AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಡಸರೇ… ಪರ್ಸ್‌ನಲ್ಲಿ ನಿಮ್‌ ಹೆಂಡ್ತಿ ಫೋಟೋ ಇಟ್ಕೊಂಡ್ರೆ ಏನಾಗುತ್ತೆ ಗೊತ್ತಾ?

ಸಾಮಾನ್ಯವಾಗಿ ಎಲ್ಲರೂ ತಮ್ಮ ಪ್ರೀತಿಪಾತ್ರರ ಫೋಟೋವನ್ನು ತಮ್ಮ ಪರ್ಸ್‌ ಅಥವಾ ವಾಲೆಟ್‌ನಲ್ಲಿ ಇಟ್ಟುಕೊಳ್ಳುತ್ತಾರೆ. ಕೆಲವರು ತಂದೆ-ತಾಯಿಯ ನೆನಪಿಗಾಗಿ ಅವರ ಫೋಟೋವನ್ನು ಪರ್ಸ್‌ನಲ್ಲಿ ಇಟ್ಟುಕೊಂಡ್ರೆ ಇನ್ನೂ ಕೆಲವರು ತಮ್ಮ ಪ್ರೀತಿಯಿಂದ ತಮ್ಮ ಮುದ್ದಿನ ಹೆಂಡ್ತಿ ಫೋಟೋವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುತ್ತಾರೆ. ಹೀಗೆ ಹೆಚ್ಚಿನವರು ತಮ್ಮ ಪ್ರೀತಿಪಾತ್ರರ ನೆನಪಿಗಾಗಿ, ಪ್ರೀತಿಯಿಂದ ಫೋಟೋಗಳನ್ನು ವಾಲೆಟ್‌ನಲ್ಲಿ ಇಟ್ಟುಕೊಳ್ಳುತ್ತಾರೆ. ಆದ್ರೆ ನೀವು ಹೆಂಡ್ತಿ ಫೋಟೋ ಪರ್ಸ್‌ನಲ್ಲಿ ಇಟ್ಟುಕೊಳ್ಳುವುದರಿಂದ ಸಿಕ್ಕಾಪಟ್ಟೆ ಲಾಭಗಳಿವೆಯಂತೆ. ಹಾಗಾದ್ರೆ ಹೆಂಡತಿ ಫೋಟೋವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದರಿಂದ ಗಂಡನಿಗೆ ಏನೆಲ್ಲಾ ಲಾಭಗಳು ಲಭಿಸುತ್ತವೆ ಅನ್ನೋದನ್ನು ನೋಡೋಣ.

ಮಾಲಾಶ್ರೀ ಅಂಚನ್​
|

Updated on: Jun 05, 2025 | 5:21 PM

Share
ಗಂಡ ತನ್ನ ಮುದ್ದಿನ ಹೆಂಡತಿಯ ಫೋಟೋವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದರಿಂದ ಹಲವು ಪ್ರಯೋಜನಗಳಿವೆಯಂತೆ. ಹೌದು ಶಾಸ್ತ್ರಗಳ ಪ್ರಕಾರ ಗಂಡ ತನ್ನ ಹೆಂಡತಿಯ ಫೋಟೋವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು ತುಂಬಾನೇ ಒಳ್ಳೆಯದು.

ಗಂಡ ತನ್ನ ಮುದ್ದಿನ ಹೆಂಡತಿಯ ಫೋಟೋವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದರಿಂದ ಹಲವು ಪ್ರಯೋಜನಗಳಿವೆಯಂತೆ. ಹೌದು ಶಾಸ್ತ್ರಗಳ ಪ್ರಕಾರ ಗಂಡ ತನ್ನ ಹೆಂಡತಿಯ ಫೋಟೋವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು ತುಂಬಾನೇ ಒಳ್ಳೆಯದು.

1 / 6
ಮದುವೆಯಾಗಿ ಬಂದ ಹೆಣ್ಣನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಜೊತೆಗೆ ಶಾಸ್ತ್ರಗಳ ಪ್ರಕಾರ ಹೆಂಡತಿಯನ್ನು ಶುಕ್ರ ಎಂದು ಹೇಳಲಾಗುತ್ತದೆ. ಶುಕ್ರ ಸಂಪತ್ತಿನ ಅಧಿಪತಿ ಆಗಿರುವುದರಿಂದ ಹೆಂಡತಿಯ ಫೋಟೋವನ್ನು ಗಂಡನಾದವನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದರಿಂದ ಆತನ ಶುಕ್ರ ದೆಸೆ ಬಲಗೊಳ್ಳುತ್ತದಂತೆ.

