AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೆಸಿಡೆನ್ಸಿ ಯೂನಿವರ್ಸಿಟಿ ಕ್ಯಾಂಪಸ್​ನಲ್ಲಿ ‘ದ ಜಡ್ಜ್​ಮೆಂಟ್’ ಸಿನಿಮಾ ಪ್ರಚಾರ ಮಾಡಿದ ಧನ್ಯಾ ರಾಮ್​ಕುಮಾರ್

ಪ್ರೆಸಿಡೆನ್ಸಿ ಫೌಂಡೇಷನ್​ನ ಚೇರ್​ಪರ್ಸನ್​ ಆದಂತಹ ಶ್ರೀಮತಿ ಕೌಸರ್​ ನಿಸಾರ್​ ಅಹ್ಮದ್​ ಅವರ ಜೊತೆ ಧನ್ಯಾ ರಾಮ್​ಕುಮಾರ್​ ಅವರು ಸಂವಾದ ನಡೆಸಿದರು. ಅಲ್ಲದೇ ವಾರ್ಷಿಕ ಸಮಾರಂಭಕ್ಕೆ ವಿದ್ಯಾರ್ಥಿಗಳಿಗೆ ಅವರು ಶುಭಾಶಯ ಕೋರಿದರು. ಇದೇ ವೇದಿಕೆಯಲ್ಲಿ ‘ದ ಜಡ್ಜ್​ಮೆಂಟ್​’ ಸಿನಿಮಾದ ಪ್ರಚಾರವನ್ನೂ ಅವರು ಮಾಡಿದರು. ಆ ಕ್ಷಣದ ಫೋಟೋಸ್​ ಇಲ್ಲಿವೆ...

ಮದನ್​ ಕುಮಾರ್​
|

Updated on: May 24, 2024 | 9:48 PM

Share
ಕನ್ನಡದ ಮೇರುನಟ ಡಾ. ರಾಜ್​ಕುಮಾರ್​ ಅವರ ಕುಟುಂಬದ ಅನೇಕರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಅಣ್ಣಾವ್ರ ಮೊಮ್ಮಗಳು ಧನ್ಯಾ ರಾಮ್​ಕುಮಾರ್​ ಕೂಡ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಈಗ ಅವರ ಮೂರನೇ ಸಿನಿಮಾ ‘ದ ಜಡ್ಜ್​ಮೆಂಟ್​’ ಬಿಡುಗಡೆ ಆಗಿದೆ.

ಕನ್ನಡದ ಮೇರುನಟ ಡಾ. ರಾಜ್​ಕುಮಾರ್​ ಅವರ ಕುಟುಂಬದ ಅನೇಕರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಅಣ್ಣಾವ್ರ ಮೊಮ್ಮಗಳು ಧನ್ಯಾ ರಾಮ್​ಕುಮಾರ್​ ಕೂಡ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಈಗ ಅವರ ಮೂರನೇ ಸಿನಿಮಾ ‘ದ ಜಡ್ಜ್​ಮೆಂಟ್​’ ಬಿಡುಗಡೆ ಆಗಿದೆ.

1 / 7
ಧನ್ಯಾ ರಾಮ್​ಕುಮಾರ್​ ನಟನೆಯ ಮೂರನೇ ಸಿನಿಮಾ ‘ದ ಜಡ್ಜ್​ಮೆಂಟ್​’. ಹಾಗಾಗಿ ಇದು ಅವರ ಪಾಲಿಗೆ ಸ್ಪೆಷಲ್​ ಪ್ರಾಜೆಕ್ಟ್​. ರವಿಚಂದ್ರನ್​ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಮೇ 24ರಂದು ಈ ಸಿನಿಮಾ ತೆರೆಕಂಡಿದ್ದು, ಉತ್ಸಾಹದಿಂದ ಪ್ರಚಾರ ಮಾಡಲಾಗಿದೆ.

ಧನ್ಯಾ ರಾಮ್​ಕುಮಾರ್​ ನಟನೆಯ ಮೂರನೇ ಸಿನಿಮಾ ‘ದ ಜಡ್ಜ್​ಮೆಂಟ್​’. ಹಾಗಾಗಿ ಇದು ಅವರ ಪಾಲಿಗೆ ಸ್ಪೆಷಲ್​ ಪ್ರಾಜೆಕ್ಟ್​. ರವಿಚಂದ್ರನ್​ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಮೇ 24ರಂದು ಈ ಸಿನಿಮಾ ತೆರೆಕಂಡಿದ್ದು, ಉತ್ಸಾಹದಿಂದ ಪ್ರಚಾರ ಮಾಡಲಾಗಿದೆ.

