- Kannada News Photo gallery Krithi Shetty entered Malayalam Industry with ARM Movie with Tovino Thomas
ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟ ಕರ್ನಾಟಕ ಮೂಲದ ಕೃತಿ ಶೆಟ್ಟಿ
Krithi Shetty: ಕರ್ನಾಟಕ ಮೂಲದ ಚೆಲುವೆ ಕೃತಿ ಶೆಟ್ಟಿ, ತೆಲುಗು, ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಇದೀಗ ಮಲಯಾಳಂ ಚಿತ್ರರಂಗಕ್ಕೂ ಕೃತಿ ಕಾಲಿರಿಸಿದ್ದಾರೆ.
Updated on:Oct 13, 2023 | 8:28 PM
![ಕರ್ನಾಟಕ ಮೂಲದ ನಟಿ ಕೃತಿ ಶೆಟ್ಟಿ, ತೆಲುಗು, ತಮಿಳಿನಲ್ಲಿ ಗಮನ ಸೆಳೆಯುತ್ತಿದ್ದಾರೆ.](https://images.tv9kannada.com/wp-content/uploads/2023/10/krithi-shetty1.jpg?w=1280&enlarge=true)
ಕರ್ನಾಟಕ ಮೂಲದ ನಟಿ ಕೃತಿ ಶೆಟ್ಟಿ, ತೆಲುಗು, ತಮಿಳಿನಲ್ಲಿ ಗಮನ ಸೆಳೆಯುತ್ತಿದ್ದಾರೆ.
![ಇದೀಗ ಮಲಯಾಳಂ ಚಿತ್ರರಂಗಕ್ಕೂ ನಟಿ ಕೃತಿ ಶೆಟ್ಟಿ ಪದಾರ್ಪಣೆ ಮಾಡಿದ್ದಾರೆ.](https://images.tv9kannada.com/wp-content/uploads/2023/10/krithi-shetty2.jpg)
ಇದೀಗ ಮಲಯಾಳಂ ಚಿತ್ರರಂಗಕ್ಕೂ ನಟಿ ಕೃತಿ ಶೆಟ್ಟಿ ಪದಾರ್ಪಣೆ ಮಾಡಿದ್ದಾರೆ.
![ಮಲಯಾಳಂನ ಜನಪ್ರಿಯ ನಟ ಟೊವಿನೋ ಥಾಮಸ್ರ ಹೊಸ ಸಿನಿಮಾದಲ್ಲಿ ಕೃತಿ ಶೆಟ್ಟಿ ನಟಿಸುತ್ತಿದ್ದಾರೆ.](https://images.tv9kannada.com/wp-content/uploads/2023/10/krithi-shetty3.jpg)
ಮಲಯಾಳಂನ ಜನಪ್ರಿಯ ನಟ ಟೊವಿನೋ ಥಾಮಸ್ರ ಹೊಸ ಸಿನಿಮಾದಲ್ಲಿ ಕೃತಿ ಶೆಟ್ಟಿ ನಟಿಸುತ್ತಿದ್ದಾರೆ.
!['ಅಜಯಂತೆ ರಂಧಂ ಮೋಷನಂ' ಹೆಸರಿನ ಮಲಯಾಳಂ ಸಿನಿಮಾದಲ್ಲಿ ಕೃತಿ ಶೆಟ್ಟಿ ನಟಿಸುತ್ತಿದ್ದಾರೆ.](https://images.tv9kannada.com/wp-content/uploads/2023/10/krithi-shetty4.jpg)
'ಅಜಯಂತೆ ರಂಧಂ ಮೋಷನಂ' ಹೆಸರಿನ ಮಲಯಾಳಂ ಸಿನಿಮಾದಲ್ಲಿ ಕೃತಿ ಶೆಟ್ಟಿ ನಟಿಸುತ್ತಿದ್ದಾರೆ.