ಮದುವೆಯಾಗಿ ಬಂದ ಹೆಣ್ಣನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಜೊತೆಗೆ ಶಾಸ್ತ್ರಗಳ ಪ್ರಕಾರ ಹೆಂಡತಿಯನ್ನು ಶುಕ್ರ ಎಂದು ಹೇಳಲಾಗುತ್ತದೆ. ಶುಕ್ರ ಸಂಪತ್ತಿನ ಅಧಿಪತಿ ಆಗಿರುವುದರಿಂದ ಹೆಂಡತಿಯ ಫೋಟೋವನ್ನು ಗಂಡನಾದವನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದರಿಂದ ಆತನ ಶುಕ್ರ ದೆಸೆ ಬಲಗೊಳ್ಳುತ್ತದಂತೆ.

2 / 6
ಶುಕ್ರ ಸಂಪತ್ತಿನ ಅಧಿಪತಿ ಆಗಿರುವುದರಿಂದ ಹೆಂಡತಿ ಫೋಟೋವನ್ನು ಗಂಡ ಪರ್ಸ್‌ನಲ್ಲಿ ಇಟ್ಟುಕೊಂಡರೆ ಆತನ ಸಂಪತ್ತು ಹೆಚ್ಚಾಗುತ್ತದೆ. ಐಷಾರಾಮಿ ಜೀವನ ಆತನಿಗೆ ಲಭಿಸುತ್ತದೆ ಎಂದು ಹೇಳಲಾಗುತ್ತದೆ.

ಶುಕ್ರ ಸಂಪತ್ತಿನ ಅಧಿಪತಿ ಆಗಿರುವುದರಿಂದ ಹೆಂಡತಿ ಫೋಟೋವನ್ನು ಗಂಡ ಪರ್ಸ್‌ನಲ್ಲಿ ಇಟ್ಟುಕೊಂಡರೆ ಆತನ ಸಂಪತ್ತು ಹೆಚ್ಚಾಗುತ್ತದೆ. ಐಷಾರಾಮಿ ಜೀವನ ಆತನಿಗೆ ಲಭಿಸುತ್ತದೆ ಎಂದು ಹೇಳಲಾಗುತ್ತದೆ.

3 / 6
ಶುಕ್ರನು ಜೀವನದಲ್ಲಿ ಭವ್ಯತೆಯನ್ನು ತರುವವನು ಎಂದು ಹೇಳಲಾಗುತ್ತದೆ. ಶುಕ್ರನು ಬಲಶಾಲಿಯಾಗಿರುವುದರಿಂದ ಖರ್ಚುಗಳು ಸಹ ಹೆಚ್ಚಾಗುತ್ತವೆ, ಏಕೆಂದರೆ ಆಗ ನೀವು  ನಿಮಗೆ ಕಾರು  ಬೇಕು,  ದೊಡ್ಡ ಮನೆಯೂ ಬೇಕು ಎಂಬುದನ್ನು ಬಯಸುತ್ತೀರಿ. ಹೀಗೆ ನೀವು  ನಿಮ್ಮ ಶುಕ್ರ ಪ್ರಭಾವವನ್ನು ಉತ್ತಮಗೊಳಿಸಲು ನೀವು ಬಯಸಿದರೆ, ಬಯಸಿದ್ದನ್ನು ಪಡೆಯಬೇಕು ಎಂದ್ರೆ ನೀವು ನಿಮ್ಮ ಹೆಂಡತಿಯ ಫೋಟೋವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳಬೇಕು.