2 / 7
‘ದ ಜಡ್ಜ್​ಮೆಂಟ್​’ ಸಿನಿಮಾದ ಪ್ರಚಾರದಲ್ಲಿ ನಟಿ ಧನ್ಯಾ ರಾಮ್​ಕುಮಾರ್​ ಅವರು ಆ್ಯಕ್ಟೀವ್​ ಆಗಿ ಪಾಲ್ಗೊಂಡಿದ್ದಾರೆ. ಬೆಂಗಳೂರಿನ ಯಲಹಂಕದಲ್ಲಿ ಇರುವ ಪ್ರೆಸಿಡೆನ್ಸಿ ಯೂನಿವರ್ಸಿಟಿ ಕ್ಯಾಂಪಸ್​ನಲ್ಲಿ ಧನ್ಯಾ ರಾಮ್​ಕುಮಾರ್​ ಪ್ರಚಾರ ಮಾಡಿದ್ದಾರೆ. ಆ ಫೋಟೋಗಳಿವು.

‘ದ ಜಡ್ಜ್​ಮೆಂಟ್​’ ಸಿನಿಮಾದ ಪ್ರಚಾರದಲ್ಲಿ ನಟಿ ಧನ್ಯಾ ರಾಮ್​ಕುಮಾರ್​ ಅವರು ಆ್ಯಕ್ಟೀವ್​ ಆಗಿ ಪಾಲ್ಗೊಂಡಿದ್ದಾರೆ. ಬೆಂಗಳೂರಿನ ಯಲಹಂಕದಲ್ಲಿ ಇರುವ ಪ್ರೆಸಿಡೆನ್ಸಿ ಯೂನಿವರ್ಸಿಟಿ ಕ್ಯಾಂಪಸ್​ನಲ್ಲಿ ಧನ್ಯಾ ರಾಮ್​ಕುಮಾರ್​ ಪ್ರಚಾರ ಮಾಡಿದ್ದಾರೆ. ಆ ಫೋಟೋಗಳಿವು.

3 / 7
ಪ್ರೆಸಿಡೆನ್ಸಿ ಯೂನಿವರ್ಸಿಟಿಯ ವಾರ್ಷಿಕ ಸಮಾರಂಭವಾದ ‘Invincia 2024’ ಉದ್ಘಾಟಿಸಿದ್ದಾರೆ ಧನ್ಯಾ ರಾಮ್​ಕುಮಾರ್​. ಈ ವೇದಿಕೆಯಲ್ಲಿ ನಿಂತಾಗ ಧನ್ಯಾ ಅವರು ನೆನಪಿನ ಅಂಗಳಕ್ಕೆ ಜಾರಿದರು. ಯಾಕೆಂದರೆ ಅವರು ಓದಿದ್ದು ಆರ್​ಟಿ ನಗರದ ಪ್ರೆಸಿಡೆನ್ಸಿ ಶಾಲೆಯಲ್ಲಿ.

ಪ್ರೆಸಿಡೆನ್ಸಿ ಯೂನಿವರ್ಸಿಟಿಯ ವಾರ್ಷಿಕ ಸಮಾರಂಭವಾದ ‘Invincia 2024’ ಉದ್ಘಾಟಿಸಿದ್ದಾರೆ ಧನ್ಯಾ ರಾಮ್​ಕುಮಾರ್​. ಈ ವೇದಿಕೆಯಲ್ಲಿ ನಿಂತಾಗ ಧನ್ಯಾ ಅವರು ನೆನಪಿನ ಅಂಗಳಕ್ಕೆ ಜಾರಿದರು. ಯಾಕೆಂದರೆ ಅವರು ಓದಿದ್ದು ಆರ್​ಟಿ ನಗರದ ಪ್ರೆಸಿಡೆನ್ಸಿ ಶಾಲೆಯಲ್ಲಿ.

4 / 7
ಪ್ರೆಸಿಡೆನ್ಸಿ ಶಾಲೆಯಲ್ಲಿ ಓದಿದ ಧನ್ಯಾ ರಾಮ್​ಕುಮಾರ್​ ಅವರು ಈಗ ಪ್ರೆಸಿಡೆನ್ಸಿ ಯೂನಿವರ್ಸಿಟಿಯ ವೇದಿಕೆಯಲ್ಲಿ ಅಥಿತಿಯಾಗಿ ನಿಂತಿದ್ದಾರೆ. ಹಾಗಾಗಿ ಅವರಿಗೆ ಜೀವನದಲ್ಲಿ ಒಂದು ಪೂರ್ಣ ಅನುಭವ ಆದಂತೆ ಆಗಿದೆ. ಇದು ಅವರ ಪಾಲಿನ ಅಪರೂಪದ ಕ್ಷಣವಾಗಿತ್ತು.

