ಭಾರತದ ಈ ಸ್ಥಳಗಳಲ್ಲಿ ದೀಪಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತೆ ಆತ್ಮಗಳು, ಎಲ್ಲಿ ಗೊತ್ತಾ?

ಈ ಜಗತ್ತಿನಲ್ಲಿ ಕೆಲವೊಮ್ಮೆ ನಂಬಲು ಸಾಧ್ಯವಾಗದ ಘಟನೆಗಳು ನಡೆಯುತ್ತವೆ. ಈ ವಿಸ್ಮಯಕಾರಿ ಘಟನೆಗಳ ರಹಸ್ಯಗಳನ್ನು ಬೇಧಿಸಲು ಹೊರಟರೆ ಪ್ರಶ್ನೆಗಳೇ ಹೊರತು ಉತ್ತರವಿಲ್ಲ. ಇಂತಹ ಒಂದು ರಹಸ್ಯಗಳಲ್ಲಿ ಪಶ್ಚಿಮ ಬಂಗಾಳದ ಈ ಪ್ರದೇಶದಲ್ಲಿ ಮಧ್ಯೆ ರಾತ್ರಿಯಂದು ಅಸ್ವಾಭವಿಕವಾಗಿ ಕಾಣಿಸಿಕೊಳ್ಳುವ ಹೊಳೆಯುವ ದೀಪಗಳು ಒಂದು. ಹಾಗಾದ್ರೆ ಏನಿದು ಹೊಳೆಯುವ ದೀಪ ಅಥವಾ ಅಲೈಯಾ ಲೈಟ್ಸ್ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 03, 2024 | 5:03 PM

ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶದ ಔಗು ಪ್ರದೇಶಗಳು ನಿಗೂಢ ಹಾಗೂ ಭಯಾನಕತೆಯಿಂದ ಕೂಡಿದ ಸ್ಥಳವಾಗಿದೆ. ಇಲ್ಲಿ ರಾತ್ರಿಯ ವೇಳೆ ಹೊಳೆಯುವ ದೀಪಗಳು ಕಾಣಿಸಿಕೊಳ್ಳುತ್ತವೆಯಂತೆ. ಇದನ್ನು ಅಲೈಯಾ ಲೈಟ್ಸ್" ಎಂದು ಕರೆಯುತ್ತಾರೆ.

ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶದ ಔಗು ಪ್ರದೇಶಗಳು ನಿಗೂಢ ಹಾಗೂ ಭಯಾನಕತೆಯಿಂದ ಕೂಡಿದ ಸ್ಥಳವಾಗಿದೆ. ಇಲ್ಲಿ ರಾತ್ರಿಯ ವೇಳೆ ಹೊಳೆಯುವ ದೀಪಗಳು ಕಾಣಿಸಿಕೊಳ್ಳುತ್ತವೆಯಂತೆ. ಇದನ್ನು ಅಲೈಯಾ ಲೈಟ್ಸ್" ಎಂದು ಕರೆಯುತ್ತಾರೆ.

1 / 5
ಕತ್ತಲಾಗುತ್ತಿದ್ದಂತೆ ಕಾಣಿಸಿಕೊಳ್ಳುವ ಈ ದೀಪಗಳು ಕಪ್ಪು, ನೀಲಿ, ಕೆಂಪು ಮತ್ತು ಹಳದಿ ಬಣ್ಣಕ್ಕೆ ಬದಲಾಗುತ್ತಿರುತ್ತದೆ. ದೂರದಿಂದ ನೋಡುವುದಕ್ಕೆ ಸೇಬಿನ ಹಣ್ಣಿನ ಆಕಾರದಲ್ಲಿದ್ದು ಚಲಿಸುವಂತೆ ತೋರುತ್ತವೆ.

ಕತ್ತಲಾಗುತ್ತಿದ್ದಂತೆ ಕಾಣಿಸಿಕೊಳ್ಳುವ ಈ ದೀಪಗಳು ಕಪ್ಪು, ನೀಲಿ, ಕೆಂಪು ಮತ್ತು ಹಳದಿ ಬಣ್ಣಕ್ಕೆ ಬದಲಾಗುತ್ತಿರುತ್ತದೆ. ದೂರದಿಂದ ನೋಡುವುದಕ್ಕೆ ಸೇಬಿನ ಹಣ್ಣಿನ ಆಕಾರದಲ್ಲಿದ್ದು ಚಲಿಸುವಂತೆ ತೋರುತ್ತವೆ.