!['ಅಜಯಂತೆ ರಂಧಂ ಮೋಷನಂ' ಸಿನಿಮಾದಲ್ಲಿ ಲಕ್ಷ್ಮಿ ಹೆಸರಿನ ಪಾತ್ರದಲ್ಲಿ ಕೃತಿ ನಟಿಸುತ್ತಿದ್ದಾರೆ.](https://images.tv9kannada.com/wp-content/uploads/2023/10/krithi-shetty5.jpg)
'ಅಜಯಂತೆ ರಂಧಂ ಮೋಷನಂ' ಸಿನಿಮಾದಲ್ಲಿ ಲಕ್ಷ್ಮಿ ಹೆಸರಿನ ಪಾತ್ರದಲ್ಲಿ ಕೃತಿ ನಟಿಸುತ್ತಿದ್ದಾರೆ.
![ಕೃತಿ ಶೆಟ್ಟಿ ನಟನೆ ಆರಂಭಿಸಿದ್ದು ಹಿಂದಿ ಸಿನಿಮಾ ಮೂಲಕ. ಹೃತಿಕ್ ರೋಷನ್ ನಟನೆಯ 'ಸೂಪರ್ 30' ಸಿನಿಮಾದಲ್ಲಿ ಬಾಲನಟಿಯಾಗಿ ಕೃತಿ ನಟಿಸಿದ್ದರು.](https://images.tv9kannada.com/wp-content/uploads/2023/10/krithi-shetty6.jpg)
ಕೃತಿ ಶೆಟ್ಟಿ ನಟನೆ ಆರಂಭಿಸಿದ್ದು ಹಿಂದಿ ಸಿನಿಮಾ ಮೂಲಕ. ಹೃತಿಕ್ ರೋಷನ್ ನಟನೆಯ 'ಸೂಪರ್ 30' ಸಿನಿಮಾದಲ್ಲಿ ಬಾಲನಟಿಯಾಗಿ ಕೃತಿ ನಟಿಸಿದ್ದರು.
![ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದು ತೆಲುಗಿನ 'ಉಪ್ಪೆನ' ಸಿನಿಮಾ ಮೂಲಕ. ಆ ಸಿನಿಮಾ ಸೂಪರ್ ಹಿಟ್ ಆಯ್ತು.](https://images.tv9kannada.com/wp-content/uploads/2023/10/krithi-shetty7.jpg)
ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದು ತೆಲುಗಿನ 'ಉಪ್ಪೆನ' ಸಿನಿಮಾ ಮೂಲಕ. ಆ ಸಿನಿಮಾ ಸೂಪರ್ ಹಿಟ್ ಆಯ್ತು.
![ಮಲಯಾಳಂ ಸಿನಿಮಾ ಜೊತೆಗೆ ತಮಿಳಿನ ಜೀನಿ ಸಿನಿಮಾದಲ್ಲಿಯೂ ಕೃತಿ ನಟಿಸುತ್ತಿದ್ದಾರೆ.](https://images.tv9kannada.com/wp-content/uploads/2023/10/krithi-shetty8.jpg)
ಮಲಯಾಳಂ ಸಿನಿಮಾ ಜೊತೆಗೆ ತಮಿಳಿನ ಜೀನಿ ಸಿನಿಮಾದಲ್ಲಿಯೂ ಕೃತಿ ನಟಿಸುತ್ತಿದ್ದಾರೆ.
Published On - 8:28 pm, Fri, 13 October 23
Related Photo Gallery
![ಶ್ವಾನಗಳಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಟಿಬೆಟಿಯನ್ ಕುಟುಂಬ ಶ್ವಾನಗಳಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಟಿಬೆಟಿಯನ್ ಕುಟುಂಬ](https://images.tv9kannada.com/wp-content/uploads/2025/02/tibetan-dog-rescue.jpg?w=280&ar=16:9)
ಶ್ವಾನಗಳಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಟಿಬೆಟಿಯನ್ ಕುಟುಂಬ
![ವಿವಾಹಿತ ಪುರುಷನಿಗೆ ಇಬ್ಬರು ಹೆಂಡತಿಯರು ಇರಬಹುದೇ? ವಿವಾಹಿತ ಪುರುಷನಿಗೆ ಇಬ್ಬರು ಹೆಂಡತಿಯರು ಇರಬಹುದೇ?](https://images.tv9kannada.com/wp-content/uploads/2025/02/married-man-1-1.jpg?w=280&ar=16:9)
ವಿವಾಹಿತ ಪುರುಷನಿಗೆ ಇಬ್ಬರು ಹೆಂಡತಿಯರು ಇರಬಹುದೇ?
