Mankind Pharma ಮಾಲೀಕ ರಮೇಶ್ ಜುನೇಜರ್: ಇವನು ಮಗಧೀರ… ಕಾಂಡೋಮ್ ಆತನ ಜೀವನವನ್ನೇ ಬದಲಿಸಿತು!

ಒಮ್ಮೆ ಅಲ್ಲಿ ಇಲ್ಲಿ ಅಲೆದಾಡಿಕೊಂಡಿದ್ದವರು ಅವರು. ಇಂದು ಕೋಟ್ಯಂತರ ರೂ. ಸಾಮ್ರಾಜ್ಯ ಕಟ್ಟಿದ್ದಾರೆ. ಹಲವು ವರ್ಷಗಳಿಂದ ಹಲವಾರು ಸಂಸ್ಥೆಗಳಲ್ಲಿ ಕೆಲಸ ಮಾಡಿದರೂ ಲಕ್ಷಗಟ್ಟಲೆ ಹಣ ಗಳಿಸಲು ಒದ್ದಾಡುತ್ತಿದ್ದರು. ಆದರೆ ಆ ಒಂದು ಉಪಾಯ ಆತನ ಜೀವನವನ್ನೇ ಬದಲಾಯಿಸಿಬಿಟ್ಟಿತು. ಏನದು ಉಪಾಯ? ಅದುವೇ ಸುರಕ್ಷಾ ಕವಚವಾದ ಕಾಂಡೋಮ್​! ಹೌದು, ಕಾಂಡೋಮ್‌ಗಳು ಗರ್ಭನಿರೋಧಕ, ಸುರಕ್ಷಿತ ಲೈಂಗಿಕತೆಯ ಅತ್ಯುತ್ತಮ ವಿಧಾನಗಳಲ್ಲಿ ಒಂದಾಗಿದೆ. ಮತ್ತು ಆ ಕಾಂಡೋಮ್ ಕೋಟ್ಯಂತರ ರೂಪಾಯಿಗಳ ಸಾಮ್ರಾಜ್ಯವನ್ನು ಸೃಷ್ಟಿಸಿದೆ.

| Updated By: ಸಾಧು ಶ್ರೀನಾಥ್​

Updated on: Jul 27, 2024 | 5:14 PM

ಒಮ್ಮೆ ಅಲ್ಲಿ ಇಲ್ಲಿ ಅಲೆದಾಡಿಕೊಂಡಿದ್ದವರು ಅವರು. ಇಂದು ಕೋಟ್ಯಂತರ ರೂ. ಸಾಮ್ರಾಜ್ಯ ಕಟ್ಟಿದ್ದಾರೆ. ಹಲವು ವರ್ಷಗಳಿಂದ ಹಲವಾರು ಸಂಸ್ಥೆಗಳಲ್ಲಿ ಕೆಲಸ ಮಾಡಿದರೂ ಲಕ್ಷಗಟ್ಟಲೆ ಹಣ ಗಳಿಸಲು ಒದ್ದಾಡುತ್ತಿದ್ದರು. ಆದರೆ ಆ ಒಂದು ಉಪಾಯ ಆತನ ಜೀವನವನ್ನೇ ಬದಲಾಯಿಸಿಬಿಟ್ಟಿತು. ಏನದು ಉಪಾಯ? ಅದುವೇ ಸುರಕ್ಷಾ ಕವಚವಾದ ಕಾಂಡೋಮ್​! ಹೌದು, ಕಾಂಡೋಮ್‌ಗಳು ಗರ್ಭನಿರೋಧಕ, ಸುರಕ್ಷಿತ ಲೈಂಗಿಕತೆಯ ಅತ್ಯುತ್ತಮ ವಿಧಾನಗಳಲ್ಲಿ ಒಂದಾಗಿದೆ. ಮತ್ತು ಆ ಕಾಂಡೋಮ್ ಕೋಟ್ಯಂತರ ರೂಪಾಯಿಗಳ ಸಾಮ್ರಾಜ್ಯವನ್ನು ಸೃಷ್ಟಿಸಿದೆ.

ಒಮ್ಮೆ ಅಲ್ಲಿ ಇಲ್ಲಿ ಅಲೆದಾಡಿಕೊಂಡಿದ್ದವರು ಅವರು. ಇಂದು ಕೋಟ್ಯಂತರ ರೂ. ಸಾಮ್ರಾಜ್ಯ ಕಟ್ಟಿದ್ದಾರೆ. ಹಲವು ವರ್ಷಗಳಿಂದ ಹಲವಾರು ಸಂಸ್ಥೆಗಳಲ್ಲಿ ಕೆಲಸ ಮಾಡಿದರೂ ಲಕ್ಷಗಟ್ಟಲೆ ಹಣ ಗಳಿಸಲು ಒದ್ದಾಡುತ್ತಿದ್ದರು. ಆದರೆ ಆ ಒಂದು ಉಪಾಯ ಆತನ ಜೀವನವನ್ನೇ ಬದಲಾಯಿಸಿಬಿಟ್ಟಿತು. ಏನದು ಉಪಾಯ? ಅದುವೇ ಸುರಕ್ಷಾ ಕವಚವಾದ ಕಾಂಡೋಮ್​! ಹೌದು, ಕಾಂಡೋಮ್‌ಗಳು ಗರ್ಭನಿರೋಧಕ, ಸುರಕ್ಷಿತ ಲೈಂಗಿಕತೆಯ ಅತ್ಯುತ್ತಮ ವಿಧಾನಗಳಲ್ಲಿ ಒಂದಾಗಿದೆ. ಮತ್ತು ಆ ಕಾಂಡೋಮ್ ಕೋಟ್ಯಂತರ ರೂಪಾಯಿಗಳ ಸಾಮ್ರಾಜ್ಯವನ್ನು ಸೃಷ್ಟಿಸಿದೆ.

1 / 7
 ಏನದು ಉಪಾಯ? ಅದುವೇ ಸುರಕ್ಷಾ ಕವಚವಾದ ಕಾಂಡೋಮ್​! ಹೌದು, ಕಾಂಡೋಮ್‌ಗಳು ಗರ್ಭನಿರೋಧಕ, ಸುರಕ್ಷಿತ ಲೈಂಗಿಕತೆಯ ಅತ್ಯುತ್ತಮ ವಿಧಾನಗಳಲ್ಲಿ ಒಂದಾಗಿದೆ. ಮತ್ತು ಆ ಕಾಂಡೋಮ್ ಕೋಟ್ಯಂತರ ರೂಪಾಯಿಗಳ ಸಾಮ್ರಾಜ್ಯವನ್ನು ಸೃಷ್ಟಿಸಿದೆ.

ಏನದು ಉಪಾಯ? ಅದುವೇ ಸುರಕ್ಷಾ ಕವಚವಾದ ಕಾಂಡೋಮ್​! ಹೌದು, ಕಾಂಡೋಮ್‌ಗಳು ಗರ್ಭನಿರೋಧಕ, ಸುರಕ್ಷಿತ ಲೈಂಗಿಕತೆಯ ಅತ್ಯುತ್ತಮ ವಿಧಾನಗಳಲ್ಲಿ ಒಂದಾಗಿದೆ. ಮತ್ತು ಆ ಕಾಂಡೋಮ್ ಕೋಟ್ಯಂತರ ರೂಪಾಯಿಗಳ ಸಾಮ್ರಾಜ್ಯವನ್ನು ಸೃಷ್ಟಿಸಿದೆ.

2 / 7
ಮ್ಯಾನ್‌ಕೈಂಡ್ ಫಾರ್ಮಾ ಮತ್ತು ಅದರ ಮಾಲೀಕ ರಮೇಶ್ ಜುನೇಜರ್ ಅವರ ಬಗ್ಗೆ ಯಾವುದೇ ಫಿಲ್ಟರ್​​​ ಇಲ್ಲದೆ ಮುಕ್ತವಾಗಿ ಒಂದಷ್ಟು ತಿಳಿದುಕೊಳ್ಳೋಣ. ಅವರು 1995 ರಲ್ಲಿ ತಮ್ಮದೇ ಆದ ಕಂಪನಿಯನ್ನು ಪ್ರಾರಂಭಿಸಿದರು. ಅದಕ್ಕೂ ಮೊದಲು ಕಿಫಾರ್ಮಾ ಲಿಮಿಟೆಡ್, ಲುಪಿನ್ ಮುಂತಾದ ಹಲವು ಕಂಪನಿಗಳಲ್ಲಿ ಹಲವಾರು ವರ್ಷಗಳ ಕಾಲ ಕೆಲಸ ಮಾಡಿದ್ದರು.

ಮ್ಯಾನ್‌ಕೈಂಡ್ ಫಾರ್ಮಾ ಮತ್ತು ಅದರ ಮಾಲೀಕ ರಮೇಶ್ ಜುನೇಜರ್ ಅವರ ಬಗ್ಗೆ ಯಾವುದೇ ಫಿಲ್ಟರ್​​​ ಇಲ್ಲದೆ ಮುಕ್ತವಾಗಿ ಒಂದಷ್ಟು ತಿಳಿದುಕೊಳ್ಳೋಣ. ಅವರು 1995 ರಲ್ಲಿ ತಮ್ಮದೇ ಆದ ಕಂಪನಿಯನ್ನು ಪ್ರಾರಂಭಿಸಿದರು. ಅದಕ್ಕೂ ಮೊದಲು ಕಿಫಾರ್ಮಾ ಲಿಮಿಟೆಡ್, ಲುಪಿನ್ ಮುಂತಾದ ಹಲವು ಕಂಪನಿಗಳಲ್ಲಿ ಹಲವಾರು ವರ್ಷಗಳ ಕಾಲ ಕೆಲಸ ಮಾಡಿದ್ದರು.

3 / 7
1995 ರಲ್ಲಿ ಅವರು ತಮ್ಮದೇ ಆದ ಕಂಪನಿಯನ್ನು ತೆರೆಯಲು ನಿರ್ಧರಿಸಿದರು. ಸಹೋದರ ರಾಜೀವ್ ಜುನೇಜಾ ಅವರೊಂದಿಗೆ ಕೈಜೋಡಿಸಿ, ಮ್ಯಾನ್‌ಕೈಂಡ್ ಫಾರ್ಮಾ ತನ್ನ ಪ್ರಯಾಣವನ್ನು ಪ್ರಾರಂಭಿಸಿತು.

1995 ರಲ್ಲಿ ಅವರು ತಮ್ಮದೇ ಆದ ಕಂಪನಿಯನ್ನು ತೆರೆಯಲು ನಿರ್ಧರಿಸಿದರು. ಸಹೋದರ ರಾಜೀವ್ ಜುನೇಜಾ ಅವರೊಂದಿಗೆ ಕೈಜೋಡಿಸಿ, ಮ್ಯಾನ್‌ಕೈಂಡ್ ಫಾರ್ಮಾ ತನ್ನ ಪ್ರಯಾಣವನ್ನು ಪ್ರಾರಂಭಿಸಿತು.

4 / 7

ಆರಂಭದಲ್ಲಿ ಸಂಸ್ಥೆಯಲ್ಲಿ ಕೇವಲ 53 ವೈದ್ಯಕೀಯ ಪ್ರತಿನಿಧಿಗಳಿದ್ದರು. 12 ವರ್ಷಗಳ ಕಾಲ ಮ್ಯಾನ್‌ಕೈಂಡ್ ಕಂಪನಿ ಈ ಔಷಧವನ್ನು ತಯಾರಿಸಿದೆ. ಮ್ಯಾನ್‌ಕೈಂಡ್ ಫಾರ್ಮಾದ ಭವಿಷ್ಯವು 2007 ರಲ್ಲಿ ಮ್ಯಾನ್‌ಫೋರ್ಸ್ ಕಾಂಡೋಮ್‌ಗಳೊಂದಿಗೆ ಬದಲಾಯಿತು.

ಆರಂಭದಲ್ಲಿ ಸಂಸ್ಥೆಯಲ್ಲಿ ಕೇವಲ 53 ವೈದ್ಯಕೀಯ ಪ್ರತಿನಿಧಿಗಳಿದ್ದರು. 12 ವರ್ಷಗಳ ಕಾಲ ಮ್ಯಾನ್‌ಕೈಂಡ್ ಕಂಪನಿ ಈ ಔಷಧವನ್ನು ತಯಾರಿಸಿದೆ. ಮ್ಯಾನ್‌ಕೈಂಡ್ ಫಾರ್ಮಾದ ಭವಿಷ್ಯವು 2007 ರಲ್ಲಿ ಮ್ಯಾನ್‌ಫೋರ್ಸ್ ಕಾಂಡೋಮ್‌ಗಳೊಂದಿಗೆ ಬದಲಾಯಿತು.

5 / 7
ಕಾಂಡೋಮ್‌ಗಳು ಮಾರುಕಟ್ಟೆಗೆ ಬಂದ ನಂತರ ಬಹಳ ಜನಪ್ರಿಯವಾಗಿವೆ. ಈ ಕಾಂಡೋಮ್‌ಗಳು ಲೈಂಗಿಕ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದರೊಂದಿಗೆ ಕಂಪನಿಯ ಲಾಭ ಹೆಚ್ಚಾಗತೊಡಗಿತು.

ಕಾಂಡೋಮ್‌ಗಳು ಮಾರುಕಟ್ಟೆಗೆ ಬಂದ ನಂತರ ಬಹಳ ಜನಪ್ರಿಯವಾಗಿವೆ. ಈ ಕಾಂಡೋಮ್‌ಗಳು ಲೈಂಗಿಕ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದರೊಂದಿಗೆ ಕಂಪನಿಯ ಲಾಭ ಹೆಚ್ಚಾಗತೊಡಗಿತು.

6 / 7
ಫೋರ್ಬ್ಸ್ ಪಟ್ಟಿಯ ಪ್ರಕಾರ.. ರಮೇಶ್ ಜುನೇಜಾ ಅವರ ಪ್ರಸ್ತುತ ನಿವ್ವಳ ಮೌಲ್ಯ 3 ಬಿಲಿಯನ್ ಡಾಲರ್. ಭಾರತೀಯ ಕರೆನ್ಸಿಯಲ್ಲಿ ಈ ಅಂಕಿ ಅಂಶವು ಸುಮಾರು 25,137 ಕೋಟಿ ರೂಪಾಯಿಗಳು. ಮ್ಯಾನ್‌ಕೈಂಡ್ ಫಾರ್ಮಾ ಕಳೆದ ವರ್ಷ ಐಪಿಒ ಹೊಂದಿತ್ತು. ಆ ನಂತರ ರಮೇಶ್ ಜುನೇಜಾ ಮತ್ತು ಅವರ ಕಂಪನಿಯ ಸಂಪತ್ತು ಇನ್ನಷ್ಟು ವೇಗವಾಗಿ ಬೆಳೆಯಿತು.

ಫೋರ್ಬ್ಸ್ ಪಟ್ಟಿಯ ಪ್ರಕಾರ.. ರಮೇಶ್ ಜುನೇಜಾ ಅವರ ಪ್ರಸ್ತುತ ನಿವ್ವಳ ಮೌಲ್ಯ 3 ಬಿಲಿಯನ್ ಡಾಲರ್. ಭಾರತೀಯ ಕರೆನ್ಸಿಯಲ್ಲಿ ಈ ಅಂಕಿ ಅಂಶವು ಸುಮಾರು 25,137 ಕೋಟಿ ರೂಪಾಯಿಗಳು. ಮ್ಯಾನ್‌ಕೈಂಡ್ ಫಾರ್ಮಾ ಕಳೆದ ವರ್ಷ ಐಪಿಒ ಹೊಂದಿತ್ತು. ಆ ನಂತರ ರಮೇಶ್ ಜುನೇಜಾ ಮತ್ತು ಅವರ ಕಂಪನಿಯ ಸಂಪತ್ತು ಇನ್ನಷ್ಟು ವೇಗವಾಗಿ ಬೆಳೆಯಿತು.

7 / 7
Follow us
ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್