Sign In

By signing in or creating an account, you agree with Associated Broadcasting Company's Terms & Conditions and Privacy Policy.

Mulberry Benefits: ಹಿಪ್ಪುನೇರಳೆ ಸೇವನೆಯಿಂದ ಏನು ಪ್ರಯೋಜನ? ಈ ಹಣ್ಣಿನ ಬಗ್ಗೆ ನಿಮಗೆ ಗೊತ್ತಾ?

ಹಿಪ್ಪು ನೇರಳೆಯಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿದೆ. ಕಬ್ಬಿಣದ ಉಪಸ್ಥಿತಿಯು ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಪಾತ್ರವನ್ನು ವಹಿಸುತ್ತದೆ. ಹಿಪ್ಪು ನೇರಳೆ ನಮ್ಮ ಚರ್ಮ ಮತ್ತು ಕೂದಲ ಆರೋಗ್ಯಕ್ಕೂ ಒಳ್ಳೆಯದು. ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆಗೊಳಿಸುವ ಗುಣಲಕ್ಷಣಗಳನ್ನು ಮಲ್ಬೆರಿ ಹೊಂದಿದೆ.

ಸುಷ್ಮಾ ಚಕ್ರೆ
|

Updated on: Oct 16, 2023 | 5:50 PM

ಮಲ್ಬೆರಿ ಅಥವಾ ಹಿಪ್ಪು ನೇರಳೆ ಹಣ್ಣನ್ನು ವೈಜ್ಞಾನಿಕವಾಗಿ ಮೋರಸ್ ಆಲ್ಬಾ ಎಂದು ಕರೆಯಲಾಗುತ್ತದೆ. ಮಲೆನಾಡ ಹಳ್ಳಿಗಳಲ್ಲಿ ಈ ಹಣ್ಣನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಸ್ಥಳೀಯವಾಗಿ ಇದನ್ನು ಅಂಬಾರಲ ಹಣ್ಣು ಎಂದು ಕರೆಯಲಾಗುತ್ತದೆ.

ಮಲ್ಬೆರಿ ಅಥವಾ ಹಿಪ್ಪು ನೇರಳೆ ಹಣ್ಣನ್ನು ವೈಜ್ಞಾನಿಕವಾಗಿ ಮೋರಸ್ ಆಲ್ಬಾ ಎಂದು ಕರೆಯಲಾಗುತ್ತದೆ. ಮಲೆನಾಡ ಹಳ್ಳಿಗಳಲ್ಲಿ ಈ ಹಣ್ಣನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಸ್ಥಳೀಯವಾಗಿ ಇದನ್ನು ಅಂಬಾರಲ ಹಣ್ಣು ಎಂದು ಕರೆಯಲಾಗುತ್ತದೆ.

1 / 16
ಹಿಪ್ಪು ನೇರಳೆ ಮೊರೇಸಿ ಕುಟುಂಬಕ್ಕೆ ಸೇರಿದೆ. ಇದು ಔಷಧಿಗಳು ಮತ್ತು ಪರಿಹಾರಗಳ ಮೂಲವಾಗಿ ಬಳಸಲಾಗುವ ಪ್ರಮುಖ ಗಿಡಮೂಲಿಕೆ ಸಸ್ಯಗಳಲ್ಲಿ ಒಂದಾಗಿದೆ.

ಹಿಪ್ಪು ನೇರಳೆ ಮೊರೇಸಿ ಕುಟುಂಬಕ್ಕೆ ಸೇರಿದೆ. ಇದು ಔಷಧಿಗಳು ಮತ್ತು ಪರಿಹಾರಗಳ ಮೂಲವಾಗಿ ಬಳಸಲಾಗುವ ಪ್ರಮುಖ ಗಿಡಮೂಲಿಕೆ ಸಸ್ಯಗಳಲ್ಲಿ ಒಂದಾಗಿದೆ.

2 / 16
ಕೆಲವು ಪ್ರಮುಖ ಮಲ್ಬೆರಿ ಜಾತಿಗಳೆಂದರೆ ಸ್ಥಳೀಯ ಕೆಂಪು ಮಲ್ಬೆರಿ, ಪೂರ್ವ ಏಷ್ಯಾದ ಬಿಳಿ ಮಲ್ಬೆರಿ, ನೈಋತ್ಯ ಏಷ್ಯಾದ ಕಪ್ಪು ಮಲ್ಬೆರಿ.

ಕೆಲವು ಪ್ರಮುಖ ಮಲ್ಬೆರಿ ಜಾತಿಗಳೆಂದರೆ ಸ್ಥಳೀಯ ಕೆಂಪು ಮಲ್ಬೆರಿ, ಪೂರ್ವ ಏಷ್ಯಾದ ಬಿಳಿ ಮಲ್ಬೆರಿ, ನೈಋತ್ಯ ಏಷ್ಯಾದ ಕಪ್ಪು ಮಲ್ಬೆರಿ.

