ಪ್ರೆಸಿಡೆನ್ಸಿ ಯೂನಿವರ್ಸಿಟಿ ಕ್ಯಾಂಪಸ್​ನಲ್ಲಿ ‘ದ ಜಡ್ಜ್​ಮೆಂಟ್’ ಸಿನಿಮಾ ಪ್ರಚಾರ ಮಾಡಿದ ಧನ್ಯಾ ರಾಮ್​ಕುಮಾರ್

ಪ್ರೆಸಿಡೆನ್ಸಿ ಫೌಂಡೇಷನ್​ನ ಚೇರ್​ಪರ್ಸನ್​ ಆದಂತಹ ಶ್ರೀಮತಿ ಕೌಸರ್​ ನಿಸಾರ್​ ಅಹ್ಮದ್​ ಅವರ ಜೊತೆ ಧನ್ಯಾ ರಾಮ್​ಕುಮಾರ್​ ಅವರು ಸಂವಾದ ನಡೆಸಿದರು. ಅಲ್ಲದೇ ವಾರ್ಷಿಕ ಸಮಾರಂಭಕ್ಕೆ ವಿದ್ಯಾರ್ಥಿಗಳಿಗೆ ಅವರು ಶುಭಾಶಯ ಕೋರಿದರು. ಇದೇ ವೇದಿಕೆಯಲ್ಲಿ ‘ದ ಜಡ್ಜ್​ಮೆಂಟ್​’ ಸಿನಿಮಾದ ಪ್ರಚಾರವನ್ನೂ ಅವರು ಮಾಡಿದರು. ಆ ಕ್ಷಣದ ಫೋಟೋಸ್​ ಇಲ್ಲಿವೆ...

|

Updated on: May 24, 2024 | 9:48 PM

ಕನ್ನಡದ ಮೇರುನಟ ಡಾ. ರಾಜ್​ಕುಮಾರ್​ ಅವರ ಕುಟುಂಬದ ಅನೇಕರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಅಣ್ಣಾವ್ರ ಮೊಮ್ಮಗಳು ಧನ್ಯಾ ರಾಮ್​ಕುಮಾರ್​ ಕೂಡ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಈಗ ಅವರ ಮೂರನೇ ಸಿನಿಮಾ ‘ದ ಜಡ್ಜ್​ಮೆಂಟ್​’ ಬಿಡುಗಡೆ ಆಗಿದೆ.

ಕನ್ನಡದ ಮೇರುನಟ ಡಾ. ರಾಜ್​ಕುಮಾರ್​ ಅವರ ಕುಟುಂಬದ ಅನೇಕರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಅಣ್ಣಾವ್ರ ಮೊಮ್ಮಗಳು ಧನ್ಯಾ ರಾಮ್​ಕುಮಾರ್​ ಕೂಡ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಈಗ ಅವರ ಮೂರನೇ ಸಿನಿಮಾ ‘ದ ಜಡ್ಜ್​ಮೆಂಟ್​’ ಬಿಡುಗಡೆ ಆಗಿದೆ.

1 / 7
ಧನ್ಯಾ ರಾಮ್​ಕುಮಾರ್​ ನಟನೆಯ ಮೂರನೇ ಸಿನಿಮಾ ‘ದ ಜಡ್ಜ್​ಮೆಂಟ್​’. ಹಾಗಾಗಿ ಇದು ಅವರ ಪಾಲಿಗೆ ಸ್ಪೆಷಲ್​ ಪ್ರಾಜೆಕ್ಟ್​. ರವಿಚಂದ್ರನ್​ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಮೇ 24ರಂದು ಈ ಸಿನಿಮಾ ತೆರೆಕಂಡಿದ್ದು, ಉತ್ಸಾಹದಿಂದ ಪ್ರಚಾರ ಮಾಡಲಾಗಿದೆ.

ಧನ್ಯಾ ರಾಮ್​ಕುಮಾರ್​ ನಟನೆಯ ಮೂರನೇ ಸಿನಿಮಾ ‘ದ ಜಡ್ಜ್​ಮೆಂಟ್​’. ಹಾಗಾಗಿ ಇದು ಅವರ ಪಾಲಿಗೆ ಸ್ಪೆಷಲ್​ ಪ್ರಾಜೆಕ್ಟ್​. ರವಿಚಂದ್ರನ್​ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಮೇ 24ರಂದು ಈ ಸಿನಿಮಾ ತೆರೆಕಂಡಿದ್ದು, ಉತ್ಸಾಹದಿಂದ ಪ್ರಚಾರ ಮಾಡಲಾಗಿದೆ.

