AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Eid Mehndi Designs ರಂಜಾನ್ ಹಬ್ಬಕ್ಕಾಗಿ ಇಲ್ಲಿವೆ ಸುಂದರ ಮೆಹಂದಿ ವಿನ್ಯಾಸಗಳು

Ramadan Eid 2021 ಹ್ಯಾಪಿ ಈದ್ ಅಲ್-ಫಿತರ್ 2021: ವಿಶ್ವದಾದ್ಯಂತ ಮುಸ್ಲಿಮರು ರಂಜಾನ್ ಹಬ್ಬ ಆಚರಣೆಗೆ ಸಜ್ಜಾಗಿದ್ದಾರೆ. ಮೇ 14 ರಂದು ಭಾರತದಲ್ಲಿ ಈದ್-ಉಲ್-ಫಿತರ್ ಆಚರಿಸಲಾಗುತ್ತೆ. ಕೈ ತುಂಬ ಮೆಹಂದಿ ಹಚ್ಚುವುದು ಸಹ ಹಬ್ಬದ ಪ್ರಮುಖ ಭಾಗಗಳಲ್ಲಿ ಒಂದಾಗಿದೆ. ಹೀಗಾಗಿ ನಾವು ಕೆಲವು ಸುಂದರ ಮೆಹಂದಿ ವಿನ್ಯಾಸಗಳನ್ನು ನಿಮ್ಮ ಮುಂದೆ ಇಟ್ಟಿದ್ದೇವೆ.

ಆಯೇಷಾ ಬಾನು
| Edited By: |

Updated on:May 12, 2021 | 3:37 PM

Share
ಈದ್ ಉಲ್-ಫಿತರ್ ಕೈ ತುಂಬ ಮೆಹಂದಿ ಹಚ್ಚಿ ಹಬ್ಬದ ಮೆರಗನ್ನು ಹೆಚ್ಚಿಸಿ (Image Insta)

Eid-al-Fitr 2021 Best mehndi designs for Ramadan Festival on the internet

1 / 7
ಕೈ ತುಂಬ ಮೆಹಂದಿ ಹಚ್ಚುವುದು ಸಹ ಹಬ್ಬದ ಪ್ರಮುಖ ಭಾಗಗಳಲ್ಲಿ ಒಂದಾಗಿದೆ. (Image Insta)

ಕೈ ತುಂಬ ಮೆಹಂದಿ ಹಚ್ಚುವುದು ಸಹ ಹಬ್ಬದ ಪ್ರಮುಖ ಭಾಗಗಳಲ್ಲಿ ಒಂದಾಗಿದೆ. (Image Insta)

2 / 7
ಹಬ್ಬವಷ್ಟೇ ಅಲ್ಲದೆ ಮದುವೆ, ಸಂಭ್ರಮದ ಕಾರ್ಯಕ್ರಮಗಳಲ್ಲಿ ಮೆಹಂದಿ ಹಚ್ಚುವ ಸಂಪ್ರದಾಯವಿದೆ. (Image Insta)

ಹಬ್ಬವಷ್ಟೇ ಅಲ್ಲದೆ ಮದುವೆ, ಸಂಭ್ರಮದ ಕಾರ್ಯಕ್ರಮಗಳಲ್ಲಿ ಮೆಹಂದಿ ಹಚ್ಚುವ ಸಂಪ್ರದಾಯವಿದೆ. (Image Insta)

3 / 7
ಸುಂದರ ಮೆಹಂದಿ ವಿನ್ಯಾಸಗಳು ಕೈಗಳನ್ನು ಮತ್ತಷ್ಟು ಸುಂದರವನ್ನಾಗಿ ಕಾಣುವಂತೆ ಮಾಡುತ್ತವೆ. (Image Insta)

ಸುಂದರ ಮೆಹಂದಿ ವಿನ್ಯಾಸಗಳು ಕೈಗಳನ್ನು ಮತ್ತಷ್ಟು ಸುಂದರವನ್ನಾಗಿ ಕಾಣುವಂತೆ ಮಾಡುತ್ತವೆ. (Image Insta)

4 / 7
ಎಲ್ಲರಿಗೂ ಇಷ್ಟವಾಗುವ ಮೆಹಂದಿ ಮಾಡುವುದು ನೈಸರ್ಗಿಕವಾಗಿ ಸಿಗುವ ಗಿಡದಿಂದ ಮಾಡಲಾಗುತ್ತೆ. (Image Insta)

ಎಲ್ಲರಿಗೂ ಇಷ್ಟವಾಗುವ ಮೆಹಂದಿ ಮಾಡುವುದು ನೈಸರ್ಗಿಕವಾಗಿ ಸಿಗುವ ಗಿಡದಿಂದ ಮಾಡಲಾಗುತ್ತೆ. (Image Insta)

5 / 7
ಮೆಹಂದಿ ಹಚ್ಚಿದರೆ ದೇಹದ ಉಷ್ಣತೆ ಕಡಿಮೆಯಾಗುತ್ತಂತೆ (Image Shutterstock)

ಮೆಹಂದಿ ಹಚ್ಚಿದರೆ ದೇಹದ ಉಷ್ಣತೆ ಕಡಿಮೆಯಾಗುತ್ತಂತೆ (Image Shutterstock)

6 / 7
ಮೆಹಂದಿಯಲ್ಲಿ ಔಷಧೀಯ ಗುಣಗಳಿವೆ ಹೀಗಾಗಿ ಅನಾದಿ ಕಾಲದಿಂದಲೂ ಮೆಹಂದಿಯನ್ನು ಕೈ ಕಾಲುಗಳಿಗೆ ಹಚ್ಚಲಾಗುತ್ತೆ. (Image Shutterstock)

ಮೆಹಂದಿಯಲ್ಲಿ ಔಷಧೀಯ ಗುಣಗಳಿವೆ ಹೀಗಾಗಿ ಅನಾದಿ ಕಾಲದಿಂದಲೂ ಮೆಹಂದಿಯನ್ನು ಕೈ ಕಾಲುಗಳಿಗೆ ಹಚ್ಚಲಾಗುತ್ತೆ. (Image Shutterstock)

7 / 7

Published On - 2:59 pm, Wed, 12 May 21

ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ
ಚಲಿಸುತ್ತಿರುವ ರೈಲಿಂದ ಬಿದ್ದ ಮಹಿಳೆಯನ್ನು ದೇವರಂತೆ ಬಂದು ಕಾಪಾಡಿದ ಟಿಸಿ
ಚಲಿಸುತ್ತಿರುವ ರೈಲಿಂದ ಬಿದ್ದ ಮಹಿಳೆಯನ್ನು ದೇವರಂತೆ ಬಂದು ಕಾಪಾಡಿದ ಟಿಸಿ