ಪ್ರೆಸಿಡೆನ್ಸಿ ಶಾಲೆಯಲ್ಲಿ ಓದಿದ ಧನ್ಯಾ ರಾಮ್​ಕುಮಾರ್​ ಅವರು ಈಗ ಪ್ರೆಸಿಡೆನ್ಸಿ ಯೂನಿವರ್ಸಿಟಿಯ ವೇದಿಕೆಯಲ್ಲಿ ಅಥಿತಿಯಾಗಿ ನಿಂತಿದ್ದಾರೆ. ಹಾಗಾಗಿ ಅವರಿಗೆ ಜೀವನದಲ್ಲಿ ಒಂದು ಪೂರ್ಣ ಅನುಭವ ಆದಂತೆ ಆಗಿದೆ. ಇದು ಅವರ ಪಾಲಿನ ಅಪರೂಪದ ಕ್ಷಣವಾಗಿತ್ತು.

5 / 7
ಪ್ರೆಸಿಡೆನ್ಸಿ ಫೌಂಡೇಷನ್​ನ ಚೇರ್​ಪರ್ಸನ್​ ಆದಂತಹ ಶ್ರೀಮತಿ ಕೌಸರ್​ ನಿಸಾರ್​ ಅಹ್ಮದ್​ ಅವರ ಜೊತೆ ಧನ್ಯಾ ರಾಮ್​ಕುಮಾರ್​ ಅವರು ಸಂವಾದ ನಡೆಸಿದರು. ಅಲ್ಲದೇ ವಾರ್ಷಿಕ ಸಮಾರಂಭಕ್ಕೆ ವಿದ್ಯಾರ್ಥಿಗಳಿಗೆ ಅವರು ಶುಭಾಶಯ ಕೋರಿದರು.

ಪ್ರೆಸಿಡೆನ್ಸಿ ಫೌಂಡೇಷನ್​ನ ಚೇರ್​ಪರ್ಸನ್​ ಆದಂತಹ ಶ್ರೀಮತಿ ಕೌಸರ್​ ನಿಸಾರ್​ ಅಹ್ಮದ್​ ಅವರ ಜೊತೆ ಧನ್ಯಾ ರಾಮ್​ಕುಮಾರ್​ ಅವರು ಸಂವಾದ ನಡೆಸಿದರು. ಅಲ್ಲದೇ ವಾರ್ಷಿಕ ಸಮಾರಂಭಕ್ಕೆ ವಿದ್ಯಾರ್ಥಿಗಳಿಗೆ ಅವರು ಶುಭಾಶಯ ಕೋರಿದರು.

6 / 7
ಪ್ರೆಸಿಡೆನ್ಸಿ ಯೂನಿವರ್ಸಿಟಿ ಕ್ಯಾಂಪಸ್​ನ ಹಸಿರು ವಾತಾವರಣವನ್ನು ನೋಡಿ ಧನ್ಯಾ ರಾಮ್​ಕುಮಾರ್​ ಅವರು ಇಂಪ್ರೆಸ್​ ಆಗಿದ್ದಾರೆ. ಅಲ್ಲದೇ ಅವರು ತಮ್ಮ ಕಾಲೇಜು ದಿನಗಳನ್ನು ಮಿಸ್​ ಮಾಡಿಕೊಂಡರು. ಸದ್ಯಕ್ಕೆ ಅವರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಮೇ 24ರಂದು ‘ದ ಜಡ್ಜ್​ಮೆಂಟ್​’ ರಿಲೀಸ್​ ಆಗಿದೆ.

ಪ್ರೆಸಿಡೆನ್ಸಿ ಯೂನಿವರ್ಸಿಟಿ ಕ್ಯಾಂಪಸ್​ನ ಹಸಿರು ವಾತಾವರಣವನ್ನು ನೋಡಿ ಧನ್ಯಾ ರಾಮ್​ಕುಮಾರ್​ ಅವರು ಇಂಪ್ರೆಸ್​ ಆಗಿದ್ದಾರೆ. ಅಲ್ಲದೇ ಅವರು ತಮ್ಮ ಕಾಲೇಜು ದಿನಗಳನ್ನು ಮಿಸ್​ ಮಾಡಿಕೊಂಡರು. ಸದ್ಯಕ್ಕೆ ಅವರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಮೇ 24ರಂದು ‘ದ ಜಡ್ಜ್​ಮೆಂಟ್​’ ರಿಲೀಸ್​ ಆಗಿದೆ.

