AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Deepavali 2024 and Shankh: ದೀಪಾವಳಿಗೆ ಮನೆಗೆ ಶಂಖ ಖರೀದಿಸಿ ತನ್ನಿ, ಲಕ್ಷ್ಮಿ ಕಟಾಕ್ಷ ಸುರಿಯುವುದು

ಪೂಜೆಯಲ್ಲಿ ಶಂಖ ಮಹತ್ವದ ಸ್ಥಾನ ಹೊಂದಿದೆ. ಶಂಖವು ವಿಶೇಷವಾಗಿ ಶಿವನಿಗೆ ಪ್ರಿಯವಾಗಿದೆ. ಲಕ್ಷ್ಮಿಗೆ ಸಹ ಶಂಖ ಇಷ್ಟ. ಆದ್ದರಿಂದಲೇ ಶಂಖವನ್ನು ಪೂಜಿಸುವವರ ಮೇಲೆ ಲಕ್ಷ್ಮಿ ತನ್ನ ದೃಷ್ಟಿ ದಯಪಾಲಿಸುತ್ತದೆ. ಕ್ಷೀರಸಾಗರ ಮಂಥನದಿಂದ ಹೊರಬಂದ ವಸ್ತುಗಳಲ್ಲಿ ಶಂಖವೂ ಒಂದು. ಮನೆಯಲ್ಲಿ ಶಂಖವನ್ನು ತಾವ ದಿಕ್ಕಿಗೆ ಇಟ್ಟರೆ ತುಂಬಾ ಒಳ್ಳೆಯದು. ಮನೆಯಲ್ಲಿ ಶಂಖವನ್ನು ಇಟ್ಟುಕೊಳ್ಳುವುದು ಒಳ್ಳೆಯದಾ? ದೀಪಾವಳಿ ನಿಮಿತ್ತ ಮನೆಗೆ ಶಂಖ ತಂದು ಪೂಜೆ ಮಾಡಿ.

ಸಾಧು ಶ್ರೀನಾಥ್​
|

Updated on:Oct 16, 2024 | 3:01 PM

Share

ಪೂಜೆಯಲ್ಲಿ ಶಂಖ ಮಹತ್ವದ ಸ್ಥಾನ ಹೊಂದಿದೆ. ಶಂಖವು ವಿಶೇಷವಾಗಿ ಶಿವನಿಗೆ ಪ್ರಿಯವಾಗಿದೆ. ಲಕ್ಷ್ಮಿಗೆ ಸಹ ಶಂಖ ಇಷ್ಟ. ಆದ್ದರಿಂದಲೇ ಶಂಖವನ್ನು ಪೂಜಿಸುವವರ ಮೇಲೆ ಲಕ್ಷ್ಮಿ ತನ್ನ ದೃಷ್ಟಿ ದಯಪಾಲಿಸುತ್ತದೆ. ಕ್ಷೀರಸಾಗರ ಮಂಥನದಿಂದ ಹೊರಬಂದ ವಸ್ತುಗಳಲ್ಲಿ ಶಂಖವೂ ಒಂದು. ಮನೆಯಲ್ಲಿ ಶಂಖವನ್ನು ತಾವ ದಿಕ್ಕಿಗೆ ಇಟ್ಟರೆ ತುಂಬಾ ಒಳ್ಳೆಯದು. ಮನೆಯಲ್ಲಿ ಶಂಖವನ್ನು ಇಟ್ಟುಕೊಳ್ಳುವುದು ಒಳ್ಳೆಯದಾ? ದೀಪಾವಳಿ ನಿಮಿತ್ತ ಮನೆಗೆ ಶಂಖ ತಂದು ಪೂಜೆ ಮಾಡಿ.

