AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಸಿಬಿ ಸೋಲಿಗೆ ಕಾರಣರಾದ ಆ ಇಬ್ಬರು ಅಯ್ಯರ್​ಗಳು ಯಾರು; ಅಣ್ಣ-ತಮ್ಮಂದಿರೇ?

ನಿನ್ನೆ ಬೆಂಗಳೂರಿನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​​ 17ನೇ ಸೀಸನ್​​ನ ಆತಿಥೇಯ ತಂಡದ ಗೆಲುವಿನ ಟ್ರೆಂಡ್ ಕೊನೆಗೂ ಅಂತ್ಯಗೊಂಡಿದೆ. ತವರು ನೆಲದಲ್ಲಿ ಕೋಲ್ಕತ್ತಾ ವಿರುದ್ಧ ಆರ್​​ಸಿಬಿ ಮುಗ್ಗರಿಸಿದೆ. ಆರ್​ಸಿಬಿಯ ಸೋಲಿಗೆ ಮತ್ತು ಕೋಲ್ಕತ್ತಾದ ಗೆಲುವಿಗೆ ಆ ಇಬ್ಬರು ಅಯ್ಯರ್‌ಗಳು ಕಾರಣರಾಗಿದ್ದಾರೆ. ಹಾಗಿದ್ರೆ ಯಾರವರು?

ಗಂಗಾಧರ​ ಬ. ಸಾಬೋಜಿ
|

Updated on: Mar 30, 2024 | 8:21 PM

Share
ಇಂಡಿಯನ್​ ಪ್ರೀಮಿಯರ್​ ಲೀಗ್​​ 17ನೇ ಸೀಸನ್​​ನಲ್ಲಿ ಆತಿಥೇಯ ತಂಡದ ಗೆಲುವಿನ ಟ್ರೆಂಡ್ ಕೊನೆಗೂ ಅಂತ್ಯಗೊಂಡಿದೆ. ತವರು ನೆಲದಲ್ಲಿ ಕೋಲ್ಕತ್ತಾ ವಿರುದ್ಧ ಆರ್​​ಸಿಬಿ ಮುಗ್ಗರಿಸಿದೆ. ಆರ್​ಸಿಬಿಯ ಸೋಲಿಗೆ ಮತ್ತು ಕೋಲ್ಕತ್ತಾದ ಗೆಲುವಿಗೆ ಆ ಇಬ್ಬರು ಅಯ್ಯರ್‌ಗಳು ಕಾರಣರಾಗಿದ್ದಾರೆ.

ಇಂಡಿಯನ್​ ಪ್ರೀಮಿಯರ್​ ಲೀಗ್​​ 17ನೇ ಸೀಸನ್​​ನಲ್ಲಿ ಆತಿಥೇಯ ತಂಡದ ಗೆಲುವಿನ ಟ್ರೆಂಡ್ ಕೊನೆಗೂ ಅಂತ್ಯಗೊಂಡಿದೆ. ತವರು ನೆಲದಲ್ಲಿ ಕೋಲ್ಕತ್ತಾ ವಿರುದ್ಧ ಆರ್​​ಸಿಬಿ ಮುಗ್ಗರಿಸಿದೆ. ಆರ್​ಸಿಬಿಯ ಸೋಲಿಗೆ ಮತ್ತು ಕೋಲ್ಕತ್ತಾದ ಗೆಲುವಿಗೆ ಆ ಇಬ್ಬರು ಅಯ್ಯರ್‌ಗಳು ಕಾರಣರಾಗಿದ್ದಾರೆ.

