AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ರಾಕೇಶ್​ ಜತೆ ಮದುವೆ ಆಗೋಕೆ ಸಿದ್ಧ, ಆದರೆ..’ ಹೊಸ ಕಾರಣ ನೀಡಿದ ಶಮಿತಾ

ಈಗ ಶಮಿತಾ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ರಾಕೇಶ್ ಅವರನ್ನು ಮದುವೆ ಆಗೋಕೆ ಅವರು ಸಿದ್ಧರಿದ್ದಾರಂತೆ. ಆದರೆ.. ಅವರು ಸದ್ಯಕ್ಕೆ ವಿವಾಹ ಆಗುತ್ತಿಲ್ಲ. ಅದಕ್ಕೆ ಅವರು ಕಾರಣ ನೀಡಿದ್ದಾರೆ.

TV9 Web
| Edited By: |

Updated on:Feb 05, 2022 | 4:28 PM

Share
ಬಿಗ್​ ಬಾಸ್​ ಮನೆಯಲ್ಲಿ ಹಲವು ಪ್ರೇಮ ಕಹಾನಿಗಳು ಹುಟ್ಟಿಕೊಂಡಿವೆ. ಬಿಗ್​ ಬಾಸ್​ ಮನೆಯಿಂದ ಹೊರ ಬಂದ ನಂತರದಲ್ಲಿ ಇವರಲ್ಲಿ ಕೆಲವರು ಮದುವೆ ಆಗಿದ್ದಾರೆ. ಅದೇ ರೀತಿ ಬಿಗ್​ ಬಾಸ್​ ಸ್ಪರ್ಧಿಗಳಾದ ಶಮಿತಾ ಶೆಟ್ಟಿ ಹಾಗೂ ರಾಕೇಶ್​ ಬಾಪಟ್​ ನಡುವೆಯೂ ಪ್ರೀತಿ ಮೊಳೆತಿದೆ.

ಬಿಗ್​ ಬಾಸ್​ ಮನೆಯಲ್ಲಿ ಹಲವು ಪ್ರೇಮ ಕಹಾನಿಗಳು ಹುಟ್ಟಿಕೊಂಡಿವೆ. ಬಿಗ್​ ಬಾಸ್​ ಮನೆಯಿಂದ ಹೊರ ಬಂದ ನಂತರದಲ್ಲಿ ಇವರಲ್ಲಿ ಕೆಲವರು ಮದುವೆ ಆಗಿದ್ದಾರೆ. ಅದೇ ರೀತಿ ಬಿಗ್​ ಬಾಸ್​ ಸ್ಪರ್ಧಿಗಳಾದ ಶಮಿತಾ ಶೆಟ್ಟಿ ಹಾಗೂ ರಾಕೇಶ್​ ಬಾಪಟ್​ ನಡುವೆಯೂ ಪ್ರೀತಿ ಮೊಳೆತಿದೆ.

1 / 6
‘ಬಿಗ್​ ಬಾಸ್​ ಒಟಿಟಿ’ಯಲ್ಲಿ ಇಬ್ಬರಿಗೂ ಪರಿಚಯ ಆಯಿತು. ಇವರ ಪರಿಚಯ ಗೆಳೆತನವಾಗಿ ಬೆಳೆದು, ಈಗ ಪ್ರೀತಿಗೆ ತಿರುಗಿದೆ. ಇಬ್ಬರೂ ಪರಸ್ಪರ ಒಬ್ಬರನ್ನು ಒಬ್ಬರು ಅರಿತುಕೊಂಡಿದ್ದಾರೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಅಚ್ಚುಮೆಚ್ಚು. ಈಗ ಶಮಿತಾ ಮದುವೆ ಬಗ್ಗೆ ಮಾತನಾಡಿದ್ದಾರೆ.

‘ಬಿಗ್​ ಬಾಸ್​ ಒಟಿಟಿ’ಯಲ್ಲಿ ಇಬ್ಬರಿಗೂ ಪರಿಚಯ ಆಯಿತು. ಇವರ ಪರಿಚಯ ಗೆಳೆತನವಾಗಿ ಬೆಳೆದು, ಈಗ ಪ್ರೀತಿಗೆ ತಿರುಗಿದೆ. ಇಬ್ಬರೂ ಪರಸ್ಪರ ಒಬ್ಬರನ್ನು ಒಬ್ಬರು ಅರಿತುಕೊಂಡಿದ್ದಾರೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಅಚ್ಚುಮೆಚ್ಚು. ಈಗ ಶಮಿತಾ ಮದುವೆ ಬಗ್ಗೆ ಮಾತನಾಡಿದ್ದಾರೆ.

2 / 6
‘ಬಿಗ್​ ಬಾಸ್​ ಒಟಿಟಿ’ ಬಳಿಕ ಶಮಿತಾ ಹಾಗೂ ರಾಕೇಶ್​​ ‘ಬಿಗ್​ ಬಾಸ್​ 15’ನೇ ಸೀಸನ್​ಗೆ ಬಂದರು. ಕಿಡ್ನಿಯಲ್ಲಿ ಕಲ್ಲು ಇರುವ ಹಿನ್ನೆಲೆಯಲ್ಲಿ ರಾಕೇಶ್​ ಅರ್ಧಕ್ಕೆ ಮರಳಿದರು, ಶಮಿತಾ ಫಿನಾಲೆ ರೇಸ್​ನಲ್ಲಿದ್ದರು. ಆದರೆ, ಗೆಲ್ಲೋಕೆ ಆಗಲಿಲ್ಲ.

