AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anil Kapoor Birthday: ಪಕ್ಕಾ ಫ್ಯಾಮಿಲಿ ಮ್ಯಾನ್ ಅನಿಲ್ ಕಪೂರ್; 65ನೇ ವಸಂತಕ್ಕೆ ಕಾಲಿಟ್ಟ ನಟನ ಅಪರೂಪದ ಚಿತ್ರಗಳು ಇಲ್ಲಿವೆ

Anil Kapoor Family: ಕನ್ನಡ ಸೇರಿದಂತೆ ವಿವಿಧ ಚಿತ್ರರಂಗದಲ್ಲಿ ನಟಿಸಿದ್ದ ಖ್ಯಾತ ನಟ ಅನಿಲ್ ಕಪೂರ್ ಇಂದು ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪಕ್ಕಾ ಫ್ಯಾಮಿಲಿಮ್ಯಾನ್ ಆಗಿರುವ ಅನಿಲ್ ಕುಟುಂಬದೊಂದಿಗಿರುವ ಚಿತ್ರಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಅವರು ಕುಟುಂಬದೊಂದಿಗಿರುವ ವಿಶೇಷ ಚಿತ್ರಗಳು ಇಲ್ಲಿವೆ.

TV9 Web
| Edited By: |

Updated on: Dec 24, 2021 | 12:42 PM

Share
ಬಾಲಿವುಡ್​ನ ಖ್ಯಾತ ನಟ ಅನಿಲ್ ಕಪೂರ್ ಇಂದು ತಮ್ಮ 65ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. (ಅನಿಲ್ ಪುತ್ರಿ ರಿಯಾ ಕಪೂರ್ ವಿವಾಹದ ಸಂದರ್ಭದ ಚಿತ್ರ)

ಬಾಲಿವುಡ್​ನ ಖ್ಯಾತ ನಟ ಅನಿಲ್ ಕಪೂರ್ ಇಂದು ತಮ್ಮ 65ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. (ಅನಿಲ್ ಪುತ್ರಿ ರಿಯಾ ಕಪೂರ್ ವಿವಾಹದ ಸಂದರ್ಭದ ಚಿತ್ರ)

1 / 8
ಅನಿಲ್ ಕಪೂರ್ ಒಬ್ಬ ಫ್ಯಾಮಿಲಿ ಮ್ಯಾನ್. 1984ರಲ್ಲಿ ಸುನಿತಾ ಭವ್ನಾನಿ ಅವರೊಂದಿಗೆ ಅನಿಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ( ಚಿತ್ರದಲ್ಲಿ ಅನಿಲ್ ಹಾಗೂ ಸುನಿತಾ)

ಅನಿಲ್ ಕಪೂರ್ ಒಬ್ಬ ಫ್ಯಾಮಿಲಿ ಮ್ಯಾನ್. 1984ರಲ್ಲಿ ಸುನಿತಾ ಭವ್ನಾನಿ ಅವರೊಂದಿಗೆ ಅನಿಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ( ಚಿತ್ರದಲ್ಲಿ ಅನಿಲ್ ಹಾಗೂ ಸುನಿತಾ)

2 / 8
ಅನಿಲ್- ಸುನಿತಾ ದಂಪತಿಗೆ ಮೂವರು ಮಕ್ಕಳಿದ್ದಾರೆ. ಸೋನಮ್ ಕಪೂರ್ ಈಗಾಗಲೇ ಬಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. (ಚಿತ್ರದಲ್ಲಿರುವುದು ಅನಿಲ್ ಹಾಗೂ ಸೋನಮ್ ಕಪೂರ್)

ಅನಿಲ್- ಸುನಿತಾ ದಂಪತಿಗೆ ಮೂವರು ಮಕ್ಕಳಿದ್ದಾರೆ. ಸೋನಮ್ ಕಪೂರ್ ಈಗಾಗಲೇ ಬಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. (ಚಿತ್ರದಲ್ಲಿರುವುದು ಅನಿಲ್ ಹಾಗೂ ಸೋನಮ್ ಕಪೂರ್)

3 / 8
ಅನಿಲ್- ಸುನಿತಾರ ಮತ್ತೋರ್ವ ಪುತ್ರಿ ರಿಯಾ ಕಪೂರ್ ನಿರ್ಮಾಪಕಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. (ಚಿತ್ರದಲ್ಲಿರುವುದು ಸೋನಮ್ ಹಾಗೂ ರಿಯಾರೊಂದಿಗೆ ಅನಿಲ್ ಕಪೂರ್)

ಅನಿಲ್- ಸುನಿತಾರ ಮತ್ತೋರ್ವ ಪುತ್ರಿ ರಿಯಾ ಕಪೂರ್ ನಿರ್ಮಾಪಕಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. (ಚಿತ್ರದಲ್ಲಿರುವುದು ಸೋನಮ್ ಹಾಗೂ ರಿಯಾರೊಂದಿಗೆ ಅನಿಲ್ ಕಪೂರ್)