1 / 5
ಆ ಇಬ್ಬರು ವ್ಯಕ್ತಿಗಳು ಬೇರೆ ಯಾರು ಅಲ್ಲಾ. ಕೋಲ್ಕತ್ತಾ ತಂಡದ ನಾಯಕ ಶ್ರೇಯಸ್ ಅಯ್ಯರ್ ಮತ್ತು ಆಲ್ ರೌಂಡರ್ ವೆಂಕಟೇಶ್ ಅಯ್ಯರ್. ನಿನ್ನೆ ನಡೆದ ಪಂದ್ಯದಲ್ಲಿ ಇವರಿಬ್ಬರ ಉತ್ತಮ ಆಟವು ಗೆಲುವು ತಂದುಕೊಟ್ಟಿದೆ. ಹಾಗಿದ್ದರೆ ಅವರಿಬ್ಬರು ಯಾರು? ಅವರಿಗೆ ಇರುವ ಸಂಬಂಧವೇನು ಎಂದು ತಿಳಿಯೋಣ.

ಆ ಇಬ್ಬರು ವ್ಯಕ್ತಿಗಳು ಬೇರೆ ಯಾರು ಅಲ್ಲಾ. ಕೋಲ್ಕತ್ತಾ ತಂಡದ ನಾಯಕ ಶ್ರೇಯಸ್ ಅಯ್ಯರ್ ಮತ್ತು ಆಲ್ ರೌಂಡರ್ ವೆಂಕಟೇಶ್ ಅಯ್ಯರ್. ನಿನ್ನೆ ನಡೆದ ಪಂದ್ಯದಲ್ಲಿ ಇವರಿಬ್ಬರ ಉತ್ತಮ ಆಟವು ಗೆಲುವು ತಂದುಕೊಟ್ಟಿದೆ. ಹಾಗಿದ್ದರೆ ಅವರಿಬ್ಬರು ಯಾರು? ಅವರಿಗೆ ಇರುವ ಸಂಬಂಧವೇನು ಎಂದು ತಿಳಿಯೋಣ.

2 / 5
ಈ ಇಬ್ಬರು ಅಯ್ಯರ್‌ಗಳ ಬಗ್ಗೆ ಜನರಿಗೆ ಸಾಕಷ್ಟು ಗೊಂದಲು, ಪ್ರಶ್ನೆಗಳು ಕಾಡುತ್ತಿವೆ. ಇವರಿಬ್ಬರು ಸಹೋದರರೇ ಎಂಬ ಪ್ರಶ್ನೆಗೆ ಉತ್ತರ ಮಾತ್ರ ಅಲ್ಲ. ಶ್ರೇಯಸ್ ಮಹಾರಾಷ್ಟ್ರದ ಚೆಂಬೂರಿನಲ್ಲಿ ಜನಿಸಿದರೆ, ವೆಂಕಟೇಶ್ ಮಧ್ಯಪ್ರದೇಶದ ಇಂದೋರ್‌ನಲ್ಲಿ ಜನಿಸಿದ್ದಾರೆ. ಹಾಗಾಗಿ ಇವರಿಬ್ಬರು ಸಹೋದರರಲ್ಲ.

ಈ ಇಬ್ಬರು ಅಯ್ಯರ್‌ಗಳ ಬಗ್ಗೆ ಜನರಿಗೆ ಸಾಕಷ್ಟು ಗೊಂದಲು, ಪ್ರಶ್ನೆಗಳು ಕಾಡುತ್ತಿವೆ. ಇವರಿಬ್ಬರು ಸಹೋದರರೇ ಎಂಬ ಪ್ರಶ್ನೆಗೆ ಉತ್ತರ ಮಾತ್ರ ಅಲ್ಲ. ಶ್ರೇಯಸ್ ಮಹಾರಾಷ್ಟ್ರದ ಚೆಂಬೂರಿನಲ್ಲಿ ಜನಿಸಿದರೆ, ವೆಂಕಟೇಶ್ ಮಧ್ಯಪ್ರದೇಶದ ಇಂದೋರ್‌ನಲ್ಲಿ ಜನಿಸಿದ್ದಾರೆ. ಹಾಗಾಗಿ ಇವರಿಬ್ಬರು ಸಹೋದರರಲ್ಲ.

