AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ರಾಕೇಶ್​ ಜತೆ ಮದುವೆ ಆಗೋಕೆ ಸಿದ್ಧ, ಆದರೆ..’ ಹೊಸ ಕಾರಣ ನೀಡಿದ ಶಮಿತಾ

ಈಗ ಶಮಿತಾ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ರಾಕೇಶ್ ಅವರನ್ನು ಮದುವೆ ಆಗೋಕೆ ಅವರು ಸಿದ್ಧರಿದ್ದಾರಂತೆ. ಆದರೆ.. ಅವರು ಸದ್ಯಕ್ಕೆ ವಿವಾಹ ಆಗುತ್ತಿಲ್ಲ. ಅದಕ್ಕೆ ಅವರು ಕಾರಣ ನೀಡಿದ್ದಾರೆ.

TV9 Web
| Updated By: ರಾಜೇಶ್ ದುಗ್ಗುಮನೆ|

Updated on:Feb 05, 2022 | 4:28 PM

Share
ಬಿಗ್​ ಬಾಸ್​ ಮನೆಯಲ್ಲಿ ಹಲವು ಪ್ರೇಮ ಕಹಾನಿಗಳು ಹುಟ್ಟಿಕೊಂಡಿವೆ. ಬಿಗ್​ ಬಾಸ್​ ಮನೆಯಿಂದ ಹೊರ ಬಂದ ನಂತರದಲ್ಲಿ ಇವರಲ್ಲಿ ಕೆಲವರು ಮದುವೆ ಆಗಿದ್ದಾರೆ. ಅದೇ ರೀತಿ ಬಿಗ್​ ಬಾಸ್​ ಸ್ಪರ್ಧಿಗಳಾದ ಶಮಿತಾ ಶೆಟ್ಟಿ ಹಾಗೂ ರಾಕೇಶ್​ ಬಾಪಟ್​ ನಡುವೆಯೂ ಪ್ರೀತಿ ಮೊಳೆತಿದೆ.

ಬಿಗ್​ ಬಾಸ್​ ಮನೆಯಲ್ಲಿ ಹಲವು ಪ್ರೇಮ ಕಹಾನಿಗಳು ಹುಟ್ಟಿಕೊಂಡಿವೆ. ಬಿಗ್​ ಬಾಸ್​ ಮನೆಯಿಂದ ಹೊರ ಬಂದ ನಂತರದಲ್ಲಿ ಇವರಲ್ಲಿ ಕೆಲವರು ಮದುವೆ ಆಗಿದ್ದಾರೆ. ಅದೇ ರೀತಿ ಬಿಗ್​ ಬಾಸ್​ ಸ್ಪರ್ಧಿಗಳಾದ ಶಮಿತಾ ಶೆಟ್ಟಿ ಹಾಗೂ ರಾಕೇಶ್​ ಬಾಪಟ್​ ನಡುವೆಯೂ ಪ್ರೀತಿ ಮೊಳೆತಿದೆ.

1 / 6
‘ಬಿಗ್​ ಬಾಸ್​ ಒಟಿಟಿ’ಯಲ್ಲಿ ಇಬ್ಬರಿಗೂ ಪರಿಚಯ ಆಯಿತು. ಇವರ ಪರಿಚಯ ಗೆಳೆತನವಾಗಿ ಬೆಳೆದು, ಈಗ ಪ್ರೀತಿಗೆ ತಿರುಗಿದೆ. ಇಬ್ಬರೂ ಪರಸ್ಪರ ಒಬ್ಬರನ್ನು ಒಬ್ಬರು ಅರಿತುಕೊಂಡಿದ್ದಾರೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಅಚ್ಚುಮೆಚ್ಚು. ಈಗ ಶಮಿತಾ ಮದುವೆ ಬಗ್ಗೆ ಮಾತನಾಡಿದ್ದಾರೆ.

‘ಬಿಗ್​ ಬಾಸ್​ ಒಟಿಟಿ’ಯಲ್ಲಿ ಇಬ್ಬರಿಗೂ ಪರಿಚಯ ಆಯಿತು. ಇವರ ಪರಿಚಯ ಗೆಳೆತನವಾಗಿ ಬೆಳೆದು, ಈಗ ಪ್ರೀತಿಗೆ ತಿರುಗಿದೆ. ಇಬ್ಬರೂ ಪರಸ್ಪರ ಒಬ್ಬರನ್ನು ಒಬ್ಬರು ಅರಿತುಕೊಂಡಿದ್ದಾರೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಅಚ್ಚುಮೆಚ್ಚು. ಈಗ ಶಮಿತಾ ಮದುವೆ ಬಗ್ಗೆ ಮಾತನಾಡಿದ್ದಾರೆ.

2 / 6
‘ಬಿಗ್​ ಬಾಸ್​ ಒಟಿಟಿ’ ಬಳಿಕ ಶಮಿತಾ ಹಾಗೂ ರಾಕೇಶ್​​ ‘ಬಿಗ್​ ಬಾಸ್​ 15’ನೇ ಸೀಸನ್​ಗೆ ಬಂದರು. ಕಿಡ್ನಿಯಲ್ಲಿ ಕಲ್ಲು ಇರುವ ಹಿನ್ನೆಲೆಯಲ್ಲಿ ರಾಕೇಶ್​ ಅರ್ಧಕ್ಕೆ ಮರಳಿದರು, ಶಮಿತಾ ಫಿನಾಲೆ ರೇಸ್​ನಲ್ಲಿದ್ದರು. ಆದರೆ, ಗೆಲ್ಲೋಕೆ ಆಗಲಿಲ್ಲ.

