T20 World Cup: ಟಿ20 ವಿಶ್ವಕಪ್​ನಿಂದ ಔಟ್; ಟೀಂ ಇಂಡಿಯಾ ಕ್ರಿಕೆಟಿಗರಿಗೆ ನಿರಾಸೆ; ಭಾನುವಾರದ ಅಭ್ಯಾಸಕ್ಕೂ ಬ್ರೇಕ್!

Edited By:

Updated on: Nov 07, 2021 | 10:37 PM

T20 World Cup: ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಮೀಬಿಯಾ ವಿರುದ್ಧ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಭಾರತ ತಂಡ ಭಾನುವಾರ ಅಭ್ಯಾಸಕ್ಕೆ ತೆರಳಬೇಕಿತ್ತು.ಆದರೆ ಅಫ್ಘಾನಿಸ್ತಾನ ಸೋಲಿನ ಬಳಿಕ ಟೀಂ ಇಂಡಿಯಾ ಮೈದಾನಕ್ಕೆ ಇಳಿಯಲಿಲ್ಲ.

1 / 5
T20 ವಿಶ್ವಕಪ್ 2021 ರಲ್ಲಿ, ಭಾನುವಾರ ಟೀಮ್ ಇಂಡಿಯಾಗೆ ಅತ್ಯಂತ ನಿರಾಶಾದಾಯಕ ದಿನವಾಗಿತ್ತು. ಅಬುಧಾಬಿಯಲ್ಲಿ ಅಫ್ಘಾನಿಸ್ತಾನವನ್ನು ನ್ಯೂಜಿಲೆಂಡ್ ಸೋಲಿಸಿದ ತಕ್ಷಣ, ಟೀಂ ಇಂಡಿಯಾದ ಕಾರ್ಡ್ ಪಂದ್ಯಾವಳಿಯಿಂದ ಕ್ಲಿಯರ್ ಆಗಿತ್ತು. ನ್ಯೂಜಿಲೆಂಡ್ ತನ್ನ 5 ಲೀಗ್ ಪಂದ್ಯಗಳಲ್ಲಿ 4 ರಲ್ಲಿ ಜಯ ಸಾಧಿಸುವ ಮೂಲಕ ಸೆಮಿಫೈನಲ್ ತಲುಪುವ ಟೀಮ್ ಇಂಡಿಯಾದ ಆಸೆ ಕೊನೆಗೊಂಡಿತು. ಈ ಹಿನ್ನಡೆಯ ನಂತರ, ಟೀಂ ಇಂಡಿಯಾದ ಪ್ರತಿಯೊಬ್ಬ ಆಟಗಾರನೂ ನಿರಾಶೆಗೊಂಡರು ಮತ್ತು ವರದಿಗಳ ಪ್ರಕಾರ, ತಂಡವು ಭಾನುವಾರ ಅಭ್ಯಾಸಕ್ಕೂ ಬಂದಿಲ್ಲ.

T20 ವಿಶ್ವಕಪ್ 2021 ರಲ್ಲಿ, ಭಾನುವಾರ ಟೀಮ್ ಇಂಡಿಯಾಗೆ ಅತ್ಯಂತ ನಿರಾಶಾದಾಯಕ ದಿನವಾಗಿತ್ತು. ಅಬುಧಾಬಿಯಲ್ಲಿ ಅಫ್ಘಾನಿಸ್ತಾನವನ್ನು ನ್ಯೂಜಿಲೆಂಡ್ ಸೋಲಿಸಿದ ತಕ್ಷಣ, ಟೀಂ ಇಂಡಿಯಾದ ಕಾರ್ಡ್ ಪಂದ್ಯಾವಳಿಯಿಂದ ಕ್ಲಿಯರ್ ಆಗಿತ್ತು. ನ್ಯೂಜಿಲೆಂಡ್ ತನ್ನ 5 ಲೀಗ್ ಪಂದ್ಯಗಳಲ್ಲಿ 4 ರಲ್ಲಿ ಜಯ ಸಾಧಿಸುವ ಮೂಲಕ ಸೆಮಿಫೈನಲ್ ತಲುಪುವ ಟೀಮ್ ಇಂಡಿಯಾದ ಆಸೆ ಕೊನೆಗೊಂಡಿತು. ಈ ಹಿನ್ನಡೆಯ ನಂತರ, ಟೀಂ ಇಂಡಿಯಾದ ಪ್ರತಿಯೊಬ್ಬ ಆಟಗಾರನೂ ನಿರಾಶೆಗೊಂಡರು ಮತ್ತು ವರದಿಗಳ ಪ್ರಕಾರ, ತಂಡವು ಭಾನುವಾರ ಅಭ್ಯಾಸಕ್ಕೂ ಬಂದಿಲ್ಲ.

2 / 5
ಭಾರತ ತಂಡ ಸೋಮವಾರ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಬೇಕಿದೆ. ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಮೀಬಿಯಾ ವಿರುದ್ಧ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಭಾರತ ತಂಡ ಭಾನುವಾರ ಅಭ್ಯಾಸಕ್ಕೆ ತೆರಳಬೇಕಿತ್ತು.ಆದರೆ ಅಫ್ಘಾನಿಸ್ತಾನ ಸೋಲಿನ ಬಳಿಕ ಟೀಂ ಇಂಡಿಯಾ ಮೈದಾನಕ್ಕೆ ಇಳಿಯಲಿಲ್ಲ.