2 / 5
ಇದು ದೆವ್ವದ ದೀಪಗಳಂತೆ. ಇದನ್ನು ಹಿಂಬಾಲಿಸಿಕೊಂಡು ಹೊರಟರೆ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಈಗಾಗಲೇ ಈ ದೀಪಗಳ ಹಿಂದೆ ಹೊರಟ ಅನೇಕರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

ಇದು ದೆವ್ವದ ದೀಪಗಳಂತೆ. ಇದನ್ನು ಹಿಂಬಾಲಿಸಿಕೊಂಡು ಹೊರಟರೆ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಈಗಾಗಲೇ ಈ ದೀಪಗಳ ಹಿಂದೆ ಹೊರಟ ಅನೇಕರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

3 / 5
ಸ್ಥಳೀಯರು ಹೇಳುವಂತೆ ರಾತ್ರಿಯ ವೇಳೆ ಪ್ರಕಾಶಮಾನವಾಗಿ ಕಾಣಿಸುವ ಈ ದೀಪಗಳು ಪ್ರೇತಾತ್ಮಗಳು ಎನ್ನಲಾಗಿದೆ. ಸತ್ತ ಮೀನುಗಾರರು ಹಾಗೂ ಈ ದೀಪಗಳ ಬಗ್ಗೆ ತಿಳಿಯಲು ಹೊರಟವರು ಸಾವನ್ನಪ್ಪಿದ್ದು, ದೀಪಗಳ ರೂಪದಲ್ಲಿ ಸಂಚರಿಸುತ್ತಿದ್ದಾರಂತೆ

ಸ್ಥಳೀಯರು ಹೇಳುವಂತೆ ರಾತ್ರಿಯ ವೇಳೆ ಪ್ರಕಾಶಮಾನವಾಗಿ ಕಾಣಿಸುವ ಈ ದೀಪಗಳು ಪ್ರೇತಾತ್ಮಗಳು ಎನ್ನಲಾಗಿದೆ. ಸತ್ತ ಮೀನುಗಾರರು ಹಾಗೂ ಈ ದೀಪಗಳ ಬಗ್ಗೆ ತಿಳಿಯಲು ಹೊರಟವರು ಸಾವನ್ನಪ್ಪಿದ್ದು, ದೀಪಗಳ ರೂಪದಲ್ಲಿ ಸಂಚರಿಸುತ್ತಿದ್ದಾರಂತೆ

4 / 5
ಕತ್ತಲ ರಾತ್ರಿಯಲ್ಲಿ ಆಕರ್ಷಕವಾಗಿ ಕಾಣಿಸುವ ಈ ದೀಪಗಳು ಕೆಲವೊಮ್ಮೆ ವೇಗವಾಗಿ, ಮಗದೊಮ್ಮೆ ನಿಧಾನವಾಗಿ ಚಲಿಸುತ್ತದೆ. ಏನಿರಬಹುದು ಎಂದು ಇದನ್ನು ಹಿಂಬಾಲಿಸಿಕೊಂಡು ಹೊರಟವರ ದಾರಿಯನ್ನು ಈ ಆತ್ಮಗಳು ತಪ್ಪಿಸುತ್ತವೆಯಂತೆ ಎನ್ನಲಾಗಿದೆ

ಕತ್ತಲ ರಾತ್ರಿಯಲ್ಲಿ ಆಕರ್ಷಕವಾಗಿ ಕಾಣಿಸುವ ಈ ದೀಪಗಳು ಕೆಲವೊಮ್ಮೆ ವೇಗವಾಗಿ, ಮಗದೊಮ್ಮೆ ನಿಧಾನವಾಗಿ ಚಲಿಸುತ್ತದೆ. ಏನಿರಬಹುದು ಎಂದು ಇದನ್ನು ಹಿಂಬಾಲಿಸಿಕೊಂಡು ಹೊರಟವರ ದಾರಿಯನ್ನು ಈ ಆತ್ಮಗಳು ತಪ್ಪಿಸುತ್ತವೆಯಂತೆ ಎನ್ನಲಾಗಿದೆ

5 / 5
Follow us
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?