AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jackie Chan: 4ನೇ ಬಾರಿಗೆ ಒಲಂಪಿಕ್ ಜ್ಯೋತಿ ಹಿಡಿದು ಓಡಿದ ಜಾಕಿ ಚಾನ್; ಇಲ್ಲಿವೆ ಫೋಟೋಗಳು

Winter Olympics: ಖ್ಯಾತ ನಟ ಜಾಕಿ ಚಾನ್ ನಾಲ್ಕನೇ ಬಾರಿಗೆ ಒಲಂಪಿಕ್ ಜ್ಯೋತಿಯನ್ನು ಹಿಡಿದು ಓಡಿದ್ದಾರೆ. ಈ ಸಂದರ್ಭದ ಚಿತ್ರಗಳು ಇಲ್ಲಿವೆ.

TV9 Web
| Edited By: |

Updated on: Feb 04, 2022 | 3:27 PM

Share
ನಟ ಜಾಕಿ ಚಾನ್ ಗುರುವಾರ ಚೀನಾದ ಬೀಜಿಂಗ್‌ನ ಹೊರವಲಯದಲ್ಲಿರುವ ಬಡಾಲಿಂಗ್ ಗ್ರೇಟ್ ವಾಲ್‌ನಲ್ಲಿ ವಿಂಟರ್ ಒಲಿಂಪಿಕ್ಸ್ ಟಾರ್ಚ್ ರಿಲೇಯಲ್ಲಿ ಭಾಗವಹಿಸಿದ್ದರು.

ನಟ ಜಾಕಿ ಚಾನ್ ಗುರುವಾರ ಚೀನಾದ ಬೀಜಿಂಗ್‌ನ ಹೊರವಲಯದಲ್ಲಿರುವ ಬಡಾಲಿಂಗ್ ಗ್ರೇಟ್ ವಾಲ್‌ನಲ್ಲಿ ವಿಂಟರ್ ಒಲಿಂಪಿಕ್ಸ್ ಟಾರ್ಚ್ ರಿಲೇಯಲ್ಲಿ ಭಾಗವಹಿಸಿದ್ದರು.

1 / 6
‘‘ನಾನು ಮುಂಜಾನೆ 4ಕ್ಕೆ ಎದ್ದೆ. ಇದು ನಾಲ್ಕನೇ ಬಾರಿ ಒಲಂಪಿಕ್​​ ಜ್ಯೋತಿಯನ್ನು ಹಿಡಿದು ಓಡುತ್ತಿರುವುದು’’ ಎಂದು ಹೇಳಿದ್ಧಾರೆ ಜಾಕಿ ಚಾನ್.

‘‘ನಾನು ಮುಂಜಾನೆ 4ಕ್ಕೆ ಎದ್ದೆ. ಇದು ನಾಲ್ಕನೇ ಬಾರಿ ಒಲಂಪಿಕ್​​ ಜ್ಯೋತಿಯನ್ನು ಹಿಡಿದು ಓಡುತ್ತಿರುವುದು’’ ಎಂದು ಹೇಳಿದ್ಧಾರೆ ಜಾಕಿ ಚಾನ್.

2 / 6
ಒಲಂಪಿಕ್ಸ್ ಜ್ಯೋತಿ ಹಿಡಿದು ಓಡಿದ ನಂತರ ಮಕ್ಕಳೊಂದಿಗೆ ಫೋಟೋಗೆ ಪೋಸ್ ನೀಡಿದ ಜಾಕಿ ಚಾನ್.

ಒಲಂಪಿಕ್ಸ್ ಜ್ಯೋತಿ ಹಿಡಿದು ಓಡಿದ ನಂತರ ಮಕ್ಕಳೊಂದಿಗೆ ಫೋಟೋಗೆ ಪೋಸ್ ನೀಡಿದ ಜಾಕಿ ಚಾನ್.

3 / 6
ಅಚ್ಚರಿಯ ವಿಷಯವೆಂದರೆ 67 ವರ್ಷದ ಜಾಕಿ ಚಾನ್ ಅವರ ಹೆಸರು ದಾಖಲೆಗಳಲ್ಲಿ ಚೆನ್ ಗ್ಯಾಂಗ್‌ಶೆಂಗ್‌ ಎಂದಿದೆ.

ಅಚ್ಚರಿಯ ವಿಷಯವೆಂದರೆ 67 ವರ್ಷದ ಜಾಕಿ ಚಾನ್ ಅವರ ಹೆಸರು ದಾಖಲೆಗಳಲ್ಲಿ ಚೆನ್ ಗ್ಯಾಂಗ್‌ಶೆಂಗ್‌ ಎಂದಿದೆ.

4 / 6
ಒಲಂಪಿಕ್ ಜ್ಯೋತಿಯ ರಿಲೇಯ ನಂತರ ಜಾಕಿ ಚಾನ್ ಮಾತು.

ಒಲಂಪಿಕ್ ಜ್ಯೋತಿಯ ರಿಲೇಯ ನಂತರ ಜಾಕಿ ಚಾನ್ ಮಾತು.

5 / 6
ವರದಿಗಳ ಪ್ರಕಾರ ಸುಮಾರು 1200 ಗಣ್ಯರು ಒಲಂಪಿಕ್ ಜ್ಯೋತಿಯನ್ನು ಹಿಡಿದು ಓಡಲಿದ್ದಾರೆ.

ವರದಿಗಳ ಪ್ರಕಾರ ಸುಮಾರು 1200 ಗಣ್ಯರು ಒಲಂಪಿಕ್ ಜ್ಯೋತಿಯನ್ನು ಹಿಡಿದು ಓಡಲಿದ್ದಾರೆ.

6 / 6
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