‘ಬಿಗ್​ ಬಾಸ್​ ಒಟಿಟಿ’ ಬಳಿಕ ಶಮಿತಾ ಹಾಗೂ ರಾಕೇಶ್​​ ‘ಬಿಗ್​ ಬಾಸ್​ 15’ನೇ ಸೀಸನ್​ಗೆ ಬಂದರು. ಕಿಡ್ನಿಯಲ್ಲಿ ಕಲ್ಲು ಇರುವ ಹಿನ್ನೆಲೆಯಲ್ಲಿ ರಾಕೇಶ್​ ಅರ್ಧಕ್ಕೆ ಮರಳಿದರು, ಶಮಿತಾ ಫಿನಾಲೆ ರೇಸ್​ನಲ್ಲಿದ್ದರು. ಆದರೆ, ಗೆಲ್ಲೋಕೆ ಆಗಲಿಲ್ಲ.

3 / 6
ಈಗ ಶಮಿತಾ ಬಿಗ್​ ಬಾಸ್​ ಮನೆಯಿಂದ ಹೊರಗೆ ಬಂದಿದ್ದಾರೆ. ಅವರು ರಾಕೇಶ್​ ಅವರನ್ನು ಮದುವೆ ಆಗೋಕೆ ಸಿದ್ಧರಿದ್ದಾರಂತೆ. ಆದರೆ.. ಅವರು ಸದ್ಯಕ್ಕೆ ವಿವಾಹ ಆಗುತ್ತಿಲ್ಲ. ಅದಕ್ಕೆ ಅವರು ಕಾರಣ ನೀಡಿದ್ದಾರೆ.

ಈಗ ಶಮಿತಾ ಬಿಗ್​ ಬಾಸ್​ ಮನೆಯಿಂದ ಹೊರಗೆ ಬಂದಿದ್ದಾರೆ. ಅವರು ರಾಕೇಶ್​ ಅವರನ್ನು ಮದುವೆ ಆಗೋಕೆ ಸಿದ್ಧರಿದ್ದಾರಂತೆ. ಆದರೆ.. ಅವರು ಸದ್ಯಕ್ಕೆ ವಿವಾಹ ಆಗುತ್ತಿಲ್ಲ. ಅದಕ್ಕೆ ಅವರು ಕಾರಣ ನೀಡಿದ್ದಾರೆ.

4 / 6
 ‘ನಾನು ಕೆಲಸ ಮಾಡಬೇಕು, ಮದುವೆ ಆಗಬೇಕು. ನಾನು ನನಗೆ ಒಂದಷ್ಟು ನಿಯಮಗಳನ್ನು ಹಾಕಿಕೊಂಡಿದ್ದೇನೆ. ಇದರಿಂದ ನಾನು ಬಹಳ ವರ್ಷಗಳಿಂದ ಒಂಟಿಯಾಗಿದ್ದೆ’ ಎಂದಿದ್ದಾರೆ ಶಮಿತಾ.

 ‘ನಾನು ಕೆಲಸ ಮಾಡಬೇಕು, ಮದುವೆ ಆಗಬೇಕು. ನಾನು ನನಗೆ ಒಂದಷ್ಟು ನಿಯಮಗಳನ್ನು ಹಾಕಿಕೊಂಡಿದ್ದೇನೆ. ಇದರಿಂದ ನಾನು ಬಹಳ ವರ್ಷಗಳಿಂದ ಒಂಟಿಯಾಗಿದ್ದೆ’ ಎಂದಿದ್ದಾರೆ ಶಮಿತಾ.

5 / 6
‘ಈಗ ನನ್ನನ್ನು ಅರ್ಥೈಸಿಕೊಂಡಿರುವ ವ್ಯಕ್ತಿಯೊಬ್ಬರು ಸಿಕ್ಕಿದ್ದಾರೆ. ಈ ವರ್ಷ ಮದುವೆ ಆಗಬೇಕು ಎನ್ನುವ ಆಲೋಚನೆ ಇದೆ. ಆದರೆ, ರಾಕೇಶ್​ ಅವರನ್ನು ನಾನು ಇನ್ನಷ್ಟು ಅರ್ಥ ಮಾಡಿಕೊಳ್ಳಬೇಕು. ಆ ಬಳಿಕ ಮದುವೆ’ ಎಂದಿದ್ದಾರೆ ಶಮಿತಾ.  

‘ಈಗ ನನ್ನನ್ನು ಅರ್ಥೈಸಿಕೊಂಡಿರುವ ವ್ಯಕ್ತಿಯೊಬ್ಬರು ಸಿಕ್ಕಿದ್ದಾರೆ. ಈ ವರ್ಷ ಮದುವೆ ಆಗಬೇಕು ಎನ್ನುವ ಆಲೋಚನೆ ಇದೆ. ಆದರೆ, ರಾಕೇಶ್​ ಅವರನ್ನು ನಾನು ಇನ್ನಷ್ಟು ಅರ್ಥ ಮಾಡಿಕೊಳ್ಳಬೇಕು. ಆ ಬಳಿಕ ಮದುವೆ’ ಎಂದಿದ್ದಾರೆ ಶಮಿತಾ.  

6 / 6

Published On - 4:23 pm, Sat, 5 February 22

ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