AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಬಾರಿಯ ಗಣರಾಜ್ಯೋತ್ಸವಕ್ಕೆ ಕೇಸರಿ, ಬಿಳಿ, ಹಸಿರಿನ ಮೇಕಪ್​ ಹೀಗಿರಲಿ; ಇಲ್ಲಿದೆ ಸಿಂಪಲ್​ ಟಿಪ್ಸ್​​

ಈ ಬಾರಿ ದೇಶ 73ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತದೆ. ಈ ವಿಶೇಷ ದಿನದಂದು ನಿಮ್ಮ ಸ್ಟೈಲ್​ನಲ್ಲಿಯೂ ಕೊಂಚ ಬದಲಾವಣೆ ಇರಲಿ. ಈ ಬಾರಿಯ ಗಣತಂತ್ರ ದಿನದಂದು ಕೇಸರಿ, ಬಳಿ, ಹಸಿರಿನ ಮೂಲಕ ಮೇಕಪ್​ ಮಾಡಿಕೊಳ್ಳಿ. ಅದಕ್ಕೆ ಸಿಂಪಲ್​ ಟಿಪ್ಸ್​ ಇಲ್ಲಿದೆ.

TV9 Web
| Edited By: |

Updated on: Jan 25, 2022 | 11:55 AM

Share
ಕಣ್ಣಿನ ಮೇಲ್ಬಾಗ ಮತ್ತು ಕೆಳಭಾಗದಲ್ಲಿ ಬಿಳಿಬಣ್ಣದ ಐಲೇನರ್​ ಹಚ್ಚಿರಿ. ಣ್ಣಿನ ಕೆಳಗೆ ಬಿಳಿ ಬಣ್ಣದ ಕಾಜಲ್​ ಅನ್ನು ಬಳಸಿದ ಬಳಿಕ ಲೈಟ್​ ಆಗಿ ಹಸಿರು ಬಣ್ಣದ ಶೇಡ್​ ನೀಡಿ. ಬಿಳಿ ಬಣ್ಣದ ಕಾಜಲ್​ ನಿಮ್ಮ ಕಣ್ಣನ್ನು ದೊಡ್ಡದಾಗಿ ಕಾಣುವಂತೆ ಮಾಡುತ್ತದೆ. ಹಸಿರು ಬಣ್ಣ ನಿಮ್ಮ ಕಣ್ಣನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.

ಕಣ್ಣಿನ ಮೇಲ್ಬಾಗ ಮತ್ತು ಕೆಳಭಾಗದಲ್ಲಿ ಬಿಳಿಬಣ್ಣದ ಐಲೇನರ್​ ಹಚ್ಚಿರಿ. ಣ್ಣಿನ ಕೆಳಗೆ ಬಿಳಿ ಬಣ್ಣದ ಕಾಜಲ್​ ಅನ್ನು ಬಳಸಿದ ಬಳಿಕ ಲೈಟ್​ ಆಗಿ ಹಸಿರು ಬಣ್ಣದ ಶೇಡ್​ ನೀಡಿ. ಬಿಳಿ ಬಣ್ಣದ ಕಾಜಲ್​ ನಿಮ್ಮ ಕಣ್ಣನ್ನು ದೊಡ್ಡದಾಗಿ ಕಾಣುವಂತೆ ಮಾಡುತ್ತದೆ. ಹಸಿರು ಬಣ್ಣ ನಿಮ್ಮ ಕಣ್ಣನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.

1 / 6
ಸಿಂಪಲ್​ ಮೆಕಪ್​ ಅಂದರೆ ಕೇಸರಿ, ಬಿಳಿ, ಹಸಿರು ಬಣ್ಣಗಳಲ್ಲಿ ಕಣ್ಣುಗಳ ಮೇಲೆ ತ್ರಿವರ್ಣ ಧ್ವಜವನ್ನು ಚಿತ್ರಿಸಿಕೊಳ್ಳುವುದು. ಇದೂ ಕೂಡ ನಿಮ್ಮ ಕಣ್ಣುಗಳನ್ನು ಡಿಫರೆಂಟ್​ ಆಗಿ ಕಾಣುವಂತೆ ಮಾಡುತ್ತದೆ.

ಸಿಂಪಲ್​ ಮೆಕಪ್​ ಅಂದರೆ ಕೇಸರಿ, ಬಿಳಿ, ಹಸಿರು ಬಣ್ಣಗಳಲ್ಲಿ ಕಣ್ಣುಗಳ ಮೇಲೆ ತ್ರಿವರ್ಣ ಧ್ವಜವನ್ನು ಚಿತ್ರಿಸಿಕೊಳ್ಳುವುದು. ಇದೂ ಕೂಡ ನಿಮ್ಮ ಕಣ್ಣುಗಳನ್ನು ಡಿಫರೆಂಟ್​ ಆಗಿ ಕಾಣುವಂತೆ ಮಾಡುತ್ತದೆ.