3 / 5
ಆದಾಗ್ಯೂ, ಇವರಿಬ್ಬರ ಮಧ್ಯೆ ಕೆಲ ಸಂತಿಗಳು ಸಾಮ್ಯತೆ ಪಡೆದುಕೊಂಡಿವೆ. ಇಬ್ಬರೂ ಆಟಗಾರರು ಒಂದೇ ತಿಂಗಳಲ್ಲಿ ಜನಿಸಿದ್ದಾರೆ. ಶ್ರೇಯಸ್ 6 ಡಿಸೆಂಬರ್ 1994 ರಂದು ಜನಿಸಿದರೆ, ವೆಂಕಟೇಶ್ 25 ಡಿಸೆಂಬರ್ 1994 ರಂದು ಜನಿಸಿದ್ದಾರೆ. ವೆಂಕಟೇಶ್ ಅವರಿಗಿಂತ ಶ್ರೇಯಸ್ 19 ದಿನ ದೊಡ್ಡವರಾಗಿದ್ದಾರೆ.

ಆದಾಗ್ಯೂ, ಇವರಿಬ್ಬರ ಮಧ್ಯೆ ಕೆಲ ಸಂತಿಗಳು ಸಾಮ್ಯತೆ ಪಡೆದುಕೊಂಡಿವೆ. ಇಬ್ಬರೂ ಆಟಗಾರರು ಒಂದೇ ತಿಂಗಳಲ್ಲಿ ಜನಿಸಿದ್ದಾರೆ. ಶ್ರೇಯಸ್ 6 ಡಿಸೆಂಬರ್ 1994 ರಂದು ಜನಿಸಿದರೆ, ವೆಂಕಟೇಶ್ 25 ಡಿಸೆಂಬರ್ 1994 ರಂದು ಜನಿಸಿದ್ದಾರೆ. ವೆಂಕಟೇಶ್ ಅವರಿಗಿಂತ ಶ್ರೇಯಸ್ 19 ದಿನ ದೊಡ್ಡವರಾಗಿದ್ದಾರೆ.

4 / 5
ಆರ್​ಸಿಬಿ ವಿರುದ್ಧ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್​ 30 ಎಸೆತಗಳಲ್ಲಿ 50 ರನ್ ಗಳಿಸಿದರೆ, ವೆಂಕಟೇಶ್ ಮೂರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು. ಆ ಮೂಲಕ ಉತ್ತಮ ಆಟವನ್ನು ಪ್ರದರ್ಶಿಸಿದರು.

ಆರ್​ಸಿಬಿ ವಿರುದ್ಧ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್​ 30 ಎಸೆತಗಳಲ್ಲಿ 50 ರನ್ ಗಳಿಸಿದರೆ, ವೆಂಕಟೇಶ್ ಮೂರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು. ಆ ಮೂಲಕ ಉತ್ತಮ ಆಟವನ್ನು ಪ್ರದರ್ಶಿಸಿದರು.

