AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC Kanyadan Policy: ಎಲ್​ಐಸಿ ಕನ್ಯಾದಾನ ಪಾಲಿಸಿಯಲ್ಲಿ ಕೇವಲ 121 ರೂ. ಪಾವತಿಸಿ 27 ಲಕ್ಷ ಗಳಿಸಿ!

ಭಾರತೀಯ ಜೀವ ವಿಮಾ ನಿಗಮದ (LIC) ಅನೇಕ ಪಾಲಿಸಿಗಳು ಗುರಿ ಆಧಾರಿತವಾಗಿವೆ. ಜೀವ ವಿಮೆಯ ಜತೆಗೆ ಉತ್ತಮ ಗಳಿಕೆ ತಂದುಕೊಡುವ ಅನೇಕ ಪಾಲಿಸಿಗಳನ್ನು ಎಲ್​ಐಸಿ ಪರಿಚಯಿಸಿದೆ. ಅವುಗಳಲ್ಲಿ ಎಲ್​ಐಸಿ ಕನ್ಯಾದಾನ ಪಾಲಿಸಿಯೂ ಒಂದಾಗಿದೆ. ಈ ಪಾಲಿಸಿಯ ವಿವರ ಇಲ್ಲಿದೆ.

Ganapathi Sharma
|

Updated on: Feb 13, 2023 | 4:24 PM

Share
LIC Kanyadan Policy Pay Rupees 121 get 27 lakh details here in Kannada

ಮದುವೆಯ ಖರ್ಚಿಗಾಗಿ ಉಳಿತಾಯ ಮಾಡುವ ಉದ್ದೇಶದೊಂದಿಗೆ ಎಲ್​ಐಸಿ ಕನ್ಯಾದಾನ ಪಾಲಿಸಿಯನ್ನು ಪರಿಚಯಿಸಿದೆ. ಭವಿಷ್ಯದಲ್ಲಿ ಮಗಳ ಮದುವೆ ಮತ್ತು ಶಿಕ್ಷಣದ ವೆಚ್ಚಕ್ಕೆ ಉಳಿತಾಯ ಮಾಡಲು ಈ ಪಾಲಿಸಿಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

1 / 7
LIC Kanyadan Policy Pay Rupees 121 get 27 lakh details here in Kannada

ಎಲ್​ಐಸಿ ಕನ್ಯಾದಾನ ಪಾಲಿಸಿಯಲ್ಲಿ ಹೂಡಿಕೆ ಮಾಡುವ ಮೂಲಕ ಮೆಚ್ಯೂರಿಟಿ ಅವಧಿಯ ಬಳಿಕ 27 ಕ್ಷ ರೂ. ಗಳಿಸಲು ಅವಕಾಶವಿದೆ. ಎಲ್​ಐಸಿ ಕನ್ಯಾದಾನ ಪಾಲಿಸಿಯಲ್ಲಿ ಹೂಡಿಕೆ ಮಾಡುವ ವಿಧಾನ ಹೇಗೆ? ಎಷ್ಟು ಮೊತ್ತದ ಕಂತು ಪಾವತಿಸಬೇಕು? ಇಲ್ಲಿದೆ ಮಾಹಿತಿ.

2 / 7
LIC Kanyadan Policy Pay Rupees 121 get 27 lakh details here in Kannada

ಎಲ್​ಐಸಿ ಕನ್ಯಾದಾನ ಪಾಲಿಸಿ 25 ವರ್ಷಗಳ ಅವಧಿಯದ್ದಾಗಿದೆ. ತಿಂಗಳಿಗೆ 3,600 ರೂ. ಪಾವತಿಸಬೇಕಾಗುತ್ತದೆ. ದಿನದ ಲೆಕ್ಕ ಹಾಕಿದರೆ 121 ರೂ.ನಂತರ 22 ವರ್ಷಗಳ ಕಾಲ ಪಾವತಿ ಮಾಡಬೇಕಾಗುತ್ತದೆ.

3 / 7
LIC Kanyadan Policy Pay Rupees 121 get 27 lakh details here in Kannada

ಎಲ್​ಐಸಿ ಕನ್ಯಾದಾನ ಪಾಲಿಸಿಗೆ ಲಾಕ್ ಇನ್ ಅವಧಿ ಇದೆ. 25 ವರ್ಷಗಳ ಬಳಿಕ 27 ಲಕ್ಷ ರೂ. ದೊರೆಯಲಿದೆ.

4 / 7
LIC Kanyadan Policy Pay Rupees 121 get 27 lakh details here in Kannada

ಎಲ್​ಐಸಿ ಕನ್ಯಾದಾನ ಪಾಲಿಸಿಯ ಕನಿಷ್ಠ ಟರ್ಮ್ ಅವಧಿ 13 ವರ್ಷಗಳಾಗಿವೆ. ಗರಿಷ್ಠ 25 ವರ್ಷಗಳಾಗಿವೆ. ಕನಿಷ್ಠ ಮೊತ್ತ 1 ಲಕ್ಷ ರೂ. ಆಗಿದೆ.

5 / 7
LIC Kanyadan Policy Pay Rupees 121 get 27 lakh details here in Kannada

ಎಲ್​ಐಸಿ ಕನ್ಯಾದಾನ ಪಾಲಿಸಿ ಮಾಡಿಸಬೇಕಿದ್ದರೆ ಹೆಣ್ಣುಮಗುವಿನ ತಂದೆಯ ವಯಸ್ಸು 50 ವರ್ಷ ಮೀರಿರಬಾರದು. ಹೆಣ್ಣು ಮಗುವಿಗೆ ಕನಿಷ್ಠ 1 ವರ್ಷ ವಯಸ್ಸಾಗಿರಬೇಕು. ಮಗುವಿನ ವಯಸ್ಸಿನ ಆಧಾರದಲ್ಲಿ ಟರ್ಮ್​ ಆಯ್ಕೆ ಮಾಡಿಕೊಳ್ಳಬಹುದು.

6 / 7
LIC Kanyadan Policy Pay Rupees 121 get 27 lakh details here in Kannada

ಎಲ್​ಐಸಿ ಕನ್ಯಾದಾನ ಪಾಲಿಸಿಯಲ್ಲಿ ಮಾಡಿರುವ ಹೂಡಿಕೆಯ ಮೊತ್ತವನ್ನು ಹೆಣ್ಣು ಮಗುವಿಗೆ 25 ವರ್ಷಗಳಾದಾಗ ಆಕೆಗೆ ನೀಡಲಾಗುತ್ತದೆ.

7 / 7
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