Jnanakura at Adichunchanagiri: ಆದಿಚುಂಚನಗಿರಿ ಚುಂಚಶ್ರೀ ನಿರ್ಮಲಾನಂದಸ್ವಾಮಿಗಳಿಂದ ಪುಟಾಣಿಗಳಿಗೆ ಅಕ್ಷರ ಅಭ್ಯಾಸ

ಚಿಕ್ಕಬಳ್ಳಾಪುರ, ಜುಲೈ 03: ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಡಾ|| ಶ್ರೀ ನಿರ್ಮಲಾನಂದನಾಥಸ್ವಾಮಿ (Dr Nirmalanandanatha Swamiji) ಇಂದು ಚಿಕ್ಕಬಳ್ಳಾಪುರದ ಹೊರವಲಯದ (Chikkaballapur) ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಸ್ಥಾನದ ಆವರಣದಲ್ಲಿ ಜ್ಞಾನಾಂಕುರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

| Updated By: ಸಾಧು ಶ್ರೀನಾಥ್​

Updated on:Jul 03, 2024 | 6:38 PM


 Jnanakura by Chunchashree Nirmalananda Swamy: ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ (Teacher) ನರ್ಸರಿ, ಎಲ್‌ಕೆಜಿ, ಯುಕೆಜಿಯ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸುವುದರ ಮೂಲಕ ಜ್ಞಾನಾಂಕುರ (Aksharaabhyaasa, Jnanakura) ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Jnanakura by Chunchashree Nirmalananda Swamy: ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ (Teacher) ನರ್ಸರಿ, ಎಲ್‌ಕೆಜಿ, ಯುಕೆಜಿಯ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸುವುದರ ಮೂಲಕ ಜ್ಞಾನಾಂಕುರ (Aksharaabhyaasa, Jnanakura) ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

1 / 5
 Jnanakura by Chunchashree Nirmalananda Swamy: ಸಾಂಕೇತಿಕವಾಗಿ ಪುಟಾಣಿಗಳ ಕೈಹಿಡಿದು ಶಾಸ್ತ್ರೋಕ್ತವಾಗಿ ಅಕ್ಕಿ-ತಾಂಬೂಲ ತುಂಬಿದ ಪರತದಲ್ಲಿ ಹರಿಶಿನ ಕೊಂಬಿನಿಂದ ಪುಟಾಣಿಗಳಿಂದ ಅಕ್ಷರ ಅಭ್ಯಾಸ ಮಾಡಿಸಿದರು. ಇದೇ ವೇಳೆ ಪುಟಾಣಿಗಳು ಹಾಗೂ ಅವರ ಪೋಷಕರನ್ನು ಕುರಿತು ಚುಂಚಶ್ರೀ ಡಾ|| ನಿರ್ಮಲಾನಂದಸ್ವಾಮಿ (Dr Nirmalanandanatha Swamiji) ಆಶೀರ್ವಚನ ನೀಡಿ ಮಾತನಾಡಿದರು.

Jnanakura by Chunchashree Nirmalananda Swamy: ಸಾಂಕೇತಿಕವಾಗಿ ಪುಟಾಣಿಗಳ ಕೈಹಿಡಿದು ಶಾಸ್ತ್ರೋಕ್ತವಾಗಿ ಅಕ್ಕಿ-ತಾಂಬೂಲ ತುಂಬಿದ ಪರತದಲ್ಲಿ ಹರಿಶಿನ ಕೊಂಬಿನಿಂದ ಪುಟಾಣಿಗಳಿಂದ ಅಕ್ಷರ ಅಭ್ಯಾಸ ಮಾಡಿಸಿದರು. ಇದೇ ವೇಳೆ ಪುಟಾಣಿಗಳು ಹಾಗೂ ಅವರ ಪೋಷಕರನ್ನು ಕುರಿತು ಚುಂಚಶ್ರೀ ಡಾ|| ನಿರ್ಮಲಾನಂದಸ್ವಾಮಿ (Dr Nirmalanandanatha Swamiji) ಆಶೀರ್ವಚನ ನೀಡಿ ಮಾತನಾಡಿದರು.

2 / 5
 Jnanakura by Chunchashree Nirmalananda Swamy: ಸಾಂಕೇತಿಕವಾಗಿ ಪುಟಾಣಿಗಳ ಕೈಹಿಡಿದು ಶಾಸ್ತ್ರೋಕ್ತವಾಗಿ ಅಕ್ಕಿ-ತಾಂಬೂಲ ತುಂಬಿದ ಪರತದಲ್ಲಿ ಹರಿಶಿನ ಕೊಂಬಿನಿಂದ ಪುಟಾಣಿಗಳಿಂದ ಅಕ್ಷರ ಅಭ್ಯಾಸ ಮಾಡಿಸಿದರು. ಇದೇ ವೇಳೆ ಪುಟಾಣಿಗಳು ಹಾಗೂ ಅವರ ಪೋಷಕರನ್ನು ಕುರಿತು ಚುಂಚಶ್ರೀ ಡಾ|| ನಿರ್ಮಲಾನಂದಸ್ವಾಮಿ (Dr Nirmalanandanatha Swamiji) ಆಶೀರ್ವಚನ ನೀಡಿ ಮಾತನಾಡಿದರು.