![ಚಾಂಪಿಯನ್ಸ್ ಟ್ರೋಫಿಗೆ 6 ಪ್ರಮುಖ ವೇಗಿಗಳು ಅಲಭ್ಯ ಚಾಂಪಿಯನ್ಸ್ ಟ್ರೋಫಿಗೆ 6 ಪ್ರಮುಖ ವೇಗಿಗಳು ಅಲಭ್ಯ](https://images.tv9kannada.com/wp-content/uploads/2025/02/champions-trophy-2025-4-1.jpg?w=280&ar=16:9)
ಚಾಂಪಿಯನ್ಸ್ ಟ್ರೋಫಿಗೆ 6 ಪ್ರಮುಖ ವೇಗಿಗಳು ಅಲಭ್ಯ
![IPL 2025: ಐಪಿಎಲ್ ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಘಾತ IPL 2025: ಐಪಿಎಲ್ ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಘಾತ](https://images.tv9kannada.com/wp-content/uploads/2025/02/mumbai-indians-2-1.jpg?w=280&ar=16:9)
IPL 2025: ಐಪಿಎಲ್ ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಘಾತ
![ಚಾಂಪಿಯನ್ಸ್ ಟ್ರೋಫಿಯಿಂದ ಆಸ್ಟ್ರೇಲಿಯಾ ತಂಡದ 5 ಸ್ಟಾರ್ ಆಟಗಾರರು ಔಟ್ ಚಾಂಪಿಯನ್ಸ್ ಟ್ರೋಫಿಯಿಂದ ಆಸ್ಟ್ರೇಲಿಯಾ ತಂಡದ 5 ಸ್ಟಾರ್ ಆಟಗಾರರು ಔಟ್](https://images.tv9kannada.com/wp-content/uploads/2025/02/australia-18-1.jpg?w=280&ar=16:9)
ಚಾಂಪಿಯನ್ಸ್ ಟ್ರೋಫಿಯಿಂದ ಆಸ್ಟ್ರೇಲಿಯಾ ತಂಡದ 5 ಸ್ಟಾರ್ ಆಟಗಾರರು ಔಟ್
![ಭಾರತ ತಂಡಕ್ಕೆ ಮೊಹಮ್ಮದ್ ಸಿರಾಜ್ ಮತ್ತೆ ಆಯ್ಕೆ... ಆದರೆ ಭಾರತ ತಂಡಕ್ಕೆ ಮೊಹಮ್ಮದ್ ಸಿರಾಜ್ ಮತ್ತೆ ಆಯ್ಕೆ... ಆದರೆ](https://images.tv9kannada.com/wp-content/uploads/2025/02/jaiswal-siraj-dube.jpg?w=280&ar=16:9)
ಭಾರತ ತಂಡಕ್ಕೆ ಮೊಹಮ್ಮದ್ ಸಿರಾಜ್ ಮತ್ತೆ ಆಯ್ಕೆ... ಆದರೆ
![Champions Trophy 2025: ಕೊನೆ ಕ್ಷಣದಲ್ಲಿ ಭಾರತ ತಂಡದಲ್ಲಿ 2 ಬದಲಾವಣೆ..! Champions Trophy 2025: ಕೊನೆ ಕ್ಷಣದಲ್ಲಿ ಭಾರತ ತಂಡದಲ್ಲಿ 2 ಬದಲಾವಣೆ..!](https://images.tv9kannada.com/wp-content/uploads/2025/02/team-india-ct.jpg?w=280&ar=16:9)
Champions Trophy 2025: ಕೊನೆ ಕ್ಷಣದಲ್ಲಿ ಭಾರತ ತಂಡದಲ್ಲಿ 2 ಬದಲಾವಣೆ..!
