AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gauri Ganesha festival 2022: ಗೌರಿ ಹಬ್ಬಕ್ಕೆ ಈ 5 ಬಳೆಗಳನ್ನು ಧರಿಸಿದರೆ ಒಳ್ಳೆಯದು, ಯಾಕೆ ಗೊತ್ತಾ?

Gauri Ganesha festival 2022: ಗೌರಿ ಹಬ್ಬಕ್ಕೆ ಯಾವ ರೀತಿಯ ಬಳೆಗಳನ್ನು ಹಾಕಿದ್ದರೆ ಉತ್ತಮ ಮತ್ತು ಇದರಿಂದ ಶುಭಾ ಲಾಭಗಳು ಏನು? ಇಲ್ಲಿದೆ ಮಾಹಿತಿ

TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Aug 27, 2022 | 2:01 PM

ಗಣೇಶ ಹಬ್ಬಕ್ಕೆ ಇನ್ನು ನಾಲ್ಕು ದಿನ ಬಾಕಿದೆ, ಅದಕ್ಕಿಂತ ಮೊದಲು ಗೌರಿ ಹಬ್ಬ ಬರುತ್ತದೆ. ಈ ಗೌರಿ ಹಬ್ಬಕ್ಕೆ ನೀವು ಈಗಾಗಲೇ  ತುಂಬಾ ತಯಾರಿಗಳನ್ನು ಮಾಡಿಕೊಂಡಿರಬಹುದು, ಹಬ್ಬಕ್ಕೆ ಒಂದು ಸಂಭ್ರಮ ಕಲೆ ನೀಡುವುದು ಮನೆಯ ಕುಸುಮೆಯರು. ಮನೆಯಲ್ಲಿ ಗೌರಿಯನ್ನು ಕೂರಿಸಿ, ಅದಕ್ಕೆ ಸಿಂಗಾರ ಮಾಡಿ, ಪೂಜಾ ಕಾರ್ಯಕ್ರಮಕ್ಕೆ ವಿವಿಧ ರೀತಿಯ ಅಡುಗೆಗಳನ್ನು ಮಾಡಿ. ಎಲ್ಲ ತಯಾರಿಯನ್ನು ಮಾಡಿಕೊಳ್ಳುತ್ತಾರೆ. ಆದರೆ ಗೌರಿ ಹಬ್ಬಕ್ಕೆ ಅವರ ಅವರ ಸಿಂಗಾರವು ಅಗತ್ಯ, ಅದಕ್ಕಾಗಿ ಬಣ್ಣ ಬಣ್ಣ ಸೀರೆಗಳನ್ನು ಹಾಕಿಕೊಂಡು ತಯಾರಾಗುತ್ತಾರೆ, ಆದರೆ ಈ ಗೌರಿ ಹಬ್ಬಕ್ಕೆ ಯಾವ ರೀತಿಯ ಬಳೆಗಳನ್ನು ಹಾಕಿದ್ದರೆ ಉತ್ತಮ ಮತ್ತು ಇದರಿಂದ ಶುಭ ಲಾಭಗಳು ಏನು ಎಂಬುದಕ್ಕೆ ಇಲ್ಲಿದೆ ಮಾಹಿತಿ.

Gauri Ganesha festival

1 / 7
ಬಿಳಿ ಬಣ್ಣದ ಬಳೆ: ಇದು ಶಾಂತಿ ಮತ್ತು ನೆಮ್ಮದಿಯನ್ನು ನೀಡುತ್ತದೆ. ಗೌರಿ ಹಬ್ಬದಂದು ಈ ಬಳೆಯನ್ನು ಹಾಕಿಕೊಂಡರೇ ಖಂಡಿತ ನಿಮ್ಮ ಜೀವನದಲ್ಲಿ ಎಲ್ಲವನ್ನು ಶಾಂತ ಚಿತ್ತಾದಿಂದ ಕಾಣುವಂತೆ ಮಾಡುತ್ತದೆ. ಬಿಳಿ ಬಣ್ಣದ ಬಳೆಗಳು ನಿಮ್ಮಲ್ಲಿ ತಾಳ್ಮೆಯನ್ನು ಮತ್ತು ಸಕರತ್ಮಾಕ ವಿಚಾರಗಳನ್ನು ಯೋಚನೆ ಮಾಡುವಂತೆ ಮಾಡುತ್ತದೆ.

Gauri Ganesha festival

2 / 7
Gauri Ganesha festival

ನೇರಳೆ ಬಣ್ಣ: ಈ ಬಣ್ಣದ ಬಳೆಯನ್ನು ಧರಿಸಿದರೆ ನಿಮಗೆ ಒಂದು ಸ್ವಾತಂತ್ರ್ಯವನ್ನು ನೀಡಿದಂತೆ, ಈ ಬಳೆಯಿಂದ ನೀವು ಯಾವುದೇ ವಿಚಾರದ ಬಗ್ಗೆ ನಿರ್ಧಾರ ತೆಗೆದುಕೊಳ್ಳವ ಶಕ್ತಿಯನ್ನು ತುಂಬುತ್ತದೆ. ಮಾನಸಿಕವಾಗಿ ನಿಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ. ಈ ಬಳೆಯಲ್ಲಿ ಮಾನಸಿಕ ಶಕ್ತಿಯನ್ನು ತುಂಬುವ ಆಧ್ಯಾತ್ಮಿಕ ಶಕ್ತಿ ಇದೆ. ನೇರಳೆ ಬಣ್ಣದ ಬಳೆ ಕೆಟ್ಟ ಯೋಚನೆಯನ್ನು ಯಾವತ್ತೂ ನಿಮ್ಮ ಮನಸ್ಸಿನಲ್ಲಿ ಸೃಷ್ಟಿ ಮಾಡುವುದಿಲ್ಲ.

