ಪ್ರೆಸಿಡೆನ್ಸಿ ಯೂನಿವರ್ಸಿಟಿ ಕ್ಯಾಂಪಸ್ನಲ್ಲಿ ‘ದ ಜಡ್ಜ್ಮೆಂಟ್’ ಸಿನಿಮಾ ಪ್ರಚಾರ ಮಾಡಿದ ಧನ್ಯಾ ರಾಮ್ಕುಮಾರ್
ಪ್ರೆಸಿಡೆನ್ಸಿ ಫೌಂಡೇಷನ್ನ ಚೇರ್ಪರ್ಸನ್ ಆದಂತಹ ಶ್ರೀಮತಿ ಕೌಸರ್ ನಿಸಾರ್ ಅಹ್ಮದ್ ಅವರ ಜೊತೆ ಧನ್ಯಾ ರಾಮ್ಕುಮಾರ್ ಅವರು ಸಂವಾದ ನಡೆಸಿದರು. ಅಲ್ಲದೇ ವಾರ್ಷಿಕ ಸಮಾರಂಭಕ್ಕೆ ವಿದ್ಯಾರ್ಥಿಗಳಿಗೆ ಅವರು ಶುಭಾಶಯ ಕೋರಿದರು. ಇದೇ ವೇದಿಕೆಯಲ್ಲಿ ‘ದ ಜಡ್ಜ್ಮೆಂಟ್’ ಸಿನಿಮಾದ ಪ್ರಚಾರವನ್ನೂ ಅವರು ಮಾಡಿದರು. ಆ ಕ್ಷಣದ ಫೋಟೋಸ್ ಇಲ್ಲಿವೆ...
Updated on: May 24, 2024 | 9:48 PM
![ಕನ್ನಡದ ಮೇರುನಟ ಡಾ. ರಾಜ್ಕುಮಾರ್ ಅವರ ಕುಟುಂಬದ ಅನೇಕರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಅಣ್ಣಾವ್ರ ಮೊಮ್ಮಗಳು ಧನ್ಯಾ ರಾಮ್ಕುಮಾರ್ ಕೂಡ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಈಗ ಅವರ ಮೂರನೇ ಸಿನಿಮಾ ‘ದ ಜಡ್ಜ್ಮೆಂಟ್’ ಬಿಡುಗಡೆ ಆಗಿದೆ.](https://images.tv9kannada.com/wp-content/uploads/2024/05/dhanya-ramkumar-at-presidency-university-6.jpg?w=1280&enlarge=true)
ಕನ್ನಡದ ಮೇರುನಟ ಡಾ. ರಾಜ್ಕುಮಾರ್ ಅವರ ಕುಟುಂಬದ ಅನೇಕರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಅಣ್ಣಾವ್ರ ಮೊಮ್ಮಗಳು ಧನ್ಯಾ ರಾಮ್ಕುಮಾರ್ ಕೂಡ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಈಗ ಅವರ ಮೂರನೇ ಸಿನಿಮಾ ‘ದ ಜಡ್ಜ್ಮೆಂಟ್’ ಬಿಡುಗಡೆ ಆಗಿದೆ.
![ಧನ್ಯಾ ರಾಮ್ಕುಮಾರ್ ನಟನೆಯ ಮೂರನೇ ಸಿನಿಮಾ ‘ದ ಜಡ್ಜ್ಮೆಂಟ್’. ಹಾಗಾಗಿ ಇದು ಅವರ ಪಾಲಿಗೆ ಸ್ಪೆಷಲ್ ಪ್ರಾಜೆಕ್ಟ್. ರವಿಚಂದ್ರನ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಮೇ 24ರಂದು ಈ ಸಿನಿಮಾ ತೆರೆಕಂಡಿದ್ದು, ಉತ್ಸಾಹದಿಂದ ಪ್ರಚಾರ ಮಾಡಲಾಗಿದೆ.](https://images.tv9kannada.com/wp-content/uploads/2024/05/dhanya-ramkumar-at-presidency-university-1.jpg)
ಧನ್ಯಾ ರಾಮ್ಕುಮಾರ್ ನಟನೆಯ ಮೂರನೇ ಸಿನಿಮಾ ‘ದ ಜಡ್ಜ್ಮೆಂಟ್’. ಹಾಗಾಗಿ ಇದು ಅವರ ಪಾಲಿಗೆ ಸ್ಪೆಷಲ್ ಪ್ರಾಜೆಕ್ಟ್. ರವಿಚಂದ್ರನ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಮೇ 24ರಂದು ಈ ಸಿನಿಮಾ ತೆರೆಕಂಡಿದ್ದು, ಉತ್ಸಾಹದಿಂದ ಪ್ರಚಾರ ಮಾಡಲಾಗಿದೆ.