7 / 7
Follow Us
ಬೆಂಕಿ ಹಚ್ಚುವ ಮುಲ್ಲಾಗಳಿಗೆ 6 ಸಾವಿರ ಕೊಡತ್ತೆ ಕಾಂಗ್ರೆಸ್ ಸರ್ಕಾರ: ಯತ್ನಾಳ
ಬೆಂಕಿ ಹಚ್ಚುವ ಮುಲ್ಲಾಗಳಿಗೆ 6 ಸಾವಿರ ಕೊಡತ್ತೆ ಕಾಂಗ್ರೆಸ್ ಸರ್ಕಾರ: ಯತ್ನಾಳ
ತರಕಾರಿ ಮಾರುವ ಹುಡುಗನಿಗೆ ಹಾಡಲು ಅವಕಾಶ; ಟ್ರೋಲರ್​​ಗಳಿಗೆ ಸರಿಗಮಪ ಉತ್ತರ
ತರಕಾರಿ ಮಾರುವ ಹುಡುಗನಿಗೆ ಹಾಡಲು ಅವಕಾಶ; ಟ್ರೋಲರ್​​ಗಳಿಗೆ ಸರಿಗಮಪ ಉತ್ತರ
Video: ಬೈಕ್​ನಲ್ಲಿ ಹೋಗುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ
Video: ಬೈಕ್​ನಲ್ಲಿ ಹೋಗುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ
ಗದಗ: ಮುಸುಕುಧಾರಿಗಳ ಅಟ್ಟಹಾಸ: ಮಾರಕಾಸ್ತ್ರ ಹಿಡಿದು ನಡುರಾತ್ರಿ ಎಂಟ್ರಿ
ಗದಗ: ಮುಸುಕುಧಾರಿಗಳ ಅಟ್ಟಹಾಸ: ಮಾರಕಾಸ್ತ್ರ ಹಿಡಿದು ನಡುರಾತ್ರಿ ಎಂಟ್ರಿ
ಬಿಸಿಲಲ್ಲಿ ಕುಸಿದುಬಿದ್ದ ತಾಯಿ, ಯಾರ್ಯಾರನ್ನೋ ಬೇಡಿ ನೀರು ತಂದ ಮಗ
ಬಿಸಿಲಲ್ಲಿ ಕುಸಿದುಬಿದ್ದ ತಾಯಿ, ಯಾರ್ಯಾರನ್ನೋ ಬೇಡಿ ನೀರು ತಂದ ಮಗ
ಇರಾನ್​​ ಮೇಲೆ ಅಮೆರಿಕ-ಇಸ್ರೇಲ್ ದಾಳಿ, ಪ್ರಮುಖ ಸೇತುವೆ ಧ್ವಂಸ
ಇರಾನ್​​ ಮೇಲೆ ಅಮೆರಿಕ-ಇಸ್ರೇಲ್ ದಾಳಿ, ಪ್ರಮುಖ ಸೇತುವೆ ಧ್ವಂಸ
ಮನೆ ಕಟ್ಟಬೇಕು ಎಂದುಕೊಂಡಿದ್ದೀರಾ? ಯಾವಾಗ ಅಡಿಪಾಯ ಹಾಕಿದರೆ ಉತ್ತಮ?
ಮನೆ ಕಟ್ಟಬೇಕು ಎಂದುಕೊಂಡಿದ್ದೀರಾ? ಯಾವಾಗ ಅಡಿಪಾಯ ಹಾಕಿದರೆ ಉತ್ತಮ?
ಇಂದು ಈ ರಾಶಿಯವರ ಉದ್ಯೋಗದಲ್ಲಿ ಪ್ರಗತಿ
ಇಂದು ಈ ರಾಶಿಯವರ ಉದ್ಯೋಗದಲ್ಲಿ ಪ್ರಗತಿ
ಕುಟುಂಬ ಸಮೇತ ಆತ್ಮಹತ್ಯೆ:ಸಚಿವರ ಮುಂದೆ ವಿಷದ ಬಾಟ್ಲು ಹಿಡಿದು ನಿಂತ ವ್ಯಕ್ತಿ
ಕುಟುಂಬ ಸಮೇತ ಆತ್ಮಹತ್ಯೆ:ಸಚಿವರ ಮುಂದೆ ವಿಷದ ಬಾಟ್ಲು ಹಿಡಿದು ನಿಂತ ವ್ಯಕ್ತಿ
ದರ್ಶನ್ ಕಥೆ ಅಲ್ಲ: ‘ಬಾಸ್’ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಬಳಿಕ ಸ್ಪಷ್ಟನೆ
ದರ್ಶನ್ ಕಥೆ ಅಲ್ಲ: ‘ಬಾಸ್’ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಬಳಿಕ ಸ್ಪಷ್ಟನೆ