ಬೇಸಿಗೆ ಮುಗಿದ್ರೂ ತಪ್ಪದ ಜಲಬವಣೆ: ದೊಡ್ಡ ಬಿದರಕಲ್ಲು, ಚಿಕ್ಕಬಿದರಕಲ್ಲು ಸುತ್ತ ನೀರಿಗೆ ತತ್ವಾರ
ಯಶವಂತಪುರ ವಿಧಾನಸಭಾಕ್ಷೇತ್ರದ ದೊಡ್ಡ ಬಿದರಕಲ್ಲು, ಚಿಕ್ಕಬಿದರಕಲ್ಲು, ವೇಣುಗೋಪಾಲ ನಗರದಲ್ಲಿ ಬಿರು ಬೇಸಿಗೆ ವೇಳೆ ನೀರಿನ ಬವಣೆಗೆ ತತ್ತರಿಸಿದ್ದ ಈ ಏರಿಯಾ ಜನರಿಗೆ, ಈಗ ಬೇಸಿಗೆ ಮುಗಿದರೂ ನೀರಿನ ಸಮಸ್ಯೆ ಮಾತ್ರ ನಿಂತಿಲ್ಲ. ಹೀಗಾಗಿ ನಮ್ಮ ಏರಿಯಾಗೆ ನೀರು ಬಂದ್ರೆ ಮಾತ್ರ ಬಿಲ್ ಕಟುತ್ತೇವೆ. ಇಲ್ಲಾಂದ್ರೆ ಯಾವ ಬಿಲ್ಲು ಕಟ್ಟಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

1 / 6

2 / 6

3 / 6

4 / 6

5 / 6

6 / 6
Follow Us