ಶುಕ್ರನು ಜೀವನದಲ್ಲಿ ಭವ್ಯತೆಯನ್ನು ತರುವವನು ಎಂದು ಹೇಳಲಾಗುತ್ತದೆ. ಶುಕ್ರನು ಬಲಶಾಲಿಯಾಗಿರುವುದರಿಂದ ಖರ್ಚುಗಳು ಸಹ ಹೆಚ್ಚಾಗುತ್ತವೆ, ಏಕೆಂದರೆ ಆಗ ನೀವು ನಿಮಗೆ ಕಾರು ಬೇಕು, ದೊಡ್ಡ ಮನೆಯೂ ಬೇಕು ಎಂಬುದನ್ನು ಬಯಸುತ್ತೀರಿ. ಹೀಗೆ ನೀವು ನಿಮ್ಮ ಶುಕ್ರ ಪ್ರಭಾವವನ್ನು ಉತ್ತಮಗೊಳಿಸಲು ನೀವು ಬಯಸಿದರೆ, ಬಯಸಿದ್ದನ್ನು ಪಡೆಯಬೇಕು ಎಂದ್ರೆ ನೀವು ನಿಮ್ಮ ಹೆಂಡತಿಯ ಫೋಟೋವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳಬೇಕು.

4 / 6
ಅಲ್ಲದೆ ನಿಮ್ಮ ಹೆಂಡತಿ ಫೋಟೋವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದರಿಂದ ನಿಮ್ಮ ಪ್ರೀತಿಯೂ ಬಲಗೊಳ್ಳುತ್ತದೆ. ಹೌದು ನೀವು ಪ್ರತಿ ಬಾರಿ ಪರ್ಸ್‌ ಓಪನ್‌ ಮಾಡಿ ನಿಮ್ಮ ಹೆಂಡ್ತಿ ಫೋಟೋವನ್ನು ನೋಡಿದಾಗ ಆಕೆಯ ನೆನಪಾಗುತ್ತದೆ, ಜೊತೆಗೆ ಇದು ನಿಮ್ಮ ಪ್ರೀತಿಯನ್ನು ಸಹ ಬಲಗೊಳಿಸುತ್ತದೆ.

ಅಲ್ಲದೆ ನಿಮ್ಮ ಹೆಂಡತಿ ಫೋಟೋವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದರಿಂದ ನಿಮ್ಮ ಪ್ರೀತಿಯೂ ಬಲಗೊಳ್ಳುತ್ತದೆ. ಹೌದು ನೀವು ಪ್ರತಿ ಬಾರಿ ಪರ್ಸ್‌ ಓಪನ್‌ ಮಾಡಿ ನಿಮ್ಮ ಹೆಂಡ್ತಿ ಫೋಟೋವನ್ನು ನೋಡಿದಾಗ ಆಕೆಯ ನೆನಪಾಗುತ್ತದೆ, ಜೊತೆಗೆ ಇದು ನಿಮ್ಮ ಪ್ರೀತಿಯನ್ನು ಸಹ ಬಲಗೊಳಿಸುತ್ತದೆ.

5 / 6
ಹೆಂಡತಿ ಫೋಟೋವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದರ ಇನ್ನೊಂದು ಪ್ರಯೋಜನವೇನೆಂದರೆ, ಕೆಲಸದ ಕಾರಣದಿಂದಾಗಿ ತೀರಾ ಒತ್ತಡ ಉಂಟಾದಾಗ, ಅಸಮಾಧಾನ, ದುಃಖ ಉಂಟಾದಾಗ, ಪರ್ಸ್‌ನಲ್ಲಿರುವ ನಿಮ್ಮ ಹೆಂಡ್ತಿ ಫೋಟೋವನ್ನು ನೋಡುವುದರಿಂದ ಮನಸ್ಸು ಶಾಂತವಾಗುತ್ತದೆ.

ಹೆಂಡತಿ ಫೋಟೋವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದರ ಇನ್ನೊಂದು ಪ್ರಯೋಜನವೇನೆಂದರೆ, ಕೆಲಸದ ಕಾರಣದಿಂದಾಗಿ ತೀರಾ ಒತ್ತಡ ಉಂಟಾದಾಗ, ಅಸಮಾಧಾನ, ದುಃಖ ಉಂಟಾದಾಗ, ಪರ್ಸ್‌ನಲ್ಲಿರುವ ನಿಮ್ಮ ಹೆಂಡ್ತಿ ಫೋಟೋವನ್ನು ನೋಡುವುದರಿಂದ ಮನಸ್ಸು ಶಾಂತವಾಗುತ್ತದೆ.

6 / 6
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