ಪೂಜೆಯಲ್ಲಿ ಶಂಖ ಮಹತ್ವದ ಸ್ಥಾನ ಹೊಂದಿದೆ. ಶಂಖವು ವಿಶೇಷವಾಗಿ ಶಿವನಿಗೆ ಪ್ರಿಯವಾಗಿದೆ. ಲಕ್ಷ್ಮಿಗೆ ಸಹ ಶಂಖ ಇಷ್ಟ. ಆದ್ದರಿಂದಲೇ ಶಂಖವನ್ನು ಪೂಜಿಸುವವರ ಮೇಲೆ ಲಕ್ಷ್ಮಿ ತನ್ನ ದೃಷ್ಟಿ ದಯಪಾಲಿಸುತ್ತದೆ. ಕ್ಷೀರಸಾಗರ ಮಂಥನದಿಂದ ಹೊರಬಂದ ವಸ್ತುಗಳಲ್ಲಿ ಶಂಖವೂ ಒಂದು. ಮನೆಯಲ್ಲಿ ಶಂಖವನ್ನು ತಾವ ದಿಕ್ಕಿಗೆ ಇಟ್ಟರೆ ತುಂಬಾ ಒಳ್ಳೆಯದು. ಮನೆಯಲ್ಲಿ ಶಂಖವನ್ನು ಇಟ್ಟುಕೊಳ್ಳುವುದು ಒಳ್ಳೆಯದಾ? ದೀಪಾವಳಿ ನಿಮಿತ್ತ ಮನೆಗೆ ಶಂಖ ತಂದು ಪೂಜೆ ಮಾಡಿ.

1 / 6
ಕ್ಷೀರಸಾಗರ ಮಂಥನದಿಂದ ಹೊರಬಂದ ವಸ್ತುಗಳಲ್ಲಿ ಶಂಖವೂ ಒಂದು. ಮನೆಯಲ್ಲಿ ಶಂಖವನ್ನು ತಾವ ದಿಕ್ಕಿಗೆ ಇಟ್ಟರೆ ತುಂಬಾ ಒಳ್ಳೆಯದು. ಮನೆಯಲ್ಲಿ ಶಂಖವನ್ನು ಇಟ್ಟುಕೊಳ್ಳುವುದು ಒಳ್ಳೆಯದಾ? ದೀಪಾವಳಿ ನಿಮಿತ್ತ ಮನೆಗೆ ಶಂಖ ತಂದು ಪೂಜೆ ಮಾಡಿ. ಶಂಖವನ್ನು  ಊದುವುದು ನಿಮಗೆ ಅನಿರೀಕ್ಷಿತ ಅದೃಷ್ಟವನ್ನು ತರುತ್ತದೆ.

ಕ್ಷೀರಸಾಗರ ಮಂಥನದಿಂದ ಹೊರಬಂದ ವಸ್ತುಗಳಲ್ಲಿ ಶಂಖವೂ ಒಂದು. ಮನೆಯಲ್ಲಿ ಶಂಖವನ್ನು ತಾವ ದಿಕ್ಕಿಗೆ ಇಟ್ಟರೆ ತುಂಬಾ ಒಳ್ಳೆಯದು. ಮನೆಯಲ್ಲಿ ಶಂಖವನ್ನು ಇಟ್ಟುಕೊಳ್ಳುವುದು ಒಳ್ಳೆಯದಾ? ದೀಪಾವಳಿ ನಿಮಿತ್ತ ಮನೆಗೆ ಶಂಖ ತಂದು ಪೂಜೆ ಮಾಡಿ. ಶಂಖವನ್ನು ಊದುವುದು ನಿಮಗೆ ಅನಿರೀಕ್ಷಿತ ಅದೃಷ್ಟವನ್ನು ತರುತ್ತದೆ.

2 / 6
ಮನೆಯಲ್ಲಿ ಪೂರ್ವ ದಿಕ್ಕಿಗೆ ಶಂಖವನ್ನು ಇಟ್ಟು ಪೂಜೆ ನಡೆಸುವುದು ತುಂಬಾ ಒಳ್ಳೆಯದು. ಈ ದಿಕ್ಕಿಗೆ ಶಂಖವನ್ನು ಇಟ್ಟು ಪೂಜಿಸಿದರೆ ಲಕ್ಷ್ಮಿ ದೇವಿ ಅನುಗ್ರಹಿಸುತ್ತಾಳೆ ಎನ್ನುತ್ತಾರೆ ಜ್ಯೋತಿಷ್ಯ ತಜ್ಞರು.