3 / 16
ಹಣ್ಣಾದರೆ ಮಲ್ಬೆರಿ ಕಪ್ಪಾಗುತ್ತದೆ. ಇಲ್ಲವಾದರೆ ತಿಳಿ ಗುಲಾಬಿ ಬಣ್ಣದಲ್ಲಿರುತ್ತದೆ. ಸ್ಟ್ರಾಬೆರಿ ರೀತಿಯ ಹಣ್ಣಾದ ಮಲ್ಬೆರಿ ತಿನ್ನಲು ರುಚಿಕರವಾಗಿರುತ್ತದೆ.

ಹಣ್ಣಾದರೆ ಮಲ್ಬೆರಿ ಕಪ್ಪಾಗುತ್ತದೆ. ಇಲ್ಲವಾದರೆ ತಿಳಿ ಗುಲಾಬಿ ಬಣ್ಣದಲ್ಲಿರುತ್ತದೆ. ಸ್ಟ್ರಾಬೆರಿ ರೀತಿಯ ಹಣ್ಣಾದ ಮಲ್ಬೆರಿ ತಿನ್ನಲು ರುಚಿಕರವಾಗಿರುತ್ತದೆ.

4 / 16
 ಭಾರತ, ಚೀನಾ, ಜಪಾನ್, ಉತ್ತರ ಆಫ್ರಿಕಾ, ಅರೇಬಿಯಾ ಮತ್ತು ದಕ್ಷಿಣ ಯುರೋಪ್‌ನಂತಹ ಸಮಶೀತೋಷ್ಣ ಪ್ರದೇಶಗಳಲ್ಲಿ ಮಲ್ಬೆರಿ ಹಣ್ಣು ಬೆಳೆಯುತ್ತದೆ.

ಭಾರತ, ಚೀನಾ, ಜಪಾನ್, ಉತ್ತರ ಆಫ್ರಿಕಾ, ಅರೇಬಿಯಾ ಮತ್ತು ದಕ್ಷಿಣ ಯುರೋಪ್‌ನಂತಹ ಸಮಶೀತೋಷ್ಣ ಪ್ರದೇಶಗಳಲ್ಲಿ ಮಲ್ಬೆರಿ ಹಣ್ಣು ಬೆಳೆಯುತ್ತದೆ.

5 / 16
 ಮಲ್ಬೆರಿ ಗಿಡದ ಎಲೆಗಳು ರೇಷ್ಮೆ ಹುಳುಗಳಿಗೆ ಆಹಾರದ ಏಕೈಕ ಮೂಲವಾಗಿದೆ. ಹೀಗಾಗಿ, ಇದನ್ನು ರೇಷ್ಮೆ ಸೊಪ್ಪು ಎಂದು ಕೂಡ ಹಳ್ಳಿಗಳಲ್ಲಿ ಕರೆಯುತ್ತಾರೆ.

ಮಲ್ಬೆರಿ ಗಿಡದ ಎಲೆಗಳು ರೇಷ್ಮೆ ಹುಳುಗಳಿಗೆ ಆಹಾರದ ಏಕೈಕ ಮೂಲವಾಗಿದೆ. ಹೀಗಾಗಿ, ಇದನ್ನು ರೇಷ್ಮೆ ಸೊಪ್ಪು ಎಂದು ಕೂಡ ಹಳ್ಳಿಗಳಲ್ಲಿ ಕರೆಯುತ್ತಾರೆ.

6 / 16
ಮಲ್ಬೆರಿ ಎಲೆಗಳು, ಗಿಡದ ತೊಗಟೆ, ಹಣ್ಣುಗಳು ಔಷಧೀಯ ಮೂಲವಾಗಿದೆ. ಮಲ್ಬೆರಿ ಅಸಹಜ ರಕ್ತ ಹೆಪ್ಪುಗಟ್ಟುವಿಕೆಯ ರಚನೆಯನ್ನು ನಿಧಾನಗೊಳಿಸುತ್ತದೆ.

ಮಲ್ಬೆರಿ ಎಲೆಗಳು, ಗಿಡದ ತೊಗಟೆ, ಹಣ್ಣುಗಳು ಔಷಧೀಯ ಮೂಲವಾಗಿದೆ. ಮಲ್ಬೆರಿ ಅಸಹಜ ರಕ್ತ ಹೆಪ್ಪುಗಟ್ಟುವಿಕೆಯ ರಚನೆಯನ್ನು ನಿಧಾನಗೊಳಿಸುತ್ತದೆ.

