- Kannada News Photo gallery Harshika Poonacha and Bhuvan Ponnanna Mariage rituals started here is some pics
ಶುರುವಾಯ್ತು ಹರ್ಷಿಕಾ-ಭುವನ್ ಮದುವೆ ಸಂಭ್ರಮ: ಇಲ್ಲಿವೆ ಚಿತ್ರಗಳು
Harshika Poonacha and Bhuvan Ponnanna marriage: ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಮದುವೆ ಶಾಸ್ತ್ರಗಳು ಪ್ರಾರಂಭವಾಗಿವೆ. ಮದುವೆಗೆ ಮುನ್ನ ಹರ್ಷಿಕಾ ಪೂಣಚ್ಚ ಹೊಸ ಮನೆ ಪ್ರವೇಶ ಮಾಡಿದ್ದಾರೆ. ಇಲ್ಲಿವೆ ಕೆಲವು ಚಿತ್ರಗಳು.
Updated on: Aug 22, 2023 | 10:30 PM

ನಟಿ ಹರ್ಷಿಕಾ ಪೂಣಚ್ಚ, ನಟ ಭುವನ್ ಪೊನ್ನಣ್ಣ ಕೆಲವೇ ದಿನಗಳಲ್ಲಿ ವಿವಾಹವಾಗಲಿದ್ದು, ಮದುವೆ ಕಾರ್ಯ ಶುರುವಾಗಿವೆ.

ವಿರಾಜಪೇಟೆಯಲ್ಲಿ ಈ ಜೋಡಿ ಮದುವೆ ಆಗಲಿದ್ದು, ಇಂದು ಮದುವೆ ಶಾಸ್ತ್ರಗಳು ಶುರುವಾಗಿವೆ.

ಕೊಡಗಿನ ವಿರಾಜಪೇಟೆಯ "ಅಮ್ಮತಿ ಕೊಡವ ಸಮಾಜ"ದಲ್ಲಿ ಕೊಡವ ಸಂಪ್ರದಾಯದಂತೆ ಇವರು ಮದುವೆ ನಡೆಯಲಿದೆ.

ಮದುವೆಗೂ ಮುನ್ನವೇ ಹೊಸ ಮನೆ ಗೃಹ ಪ್ರವೇಶ ಮಾಡಿದ್ದಾರೆ ಹರ್ಷಿಕಾ ಪೂಣಚ್ಚ.

ಹರ್ಷಿಕಾಗಾಗಿಯೇ ತೋಟದ ಮನೆಯಲ್ಲಿ ಮನೆ ಕಟ್ಟಿಸಿದ್ದಾರೆ ಭುವನ್ ಪೊನ್ನಣ್ಣ

ಸಂಪ್ರದಾಯದಂತೆ ದೀಪ ಹಿಡಿದು ಹೊಸ ಮನೆಗೆ ಎಂಟ್ರಿಕೊಟ್ಟಿದ್ದಾರೆ ಭುವನ್ ಬಾವಿ ಪತ್ನಿ ಹರ್ಷಿಕಾ

ಭುವನ್ ಸಹ ಕೊಡವ ಸಂಪ್ರದಾಯದಂತೆ ಬಂದೂಕು ಹಿಡಿದುಕೊಂಡು ಶುಭ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಹರ್ಷಿಕಾ ಹಾಗೂ ಭುವನ್ ವಿವಾಹ ಆಗಸ್ಟ್ 24 ರಂದು ನೆರವೇರಲಿದೆ.
Related Photo Gallery

ತಂಡ ಬದಲಿಸಿದ ಕೂಡಲೇ ಬದಲಾಯ್ತು ಈ ಮೂವರು ಕ್ರಿಕೆಟಿಗರ ಲಕ್

50 ವರ್ಷಕ್ಕಿಂತ ಮೇಲ್ಪಟ್ಟವರ ಆಹಾರದಲ್ಲಿ ಅಣಬೆ ಇರಲೇಬೇಕು! ಏಕೆ ಗೊತ್ತಾ?

ವೃದ್ಧಾಶ್ರಮಕ್ಕೆ ಕಟ್ಟಡ ನಿರ್ಮಿಸಿಕೊಟ್ಟ ರಾಯಚೂರಿನ ಪೊಲೀಸ್ ಪಡೆ

ಫ್ಯಾನ್ಸಿ ಹೆಸರಿಡೋ ಈ ಸಮಯದಲ್ಲಿ ಮಗಳಿಗೆ ಸಾಂಪ್ರದಾಯಿಕ ಹೆಸರಿಟ್ಟ ನೇಹಾ ಗೌಡ

RCB ರೆಕಾರ್ಡ್ ಉಡೀಸ್: ಹೊಸ ವಿಶ್ವ ದಾಖಲೆ ನಿರ್ಮಿಸಿದ SRH

ಬೀದರ್: ಪ್ರಾಣಿ-ಪಕ್ಷಿಗಳ ದಾಹ ಇಂಗಿಸುತ್ತಿರುವ ಸ್ನೇಹಿತರ ಬಳಗ

‘ಸಿಕಂದರ್’ ಸಿನಿಮಾ ಟ್ರೇಲರ್ನಲ್ಲಿ ಮಿಂಚಿದ ಕನ್ನಡದ ಕಲಾವಿದರು

Jofra Archer: 4 ಸಿಕ್ಸ್, 11 ಫೋರ್: ಕೇವಲ 24 ಎಸೆತಗಳಲ್ಲಿ 76 ರನ್ಗಳು

ತನ್ನದೇ ದಾಖಲೆ ಮುರಿಯುವುದನ್ನು ಮರೆತ ಹೈದರಾಬಾದ್

ಅಂತಿಮ ಹಂತಕ್ಕೆ ಬಂದ ಸಿಗಂದೂರು ಕೇಬಲ್ ಆಧಾರಿತ ಸೇತುವೆ: ಇಲ್ಲಿವೆ ಫೋಟೋಸ್
ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 25ರ ದಿನಭವಿಷ್ಯ

Horoscope: ಈ ರಾಶಿಯವರಿಂದು ತಪ್ಪಾದ ಹೂಡಿಕೆಯಿಂದ ಹಣ ಕಳೆದುಕೊಳ್ಳುವಿರಿ

Daily Horoscope: ಅತಿಯಾದ ಆಸೆ ಇಲ್ಲದಿದ್ದರೂ ಅಲ್ಪಕ್ಕೆ ತೃಪ್ತಿ ಇರದು

Horoscope Today: ಈ ರಾಶಿಯವರು ಇಂದು ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸಿ

ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದ ಲಕ್ನೋ; ಡೆಲ್ಲಿಗೆ ರೋಚಕ ಜಯ

ಗೃಹಲಕ್ಷ್ಮೀಯರಿಗೆ ಗುಡ್ನ್ಯೂಸ್: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!

ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್

4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್

ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ

ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ

ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!

ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!

ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ

ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ

700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ
