Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳಯಾನ-2: ಸಿಬ್ಬಂದಿ ಮಾಡ್ಯೂಲ್ ಸಿದ್ಧಪಡಿಸಿದ ಇಸ್ರೋ

ಮಂಗಳಯಾನ (Mangalyana) ಅಕಾ ಮಾರ್ಸ್ ಆರ್ಬಿಟರ್ ಮಿಷನ್ (MOM)ನ್ನು ಮಂಗಳಕ್ಕೆ ಕಳುಹಿಸಲು 2024ರಲ್ಲಿ ಇಸ್ರೋ ಸಿದ್ಧತೆಗಳನ್ನು ನಡೆಸಿದ್ದು. ಇದೀಗ ಇಸ್ರೋ ಪರೀಕ್ಷಾ ವಾಹಕವಾದ (ಟಿವಿ-ಡಿ1) ಮತ್ತು ಅದರ ನಿರ್ಣಾಯಕ ಸಿಬ್ಬಂದಿ ಮಾಡ್ಯೂಲ್ ಹೇಗೆಲ್ಲ ಕಾರ್ಯನಿರ್ಹಿಸುತ್ತದೆ ಎಂಬ ಮಾದರಿಯನ್ನು ಸಿದ್ಧಪಡಿಸಿದೆ.

ಅಕ್ಷಯ್​ ಪಲ್ಲಮಜಲು​​
|

Updated on: Oct 07, 2023 | 11:23 AM

ಒಂಬತ್ತು ವರ್ಷಗಳ ನಂತರ, ಭಾರತವು ಮತ್ತೊಂದು ಬಾಹ್ಯಾಕಾಶ ನೌಕೆಯನ್ನು ಮಂಗಳಕ್ಕೆ ಕಳುಹಿಸಲು ಸಿದ್ಧವಾಗಿದೆ. ಮಂಗಳಯಾನ (Mangalyana) ಅಕಾ ಮಾರ್ಸ್ ಆರ್ಬಿಟರ್ ಮಿಷನ್ (MOM)ನ್ನು ಮಂಗಳಕ್ಕೆ ಕಳುಹಿಸಲು ಭರಪೂರ ಸಿದ್ದತೆಗಳನ್ನು ಇಸ್ರೋ ನಡೆಸುತ್ತಿದೆ. ಈ ನೌಕೆಯು ಮಾರ್ಸ್ ಆರ್ಬಿಟರ್ ಮಿಷನ್-2 ಅಥವಾ MOM-2 ನಾಲ್ಕು ಪೇಲೋಡ್‌ಗಳನ್ನು (ಯಂತ್ರಗಳು) ಹೊತ್ತೊಯ್ಯುತ್ತದೆ.

ಒಂಬತ್ತು ವರ್ಷಗಳ ನಂತರ, ಭಾರತವು ಮತ್ತೊಂದು ಬಾಹ್ಯಾಕಾಶ ನೌಕೆಯನ್ನು ಮಂಗಳಕ್ಕೆ ಕಳುಹಿಸಲು ಸಿದ್ಧವಾಗಿದೆ. ಮಂಗಳಯಾನ (Mangalyana) ಅಕಾ ಮಾರ್ಸ್ ಆರ್ಬಿಟರ್ ಮಿಷನ್ (MOM)ನ್ನು ಮಂಗಳಕ್ಕೆ ಕಳುಹಿಸಲು ಭರಪೂರ ಸಿದ್ದತೆಗಳನ್ನು ಇಸ್ರೋ ನಡೆಸುತ್ತಿದೆ. ಈ ನೌಕೆಯು ಮಾರ್ಸ್ ಆರ್ಬಿಟರ್ ಮಿಷನ್-2 ಅಥವಾ MOM-2 ನಾಲ್ಕು ಪೇಲೋಡ್‌ಗಳನ್ನು (ಯಂತ್ರಗಳು) ಹೊತ್ತೊಯ್ಯುತ್ತದೆ.

1 / 6
ಮಂಗಳಯಾನ (Mangalyana) ಅಕಾ ಮಾರ್ಸ್ ಆರ್ಬಿಟರ್ ಮಿಷನ್ (MOM)ನ್ನು ಮಂಗಳಕ್ಕೆ ಕಳುಹಿಸಲು 2024ರಲ್ಲಿ ಇಸ್ರೋ ಸಿದ್ಧತೆಗಳನ್ನು ನಡೆಸಿದ್ದು. ಇದೀಗ ಇಸ್ರೋ ಪರೀಕ್ಷಾ ವಾಹಕವಾದ (ಟಿವಿ-ಡಿ1) ಮತ್ತು ಅದರ ನಿರ್ಣಾಯಕ ಸಿಬ್ಬಂದಿ ಮಾಡ್ಯೂಲ್ ಹೇಗೆಲ್ಲ ಕಾರ್ಯನಿರ್ಹಿಸುತ್ತದೆ ಎಂಬ ಮಾದರಿಯನ್ನು ಸಿದ್ಧಪಡಿಸಿದೆ.

ಮಂಗಳಯಾನ (Mangalyana) ಅಕಾ ಮಾರ್ಸ್ ಆರ್ಬಿಟರ್ ಮಿಷನ್ (MOM)ನ್ನು ಮಂಗಳಕ್ಕೆ ಕಳುಹಿಸಲು 2024ರಲ್ಲಿ ಇಸ್ರೋ ಸಿದ್ಧತೆಗಳನ್ನು ನಡೆಸಿದ್ದು. ಇದೀಗ ಇಸ್ರೋ ಪರೀಕ್ಷಾ ವಾಹಕವಾದ (ಟಿವಿ-ಡಿ1) ಮತ್ತು ಅದರ ನಿರ್ಣಾಯಕ ಸಿಬ್ಬಂದಿ ಮಾಡ್ಯೂಲ್ ಹೇಗೆಲ್ಲ ಕಾರ್ಯನಿರ್ಹಿಸುತ್ತದೆ ಎಂಬ ಮಾದರಿಯನ್ನು ಸಿದ್ಧಪಡಿಸಿದೆ.

2 / 6
ಈ ಪರೀಕ್ಷಾ ಸಿಬ್ಬಂದಿ ನಿಯಂತ್ರಣ ಮಾಡ್ಯೂಲ್​ (control module) ಸ್ಕೇಲ್ಡ್​​ ಆವೃತ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಅಂದರೆ ಅವುಗಳ ನಿಯಂತ್ರಣ ಮತ್ತು ಫಲಿತಾಂಶ ಬಗ್ಗೆ ಮಾಹಿತಿಗಳನ್ನು ಈ ಮಾಡ್ಯೂಲ್ ನೀಡುತ್ತದೆ.

ಈ ಪರೀಕ್ಷಾ ಸಿಬ್ಬಂದಿ ನಿಯಂತ್ರಣ ಮಾಡ್ಯೂಲ್​ (control module) ಸ್ಕೇಲ್ಡ್​​ ಆವೃತ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಅಂದರೆ ಅವುಗಳ ನಿಯಂತ್ರಣ ಮತ್ತು ಫಲಿತಾಂಶ ಬಗ್ಗೆ ಮಾಹಿತಿಗಳನ್ನು ಈ ಮಾಡ್ಯೂಲ್ ನೀಡುತ್ತದೆ.

3 / 6
ಈ ನಿಯಂತ್ರಣ ಮಾಡ್ಯೂಲ್​ ಭೂಮಿಯಂತೆ ಮಂಗಳದ ವಾತಾವರಣದ ಬಗ್ಗೆ ಅನುಕರಿಸುವಂತೆ ಇದನ್ನು ವಿನ್ಯಾಸ ಮಾಡಲಾಗಿದೆ. ಆದರೆ ಇದಕ್ಕೆ ಯಾವುದೇ ಒತ್ತಡಗಳು ಇರಲ್ಲ ಎಂದು ಹೇಳಲಾಗಿದೆ. ಇದರಲ್ಲಿ ಪ್ಯಾರಾಚೂಟ್​​, ರಿಕವರಿ ಬ್ಯಾಟರಿಗಳು, ಆಕ್ಚುಯೇಶನ್ ಸಿಸ್ಟಮ್​​ಗಳಂತಹ ಸುರಕ್ಷಿತ ವೇಗವರ್ಧನೆಗಳ ಅಗತ್ಯ ವ್ಯವಸ್ಥೆಗಳನ್ನು ಹೊಂದಿರುತ್ತದೆ.

ಈ ನಿಯಂತ್ರಣ ಮಾಡ್ಯೂಲ್​ ಭೂಮಿಯಂತೆ ಮಂಗಳದ ವಾತಾವರಣದ ಬಗ್ಗೆ ಅನುಕರಿಸುವಂತೆ ಇದನ್ನು ವಿನ್ಯಾಸ ಮಾಡಲಾಗಿದೆ. ಆದರೆ ಇದಕ್ಕೆ ಯಾವುದೇ ಒತ್ತಡಗಳು ಇರಲ್ಲ ಎಂದು ಹೇಳಲಾಗಿದೆ. ಇದರಲ್ಲಿ ಪ್ಯಾರಾಚೂಟ್​​, ರಿಕವರಿ ಬ್ಯಾಟರಿಗಳು, ಆಕ್ಚುಯೇಶನ್ ಸಿಸ್ಟಮ್​​ಗಳಂತಹ ಸುರಕ್ಷಿತ ವೇಗವರ್ಧನೆಗಳ ಅಗತ್ಯ ವ್ಯವಸ್ಥೆಗಳನ್ನು ಹೊಂದಿರುತ್ತದೆ.

4 / 6
 ಈ ಮಾಡ್ಯೂಲ್  ನ್ಯಾವಿಗೇಷನ್​, ಸೀಕ್ವೆನ್ಸಿಂಗ್, ಟೆಲಿಮೆಟ್ರಿ ಮತ್ತು ವಿದ್ಯುತ್​​ ಪೂರೈಕೆ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಇನ್ನು ಈ ಎಲ್ಲ ಕಾರ್ಯಗಳು ಪೂರ್ಣಗೊಂಡ ನಂತರ ಮಾಡ್ಯೂಲ್​​ ಬಂಗಾಳ ಕೊಲ್ಲಿಯಲ್ಲಿರುವ ಭಾರತೀಯ ನೌಕಪಡೆಯ ಮೀಸಲು ಪಡೆಯ ತರಬೇತಿ ಕೇಂದ್ರದಲ್ಲಿ ಇಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಈ ಮಾಡ್ಯೂಲ್ ನ್ಯಾವಿಗೇಷನ್​, ಸೀಕ್ವೆನ್ಸಿಂಗ್, ಟೆಲಿಮೆಟ್ರಿ ಮತ್ತು ವಿದ್ಯುತ್​​ ಪೂರೈಕೆ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಇನ್ನು ಈ ಎಲ್ಲ ಕಾರ್ಯಗಳು ಪೂರ್ಣಗೊಂಡ ನಂತರ ಮಾಡ್ಯೂಲ್​​ ಬಂಗಾಳ ಕೊಲ್ಲಿಯಲ್ಲಿರುವ ಭಾರತೀಯ ನೌಕಪಡೆಯ ಮೀಸಲು ಪಡೆಯ ತರಬೇತಿ ಕೇಂದ್ರದಲ್ಲಿ ಇಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

5 / 6
ಬೆಂಗಳೂರಿನ ಇಸ್ರೋದಿಂದ ವಿದ್ಯುತ್​​ ಮತ್ತು ಅಕೌಸ್ಟಿಕ್​​ ಪರೀಕ್ಷೆಗಳು ಪೂರ್ಣಗೊಂಡ ನಂತರ, ಈ ಮಾಡ್ಯೂಲ್​​ನ್ನು ಶ್ರೀಹರಿಕೋಟ ಸತೀಶ್ ಧವನ್​​​ ಬಾಹ್ಯಕಾಶ ಉಡ್ಡಯನ ಕೇಂದ್ರಕ್ಕೆ ಕಳುಹಿಸಲಾಗಿದೆ.

ಬೆಂಗಳೂರಿನ ಇಸ್ರೋದಿಂದ ವಿದ್ಯುತ್​​ ಮತ್ತು ಅಕೌಸ್ಟಿಕ್​​ ಪರೀಕ್ಷೆಗಳು ಪೂರ್ಣಗೊಂಡ ನಂತರ, ಈ ಮಾಡ್ಯೂಲ್​​ನ್ನು ಶ್ರೀಹರಿಕೋಟ ಸತೀಶ್ ಧವನ್​​​ ಬಾಹ್ಯಕಾಶ ಉಡ್ಡಯನ ಕೇಂದ್ರಕ್ಕೆ ಕಳುಹಿಸಲಾಗಿದೆ.

6 / 6
Follow us
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ
ಮಜಾ ಟಾಕೀಸ್ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ
ಮಜಾ ಟಾಕೀಸ್ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ
ಬಿಜೆಪಿ ಸೇರಿದಂತೆ ಯಾರೂ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿಲ್ಲ: ಸುರೇಶ್
ಬಿಜೆಪಿ ಸೇರಿದಂತೆ ಯಾರೂ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿಲ್ಲ: ಸುರೇಶ್
ಭರ್ಜರಿ ಪ್ರದರ್ಶನ... ಶಾಹೀನ್ ಅಫ್ರಿದಿಗೆ ಚಿನ್ನದ ಐಫೋನ್ ಉಡುಗೊರೆ
ಭರ್ಜರಿ ಪ್ರದರ್ಶನ... ಶಾಹೀನ್ ಅಫ್ರಿದಿಗೆ ಚಿನ್ನದ ಐಫೋನ್ ಉಡುಗೊರೆ
ವಿಂಗ್ ಕಮಾಂಡರ್ ವಿರುದ್ಧ ಎಫ್​ಐಅರ್ ದಾಖಲಾಗಿದೆ: ಪರಮೇಶ್ವರ್
ವಿಂಗ್ ಕಮಾಂಡರ್ ವಿರುದ್ಧ ಎಫ್​ಐಅರ್ ದಾಖಲಾಗಿದೆ: ಪರಮೇಶ್ವರ್
ಆರಡಿ ಎತ್ತರದ ದೈತ್ಯನ ಮೇಲೆ ಹುಡುಗ ಹೇಗೆ ಹಲ್ಲೆ ಮಾಡಿಯಾನು? ರಾಜಣ್ಣ
ಆರಡಿ ಎತ್ತರದ ದೈತ್ಯನ ಮೇಲೆ ಹುಡುಗ ಹೇಗೆ ಹಲ್ಲೆ ಮಾಡಿಯಾನು? ರಾಜಣ್ಣ