![‘ದ ಜಡ್ಜ್ಮೆಂಟ್’ ಸಿನಿಮಾದ ಪ್ರಚಾರದಲ್ಲಿ ನಟಿ ಧನ್ಯಾ ರಾಮ್ಕುಮಾರ್ ಅವರು ಆ್ಯಕ್ಟೀವ್ ಆಗಿ ಪಾಲ್ಗೊಂಡಿದ್ದಾರೆ. ಬೆಂಗಳೂರಿನ ಯಲಹಂಕದಲ್ಲಿ ಇರುವ ಪ್ರೆಸಿಡೆನ್ಸಿ ಯೂನಿವರ್ಸಿಟಿ ಕ್ಯಾಂಪಸ್ನಲ್ಲಿ ಧನ್ಯಾ ರಾಮ್ಕುಮಾರ್ ಪ್ರಚಾರ ಮಾಡಿದ್ದಾರೆ. ಆ ಫೋಟೋಗಳಿವು.](https://images.tv9kannada.com/wp-content/uploads/2024/05/dhanya-ramkumar-at-presidency-university-5.jpg)
‘ದ ಜಡ್ಜ್ಮೆಂಟ್’ ಸಿನಿಮಾದ ಪ್ರಚಾರದಲ್ಲಿ ನಟಿ ಧನ್ಯಾ ರಾಮ್ಕುಮಾರ್ ಅವರು ಆ್ಯಕ್ಟೀವ್ ಆಗಿ ಪಾಲ್ಗೊಂಡಿದ್ದಾರೆ. ಬೆಂಗಳೂರಿನ ಯಲಹಂಕದಲ್ಲಿ ಇರುವ ಪ್ರೆಸಿಡೆನ್ಸಿ ಯೂನಿವರ್ಸಿಟಿ ಕ್ಯಾಂಪಸ್ನಲ್ಲಿ ಧನ್ಯಾ ರಾಮ್ಕುಮಾರ್ ಪ್ರಚಾರ ಮಾಡಿದ್ದಾರೆ. ಆ ಫೋಟೋಗಳಿವು.
![ಪ್ರೆಸಿಡೆನ್ಸಿ ಯೂನಿವರ್ಸಿಟಿಯ ವಾರ್ಷಿಕ ಸಮಾರಂಭವಾದ ‘Invincia 2024’ ಉದ್ಘಾಟಿಸಿದ್ದಾರೆ ಧನ್ಯಾ ರಾಮ್ಕುಮಾರ್. ಈ ವೇದಿಕೆಯಲ್ಲಿ ನಿಂತಾಗ ಧನ್ಯಾ ಅವರು ನೆನಪಿನ ಅಂಗಳಕ್ಕೆ ಜಾರಿದರು. ಯಾಕೆಂದರೆ ಅವರು ಓದಿದ್ದು ಆರ್ಟಿ ನಗರದ ಪ್ರೆಸಿಡೆನ್ಸಿ ಶಾಲೆಯಲ್ಲಿ.](https://images.tv9kannada.com/wp-content/uploads/2024/05/dhanya-ramkumar-at-presidency-university-2.jpg)
ಪ್ರೆಸಿಡೆನ್ಸಿ ಯೂನಿವರ್ಸಿಟಿಯ ವಾರ್ಷಿಕ ಸಮಾರಂಭವಾದ ‘Invincia 2024’ ಉದ್ಘಾಟಿಸಿದ್ದಾರೆ ಧನ್ಯಾ ರಾಮ್ಕುಮಾರ್. ಈ ವೇದಿಕೆಯಲ್ಲಿ ನಿಂತಾಗ ಧನ್ಯಾ ಅವರು ನೆನಪಿನ ಅಂಗಳಕ್ಕೆ ಜಾರಿದರು. ಯಾಕೆಂದರೆ ಅವರು ಓದಿದ್ದು ಆರ್ಟಿ ನಗರದ ಪ್ರೆಸಿಡೆನ್ಸಿ ಶಾಲೆಯಲ್ಲಿ.
