AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಕಳೆಕಟ್ಟಿದ ಜೋಗದ ವೈಯ್ಯಾರ: ಮೈದುಂಬಿ ಬೋರ್ಗರೆಯುತ್ತಿರುವ ಜೋಗ್ ಫಾಲ್ಸ್​ನ ಲೆಟೆಸ್ಟ್​ ಫೋಟೋಸ್ ನೋಡಿ

ಮಳೆಗಾಲ ಶುರುವಾಗುತ್ತಿದ್ದಂತೆ ವಿಶ್ವ ವಿಖ್ಯಾತ ಜೋಗ್​ ಫಾಲ್ಸ್​(Jog Falls)ನ ಸೌಂದರ್ಯ ಇಮ್ಮಡಿಯಾಗುತ್ತಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅದರ ಅಂದ ಮತ್ತಷ್ಟು ಹೆಚ್ಚಿದ್ದು, ಫೋಟೋಸ್​ ಇಲ್ಲಿದೆ ನೋಡಿ.

Basavaraj Yaraganavi
| Edited By: |

Updated on:Jul 06, 2023 | 12:56 PM

Share
ಮಳೆಗಾಲ ಶುರುವಾಗುತ್ತಿದ್ದಂತೆ ವಿಶ್ವ ವಿಖ್ಯಾತ ಜೋಗ್ ಫಾಲ್ಸ್​(Jog Falls)ನ ಸೌಂದರ್ಯ ಇಮ್ಮಡಿಯಾಗುತ್ತಿದೆ.

ಮಳೆಗಾಲ ಶುರುವಾಗುತ್ತಿದ್ದಂತೆ ವಿಶ್ವ ವಿಖ್ಯಾತ ಜೋಗ್ ಫಾಲ್ಸ್​(Jog Falls)ನ ಸೌಂದರ್ಯ ಇಮ್ಮಡಿಯಾಗುತ್ತಿದೆ.

1 / 7
ಹೌದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಜೋಗ​ ಜಲಪಾತ​ವು ಮಾನ್ಸೂನ್​ ಮಳೆಯಿಂದ ವೈಭವೀಕರಿಸುತ್ತಿದೆ.

ಹೌದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಜೋಗ​ ಜಲಪಾತ​ವು ಮಾನ್ಸೂನ್​ ಮಳೆಯಿಂದ ವೈಭವೀಕರಿಸುತ್ತಿದೆ.

2 / 7
ಮುಂಗಾರು ಮಳೆ ಆರಂಭವಾಗಿದ್ದರೂ, ಮಳೆಯ ಅಭಾವ ಕಡಿಮೆ ಇತ್ತು. ಇದೀಗ ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅದರ ಅಂದ ಮತ್ತಷ್ಟು ಹೆಚ್ಚಿದೆ.

ಮುಂಗಾರು ಮಳೆ ಆರಂಭವಾಗಿದ್ದರೂ, ಮಳೆಯ ಅಭಾವ ಕಡಿಮೆ ಇತ್ತು. ಇದೀಗ ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅದರ ಅಂದ ಮತ್ತಷ್ಟು ಹೆಚ್ಚಿದೆ.

3 / 7
ಮಲೆನಾಡಿನ ದಟ್ಟ ಕಾಡಡವಿಗಳ ಮಧ್ಯೆ ಹರಿದು ಬಂದು ರೂಪಗೊಂಡಿರುವ ಈ ವಿಶ್ವ ವಿಖ್ಯಾತ ಜೋಗ ಜಲಪಾತ ನೋಡುಗರ ಮನ ತಣಿಯುವಂತೆ ಮಾಡುತ್ತಿದೆ.

ಮಲೆನಾಡಿನ ದಟ್ಟ ಕಾಡಡವಿಗಳ ಮಧ್ಯೆ ಹರಿದು ಬಂದು ರೂಪಗೊಂಡಿರುವ ಈ ವಿಶ್ವ ವಿಖ್ಯಾತ ಜೋಗ ಜಲಪಾತ ನೋಡುಗರ ಮನ ತಣಿಯುವಂತೆ ಮಾಡುತ್ತಿದೆ.

4 / 7
ಮೋಡದ ನಡುವೆ ಧುಮುಕುತ್ತಿರುವ ಜಲಪಾತವನ್ನ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೆ ಜೋಗ​ ಫಾಲ್ಸ್​ಗೆ ಬರುತ್ತಿದೆ.

ಮೋಡದ ನಡುವೆ ಧುಮುಕುತ್ತಿರುವ ಜಲಪಾತವನ್ನ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೆ ಜೋಗ​ ಫಾಲ್ಸ್​ಗೆ ಬರುತ್ತಿದೆ.

5 / 7
ಇನ್ನು ಮಳೆಗಾಲದಲ್ಲಿ ಮಲೆನಾಡಿನ ಜೋಗ​ ಜಲಪಾತವನ್ನ ನೋಡಲು ದೇಶ ಹೊರತುಪಡಿಸಿ ವಿದೇಶದಿಂದಲೂ ಪ್ರವಾಸಿಗರು ಹರಿದು ಬರುತ್ತಾರೆ.

ಇನ್ನು ಮಳೆಗಾಲದಲ್ಲಿ ಮಲೆನಾಡಿನ ಜೋಗ​ ಜಲಪಾತವನ್ನ ನೋಡಲು ದೇಶ ಹೊರತುಪಡಿಸಿ ವಿದೇಶದಿಂದಲೂ ಪ್ರವಾಸಿಗರು ಹರಿದು ಬರುತ್ತಾರೆ.

6 / 7
ದಟ್ಟ ಮಂಜಿನ ನಡುವೆ ಧೋ ಎಂದು ಬೀಳುತ್ತಿರುವ ಜಲಪಾತವನ್ನ ನೋಡುತ್ತಾ, ಪ್ರಕೃತಿಯೊಡನೆ ಪ್ರವಾಸಿಗರು ಕಳೆದು ಹೋಗುತ್ತಿದ್ದಾರೆ

ದಟ್ಟ ಮಂಜಿನ ನಡುವೆ ಧೋ ಎಂದು ಬೀಳುತ್ತಿರುವ ಜಲಪಾತವನ್ನ ನೋಡುತ್ತಾ, ಪ್ರಕೃತಿಯೊಡನೆ ಪ್ರವಾಸಿಗರು ಕಳೆದು ಹೋಗುತ್ತಿದ್ದಾರೆ

7 / 7

Published On - 12:55 pm, Thu, 6 July 23

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