2 / 7
‘ದ ಜಡ್ಜ್​ಮೆಂಟ್​’ ಸಿನಿಮಾದ ಪ್ರಚಾರದಲ್ಲಿ ನಟಿ ಧನ್ಯಾ ರಾಮ್​ಕುಮಾರ್​ ಅವರು ಆ್ಯಕ್ಟೀವ್​ ಆಗಿ ಪಾಲ್ಗೊಂಡಿದ್ದಾರೆ. ಬೆಂಗಳೂರಿನ ಯಲಹಂಕದಲ್ಲಿ ಇರುವ ಪ್ರೆಸಿಡೆನ್ಸಿ ಯೂನಿವರ್ಸಿಟಿ ಕ್ಯಾಂಪಸ್​ನಲ್ಲಿ ಧನ್ಯಾ ರಾಮ್​ಕುಮಾರ್​ ಪ್ರಚಾರ ಮಾಡಿದ್ದಾರೆ. ಆ ಫೋಟೋಗಳಿವು.

‘ದ ಜಡ್ಜ್​ಮೆಂಟ್​’ ಸಿನಿಮಾದ ಪ್ರಚಾರದಲ್ಲಿ ನಟಿ ಧನ್ಯಾ ರಾಮ್​ಕುಮಾರ್​ ಅವರು ಆ್ಯಕ್ಟೀವ್​ ಆಗಿ ಪಾಲ್ಗೊಂಡಿದ್ದಾರೆ. ಬೆಂಗಳೂರಿನ ಯಲಹಂಕದಲ್ಲಿ ಇರುವ ಪ್ರೆಸಿಡೆನ್ಸಿ ಯೂನಿವರ್ಸಿಟಿ ಕ್ಯಾಂಪಸ್​ನಲ್ಲಿ ಧನ್ಯಾ ರಾಮ್​ಕುಮಾರ್​ ಪ್ರಚಾರ ಮಾಡಿದ್ದಾರೆ. ಆ ಫೋಟೋಗಳಿವು.

3 / 7
ಪ್ರೆಸಿಡೆನ್ಸಿ ಯೂನಿವರ್ಸಿಟಿಯ ವಾರ್ಷಿಕ ಸಮಾರಂಭವಾದ ‘Invincia 2024’ ಉದ್ಘಾಟಿಸಿದ್ದಾರೆ ಧನ್ಯಾ ರಾಮ್​ಕುಮಾರ್​. ಈ ವೇದಿಕೆಯಲ್ಲಿ ನಿಂತಾಗ ಧನ್ಯಾ ಅವರು ನೆನಪಿನ ಅಂಗಳಕ್ಕೆ ಜಾರಿದರು. ಯಾಕೆಂದರೆ ಅವರು ಓದಿದ್ದು ಆರ್​ಟಿ ನಗರದ ಪ್ರೆಸಿಡೆನ್ಸಿ ಶಾಲೆಯಲ್ಲಿ.

ಪ್ರೆಸಿಡೆನ್ಸಿ ಯೂನಿವರ್ಸಿಟಿಯ ವಾರ್ಷಿಕ ಸಮಾರಂಭವಾದ ‘Invincia 2024’ ಉದ್ಘಾಟಿಸಿದ್ದಾರೆ ಧನ್ಯಾ ರಾಮ್​ಕುಮಾರ್​. ಈ ವೇದಿಕೆಯಲ್ಲಿ ನಿಂತಾಗ ಧನ್ಯಾ ಅವರು ನೆನಪಿನ ಅಂಗಳಕ್ಕೆ ಜಾರಿದರು. ಯಾಕೆಂದರೆ ಅವರು ಓದಿದ್ದು ಆರ್​ಟಿ ನಗರದ ಪ್ರೆಸಿಡೆನ್ಸಿ ಶಾಲೆಯಲ್ಲಿ.

4 / 7
ಪ್ರೆಸಿಡೆನ್ಸಿ ಶಾಲೆಯಲ್ಲಿ ಓದಿದ ಧನ್ಯಾ ರಾಮ್​ಕುಮಾರ್​ ಅವರು ಈಗ ಪ್ರೆಸಿಡೆನ್ಸಿ ಯೂನಿವರ್ಸಿಟಿಯ ವೇದಿಕೆಯಲ್ಲಿ ಅಥಿತಿಯಾಗಿ ನಿಂತಿದ್ದಾರೆ. ಹಾಗಾಗಿ ಅವರಿಗೆ ಜೀವನದಲ್ಲಿ ಒಂದು ಪೂರ್ಣ ಅನುಭವ ಆದಂತೆ ಆಗಿದೆ. ಇದು ಅವರ ಪಾಲಿನ ಅಪರೂಪದ ಕ್ಷಣವಾಗಿತ್ತು.