![ಪ್ರೆಸಿಡೆನ್ಸಿ ಶಾಲೆಯಲ್ಲಿ ಓದಿದ ಧನ್ಯಾ ರಾಮ್ಕುಮಾರ್ ಅವರು ಈಗ ಪ್ರೆಸಿಡೆನ್ಸಿ ಯೂನಿವರ್ಸಿಟಿಯ ವೇದಿಕೆಯಲ್ಲಿ ಅಥಿತಿಯಾಗಿ ನಿಂತಿದ್ದಾರೆ. ಹಾಗಾಗಿ ಅವರಿಗೆ ಜೀವನದಲ್ಲಿ ಒಂದು ಪೂರ್ಣ ಅನುಭವ ಆದಂತೆ ಆಗಿದೆ. ಇದು ಅವರ ಪಾಲಿನ ಅಪರೂಪದ ಕ್ಷಣವಾಗಿತ್ತು.](https://images.tv9kannada.com/wp-content/uploads/2024/05/dhanya-ramkumar-at-presidency-university.jpg)
ಪ್ರೆಸಿಡೆನ್ಸಿ ಶಾಲೆಯಲ್ಲಿ ಓದಿದ ಧನ್ಯಾ ರಾಮ್ಕುಮಾರ್ ಅವರು ಈಗ ಪ್ರೆಸಿಡೆನ್ಸಿ ಯೂನಿವರ್ಸಿಟಿಯ ವೇದಿಕೆಯಲ್ಲಿ ಅಥಿತಿಯಾಗಿ ನಿಂತಿದ್ದಾರೆ. ಹಾಗಾಗಿ ಅವರಿಗೆ ಜೀವನದಲ್ಲಿ ಒಂದು ಪೂರ್ಣ ಅನುಭವ ಆದಂತೆ ಆಗಿದೆ. ಇದು ಅವರ ಪಾಲಿನ ಅಪರೂಪದ ಕ್ಷಣವಾಗಿತ್ತು.
![ಪ್ರೆಸಿಡೆನ್ಸಿ ಫೌಂಡೇಷನ್ನ ಚೇರ್ಪರ್ಸನ್ ಆದಂತಹ ಶ್ರೀಮತಿ ಕೌಸರ್ ನಿಸಾರ್ ಅಹ್ಮದ್ ಅವರ ಜೊತೆ ಧನ್ಯಾ ರಾಮ್ಕುಮಾರ್ ಅವರು ಸಂವಾದ ನಡೆಸಿದರು. ಅಲ್ಲದೇ ವಾರ್ಷಿಕ ಸಮಾರಂಭಕ್ಕೆ ವಿದ್ಯಾರ್ಥಿಗಳಿಗೆ ಅವರು ಶುಭಾಶಯ ಕೋರಿದರು.](https://images.tv9kannada.com/wp-content/uploads/2024/05/dhanya-ramkumar-at-presidency-university-4.jpg)
ಪ್ರೆಸಿಡೆನ್ಸಿ ಫೌಂಡೇಷನ್ನ ಚೇರ್ಪರ್ಸನ್ ಆದಂತಹ ಶ್ರೀಮತಿ ಕೌಸರ್ ನಿಸಾರ್ ಅಹ್ಮದ್ ಅವರ ಜೊತೆ ಧನ್ಯಾ ರಾಮ್ಕುಮಾರ್ ಅವರು ಸಂವಾದ ನಡೆಸಿದರು. ಅಲ್ಲದೇ ವಾರ್ಷಿಕ ಸಮಾರಂಭಕ್ಕೆ ವಿದ್ಯಾರ್ಥಿಗಳಿಗೆ ಅವರು ಶುಭಾಶಯ ಕೋರಿದರು.