7 / 16
ಮಲ್ಬೆರಿಯ ವಿವಿಧ ಭಾಗಗಳ ಸಾರವು ಹಲವಾರು ಗುಣಲಕ್ಷಣಗಳನ್ನು ಹೊಂದಿದೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ.

ಮಲ್ಬೆರಿಯ ವಿವಿಧ ಭಾಗಗಳ ಸಾರವು ಹಲವಾರು ಗುಣಲಕ್ಷಣಗಳನ್ನು ಹೊಂದಿದೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ.

8 / 16
ಮಲ್ಬೆರಿ ಜ್ವರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಕೆಲವು ವಿಧದ ಪರಾವಲಂಬಿ ಹುಳುಗಳನ್ನು ನಾಶಮಾಡಲು ಸಹಾಯಕವಾಗಿದೆ.

ಮಲ್ಬೆರಿ ಜ್ವರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಕೆಲವು ವಿಧದ ಪರಾವಲಂಬಿ ಹುಳುಗಳನ್ನು ನಾಶಮಾಡಲು ಸಹಾಯಕವಾಗಿದೆ.

9 / 16
ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆಗೊಳಿಸುವ ಗುಣಲಕ್ಷಣಗಳನ್ನು ಮಲ್ಬೆರಿ ಹೊಂದಿದೆ.

ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆಗೊಳಿಸುವ ಗುಣಲಕ್ಷಣಗಳನ್ನು ಮಲ್ಬೆರಿ ಹೊಂದಿದೆ.

10 / 16
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.

11 / 16
ಮಲ್ಬೆರಿ ನಮ್ಮ ಚರ್ಮ ಮತ್ತು ಕೂದಲ ಆರೋಗ್ಯಕ್ಕೂ ಒಳ್ಳೆಯದು.

ಮಲ್ಬೆರಿ ನಮ್ಮ ಚರ್ಮ ಮತ್ತು ಕೂದಲ ಆರೋಗ್ಯಕ್ಕೂ ಒಳ್ಳೆಯದು.

12 / 16
ಮಲ್ಬೆರಿಯಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿದೆ. ಕಬ್ಬಿಣದ ಉಪಸ್ಥಿತಿಯು ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಪಾತ್ರವನ್ನು ವಹಿಸುತ್ತದೆ.

ಮಲ್ಬೆರಿಯಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿದೆ. ಕಬ್ಬಿಣದ ಉಪಸ್ಥಿತಿಯು ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಪಾತ್ರವನ್ನು ವಹಿಸುತ್ತದೆ.

13 / 16
ಮಲ್ಬೆರಿ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಅವುಗಳು ಹೆಚ್ಚಿನ ಆಹಾರದ ಫೈಬರ್ ಅಂಶವನ್ನು ಹೊಂದಿರುತ್ತವೆ.

ಮಲ್ಬೆರಿ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಅವುಗಳು ಹೆಚ್ಚಿನ ಆಹಾರದ ಫೈಬರ್ ಅಂಶವನ್ನು ಹೊಂದಿರುತ್ತವೆ.

14 / 16
ಹಿಪ್ಪು ನೇರಳೆ ವಿಟಮಿನ್ ಎ, ವಿಟಮಿನ್ ಸಿ, ಆಂಥೋಸಯಾನಿನ್‌ಗಳು ಮತ್ತು ಇತರ ಹಲವಾರು ಪಾಲಿಫಿನಾಲಿಕ್ ಸಂಯುಕ್ತಗಳಂತಹ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

ಹಿಪ್ಪು ನೇರಳೆ ವಿಟಮಿನ್ ಎ, ವಿಟಮಿನ್ ಸಿ, ಆಂಥೋಸಯಾನಿನ್‌ಗಳು ಮತ್ತು ಇತರ ಹಲವಾರು ಪಾಲಿಫಿನಾಲಿಕ್ ಸಂಯುಕ್ತಗಳಂತಹ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

15 / 16
ಹಿಪ್ಪುನೇರಳೆ ಎಲೆಯ ರಸವು ಗಂಟಲಿನ ಸೋಂಕುಗಳು, ಉರಿಯೂತ ಮತ್ತು ಕಿರಿಕಿರಿಯ ಮೇಲೆ ಪ್ರಯೋಜನಕಾರಿ ಪರಿಣಾಮವನ್ನು ಬೀರಬಹುದು.

ಹಿಪ್ಪುನೇರಳೆ ಎಲೆಯ ರಸವು ಗಂಟಲಿನ ಸೋಂಕುಗಳು, ಉರಿಯೂತ ಮತ್ತು ಕಿರಿಕಿರಿಯ ಮೇಲೆ ಪ್ರಯೋಜನಕಾರಿ ಪರಿಣಾಮವನ್ನು ಬೀರಬಹುದು.

16 / 16
Follow us
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್
ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್