![ಚಾಂಪಿಯನ್ಸ್ ಟ್ರೋಫಿಯಿಂದ ಜಸ್ಪ್ರೀತ್ ಬುಮ್ರಾ ಔಟ್ ಚಾಂಪಿಯನ್ಸ್ ಟ್ರೋಫಿಯಿಂದ ಜಸ್ಪ್ರೀತ್ ಬುಮ್ರಾ ಔಟ್](https://images.tv9kannada.com/wp-content/uploads/2025/02/jasprit-bumrah-17.jpg?w=280&ar=16:9)
ಚಾಂಪಿಯನ್ಸ್ ಟ್ರೋಫಿಯಿಂದ ಜಸ್ಪ್ರೀತ್ ಬುಮ್ರಾ ಔಟ್
![ಚಳಿಗಾಲದಲ್ಲಿ ದಂತ ಆರೈಕೆ ಮಾಡಲು ಈ ಹಣ್ಣುಗಳನ್ನು ತಿನ್ನಬೇಕು ಚಳಿಗಾಲದಲ್ಲಿ ದಂತ ಆರೈಕೆ ಮಾಡಲು ಈ ಹಣ್ಣುಗಳನ್ನು ತಿನ್ನಬೇಕು](https://images.tv9kannada.com/wp-content/uploads/2025/02/health-news-in-kannada-10.jpg?w=280&ar=16:9)
ಚಳಿಗಾಲದಲ್ಲಿ ದಂತ ಆರೈಕೆ ಮಾಡಲು ಈ ಹಣ್ಣುಗಳನ್ನು ತಿನ್ನಬೇಕು
![ಕೊಪ್ಪಳ: ಸರ್ಕಾರಿ ಶಾಲೆಗಳಿಗೆ ಹುಳುವಿರುವ ಧಾನ್ಯ ಪೂರೈಕೆ ಕೊಪ್ಪಳ: ಸರ್ಕಾರಿ ಶಾಲೆಗಳಿಗೆ ಹುಳುವಿರುವ ಧಾನ್ಯ ಪೂರೈಕೆ](https://images.tv9kannada.com/wp-content/uploads/2025/02/government-school-food-kalape.jpg?w=280&ar=16:9)
ಕೊಪ್ಪಳ: ಸರ್ಕಾರಿ ಶಾಲೆಗಳಿಗೆ ಹುಳುವಿರುವ ಧಾನ್ಯ ಪೂರೈಕೆ
ದಿನ ಭವಿಷ್ಯ, ಪಂಚಾಂಗ: ಇಂದು ಯಾವ ರಾಶಿಯವರಿಗೆ ಶುಭ, ಇನ್ಯಾರಿಗೆ ಅಶುಭ?