![ಪ್ರೆಸಿಡೆನ್ಸಿ ಯೂನಿವರ್ಸಿಟಿ ಕ್ಯಾಂಪಸ್ನ ಹಸಿರು ವಾತಾವರಣವನ್ನು ನೋಡಿ ಧನ್ಯಾ ರಾಮ್ಕುಮಾರ್ ಅವರು ಇಂಪ್ರೆಸ್ ಆಗಿದ್ದಾರೆ. ಅಲ್ಲದೇ ಅವರು ತಮ್ಮ ಕಾಲೇಜು ದಿನಗಳನ್ನು ಮಿಸ್ ಮಾಡಿಕೊಂಡರು. ಸದ್ಯಕ್ಕೆ ಅವರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಮೇ 24ರಂದು ‘ದ ಜಡ್ಜ್ಮೆಂಟ್’ ರಿಲೀಸ್ ಆಗಿದೆ.](https://images.tv9kannada.com/wp-content/uploads/2024/05/dhanya-ramkumar-at-presidency-university-3.jpg)
ಪ್ರೆಸಿಡೆನ್ಸಿ ಯೂನಿವರ್ಸಿಟಿ ಕ್ಯಾಂಪಸ್ನ ಹಸಿರು ವಾತಾವರಣವನ್ನು ನೋಡಿ ಧನ್ಯಾ ರಾಮ್ಕುಮಾರ್ ಅವರು ಇಂಪ್ರೆಸ್ ಆಗಿದ್ದಾರೆ. ಅಲ್ಲದೇ ಅವರು ತಮ್ಮ ಕಾಲೇಜು ದಿನಗಳನ್ನು ಮಿಸ್ ಮಾಡಿಕೊಂಡರು. ಸದ್ಯಕ್ಕೆ ಅವರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಮೇ 24ರಂದು ‘ದ ಜಡ್ಜ್ಮೆಂಟ್’ ರಿಲೀಸ್ ಆಗಿದೆ.
![ಶ್ರೀಲಂಕಾ ವೇಗಿ ಬಿನೂರ ಫೆರ್ನಾಂಡೋ ಆಸ್ಪತ್ರೆಗೆ ದಾಖಲು ಶ್ರೀಲಂಕಾ ವೇಗಿ ಬಿನೂರ ಫೆರ್ನಾಂಡೋ ಆಸ್ಪತ್ರೆಗೆ ದಾಖಲು](https://images.tv9kannada.com/wp-content/uploads/2024/07/sri-lanka-team.jpg?w=280&ar=16:9)
![ಹಂಪಿಯ ವಿರೂಪಾಕ್ಷ ದೇವಸ್ಥಾನ ಹೊರತುಪಡಿಸಿ ಹಲವು ದೇವಾಲಯಗಳು ಮುಳುಗಡೆ ಹಂಪಿಯ ವಿರೂಪಾಕ್ಷ ದೇವಸ್ಥಾನ ಹೊರತುಪಡಿಸಿ ಹಲವು ದೇವಾಲಯಗಳು ಮುಳುಗಡೆ](https://images.tv9kannada.com/wp-content/uploads/2024/07/hampi-4.jpg?w=280&ar=16:9)
![ಆರೋಗ್ಯವಾಗಿರಲು ದಿನಕ್ಕೆ ಎಷ್ಟು ಮೊಟ್ಟೆ ತಿನ್ನಬೇಕು ಗೊತ್ತಾ? ಆರೋಗ್ಯವಾಗಿರಲು ದಿನಕ್ಕೆ ಎಷ್ಟು ಮೊಟ್ಟೆ ತಿನ್ನಬೇಕು ಗೊತ್ತಾ?](https://images.tv9kannada.com/wp-content/uploads/2024/07/rules-for-egg-eating-how-many-eggs-should-be-consumed-safely-for-good-healt-2.jpg?w=280&ar=16:9)
![ಕೋಲಾರಮ್ಮ ಜನ್ಮ ದಿನೋತ್ಸವ ಸಂಭ್ರಮ, ದೇವಾಲಯಕ್ಕೆ ಹರಿದು ಬಂದ ಭಕ್ತ ಸಾಗರ ಕೋಲಾರಮ್ಮ ಜನ್ಮ ದಿನೋತ್ಸವ ಸಂಭ್ರಮ, ದೇವಾಲಯಕ್ಕೆ ಹರಿದು ಬಂದ ಭಕ್ತ ಸಾಗರ](https://images.tv9kannada.com/wp-content/uploads/2024/07/kolaramma-temple-3-1.jpg?w=280&ar=16:9)
