AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಈ ಸ್ಥಳಗಳಲ್ಲಿ ದೀಪಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತೆ ಆತ್ಮಗಳು, ಎಲ್ಲಿ ಗೊತ್ತಾ?

ಈ ಜಗತ್ತಿನಲ್ಲಿ ಕೆಲವೊಮ್ಮೆ ನಂಬಲು ಸಾಧ್ಯವಾಗದ ಘಟನೆಗಳು ನಡೆಯುತ್ತವೆ. ಈ ವಿಸ್ಮಯಕಾರಿ ಘಟನೆಗಳ ರಹಸ್ಯಗಳನ್ನು ಬೇಧಿಸಲು ಹೊರಟರೆ ಪ್ರಶ್ನೆಗಳೇ ಹೊರತು ಉತ್ತರವಿಲ್ಲ. ಇಂತಹ ಒಂದು ರಹಸ್ಯಗಳಲ್ಲಿ ಪಶ್ಚಿಮ ಬಂಗಾಳದ ಈ ಪ್ರದೇಶದಲ್ಲಿ ಮಧ್ಯೆ ರಾತ್ರಿಯಂದು ಅಸ್ವಾಭವಿಕವಾಗಿ ಕಾಣಿಸಿಕೊಳ್ಳುವ ಹೊಳೆಯುವ ದೀಪಗಳು ಒಂದು. ಹಾಗಾದ್ರೆ ಏನಿದು ಹೊಳೆಯುವ ದೀಪ ಅಥವಾ ಅಲೈಯಾ ಲೈಟ್ಸ್ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Jul 03, 2024 | 5:03 PM

Share
ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶದ ಔಗು ಪ್ರದೇಶಗಳು ನಿಗೂಢ ಹಾಗೂ ಭಯಾನಕತೆಯಿಂದ ಕೂಡಿದ ಸ್ಥಳವಾಗಿದೆ. ಇಲ್ಲಿ ರಾತ್ರಿಯ ವೇಳೆ ಹೊಳೆಯುವ ದೀಪಗಳು ಕಾಣಿಸಿಕೊಳ್ಳುತ್ತವೆಯಂತೆ. ಇದನ್ನು ಅಲೈಯಾ ಲೈಟ್ಸ್" ಎಂದು ಕರೆಯುತ್ತಾರೆ.

ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶದ ಔಗು ಪ್ರದೇಶಗಳು ನಿಗೂಢ ಹಾಗೂ ಭಯಾನಕತೆಯಿಂದ ಕೂಡಿದ ಸ್ಥಳವಾಗಿದೆ. ಇಲ್ಲಿ ರಾತ್ರಿಯ ವೇಳೆ ಹೊಳೆಯುವ ದೀಪಗಳು ಕಾಣಿಸಿಕೊಳ್ಳುತ್ತವೆಯಂತೆ. ಇದನ್ನು ಅಲೈಯಾ ಲೈಟ್ಸ್" ಎಂದು ಕರೆಯುತ್ತಾರೆ.

1 / 5
ಕತ್ತಲಾಗುತ್ತಿದ್ದಂತೆ ಕಾಣಿಸಿಕೊಳ್ಳುವ ಈ ದೀಪಗಳು ಕಪ್ಪು, ನೀಲಿ, ಕೆಂಪು ಮತ್ತು ಹಳದಿ ಬಣ್ಣಕ್ಕೆ ಬದಲಾಗುತ್ತಿರುತ್ತದೆ. ದೂರದಿಂದ ನೋಡುವುದಕ್ಕೆ ಸೇಬಿನ ಹಣ್ಣಿನ ಆಕಾರದಲ್ಲಿದ್ದು ಚಲಿಸುವಂತೆ ತೋರುತ್ತವೆ.

ಕತ್ತಲಾಗುತ್ತಿದ್ದಂತೆ ಕಾಣಿಸಿಕೊಳ್ಳುವ ಈ ದೀಪಗಳು ಕಪ್ಪು, ನೀಲಿ, ಕೆಂಪು ಮತ್ತು ಹಳದಿ ಬಣ್ಣಕ್ಕೆ ಬದಲಾಗುತ್ತಿರುತ್ತದೆ. ದೂರದಿಂದ ನೋಡುವುದಕ್ಕೆ ಸೇಬಿನ ಹಣ್ಣಿನ ಆಕಾರದಲ್ಲಿದ್ದು ಚಲಿಸುವಂತೆ ತೋರುತ್ತವೆ.