![ದಿನ ಭವಿಷ್ಯ, ಪಂಚಾಂಗ: ಇಂದು ಯಾವ ರಾಶಿಯವರಿಗೆ ಶುಭ, ಇನ್ಯಾರಿಗೆ ಅಶುಭ? ದಿನ ಭವಿಷ್ಯ, ಪಂಚಾಂಗ: ಇಂದು ಯಾವ ರಾಶಿಯವರಿಗೆ ಶುಭ, ಇನ್ಯಾರಿಗೆ ಅಶುಭ?](https://images.tv9kannada.com/wp-content/uploads/2025/02/today-horoscope.jpg?w=280&ar=16:9)
ಇಂಗ್ಲೆಂಡ್ ವಿರುದ್ಧ ಹಸಿರು ಪಟ್ಟಿ ಧರಿಸಿ ಕಣಕ್ಕಿಳಿದ ಟೀಮ್ ಇಂಡಿಯಾ
![ಇಂಗ್ಲೆಂಡ್ ವಿರುದ್ಧ ಹಸಿರು ಪಟ್ಟಿ ಧರಿಸಿ ಕಣಕ್ಕಿಳಿದ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಹಸಿರು ಪಟ್ಟಿ ಧರಿಸಿ ಕಣಕ್ಕಿಳಿದ ಟೀಮ್ ಇಂಡಿಯಾ](https://images.tv9kannada.com/wp-content/uploads/2025/02/team-india-green-armband.jpg?w=280&ar=16:9)
ಇಂಡಿಯಾಸ್ ಗಾಟ್ ಲೇಟೆಂಟ್ನ ಎಲ್ಲಾ ಎಪಿಸೋಡ್ ಡಿಲೀಟ್; ಸಮಯ್ ದೊಡ್ಡ ನಿರ್ಧಾರ
![ಇಂಡಿಯಾಸ್ ಗಾಟ್ ಲೇಟೆಂಟ್ನ ಎಲ್ಲಾ ಎಪಿಸೋಡ್ ಡಿಲೀಟ್; ಸಮಯ್ ದೊಡ್ಡ ನಿರ್ಧಾರ ಇಂಡಿಯಾಸ್ ಗಾಟ್ ಲೇಟೆಂಟ್ನ ಎಲ್ಲಾ ಎಪಿಸೋಡ್ ಡಿಲೀಟ್; ಸಮಯ್ ದೊಡ್ಡ ನಿರ್ಧಾರ](https://images.tv9kannada.com/wp-content/uploads/2025/02/samay-raina-1.jpg?w=280&ar=16:9)
ಮಾಂಸ ಆಹಾರ ಸೇವಿಸಿ ದೇವಸ್ಥಾನಕ್ಕೆ, ಪೂಜಾ ಕೈಂಕರ್ಯಗೆ ಹೋಗ್ಬಹುದಾ?
![ಮಾಂಸ ಆಹಾರ ಸೇವಿಸಿ ದೇವಸ್ಥಾನಕ್ಕೆ, ಪೂಜಾ ಕೈಂಕರ್ಯಗೆ ಹೋಗ್ಬಹುದಾ? ಮಾಂಸ ಆಹಾರ ಸೇವಿಸಿ ದೇವಸ್ಥಾನಕ್ಕೆ, ಪೂಜಾ ಕೈಂಕರ್ಯಗೆ ಹೋಗ್ಬಹುದಾ?](https://images.tv9kannada.com/wp-content/uploads/2025/02/bhavishya.jpg?w=280&ar=16:9)
ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಫೆ 13ರ ದಿನಭವಿಷ್ಯ
![ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಫೆ 13ರ ದಿನಭವಿಷ್ಯ ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಫೆ 13ರ ದಿನಭವಿಷ್ಯ](https://images.tv9kannada.com/wp-content/uploads/2025/02/numerologyf.jpg?w=280&ar=16:9)
‘ನಮ್ಮ ಪ್ರೀತಿಯ ರಾಮು’ ಚಿತ್ರಕ್ಕೆ ದರ್ಶನ್ಗೆ ಪ್ರಶಸ್ತಿ ಬರಲಿಲ್ಲ ಯಾಕೆ?