![ಮೈಸೂರು, ಚಾಮುಂಡೇಶ್ವರಿ ದೇವಿಯ ವರ್ಧಂತಿ; ಚಾಮುಂಡಿ ಬೆಟ್ಟದಲ್ಲಿ ಸಂಭ್ರಮ ಮೈಸೂರು, ಚಾಮುಂಡೇಶ್ವರಿ ದೇವಿಯ ವರ್ಧಂತಿ; ಚಾಮುಂಡಿ ಬೆಟ್ಟದಲ್ಲಿ ಸಂಭ್ರಮ](https://images.tv9kannada.com/wp-content/uploads/2024/07/mysuru-chamundeshawari-3.jpg?w=280&ar=16:9)
![ಬೆಳಗಾವಿ: ಸಂಕೇಶ್ವರ-ಧಾರವಾಡ ರಾಜ್ಯ ಹೆದ್ದಾರಿ ಬಂದ್ ಬೆಳಗಾವಿ: ಸಂಕೇಶ್ವರ-ಧಾರವಾಡ ರಾಜ್ಯ ಹೆದ್ದಾರಿ ಬಂದ್](https://images.tv9kannada.com/wp-content/uploads/2024/07/belagavi-flood.jpg?w=280&ar=16:9)
![ತುಂಬು ಗರ್ಭಿಣಿಯಾಗಿ ಫೋಟೋಶೂಟ್ ಮಾಡಿಸಿದ ಮಿಲನಾ ನಾಗರಾಜ್ ತುಂಬು ಗರ್ಭಿಣಿಯಾಗಿ ಫೋಟೋಶೂಟ್ ಮಾಡಿಸಿದ ಮಿಲನಾ ನಾಗರಾಜ್](https://images.tv9kannada.com/wp-content/uploads/2024/07/milana-nagaraj-16.jpg?w=280&ar=16:9)
![Maharaja Trophy T20: ಮಹಾರಾಜ ಟಿ20 ಟೂರ್ನಿಯ 6 ತಂಡಗಳು ಪ್ರಕಟ Maharaja Trophy T20: ಮಹಾರಾಜ ಟಿ20 ಟೂರ್ನಿಯ 6 ತಂಡಗಳು ಪ್ರಕಟ](https://images.tv9kannada.com/wp-content/uploads/2024/07/maharaja-trophy-t20-2024.jpg?w=280&ar=16:9)
![Finn Allen: ಸ್ಪೋಟಕ ಸೆಂಚುರಿ ಸಿಡಿಸಿ ಅಬ್ಬರಿಸಿದ ಫಿನ್ ಅಲೆನ್ Finn Allen: ಸ್ಪೋಟಕ ಸೆಂಚುರಿ ಸಿಡಿಸಿ ಅಬ್ಬರಿಸಿದ ಫಿನ್ ಅಲೆನ್](https://images.tv9kannada.com/wp-content/uploads/2024/07/finn-allen-24-1.jpg?w=280&ar=16:9)
![ಮಧುಮೇಹದ ಪರೀಕ್ಷೆಯನ್ನು ಯಾವ ಸಮಯದಲ್ಲಿ ಮಾಡಿಸಬೇಕು? ಮಧುಮೇಹದ ಪರೀಕ್ಷೆಯನ್ನು ಯಾವ ಸಮಯದಲ್ಲಿ ಮಾಡಿಸಬೇಕು?](https://images.tv9kannada.com/wp-content/uploads/2024/07/right-time-to-monitor-sugar-level-in-diabetes-patients-1.jpg?w=280&ar=16:9)
![MLC 2024: ಅದ್ಭುತ... ಅತ್ಯದ್ಭುತ ಕ್ಯಾಚ್ ಹಿಡಿದ ಕೋರಿ ಅ್ಯಂಡರ್ಸನ್ MLC 2024: ಅದ್ಭುತ... ಅತ್ಯದ್ಭುತ ಕ್ಯಾಚ್ ಹಿಡಿದ ಕೋರಿ ಅ್ಯಂಡರ್ಸನ್](https://images.tv9kannada.com/wp-content/uploads/2024/07/corey-anderson-catch.jpg?w=280&ar=16:9)
![ಜಿಯೋ ಏರ್ಫೈಬರ್ ಗ್ರಾಹಕರಿಗೆ ಶೇ 30 ಡಿಸ್ಕೌಂಟ್ ಆಫರ್ ಜಿಯೋ ಏರ್ಫೈಬರ್ ಗ್ರಾಹಕರಿಗೆ ಶೇ 30 ಡಿಸ್ಕೌಂಟ್ ಆಫರ್](https://images.tv9kannada.com/wp-content/uploads/2024/07/thumbnail.jpeg?w=280&ar=16:9)