2 / 5
ಇದು ದೆವ್ವದ ದೀಪಗಳಂತೆ. ಇದನ್ನು ಹಿಂಬಾಲಿಸಿಕೊಂಡು ಹೊರಟರೆ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಈಗಾಗಲೇ ಈ ದೀಪಗಳ ಹಿಂದೆ ಹೊರಟ ಅನೇಕರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

ಇದು ದೆವ್ವದ ದೀಪಗಳಂತೆ. ಇದನ್ನು ಹಿಂಬಾಲಿಸಿಕೊಂಡು ಹೊರಟರೆ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಈಗಾಗಲೇ ಈ ದೀಪಗಳ ಹಿಂದೆ ಹೊರಟ ಅನೇಕರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

3 / 5
ಸ್ಥಳೀಯರು ಹೇಳುವಂತೆ ರಾತ್ರಿಯ ವೇಳೆ ಪ್ರಕಾಶಮಾನವಾಗಿ ಕಾಣಿಸುವ ಈ ದೀಪಗಳು ಪ್ರೇತಾತ್ಮಗಳು ಎನ್ನಲಾಗಿದೆ. ಸತ್ತ ಮೀನುಗಾರರು ಹಾಗೂ ಈ ದೀಪಗಳ ಬಗ್ಗೆ ತಿಳಿಯಲು ಹೊರಟವರು ಸಾವನ್ನಪ್ಪಿದ್ದು, ದೀಪಗಳ ರೂಪದಲ್ಲಿ ಸಂಚರಿಸುತ್ತಿದ್ದಾರಂತೆ

ಸ್ಥಳೀಯರು ಹೇಳುವಂತೆ ರಾತ್ರಿಯ ವೇಳೆ ಪ್ರಕಾಶಮಾನವಾಗಿ ಕಾಣಿಸುವ ಈ ದೀಪಗಳು ಪ್ರೇತಾತ್ಮಗಳು ಎನ್ನಲಾಗಿದೆ. ಸತ್ತ ಮೀನುಗಾರರು ಹಾಗೂ ಈ ದೀಪಗಳ ಬಗ್ಗೆ ತಿಳಿಯಲು ಹೊರಟವರು ಸಾವನ್ನಪ್ಪಿದ್ದು, ದೀಪಗಳ ರೂಪದಲ್ಲಿ ಸಂಚರಿಸುತ್ತಿದ್ದಾರಂತೆ

4 / 5
ಕತ್ತಲ ರಾತ್ರಿಯಲ್ಲಿ ಆಕರ್ಷಕವಾಗಿ ಕಾಣಿಸುವ ಈ ದೀಪಗಳು ಕೆಲವೊಮ್ಮೆ ವೇಗವಾಗಿ, ಮಗದೊಮ್ಮೆ ನಿಧಾನವಾಗಿ ಚಲಿಸುತ್ತದೆ. ಏನಿರಬಹುದು ಎಂದು ಇದನ್ನು ಹಿಂಬಾಲಿಸಿಕೊಂಡು ಹೊರಟವರ ದಾರಿಯನ್ನು ಈ ಆತ್ಮಗಳು ತಪ್ಪಿಸುತ್ತವೆಯಂತೆ ಎನ್ನಲಾಗಿದೆ

ಕತ್ತಲ ರಾತ್ರಿಯಲ್ಲಿ ಆಕರ್ಷಕವಾಗಿ ಕಾಣಿಸುವ ಈ ದೀಪಗಳು ಕೆಲವೊಮ್ಮೆ ವೇಗವಾಗಿ, ಮಗದೊಮ್ಮೆ ನಿಧಾನವಾಗಿ ಚಲಿಸುತ್ತದೆ. ಏನಿರಬಹುದು ಎಂದು ಇದನ್ನು ಹಿಂಬಾಲಿಸಿಕೊಂಡು ಹೊರಟವರ ದಾರಿಯನ್ನು ಈ ಆತ್ಮಗಳು ತಪ್ಪಿಸುತ್ತವೆಯಂತೆ ಎನ್ನಲಾಗಿದೆ

5 / 5
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?