರಾಗಿದ್ದಾರೆ.

1 / 5
ಆ ಇಬ್ಬರು ವ್ಯಕ್ತಿಗಳು ಬೇರೆ ಯಾರು ಅಲ್ಲಾ. ಕೋಲ್ಕತ್ತಾ ತಂಡದ ನಾಯಕ ಶ್ರೇಯಸ್ ಅಯ್ಯರ್ ಮತ್ತು ಆಲ್ ರೌಂಡರ್ ವೆಂಕಟೇಶ್ ಅಯ್ಯರ್. ನಿನ್ನೆ ನಡೆದ ಪಂದ್ಯದಲ್ಲಿ ಇವರಿಬ್ಬರ ಉತ್ತಮ ಆಟವು ಗೆಲುವು ತಂದುಕೊಟ್ಟಿದೆ. ಹಾಗಿದ್ದರೆ ಅವರಿಬ್ಬರು ಯಾರು? ಅವರಿಗೆ ಇರುವ ಸಂಬಂಧವೇನು ಎಂದು ತಿಳಿಯೋಣ.

ಆ ಇಬ್ಬರು ವ್ಯಕ್ತಿಗಳು ಬೇರೆ ಯಾರು ಅಲ್ಲಾ. ಕೋಲ್ಕತ್ತಾ ತಂಡದ ನಾಯಕ ಶ್ರೇಯಸ್ ಅಯ್ಯರ್ ಮತ್ತು ಆಲ್ ರೌಂಡರ್ ವೆಂಕಟೇಶ್ ಅಯ್ಯರ್. ನಿನ್ನೆ ನಡೆದ ಪಂದ್ಯದಲ್ಲಿ ಇವರಿಬ್ಬರ ಉತ್ತಮ ಆಟವು ಗೆಲುವು ತಂದುಕೊಟ್ಟಿದೆ. ಹಾಗಿದ್ದರೆ ಅವರಿಬ್ಬರು ಯಾರು? ಅವರಿಗೆ ಇರುವ ಸಂಬಂಧವೇನು ಎಂದು ತಿಳಿಯೋಣ.

2 / 5
ಈ ಇಬ್ಬರು ಅಯ್ಯರ್‌ಗಳ ಬಗ್ಗೆ ಜನರಿಗೆ ಸಾಕಷ್ಟು ಗೊಂದಲು, ಪ್ರಶ್ನೆಗಳು ಕಾಡುತ್ತಿವೆ. ಇವರಿಬ್ಬರು ಸಹೋದರರೇ ಎಂಬ ಪ್ರಶ್ನೆಗೆ ಉತ್ತರ ಮಾತ್ರ ಅಲ್ಲ. ಶ್ರೇಯಸ್ ಮಹಾರಾಷ್ಟ್ರದ ಚೆಂಬೂರಿನಲ್ಲಿ ಜನಿಸಿದರೆ, ವೆಂಕಟೇಶ್ ಮಧ್ಯಪ್ರದೇಶದ ಇಂದೋರ್‌ನಲ್ಲಿ ಜನಿಸಿದ್ದಾರೆ. ಹಾಗಾಗಿ ಇವರಿಬ್ಬರು ಸಹೋದರರಲ್ಲ.

ಈ ಇಬ್ಬರು ಅಯ್ಯರ್‌ಗಳ ಬಗ್ಗೆ ಜನರಿಗೆ ಸಾಕಷ್ಟು ಗೊಂದಲು, ಪ್ರಶ್ನೆಗಳು ಕಾಡುತ್ತಿವೆ. ಇವರಿಬ್ಬರು ಸಹೋದರರೇ ಎಂಬ ಪ್ರಶ್ನೆಗೆ ಉತ್ತರ ಮಾತ್ರ ಅಲ್ಲ. ಶ್ರೇಯಸ್ ಮಹಾರಾಷ್ಟ್ರದ ಚೆಂಬೂರಿನಲ್ಲಿ ಜನಿಸಿದರೆ, ವೆಂಕಟೇಶ್ ಮಧ್ಯಪ್ರದೇಶದ ಇಂದೋರ್‌ನಲ್ಲಿ ಜನಿಸಿದ್ದಾರೆ. ಹಾಗಾಗಿ ಇವರಿಬ್ಬರು ಸಹೋದರರಲ್ಲ.

3 / 5
ಆದಾಗ್ಯೂ, ಇವರಿಬ್ಬರ ಮಧ್ಯೆ ಕೆಲ ಸಂತಿಗಳು ಸಾಮ್ಯತೆ ಪಡೆದುಕೊಂಡಿವೆ. ಇಬ್ಬರೂ ಆಟಗಾರರು ಒಂದೇ ತಿಂಗಳಲ್ಲಿ ಜನಿಸಿದ್ದಾರೆ. ಶ್ರೇಯಸ್ 6 ಡಿಸೆಂಬರ್ 1994 ರಂದು ಜನಿಸಿದರೆ, ವೆಂಕಟೇಶ್ 25 ಡಿಸೆಂಬರ್ 1994 ರಂದು ಜನಿಸಿದ್ದಾರೆ. ವೆಂಕಟೇಶ್ ಅವರಿಗಿಂತ ಶ್ರೇಯಸ್ 19 ದಿನ ದೊಡ್ಡವರಾಗಿದ್ದಾರೆ.

ಆದಾಗ್ಯೂ, ಇವರಿಬ್ಬರ ಮಧ್ಯೆ ಕೆಲ ಸಂತಿಗಳು ಸಾಮ್ಯತೆ ಪಡೆದುಕೊಂಡಿವೆ. ಇಬ್ಬರೂ ಆಟಗಾರರು ಒಂದೇ ತಿಂಗಳಲ್ಲಿ ಜನಿಸಿದ್ದಾರೆ. ಶ್ರೇಯಸ್ 6 ಡಿಸೆಂಬರ್ 1994 ರಂದು ಜನಿಸಿದರೆ, ವೆಂಕಟೇಶ್ 25 ಡಿಸೆಂಬರ್ 1994 ರಂದು ಜನಿಸಿದ್ದಾರೆ. ವೆಂಕಟೇಶ್ ಅವರಿಗಿಂತ ಶ್ರೇಯಸ್ 19 ದಿನ ದೊಡ್ಡವರಾಗಿದ್ದಾರೆ.

4 / 5
ಆರ್​ಸಿಬಿ ವಿರುದ್ಧ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್​ 30 ಎಸೆತಗಳಲ್ಲಿ 50 ರನ್ ಗಳಿಸಿದರೆ, ವೆಂಕಟೇಶ್ ಮೂರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು. ಆ ಮೂಲಕ ಉತ್ತಮ ಆಟವನ್ನು ಪ್ರದರ್ಶಿಸಿದರು.

ಆರ್​ಸಿಬಿ ವಿರುದ್ಧ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್​ 30 ಎಸೆತಗಳಲ್ಲಿ 50 ರನ್ ಗಳಿಸಿದರೆ, ವೆಂಕಟೇಶ್ ಮೂರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು. ಆ ಮೂಲಕ ಉತ್ತಮ ಆಟವನ್ನು ಪ್ರದರ್ಶಿಸಿದರು.

5 / 5
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