‘ಬಿಗ್​ ಬಾಸ್​ ಒಟಿಟಿ’ ಬಳಿಕ ಶಮಿತಾ ಹಾಗೂ ರಾಕೇಶ್​​ ‘ಬಿಗ್​ ಬಾಸ್​ 15’ನೇ ಸೀಸನ್​ಗೆ ಬಂದರು. ಕಿಡ್ನಿಯಲ್ಲಿ ಕಲ್ಲು ಇರುವ ಹಿನ್ನೆಲೆಯಲ್ಲಿ ರಾಕೇಶ್​ ಅರ್ಧಕ್ಕೆ ಮರಳಿದರು, ಶಮಿತಾ ಫಿನಾಲೆ ರೇಸ್​ನಲ್ಲಿದ್ದರು. ಆದರೆ, ಗೆಲ್ಲೋಕೆ ಆಗಲಿಲ್ಲ.

3 / 6
ಈಗ ಶಮಿತಾ ಬಿಗ್​ ಬಾಸ್​ ಮನೆಯಿಂದ ಹೊರಗೆ ಬಂದಿದ್ದಾರೆ. ಅವರು ರಾಕೇಶ್​ ಅವರನ್ನು ಮದುವೆ ಆಗೋಕೆ ಸಿದ್ಧರಿದ್ದಾರಂತೆ. ಆದರೆ.. ಅವರು ಸದ್ಯಕ್ಕೆ ವಿವಾಹ ಆಗುತ್ತಿಲ್ಲ. ಅದಕ್ಕೆ ಅವರು ಕಾರಣ ನೀಡಿದ್ದಾರೆ.

ಈಗ ಶಮಿತಾ ಬಿಗ್​ ಬಾಸ್​ ಮನೆಯಿಂದ ಹೊರಗೆ ಬಂದಿದ್ದಾರೆ. ಅವರು ರಾಕೇಶ್​ ಅವರನ್ನು ಮದುವೆ ಆಗೋಕೆ ಸಿದ್ಧರಿದ್ದಾರಂತೆ. ಆದರೆ.. ಅವರು ಸದ್ಯಕ್ಕೆ ವಿವಾಹ ಆಗುತ್ತಿಲ್ಲ. ಅದಕ್ಕೆ ಅವರು ಕಾರಣ ನೀಡಿದ್ದಾರೆ.

4 / 6
 ‘ನಾನು ಕೆಲಸ ಮಾಡಬೇಕು, ಮದುವೆ ಆಗಬೇಕು. ನಾನು ನನಗೆ ಒಂದಷ್ಟು ನಿಯಮಗಳನ್ನು ಹಾಕಿಕೊಂಡಿದ್ದೇನೆ. ಇದರಿಂದ ನಾನು ಬಹಳ ವರ್ಷಗಳಿಂದ ಒಂಟಿಯಾಗಿದ್ದೆ’ ಎಂದಿದ್ದಾರೆ ಶಮಿತಾ.

 ‘ನಾನು ಕೆಲಸ ಮಾಡಬೇಕು, ಮದುವೆ ಆಗಬೇಕು. ನಾನು ನನಗೆ ಒಂದಷ್ಟು ನಿಯಮಗಳನ್ನು ಹಾಕಿಕೊಂಡಿದ್ದೇನೆ. ಇದರಿಂದ ನಾನು ಬಹಳ ವರ್ಷಗಳಿಂದ ಒಂಟಿಯಾಗಿದ್ದೆ’ ಎಂದಿದ್ದಾರೆ ಶಮಿತಾ.

5 / 6
‘ಈಗ ನನ್ನನ್ನು ಅರ್ಥೈಸಿಕೊಂಡಿರುವ ವ್ಯಕ್ತಿಯೊಬ್ಬರು ಸಿಕ್ಕಿದ್ದಾರೆ. ಈ ವರ್ಷ ಮದುವೆ ಆಗಬೇಕು ಎನ್ನುವ ಆಲೋಚನೆ ಇದೆ. ಆದರೆ, ರಾಕೇಶ್​ ಅವರನ್ನು ನಾನು ಇನ್ನಷ್ಟು ಅರ್ಥ ಮಾಡಿಕೊಳ್ಳಬೇಕು. ಆ ಬಳಿಕ ಮದುವೆ’ ಎಂದಿದ್ದಾರೆ ಶಮಿತಾ.  

‘ಈಗ ನನ್ನನ್ನು ಅರ್ಥೈಸಿಕೊಂಡಿರುವ ವ್ಯಕ್ತಿಯೊಬ್ಬರು ಸಿಕ್ಕಿದ್ದಾರೆ. ಈ ವರ್ಷ ಮದುವೆ ಆಗಬೇಕು ಎನ್ನುವ ಆಲೋಚನೆ ಇದೆ. ಆದರೆ, ರಾಕೇಶ್​ ಅವರನ್ನು ನಾನು ಇನ್ನಷ್ಟು ಅರ್ಥ ಮಾಡಿಕೊಳ್ಳಬೇಕು. ಆ ಬಳಿಕ ಮದುವೆ’ ಎಂದಿದ್ದಾರೆ ಶಮಿತಾ.  

6 / 6

Published On - 4:23 pm, Sat, 5 February 22

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!