ಪ್ರೆಸಿಡೆನ್ಸಿ ಶಾಲೆಯಲ್ಲಿ ಓದಿದ ಧನ್ಯಾ ರಾಮ್​ಕುಮಾರ್​ ಅವರು ಈಗ ಪ್ರೆಸಿಡೆನ್ಸಿ ಯೂನಿವರ್ಸಿಟಿಯ ವೇದಿಕೆಯಲ್ಲಿ ಅಥಿತಿಯಾಗಿ ನಿಂತಿದ್ದಾರೆ. ಹಾಗಾಗಿ ಅವರಿಗೆ ಜೀವನದಲ್ಲಿ ಒಂದು ಪೂರ್ಣ ಅನುಭವ ಆದಂತೆ ಆಗಿದೆ. ಇದು ಅವರ ಪಾಲಿನ ಅಪರೂಪದ ಕ್ಷಣವಾಗಿತ್ತು.

5 / 7
ಪ್ರೆಸಿಡೆನ್ಸಿ ಫೌಂಡೇಷನ್​ನ ಚೇರ್​ಪರ್ಸನ್​ ಆದಂತಹ ಶ್ರೀಮತಿ ಕೌಸರ್​ ನಿಸಾರ್​ ಅಹ್ಮದ್​ ಅವರ ಜೊತೆ ಧನ್ಯಾ ರಾಮ್​ಕುಮಾರ್​ ಅವರು ಸಂವಾದ ನಡೆಸಿದರು. ಅಲ್ಲದೇ ವಾರ್ಷಿಕ ಸಮಾರಂಭಕ್ಕೆ ವಿದ್ಯಾರ್ಥಿಗಳಿಗೆ ಅವರು ಶುಭಾಶಯ ಕೋರಿದರು.

ಪ್ರೆಸಿಡೆನ್ಸಿ ಫೌಂಡೇಷನ್​ನ ಚೇರ್​ಪರ್ಸನ್​ ಆದಂತಹ ಶ್ರೀಮತಿ ಕೌಸರ್​ ನಿಸಾರ್​ ಅಹ್ಮದ್​ ಅವರ ಜೊತೆ ಧನ್ಯಾ ರಾಮ್​ಕುಮಾರ್​ ಅವರು ಸಂವಾದ ನಡೆಸಿದರು. ಅಲ್ಲದೇ ವಾರ್ಷಿಕ ಸಮಾರಂಭಕ್ಕೆ ವಿದ್ಯಾರ್ಥಿಗಳಿಗೆ ಅವರು ಶುಭಾಶಯ ಕೋರಿದರು.

6 / 7
ಪ್ರೆಸಿಡೆನ್ಸಿ ಯೂನಿವರ್ಸಿಟಿ ಕ್ಯಾಂಪಸ್​ನ ಹಸಿರು ವಾತಾವರಣವನ್ನು ನೋಡಿ ಧನ್ಯಾ ರಾಮ್​ಕುಮಾರ್​ ಅವರು ಇಂಪ್ರೆಸ್​ ಆಗಿದ್ದಾರೆ. ಅಲ್ಲದೇ ಅವರು ತಮ್ಮ ಕಾಲೇಜು ದಿನಗಳನ್ನು ಮಿಸ್​ ಮಾಡಿಕೊಂಡರು. ಸದ್ಯಕ್ಕೆ ಅವರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಮೇ 24ರಂದು ‘ದ ಜಡ್ಜ್​ಮೆಂಟ್​’ ರಿಲೀಸ್​ ಆಗಿದೆ.

ಪ್ರೆಸಿಡೆನ್ಸಿ ಯೂನಿವರ್ಸಿಟಿ ಕ್ಯಾಂಪಸ್​ನ ಹಸಿರು ವಾತಾವರಣವನ್ನು ನೋಡಿ ಧನ್ಯಾ ರಾಮ್​ಕುಮಾರ್​ ಅವರು ಇಂಪ್ರೆಸ್​ ಆಗಿದ್ದಾರೆ. ಅಲ್ಲದೇ ಅವರು ತಮ್ಮ ಕಾಲೇಜು ದಿನಗಳನ್ನು ಮಿಸ್​ ಮಾಡಿಕೊಂಡರು. ಸದ್ಯಕ್ಕೆ ಅವರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಮೇ 24ರಂದು ‘ದ ಜಡ್ಜ್​ಮೆಂಟ್​’ ರಿಲೀಸ್​ ಆಗಿದೆ.

7 / 7
Follow us
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