2 / 6
ಈ ಬಾರಿ ಗಣರಾಜ್ಯೋತ್ಸವದಂದು  ನೀವು ಕಣ್ಣ ಗುಡ್ಡೆಗಳನ್ನು ನೀಲಿಯಾಗಿ ಕಾಣುವಂತೆ ಮಾಡಿಕೊಳ್ಳಬಹುದು. ಬಿಳಿ ಬಣ್ಣದ ಕಾಜಲ್​ ಹಚ್ಚಿರಿ. ಜತೆಗೆ ಮುಖ್ಯವಾಗಿ ತುಟಿಗಳನ್ನು ಅಂದಗೊಳಿಸಿ. ತುಟಿಗಳಿಗೆ ಬೋಲ್ಡ್​ ಆರೆಂಜ್​ ಬಣ್ಣದ ಲಿಪ್​ಸ್ಟಿಕ್​ ಹಚ್ಚಿ ಇದು ನಿಮ್ಮ ತುಟಿಗಳನ್ನು ಆಕರ್ಷಕವಾಗಿ ಕಾಣುತ್ತದೆ

ಈ ಬಾರಿ ಗಣರಾಜ್ಯೋತ್ಸವದಂದು  ನೀವು ಕಣ್ಣ ಗುಡ್ಡೆಗಳನ್ನು ನೀಲಿಯಾಗಿ ಕಾಣುವಂತೆ ಮಾಡಿಕೊಳ್ಳಬಹುದು. ಬಿಳಿ ಬಣ್ಣದ ಕಾಜಲ್​ ಹಚ್ಚಿರಿ. ಜತೆಗೆ ಮುಖ್ಯವಾಗಿ ತುಟಿಗಳನ್ನು ಅಂದಗೊಳಿಸಿ. ತುಟಿಗಳಿಗೆ ಬೋಲ್ಡ್​ ಆರೆಂಜ್​ ಬಣ್ಣದ ಲಿಪ್​ಸ್ಟಿಕ್​ ಹಚ್ಚಿ ಇದು ನಿಮ್ಮ ತುಟಿಗಳನ್ನು ಆಕರ್ಷಕವಾಗಿ ಕಾಣುತ್ತದೆ

3 / 6
ನೇಲ್​ ಆರ್ಟ್​ ಇತ್ತೀಚಿನ ದಿನಗಳಲ್ಲಿ ಹೊಸ ಟ್ರೆಂಡ್​ ಸೃಷ್ಟಿಸುತ್ತಿದೆ. ಹೀಗಾಗಿ ನೀವು ಈ ಬಾರಿ ಉಗುರುಗಳಿಗೂ ಕೇಸರಿ, ಬಿಳಿ, ಹಸಿರಿನ ಮೂಲಕ ಅಂದಗೊಳಿಸಿ. ಮೂರು ಬಣ್ಣಗಳಿಂದ ಉಗುರಿನ ಮೇಲೆ ಚಿತ್ರಿಸಿ ಡಿಫರೆಂಟ್​ ಲುಕ್​ ನೀಡಬಹುದು.
 

ನೇಲ್​ ಆರ್ಟ್​ ಇತ್ತೀಚಿನ ದಿನಗಳಲ್ಲಿ ಹೊಸ ಟ್ರೆಂಡ್​ ಸೃಷ್ಟಿಸುತ್ತಿದೆ. ಹೀಗಾಗಿ ನೀವು ಈ ಬಾರಿ ಉಗುರುಗಳಿಗೂ ಕೇಸರಿ, ಬಿಳಿ, ಹಸಿರಿನ ಮೂಲಕ ಅಂದಗೊಳಿಸಿ. ಮೂರು ಬಣ್ಣಗಳಿಂದ ಉಗುರಿನ ಮೇಲೆ ಚಿತ್ರಿಸಿ ಡಿಫರೆಂಟ್​ ಲುಕ್​ ನೀಡಬಹುದು.  

4 / 6
ಈ ಬಾರಿ ನೀವು ಕಣ್ಣುಗಳಿಗೆ ಮಾತ್ರವಲ್ಲ ತುಟಿಗಳಿಗೂ ಕೇಸರಿ, ಬಿಳಿ, ಹಸಿರಿನ ಬಣ್ಣವನನ್ನು ಹಚ್ಚಿ ಡಿಫರೆಂಟ್​ ಆಗಿ ಕಾಣುವಂತೆ ಮಾಡಬಹುದು.

ಈ ಬಾರಿ ನೀವು ಕಣ್ಣುಗಳಿಗೆ ಮಾತ್ರವಲ್ಲ ತುಟಿಗಳಿಗೂ ಕೇಸರಿ, ಬಿಳಿ, ಹಸಿರಿನ ಬಣ್ಣವನನ್ನು ಹಚ್ಚಿ ಡಿಫರೆಂಟ್​ ಆಗಿ ಕಾಣುವಂತೆ ಮಾಡಬಹುದು.

5 / 6
ಕಣ್ಣಿನ ಮೇಲ್ಭಾಗದಲ್ಲಿ ಕೇಸರಿ, ಬಿಳಿ, ಹಸಿರಿನ ಬಣ್ಣದ ಮೇಕಪ್​ ಮೇಲೆ ಬಿಳಿ ಬಣ್ಣದ ಕಾಜಲ್​ನಿಂದ ಸಣ್ಣ ಲೈನ್​ ಎಳೆಯಿರಿ.

ಕಣ್ಣಿನ ಮೇಲ್ಭಾಗದಲ್ಲಿ ಕೇಸರಿ, ಬಿಳಿ, ಹಸಿರಿನ ಬಣ್ಣದ ಮೇಕಪ್​ ಮೇಲೆ ಬಿಳಿ ಬಣ್ಣದ ಕಾಜಲ್​ನಿಂದ ಸಣ್ಣ ಲೈನ್​ ಎಳೆಯಿರಿ.

6 / 6
Follow Us
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