4 / 8
ಅನಿಲ್- ಸುನಿತಾ ದಂಪತಿಗೆ ಹರ್ಷವರ್ಧನ್ ಕಪೂರ್ ಎಂಬ ಪುತ್ರ ಇದ್ದು, ಅವರೂ ಕೂಡ ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. (ಚಿತ್ರ: ಸೋನಮ್- ರಿಯಾರೊಂದಿಗೆ ಅನಿಲ್ ಕಪೂರ್)

ಅನಿಲ್- ಸುನಿತಾ ದಂಪತಿಗೆ ಹರ್ಷವರ್ಧನ್ ಕಪೂರ್ ಎಂಬ ಪುತ್ರ ಇದ್ದು, ಅವರೂ ಕೂಡ ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. (ಚಿತ್ರ: ಸೋನಮ್- ರಿಯಾರೊಂದಿಗೆ ಅನಿಲ್ ಕಪೂರ್)

5 / 8
ಅನಿಲ್ ಕಪೂರ್ ಚಿತ್ರಗಳ ವಿಷಯಕ್ಕೆ ಬರುವುದಾದರೆ ಸುಮಾರು 40ಕ್ಕೂ ಅಧಿಕ ವರ್ಷಗಳಿಂದ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. (ಚಿತ್ರ: ಪತ್ನಿ ಸುನಿತಾ ಹಾಗೂ ಪುತ್ರಿ ಸೋನಮ್ ಜೊತೆ ಅನಿಲ್ ಕಪೂರ್)

ಅನಿಲ್ ಕಪೂರ್ ಚಿತ್ರಗಳ ವಿಷಯಕ್ಕೆ ಬರುವುದಾದರೆ ಸುಮಾರು 40ಕ್ಕೂ ಅಧಿಕ ವರ್ಷಗಳಿಂದ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. (ಚಿತ್ರ: ಪತ್ನಿ ಸುನಿತಾ ಹಾಗೂ ಪುತ್ರಿ ಸೋನಮ್ ಜೊತೆ ಅನಿಲ್ ಕಪೂರ್)

6 / 8
2005ರಿಂದ ನಿರ್ಮಾಪಕರಾಗಿ ಅನಿಲ್ ಗುರುತಿಸಿಕೊಂಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಹಾಗೂ ಆರು ಫಿಲ್ಮ್​ಫೇರ್ ಪ್ರಶಸ್ತಿಗಳೂ ಅನಿಲ್​ಗೆ ಲಭಿಸಿವೆ. (ಚಿತ್ರದಲ್ಲಿ ಕುಟುಂಬದೊಂದಿಗೆ ಅನಿಲ್ ಕಪೂರ್)

2005ರಿಂದ ನಿರ್ಮಾಪಕರಾಗಿ ಅನಿಲ್ ಗುರುತಿಸಿಕೊಂಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಹಾಗೂ ಆರು ಫಿಲ್ಮ್​ಫೇರ್ ಪ್ರಶಸ್ತಿಗಳೂ ಅನಿಲ್​ಗೆ ಲಭಿಸಿವೆ. (ಚಿತ್ರದಲ್ಲಿ ಕುಟುಂಬದೊಂದಿಗೆ ಅನಿಲ್ ಕಪೂರ್)

7 / 8
ಕನ್ನಡದಲ್ಲೂ ನಟಿಸಿರುವ ಅನಿಲ್ ಕಪೂರ್ ಪಲ್ಲವಿ- ಅನುಪಲ್ಲವಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. (ಚಿತ್ರದಲ್ಲಿ ಕುಟುಂಬದೊಂದಿಗೆ ಅನಿಲ್ ಕಪೂರ್)

ಕನ್ನಡದಲ್ಲೂ ನಟಿಸಿರುವ ಅನಿಲ್ ಕಪೂರ್ ಪಲ್ಲವಿ- ಅನುಪಲ್ಲವಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. (ಚಿತ್ರದಲ್ಲಿ ಕುಟುಂಬದೊಂದಿಗೆ ಅನಿಲ್ ಕಪೂರ್)

8 / 8
ಎಸ್​ಯುವಿಯಲ್ಲಿ ರಾಶಿಗಟ್ಟಲೆ ಶಾಲಾ ಮಕ್ಕಳನ್ನು ತುಂಬಿದ ವಿಡಿಯೋ ವೈರಲ್
ಎಸ್​ಯುವಿಯಲ್ಲಿ ರಾಶಿಗಟ್ಟಲೆ ಶಾಲಾ ಮಕ್ಕಳನ್ನು ತುಂಬಿದ ವಿಡಿಯೋ ವೈರಲ್
ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