5 / 5
Follow Us
ಸಂಸದ ಸುನಿಲ್ ಬೋಸ್ ಮನೆಯಲ್ಲಿ ಸಚಿವ ಮಹದೇವಪ್ಪ ಡಿನ್ನರ್ ಮೀಟಿಂಗ್
ಸಂಸದ ಸುನಿಲ್ ಬೋಸ್ ಮನೆಯಲ್ಲಿ ಸಚಿವ ಮಹದೇವಪ್ಪ ಡಿನ್ನರ್ ಮೀಟಿಂಗ್
ವಾರಾಣಸಿಯ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ
ವಾರಾಣಸಿಯ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ
ಡಿಕೆಶಿ ಬಣಕ್ಕೆ ಮೇ ಕ್ರಾಂತಿ ಕನಸು: ಸಿದ್ದರಾಮಯ್ಯ ಬಣ ಅಹಿಂದ ಕಾರ್ಡ್​ ಪ್ಲೇ!
ಡಿಕೆಶಿ ಬಣಕ್ಕೆ ಮೇ ಕ್ರಾಂತಿ ಕನಸು: ಸಿದ್ದರಾಮಯ್ಯ ಬಣ ಅಹಿಂದ ಕಾರ್ಡ್​ ಪ್ಲೇ!
ಹಾಸನ ಹಲವು ಅವಾಂತರ ಸೃಷ್ಟಿಸಿದ ಮಳೆ: ಧರೆಗುರುಳಿದ ವಿದ್ಯುತ್​ ಕಂಬ, ಮರಗಳು
ಹಾಸನ ಹಲವು ಅವಾಂತರ ಸೃಷ್ಟಿಸಿದ ಮಳೆ: ಧರೆಗುರುಳಿದ ವಿದ್ಯುತ್​ ಕಂಬ, ಮರಗಳು
ಐವಿ ಡ್ರಿಪ್​ ಹಾಕಿಸಿಕೊಂಡು ಕೆಲಸಕ್ಕೆ ಹಾಜರಾದ ಅಂಗನವಾಡಿ ಕಾರ್ಯಕರ್ತೆ
ಐವಿ ಡ್ರಿಪ್​ ಹಾಕಿಸಿಕೊಂಡು ಕೆಲಸಕ್ಕೆ ಹಾಜರಾದ ಅಂಗನವಾಡಿ ಕಾರ್ಯಕರ್ತೆ
‘ಮಗನೇ ಈಗಲೂ ನನಗೆ ಸಿನಿಮಾ ಅರ್ಥ ಆಗಿಲ್ಲ ಅಂತಿದ್ರು’; ವಿನೋದ್
‘ಮಗನೇ ಈಗಲೂ ನನಗೆ ಸಿನಿಮಾ ಅರ್ಥ ಆಗಿಲ್ಲ ಅಂತಿದ್ರು’; ವಿನೋದ್
ದೇವಾಲಯದಲ್ಲಿ ಪ್ರಸಾದ ಬೇಡ ಅನ್ನೋದು ಘೋರ ಪಾಪ! ಯಾಕೆ ಗೊತ್ತಾ?
ದೇವಾಲಯದಲ್ಲಿ ಪ್ರಸಾದ ಬೇಡ ಅನ್ನೋದು ಘೋರ ಪಾಪ! ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೇಮ ವ್ಯವಹಾರಗಳಿಗೆ ಮನ್ನಣೆ
ಇಂದು ಈ ರಾಶಿಯವರಿಗೆ ಪ್ರೇಮ ವ್ಯವಹಾರಗಳಿಗೆ ಮನ್ನಣೆ
‘ಯಾವುದೇ ಗಿಮಿಕ್ ಇಲ್ಲದೇ ಗೆದ್ದ ಸಿನಿಮಾ ನಮ್ಮದು’: ನಟ ವಿನೋದ್ ಪ್ರಭಾಕರ್
‘ಯಾವುದೇ ಗಿಮಿಕ್ ಇಲ್ಲದೇ ಗೆದ್ದ ಸಿನಿಮಾ ನಮ್ಮದು’: ನಟ ವಿನೋದ್ ಪ್ರಭಾಕರ್
ಕುಲ್ಗಾಮ್​ನಲ್ಲಿ ಭೀಕರ ಅಪಘಾತ; ಕಾರು ಗುದ್ದಿದ ರಭಸಕ್ಕೆ ವಿದ್ಯಾರ್ಥಿನಿ ಸಾವು
ಕುಲ್ಗಾಮ್​ನಲ್ಲಿ ಭೀಕರ ಅಪಘಾತ; ಕಾರು ಗುದ್ದಿದ ರಭಸಕ್ಕೆ ವಿದ್ಯಾರ್ಥಿನಿ ಸಾವು