![‘ನಮ್ಮ ಪ್ರೀತಿಯ ರಾಮು’ ಚಿತ್ರಕ್ಕೆ ದರ್ಶನ್ಗೆ ಪ್ರಶಸ್ತಿ ಬರಲಿಲ್ಲ ಯಾಕೆ? ‘ನಮ್ಮ ಪ್ರೀತಿಯ ರಾಮು’ ಚಿತ್ರಕ್ಕೆ ದರ್ಶನ್ಗೆ ಪ್ರಶಸ್ತಿ ಬರಲಿಲ್ಲ ಯಾಕೆ?](https://images.tv9kannada.com/wp-content/uploads/2025/02/darshan-sanjay-vijay.jpg?w=280&ar=16:9)
ನೀರಿನ ಕೊಡ ಉರಡತಲೇ, ತುಪ್ಪದ ಕೊಡ ಉಕ್ಕತಲೇ ಪರಾಕ್:ಮೈಲಾರಲಿಂಗೇಶ್ವರ ಕಾರ್ಣಿಕ
![ನೀರಿನ ಕೊಡ ಉರಡತಲೇ, ತುಪ್ಪದ ಕೊಡ ಉಕ್ಕತಲೇ ಪರಾಕ್:ಮೈಲಾರಲಿಂಗೇಶ್ವರ ಕಾರ್ಣಿಕ ನೀರಿನ ಕೊಡ ಉರಡತಲೇ, ತುಪ್ಪದ ಕೊಡ ಉಕ್ಕತಲೇ ಪರಾಕ್:ಮೈಲಾರಲಿಂಗೇಶ್ವರ ಕಾರ್ಣಿಕ](https://images.tv9kannada.com/wp-content/uploads/2025/02/karnika-2.jpg?w=280&ar=16:9)
ಗುಂಡಿನ ದಾಳಿ ನಡೆದಾಗ ಚಿಕಿತ್ಸೆಗೆ ಬಾಗಪ್ಪ ₹ 1 ಕೋಟಿ ಖರ್ಚು ಮಾಡಿದ್ದನಂತೆ
![ಗುಂಡಿನ ದಾಳಿ ನಡೆದಾಗ ಚಿಕಿತ್ಸೆಗೆ ಬಾಗಪ್ಪ ₹ 1 ಕೋಟಿ ಖರ್ಚು ಮಾಡಿದ್ದನಂತೆ ಗುಂಡಿನ ದಾಳಿ ನಡೆದಾಗ ಚಿಕಿತ್ಸೆಗೆ ಬಾಗಪ್ಪ ₹ 1 ಕೋಟಿ ಖರ್ಚು ಮಾಡಿದ್ದನಂತೆ](https://images.tv9kannada.com/wp-content/uploads/2025/02/ravindra-dysp-rtd.jpg?w=280&ar=16:9)
ವಿಮಾನ ನಿಲ್ದಾಣದಲ್ಲಿ ಮೋದಿಯನ್ನು ತಬ್ಬಿ ಬೀಳ್ಕೊಟ್ಟ ಫ್ರಾನ್ಸ್ ಅಧ್ಯಕ್ಷ
![ವಿಮಾನ ನಿಲ್ದಾಣದಲ್ಲಿ ಮೋದಿಯನ್ನು ತಬ್ಬಿ ಬೀಳ್ಕೊಟ್ಟ ಫ್ರಾನ್ಸ್ ಅಧ್ಯಕ್ಷ ವಿಮಾನ ನಿಲ್ದಾಣದಲ್ಲಿ ಮೋದಿಯನ್ನು ತಬ್ಬಿ ಬೀಳ್ಕೊಟ್ಟ ಫ್ರಾನ್ಸ್ ಅಧ್ಯಕ್ಷ](https://images.tv9kannada.com/wp-content/uploads/2025/02/france-president-send-off-to-pm-modi.jpg?w=280&ar=16:9)
ಬಾಗಪ್ಪ ಹರಿಜನ್ ಅಂತ್ಯಕ್ರಿಯೆಯಲ್ಲಿ ನೂರಾರು ಜನ ಭಾಗಿ
![ಬಾಗಪ್ಪ ಹರಿಜನ್ ಅಂತ್ಯಕ್ರಿಯೆಯಲ್ಲಿ ನೂರಾರು ಜನ ಭಾಗಿ ಬಾಗಪ್ಪ ಹರಿಜನ್ ಅಂತ್ಯಕ್ರಿಯೆಯಲ್ಲಿ ನೂರಾರು ಜನ ಭಾಗಿ](https://images.tv9kannada.com/wp-content/uploads/2025/02/bhagappa-harijan-final-rites.jpg?w=280&ar=16:9)
ಬಾಗಪ್ಪನನ್ನು ಪ್ರೀತಿಸಿ ವರಿಸಿದ ಮಹಿಳೆ ಸರ್ಕಾರೀ ವಕೀಲೆಯಾಗಿದ್ದರು: ಮಹಾಂತೇಶ
![ಬಾಗಪ್ಪನನ್ನು ಪ್ರೀತಿಸಿ ವರಿಸಿದ ಮಹಿಳೆ ಸರ್ಕಾರೀ ವಕೀಲೆಯಾಗಿದ್ದರು: ಮಹಾಂತೇಶ ಬಾಗಪ್ಪನನ್ನು ಪ್ರೀತಿಸಿ ವರಿಸಿದ ಮಹಿಳೆ ಸರ್ಕಾರೀ ವಕೀಲೆಯಾಗಿದ್ದರು: ಮಹಾಂತೇಶ](https://images.tv9kannada.com/wp-content/uploads/2025/02/mahantesh-jiddi-cop.jpg?w=280&ar=16:9)
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ತನಿಖೆ ಪದದ ವ್ಯಾಖ್ಯಾನ ಬದಲಾದಂತಿದೆ!
![ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ತನಿಖೆ ಪದದ ವ್ಯಾಖ್ಯಾನ ಬದಲಾದಂತಿದೆ! ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ತನಿಖೆ ಪದದ ವ್ಯಾಖ್ಯಾನ ಬದಲಾದಂತಿದೆ!](https://images.tv9kannada.com/wp-content/uploads/2025/02/madhu-bangarappa-16.jpg?w=280&ar=16:9)
ಉಡುಪಿಗೆ ಬಂದು ದೈವಕ್ಕೆ ಕೈ ಮುಗಿದ ತಮಿಳು ನಟ ವಿಶಾಲ್
![ಉಡುಪಿಗೆ ಬಂದು ದೈವಕ್ಕೆ ಕೈ ಮುಗಿದ ತಮಿಳು ನಟ ವಿಶಾಲ್ ಉಡುಪಿಗೆ ಬಂದು ದೈವಕ್ಕೆ ಕೈ ಮುಗಿದ ತಮಿಳು ನಟ ವಿಶಾಲ್](https://images.tv9kannada.com/wp-content/uploads/2025/02/vishal.jpg?w=280&ar=16:9)
ಮಾರ್ಸಿಲ್ಲೆಯಲ್ಲಿ ಭಾರತೀಯ ಕಾನ್ಸುಲೇಟ್ ಉದ್ಘಾಟನೆ; ಮೋದಿ, ಮೋದಿ ಘೋಷಣೆ
![ಮಾರ್ಸಿಲ್ಲೆಯಲ್ಲಿ ಭಾರತೀಯ ಕಾನ್ಸುಲೇಟ್ ಉದ್ಘಾಟನೆ; ಮೋದಿ, ಮೋದಿ ಘೋಷಣೆ ಮಾರ್ಸಿಲ್ಲೆಯಲ್ಲಿ ಭಾರತೀಯ ಕಾನ್ಸುಲೇಟ್ ಉದ್ಘಾಟನೆ; ಮೋದಿ, ಮೋದಿ ಘೋಷಣೆ](https://images.tv9kannada.com/wp-content/uploads/2025/02/pm-modi-in-france.jpg?w=280&ar=16:9)
ಜನರಿಂದ ಬಡ್ಡಿ ಪೀಕಿ ಪೀಕಿಯೇ ಯಲ್ಲಪ್ಪ ಮಿಸ್ಕಿನ್, ಬಡ್ಡಿ ಯಲ್ಲಪ್ಪನಾದ!
![ಜನರಿಂದ ಬಡ್ಡಿ ಪೀಕಿ ಪೀಕಿಯೇ ಯಲ್ಲಪ್ಪ ಮಿಸ್ಕಿನ್, ಬಡ್ಡಿ ಯಲ್ಲಪ್ಪನಾದ! ಜನರಿಂದ ಬಡ್ಡಿ ಪೀಕಿ ಪೀಕಿಯೇ ಯಲ್ಲಪ್ಪ ಮಿಸ್ಕಿನ್, ಬಡ್ಡಿ ಯಲ್ಲಪ್ಪನಾದ!](https://images.tv9kannada.com/wp-content/uploads/2025/02/baddi-yellappa-house.jpg?w=280&ar=16:9)