Jnanakura by Chunchashree Nirmalananda Swamy: ಸಾಂಕೇತಿಕವಾಗಿ ಪುಟಾಣಿಗಳ ಕೈಹಿಡಿದು ಶಾಸ್ತ್ರೋಕ್ತವಾಗಿ ಅಕ್ಕಿ-ತಾಂಬೂಲ ತುಂಬಿದ ಪರತದಲ್ಲಿ ಹರಿಶಿನ ಕೊಂಬಿನಿಂದ ಪುಟಾಣಿಗಳಿಂದ ಅಕ್ಷರ ಅಭ್ಯಾಸ ಮಾಡಿಸಿದರು. ಇದೇ ವೇಳೆ ಪುಟಾಣಿಗಳು ಹಾಗೂ ಅವರ ಪೋಷಕರನ್ನು ಕುರಿತು ಚುಂಚಶ್ರೀ ಡಾ|| ನಿರ್ಮಲಾನಂದಸ್ವಾಮಿ (Dr Nirmalanandanatha Swamiji) ಆಶೀರ್ವಚನ ನೀಡಿ ಮಾತನಾಡಿದರು.

3 / 5
 Jnanakura by Chunchashree Nirmalananda Swamy: ಸಾಂಕೇತಿಕವಾಗಿ ಪುಟಾಣಿಗಳ ಕೈಹಿಡಿದು ಶಾಸ್ತ್ರೋಕ್ತವಾಗಿ ಅಕ್ಕಿ-ತಾಂಬೂಲ ತುಂಬಿದ ಪರತದಲ್ಲಿ ಹರಿಶಿನ ಕೊಂಬಿನಿಂದ ಪುಟಾಣಿಗಳಿಂದ ಅಕ್ಷರ ಅಭ್ಯಾಸ ಮಾಡಿಸಿದರು. ಇದೇ ವೇಳೆ ಪುಟಾಣಿಗಳು ಹಾಗೂ ಅವರ ಪೋಷಕರನ್ನು ಕುರಿತು ಚುಂಚಶ್ರೀ ಡಾ|| ನಿರ್ಮಲಾನಂದಸ್ವಾಮಿ (Dr Nirmalanandanatha Swamiji) ಆಶೀರ್ವಚನ ನೀಡಿ ಮಾತನಾಡಿದರು.

Jnanakura by Chunchashree Nirmalananda Swamy: ಸಾಂಕೇತಿಕವಾಗಿ ಪುಟಾಣಿಗಳ ಕೈಹಿಡಿದು ಶಾಸ್ತ್ರೋಕ್ತವಾಗಿ ಅಕ್ಕಿ-ತಾಂಬೂಲ ತುಂಬಿದ ಪರತದಲ್ಲಿ ಹರಿಶಿನ ಕೊಂಬಿನಿಂದ ಪುಟಾಣಿಗಳಿಂದ ಅಕ್ಷರ ಅಭ್ಯಾಸ ಮಾಡಿಸಿದರು. ಇದೇ ವೇಳೆ ಪುಟಾಣಿಗಳು ಹಾಗೂ ಅವರ ಪೋಷಕರನ್ನು ಕುರಿತು ಚುಂಚಶ್ರೀ ಡಾ|| ನಿರ್ಮಲಾನಂದಸ್ವಾಮಿ (Dr Nirmalanandanatha Swamiji) ಆಶೀರ್ವಚನ ನೀಡಿ ಮಾತನಾಡಿದರು.

4 / 5
 Jnanakura by Chunchashree Nirmalananda Swamy: ನಂತರ ಚಕ್ರವ್ಯೂಹವನ್ನು ಬೇಧಿಸುವುದನ್ನು ಕಲಿತನು. ಹಾಗೆಯೇ ಎಲ್ಲಾ ಮಕ್ಕಳು ಅಭಿಮನ್ಯುಗಳೇ ಚಕ್ರವ್ಯೂಹವನ್ನು ಬೇಧಿಸುವ ಶಿಕ್ಷಣವನ್ನು ನೀವು ನೀಡಬೇಕೆಂದರು. ಗಂಡ, ಹೆಂಡತಿ ಜಗಳ, ನಿಮ್ಮ ದ್ವೇಷ, ಅಸೂಯೆ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಮಕ್ಕಳ ಮುಂದೆ ಸಂತೋಷವಾಗಿರಿ. ಮೊಬೈಲ್​ನಿಂದ ಮನಸ್ಸು, ಬುದ್ದಿ ಹಾಳಾಗುತ್ತದೆ ಎಂದರು.

Jnanakura by Chunchashree Nirmalananda Swamy: ನಂತರ ಚಕ್ರವ್ಯೂಹವನ್ನು ಬೇಧಿಸುವುದನ್ನು ಕಲಿತನು. ಹಾಗೆಯೇ ಎಲ್ಲಾ ಮಕ್ಕಳು ಅಭಿಮನ್ಯುಗಳೇ ಚಕ್ರವ್ಯೂಹವನ್ನು ಬೇಧಿಸುವ ಶಿಕ್ಷಣವನ್ನು ನೀವು ನೀಡಬೇಕೆಂದರು. ಗಂಡ, ಹೆಂಡತಿ ಜಗಳ, ನಿಮ್ಮ ದ್ವೇಷ, ಅಸೂಯೆ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಮಕ್ಕಳ ಮುಂದೆ ಸಂತೋಷವಾಗಿರಿ. ಮೊಬೈಲ್​ನಿಂದ ಮನಸ್ಸು, ಬುದ್ದಿ ಹಾಳಾಗುತ್ತದೆ ಎಂದರು.

5 / 5

Published On - 6:29 pm, Wed, 3 July 24

Follow us
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್