AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಕಳೆಕಟ್ಟಿದ ಜೋಗದ ವೈಯ್ಯಾರ: ಮೈದುಂಬಿ ಬೋರ್ಗರೆಯುತ್ತಿರುವ ಜೋಗ್ ಫಾಲ್ಸ್​ನ ಲೆಟೆಸ್ಟ್​ ಫೋಟೋಸ್ ನೋಡಿ

ಮಳೆಗಾಲ ಶುರುವಾಗುತ್ತಿದ್ದಂತೆ ವಿಶ್ವ ವಿಖ್ಯಾತ ಜೋಗ್​ ಫಾಲ್ಸ್​(Jog Falls)ನ ಸೌಂದರ್ಯ ಇಮ್ಮಡಿಯಾಗುತ್ತಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅದರ ಅಂದ ಮತ್ತಷ್ಟು ಹೆಚ್ಚಿದ್ದು, ಫೋಟೋಸ್​ ಇಲ್ಲಿದೆ ನೋಡಿ.

Basavaraj Yaraganavi
| Updated By: ಕಿರಣ್ ಹನುಮಂತ್​ ಮಾದಾರ್

Updated on:Jul 06, 2023 | 12:56 PM

ಮಳೆಗಾಲ ಶುರುವಾಗುತ್ತಿದ್ದಂತೆ ವಿಶ್ವ ವಿಖ್ಯಾತ ಜೋಗ್ ಫಾಲ್ಸ್​(Jog Falls)ನ ಸೌಂದರ್ಯ ಇಮ್ಮಡಿಯಾಗುತ್ತಿದೆ.

ಮಳೆಗಾಲ ಶುರುವಾಗುತ್ತಿದ್ದಂತೆ ವಿಶ್ವ ವಿಖ್ಯಾತ ಜೋಗ್ ಫಾಲ್ಸ್​(Jog Falls)ನ ಸೌಂದರ್ಯ ಇಮ್ಮಡಿಯಾಗುತ್ತಿದೆ.

1 / 7
ಹೌದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಜೋಗ​ ಜಲಪಾತ​ವು ಮಾನ್ಸೂನ್​ ಮಳೆಯಿಂದ ವೈಭವೀಕರಿಸುತ್ತಿದೆ.

ಹೌದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಜೋಗ​ ಜಲಪಾತ​ವು ಮಾನ್ಸೂನ್​ ಮಳೆಯಿಂದ ವೈಭವೀಕರಿಸುತ್ತಿದೆ.

2 / 7
ಮುಂಗಾರು ಮಳೆ ಆರಂಭವಾಗಿದ್ದರೂ, ಮಳೆಯ ಅಭಾವ ಕಡಿಮೆ ಇತ್ತು. ಇದೀಗ ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅದರ ಅಂದ ಮತ್ತಷ್ಟು ಹೆಚ್ಚಿದೆ.

ಮುಂಗಾರು ಮಳೆ ಆರಂಭವಾಗಿದ್ದರೂ, ಮಳೆಯ ಅಭಾವ ಕಡಿಮೆ ಇತ್ತು. ಇದೀಗ ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅದರ ಅಂದ ಮತ್ತಷ್ಟು ಹೆಚ್ಚಿದೆ.

3 / 7
ಮಲೆನಾಡಿನ ದಟ್ಟ ಕಾಡಡವಿಗಳ ಮಧ್ಯೆ ಹರಿದು ಬಂದು ರೂಪಗೊಂಡಿರುವ ಈ ವಿಶ್ವ ವಿಖ್ಯಾತ ಜೋಗ ಜಲಪಾತ ನೋಡುಗರ ಮನ ತಣಿಯುವಂತೆ ಮಾಡುತ್ತಿದೆ.

ಮಲೆನಾಡಿನ ದಟ್ಟ ಕಾಡಡವಿಗಳ ಮಧ್ಯೆ ಹರಿದು ಬಂದು ರೂಪಗೊಂಡಿರುವ ಈ ವಿಶ್ವ ವಿಖ್ಯಾತ ಜೋಗ ಜಲಪಾತ ನೋಡುಗರ ಮನ ತಣಿಯುವಂತೆ ಮಾಡುತ್ತಿದೆ.

4 / 7
ಮೋಡದ ನಡುವೆ ಧುಮುಕುತ್ತಿರುವ ಜಲಪಾತವನ್ನ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೆ ಜೋಗ​ ಫಾಲ್ಸ್​ಗೆ ಬರುತ್ತಿದೆ.

ಮೋಡದ ನಡುವೆ ಧುಮುಕುತ್ತಿರುವ ಜಲಪಾತವನ್ನ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೆ ಜೋಗ​ ಫಾಲ್ಸ್​ಗೆ ಬರುತ್ತಿದೆ.

5 / 7
ಇನ್ನು ಮಳೆಗಾಲದಲ್ಲಿ ಮಲೆನಾಡಿನ ಜೋಗ​ ಜಲಪಾತವನ್ನ ನೋಡಲು ದೇಶ ಹೊರತುಪಡಿಸಿ ವಿದೇಶದಿಂದಲೂ ಪ್ರವಾಸಿಗರು ಹರಿದು ಬರುತ್ತಾರೆ.

ಇನ್ನು ಮಳೆಗಾಲದಲ್ಲಿ ಮಲೆನಾಡಿನ ಜೋಗ​ ಜಲಪಾತವನ್ನ ನೋಡಲು ದೇಶ ಹೊರತುಪಡಿಸಿ ವಿದೇಶದಿಂದಲೂ ಪ್ರವಾಸಿಗರು ಹರಿದು ಬರುತ್ತಾರೆ.

6 / 7
ದಟ್ಟ ಮಂಜಿನ ನಡುವೆ ಧೋ ಎಂದು ಬೀಳುತ್ತಿರುವ ಜಲಪಾತವನ್ನ ನೋಡುತ್ತಾ, ಪ್ರಕೃತಿಯೊಡನೆ ಪ್ರವಾಸಿಗರು ಕಳೆದು ಹೋಗುತ್ತಿದ್ದಾರೆ

ದಟ್ಟ ಮಂಜಿನ ನಡುವೆ ಧೋ ಎಂದು ಬೀಳುತ್ತಿರುವ ಜಲಪಾತವನ್ನ ನೋಡುತ್ತಾ, ಪ್ರಕೃತಿಯೊಡನೆ ಪ್ರವಾಸಿಗರು ಕಳೆದು ಹೋಗುತ್ತಿದ್ದಾರೆ

7 / 7

Published On - 12:55 pm, Thu, 6 July 23

Follow us
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್