ಮನೆಯಲ್ಲಿ ಪೂರ್ವ ದಿಕ್ಕಿಗೆ ಶಂಖವನ್ನು ಇಟ್ಟು ಪೂಜೆ ನಡೆಸುವುದು ತುಂಬಾ ಒಳ್ಳೆಯದು. ಈ ದಿಕ್ಕಿಗೆ ಶಂಖವನ್ನು ಇಟ್ಟು ಪೂಜಿಸಿದರೆ ಲಕ್ಷ್ಮಿ ದೇವಿ ಅನುಗ್ರಹಿಸುತ್ತಾಳೆ ಎನ್ನುತ್ತಾರೆ ಜ್ಯೋತಿಷ್ಯ ತಜ್ಞರು.

3 / 6
Deepavali 2024 and Shankh: ದೀಪಾವಳಿಗೆ ಮನೆಗೆ ಶಂಖ ಖರೀದಿಸಿ ತನ್ನಿ, ಲಕ್ಷ್ಮಿ ಕಟಾಕ್ಷ ಸುರಿಯುವುದು

4 / 6
ಶಂಖವನ್ನು ಇಡುವ ಪ್ರದೇಶವು ಯಾವಾಗಲೂ ಸ್ವಚ್ಛವಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಶಂಖವನ್ನು ಕೆಂಪು ಅಥವಾ ಹಳದಿ ಬಟ್ಟೆಯ ಮೇಲೆ ಇಡುವುದು ಉತ್ತಮ. ಹಾಗೆಯೇ ಶಂಖವನ್ನು ಊದಿದ ನಂತರ ಗಂಗಾಜಲದಿಂದ ಸ್ವಚ್ಛಗೊಳಿಸಿ ಒರೆಸಿಟ್ಟುಕೊಳ್ಳಿ.

ಶಂಖವನ್ನು ಇಡುವ ಪ್ರದೇಶವು ಯಾವಾಗಲೂ ಸ್ವಚ್ಛವಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಶಂಖವನ್ನು ಕೆಂಪು ಅಥವಾ ಹಳದಿ ಬಟ್ಟೆಯ ಮೇಲೆ ಇಡುವುದು ಉತ್ತಮ. ಹಾಗೆಯೇ ಶಂಖವನ್ನು ಊದಿದ ನಂತರ ಗಂಗಾಜಲದಿಂದ ಸ್ವಚ್ಛಗೊಳಿಸಿ ಒರೆಸಿಟ್ಟುಕೊಳ್ಳಿ.

5 / 6
ಈ ದೀಪಾವಳಿ ಹಬ್ಬದ ಮೊದಲು ಮನೆಯೊಳಗೆ ಶಂಖವನ್ನು ತನ್ನಿ. ಇದರಿಂದ ನಿಮಗೆ ಲಕ್ಷ್ಮಿ ದೇವಿಯ ಕೃಪೆ ದೊರೆಯುತ್ತದೆ. ಶಂಖವನ್ನು ಯಾವಾಗಲೂ ಮೇಲ್ಮುಖವಾಗಿ ಇಡಬೇಕು. ಶಂಖದಿಂದ ಹೊರಹೊಮ್ಮುವ ಧನಾತ್ಮಕ ಶಕ್ತಿಯು ಮನೆಯಾದ್ಯಂತ ಹರಡುತ್ತದೆ.

ಈ ದೀಪಾವಳಿ ಹಬ್ಬದ ಮೊದಲು ಮನೆಯೊಳಗೆ ಶಂಖವನ್ನು ತನ್ನಿ. ಇದರಿಂದ ನಿಮಗೆ ಲಕ್ಷ್ಮಿ ದೇವಿಯ ಕೃಪೆ ದೊರೆಯುತ್ತದೆ. ಶಂಖವನ್ನು ಯಾವಾಗಲೂ ಮೇಲ್ಮುಖವಾಗಿ ಇಡಬೇಕು. ಶಂಖದಿಂದ ಹೊರಹೊಮ್ಮುವ ಧನಾತ್ಮಕ ಶಕ್ತಿಯು ಮನೆಯಾದ್ಯಂತ ಹರಡುತ್ತದೆ.

6 / 6

Published On - 3:01 am, Wed, 16 October 24

ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್