![ಮೊದಲ ಮಳೆ,ಕತ್ತೆಗಳಿಗೆ ಗುಲಾಬ್ ಜಾಮೂನು ತಿನಿಸಿ ಸಂಭ್ರಮಿಸಿದ ಗ್ರಾಮಸ್ಥರು ಮೊದಲ ಮಳೆ,ಕತ್ತೆಗಳಿಗೆ ಗುಲಾಬ್ ಜಾಮೂನು ತಿನಿಸಿ ಸಂಭ್ರಮಿಸಿದ ಗ್ರಾಮಸ್ಥರು](https://images.tv9kannada.com/wp-content/uploads/2024/07/video_-people-celebrate-rain-with-sweet-treats-for-donkeys-in-madhya-pradesh.jpg?w=280&ar=16:9)
![ಬೂಜು ಕುಂಬಳಕಾಯಿ ಆರೋಗ್ಯ ಪ್ರಯೋಜನಗಳು ತಿಳಿದರೆ ಇಂದಿನಿಂದ ಬಳಸುತ್ತೀರಿ! ಬೂಜು ಕುಂಬಳಕಾಯಿ ಆರೋಗ್ಯ ಪ್ರಯೋಜನಗಳು ತಿಳಿದರೆ ಇಂದಿನಿಂದ ಬಳಸುತ್ತೀರಿ!](https://images.tv9kannada.com/wp-content/uploads/2024/07/ash-gourd-immunity-power-and-health-benefits-watch-video.jpg?w=280&ar=16:9)
![ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್](https://images.tv9kannada.com/wp-content/uploads/2024/07/snake-rescue.jpg?w=280&ar=16:9)
![Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್ನಲ್ಲಿ ಗುಡ್ಡ ಕುಸಿತ Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್ನಲ್ಲಿ ಗುಡ್ಡ ಕುಸಿತ](https://images.tv9kannada.com/wp-content/uploads/2024/07/charmadi-ghat-3.jpg?w=280&ar=16:9)
![‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ? ‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?](https://images.tv9kannada.com/wp-content/uploads/2024/07/martin.jpg?w=280&ar=16:9)
![Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ](https://images.tv9kannada.com/wp-content/uploads/2024/07/help.jpg?w=280&ar=16:9)
![Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ](https://images.tv9kannada.com/wp-content/uploads/2024/07/astrology-4.jpg?w=280&ar=16:9)
![ಟ್ರಾಫಿಕ್ ರೂಲ್ಸ್ ಉಲ್ಲಂಘಿಸುವವರೇ ಹುಷಾರ್! ಬಂದಿದೆ ಉನ್ನತ ತಂತ್ರಜ್ಞಾನ ಟ್ರಾಫಿಕ್ ರೂಲ್ಸ್ ಉಲ್ಲಂಘಿಸುವವರೇ ಹುಷಾರ್! ಬಂದಿದೆ ಉನ್ನತ ತಂತ್ರಜ್ಞಾನ](https://images.tv9kannada.com/wp-content/uploads/2024/07/bng_param-on-traffic-office_av.jpg?w=280&ar=16:9)