ಭಾರತ ತಂಡ ಸೋಮವಾರ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಬೇಕಿದೆ. ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಮೀಬಿಯಾ ವಿರುದ್ಧ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಭಾರತ ತಂಡ ಭಾನುವಾರ ಅಭ್ಯಾಸಕ್ಕೆ ತೆರಳಬೇಕಿತ್ತು.ಆದರೆ ಅಫ್ಘಾನಿಸ್ತಾನ ಸೋಲಿನ ಬಳಿಕ ಟೀಂ ಇಂಡಿಯಾ ಮೈದಾನಕ್ಕೆ ಇಳಿಯಲಿಲ್ಲ.

3 / 5
ಅಂದಹಾಗೆ, ಟೀಮ್ ಇಂಡಿಯಾದ ಈ ಅಭ್ಯಾಸ ಐಚ್ಛಿಕವಾಗಿತ್ತು (ಸ್ವಯಂಪ್ರೇರಿತ). ಆದರೆ ಟೀಮ್ ಇಂಡಿಯಾಗೆ ಸೆಮಿಫೈನಲ್ ತಲುಪುವ ಅವಕಾಶವಿದ್ದರೆ, ಅವರು ಖಂಡಿತವಾಗಿಯೂ ಈ ಅಭ್ಯಾಸವನ್ನು ಮುಂದುವರೆಸುತ್ತಿದ್ದರು.

ಅಂದಹಾಗೆ, ಟೀಮ್ ಇಂಡಿಯಾದ ಈ ಅಭ್ಯಾಸ ಐಚ್ಛಿಕವಾಗಿತ್ತು (ಸ್ವಯಂಪ್ರೇರಿತ). ಆದರೆ ಟೀಮ್ ಇಂಡಿಯಾಗೆ ಸೆಮಿಫೈನಲ್ ತಲುಪುವ ಅವಕಾಶವಿದ್ದರೆ, ಅವರು ಖಂಡಿತವಾಗಿಯೂ ಈ ಅಭ್ಯಾಸವನ್ನು ಮುಂದುವರೆಸುತ್ತಿದ್ದರು.

4 / 5
ಟೀಮ್ ಇಂಡಿಯಾ ಯಾವುದೇ ಐಸಿಸಿ ಟೂರ್ನಮೆಂಟ್‌ನಲ್ಲಿ ಸೆಮಿಫೈನಲ್ ತಲುಪದ 9 ವರ್ಷಗಳ ನಂತರ ಇದು ಸಂಭವಿಸಿದೆ. 2012 ರಲ್ಲಿ ಶ್ರೀಲಂಕಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್ ತಲುಪಲು ಸಾಧ್ಯವಾಗಲಿಲ್ಲ. ಆದರೆ ಅದರ ನಂತರ ಟೀಮ್ ಇಂಡಿಯಾ ಪ್ರತಿ ಐಸಿಸಿ ಪಂದ್ಯಾವಳಿಯ ನಾಕೌಟ್ ಸುತ್ತಿಗೆ ಪ್ರವೇಶಿಸಿತು.

ಟೀಮ್ ಇಂಡಿಯಾ ಯಾವುದೇ ಐಸಿಸಿ ಟೂರ್ನಮೆಂಟ್‌ನಲ್ಲಿ ಸೆಮಿಫೈನಲ್ ತಲುಪದ 9 ವರ್ಷಗಳ ನಂತರ ಇದು ಸಂಭವಿಸಿದೆ. 2012 ರಲ್ಲಿ ಶ್ರೀಲಂಕಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್ ತಲುಪಲು ಸಾಧ್ಯವಾಗಲಿಲ್ಲ. ಆದರೆ ಅದರ ನಂತರ ಟೀಮ್ ಇಂಡಿಯಾ ಪ್ರತಿ ಐಸಿಸಿ ಪಂದ್ಯಾವಳಿಯ ನಾಕೌಟ್ ಸುತ್ತಿಗೆ ಪ್ರವೇಶಿಸಿತು.

5 / 5
ಈ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಸೋತ ನಂತರ ಭಾರತ ತಂಡ ಹಿನ್ನಡೆ ಕಂಡಿತು. ತಂಡವು ಮೊದಲು ಪಾಕಿಸ್ತಾನದ ವಿರುದ್ಧ 10 ವಿಕೆಟ್‌ಗಳಿಂದ ಸೋತಿತು ಮತ್ತು ನಂತರ ನ್ಯೂಜಿಲೆಂಡ್ ವಿರುದ್ಧದ ಸೋಲು ಸೆಮಿಫೈನಲ್‌ಗೆ ತಲುಪುವ ಭರವಸೆಯನ್ನು ಕೊನೆಗೊಳಿಸಿತು.

ಈ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಸೋತ ನಂತರ ಭಾರತ ತಂಡ ಹಿನ್ನಡೆ ಕಂಡಿತು. ತಂಡವು ಮೊದಲು ಪಾಕಿಸ್ತಾನದ ವಿರುದ್ಧ 10 ವಿಕೆಟ್‌ಗಳಿಂದ ಸೋತಿತು ಮತ್ತು ನಂತರ ನ್ಯೂಜಿಲೆಂಡ್ ವಿರುದ್ಧದ ಸೋಲು ಸೆಮಿಫೈನಲ್‌ಗೆ ತಲುಪುವ ಭರವಸೆಯನ್ನು ಕೊನೆಗೊಳಿಸಿತು.

Web contact

TV9 Kannada

Read More
Follow Us