3 / 7
Gauri Ganesha festival

ಹಸಿರು ಬಣ್ಣ: ಹಸಿರು ಬಣ್ಣದ ಬಳೆಗಳು ಸಮೃದ್ಧಿ ಹಾಗೂ ಅದೃಷ್ಟದ ಸಂಕೇತವಾಗಿದೆ. ಹಸಿರು ಬಣ್ಣದ ಬಳೆಗಳಿಂದ ಮನೆಯಲ್ಲಿ ಮತ್ತು ಮನಸ್ಸಿನಲ್ಲಿ ಸಮೃದ್ಧಿಯಿಂದ ಇರುವಂತೆ ಮಾಡುತ್ತದೆ. ಇದು ನಿಮ್ಮ ಮನೆಯ ಸಂಪತ್ತನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ಈ ಬಣ್ಣದ ಬಳೆಗಳು ಅದೃಷ್ಟವನ್ನು ಹೆಚ್ಚಿಸುತ್ತದೆ. ಹಸಿರು ಬಣ್ಣದಿಂದ ಅದೃಷ್ಟಕ್ಕೆ ಬಲವನ್ನು ತುಂಬುತ್ತದೆ.

4 / 7
Gauri Ganesha festival

ಕಿತ್ತಳೆ ಬಣ್ಣ: ಈ ಬಣ್ಣದ ಬಳೆಗಳು ನಿಮ್ಮ ಯಶಸ್ಸಿಗೆ ಕಾರಣವಾಗಬಹುದು, ಪ್ರತಿಯೊಂದು ಹಂತದಲ್ಲೂ ಕಿತ್ತಳೆ ಬಣ್ಣದ ಬಳೆಗಳು ನಿಮ್ಮ ಯಶಸ್ಸಿನ ಮೂಲ ಶಕ್ತಿಯಾಗಿದೆ ಗೌರಿ ಹಬ್ಬದಂದು ಈ ಬಳೆಯನ್ನು ಧರಿಸಿದರೆ ನಿಮ್ಮ ಜೀವನದಲ್ಲಿ ಯಾವುದೇ ಕೆಲಸದಲ್ಲೂ ಯಶಸ್ಸನ್ನು ಕಾಣುಬಹುದು.

5 / 7
Gauri Ganesha festival

ಕಪ್ಪು ಬಣ್ಣ : ಈ ಬಣ್ಣದ ಬಳೆಗಳು ಗೌರಿಗೆ ಇನ್ನೂ ಪ್ರೀಯವಾದ ಬಳೆಯಾಗಿದೆ. ಹೌದು ನಮ್ಮ ಪುರಾಣಗಳ ಪ್ರಕಾರ ಗೌರಿಯ ಅಂದರೆ ಪಾರ್ವತಿ ಆಕೆಯ ಮೈ ಬಣ್ಣ ಕಪ್ಪು, ಆಕೆ ಗಣಪತಿಯ ತಾಯಿ ಗೌರಿ ಎಂದೇ ಪ್ರಸಿದ್ಧ, ಈ ಕಾರಣಕ್ಕೆ ಕಫ್ಪು ಬಣ್ಣದ ಬಳೆ ಎಂದರೆ ಗೌರಿಗೆ ತುಂಬಾ ಪ್ರೀಯಾ, ಇದಕ್ಕಾಗಿ ಈ ಹಬ್ಬದಂದು ಕಪ್ಪು ಬಣ್ಣದ ಬಳೆಯನ್ನು ಮಹಿಳೆಯರು ಧರಿಸುತ್ತಾರೆ. ಇದನ್ನು ಗೌರಿ ಬಳೆ ಎಂದು ಕೂಡ ಕರೆಯುತ್ತಾರೆ. ಇದು ಶಕ್ತಿ ಹಾಗೂ ಅಧಿಕಾರ ಸಂಕೇತ.

6 / 7
Gauri Ganesha festival

ಚಿನ್ನದ ಬಣ್ಣ : ಚಿನ್ನದ ಬಣ್ಣದ ಬಳೆಯು ನಿಮ್ಮ ಜೀವನದ ಭಾಗ್ಯವನ್ನು ನಿರ್ಧಾರಿಸುತ್ತದೆ. ಯಾವುದನ್ನು ಪಡೆಯಬೇಕಾದರೂ ಶ್ರಮಬೇಕು ಅದರ ಜೊತೆಗೆ ಇಂತಹ ನಂಬಿಕೆ ಬೇಕು ಎಂದು ಹೇಳಲಾಗುತ್ತದೆ, ಈ ಬಳೆಯನ್ನು ಧರಿಸುವುದರಿಂದ ನಿಮ್ಮ ಜೀವನದಲ್ಲಿ ಶುಭ ದಿನಗಳು ಬರಬಹುದು. –

7 / 7

Published On - 1:59 pm, Sat, 27 August 22

Follow us
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