AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

mysore dasara 2022: ಇಂದು ಮೈಸೂರಲ್ಲಿ ಸಾಕು ಪ್ರಾಣಿಗಳ ಪ್ರದರ್ಶನ: ಕಲರ್ ಫುಲ್ ಡ್ರೆಸ್ ತೊಟ್ಟು ಬಂದ ಶ್ವಾನ ಚಾರ್ಲಿ: ಇಲ್ಲಿವೆ ಫೋಟೋಸ್

ವಿಶ್ವವಿಖ್ಯಾತ ಮೈಸೂರು ದಸರಾ 2022 ಇಂದು ಏಳನೇ ದಿನಕ್ಕೆ ಕಾಲಿಟ್ಟಿದೆ. ಮೈಸೂರು ವಿವಿ ಹಾಕಿ ಮೈದಾನದಲ್ಲಿ ಸಾಕು ಪ್ರಾಣಿ ಪ್ರದರ್ಶನ ನಡೆಯಿತು.

TV9 Web
| Edited By: |

Updated on: Oct 02, 2022 | 6:40 PM

Share
ವಿಶ್ವವಿಖ್ಯಾತ ಮೈಸೂರು ದಸರಾ 2022 ಇಂದು ಏಳನೇ ದಿನಕ್ಕೆ ಕಾಲಿಟ್ಟಿದೆ. ಮೈಸೂರು ವಿವಿ ಹಾಕಿ ಮೈದಾನದಲ್ಲಿ ಸಾಕು ಪ್ರಾಣಿ ಪ್ರದರ್ಶನ ನಡೆಯಿತು.

ವಿಶ್ವವಿಖ್ಯಾತ ಮೈಸೂರು ದಸರಾ 2022 ಇಂದು ಏಳನೇ ದಿನಕ್ಕೆ ಕಾಲಿಟ್ಟಿದೆ. ಮೈಸೂರು ವಿವಿ ಹಾಕಿ ಮೈದಾನದಲ್ಲಿ ಸಾಕು ಪ್ರಾಣಿ ಪ್ರದರ್ಶನ ನಡೆಯಿತು.

1 / 6
ಸಾಕು ಪ್ರಾಣಿಗಳ ಪ್ರದರ್ಶನದಲ್ಲಿ ಮೈನ್ ಅಟ್ರ್ಯಾಕ್ಷನ್ ಚಾರ್ಲಿ. ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಸಿನಿಮಾದಲ್ಲಿ ನಟಿಸಿದ್ದ ಚಾರ್ಲಿ ಕೆಂಪ್ಪು ಬಣ್ಣದ ಬಟ್ಟೆ ತೊಟ್ಟು ಪ್ರದರ್ಶನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಸಾಕು ಪ್ರಾಣಿಗಳ ಪ್ರದರ್ಶನದಲ್ಲಿ ಮೈನ್ ಅಟ್ರ್ಯಾಕ್ಷನ್ ಚಾರ್ಲಿ. ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಸಿನಿಮಾದಲ್ಲಿ ನಟಿಸಿದ್ದ ಚಾರ್ಲಿ ಕೆಂಪ್ಪು ಬಣ್ಣದ ಬಟ್ಟೆ ತೊಟ್ಟು ಪ್ರದರ್ಶನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

2 / 6
ಸಾಕು ನಾಯಿ ಪ್ರದರ್ಶನದಲ್ಲಿ ವಿದೇಶದ ಕೆಲವು ನಾಯಿಗಳು ಸಹ ಭಾಗಿಯಾಗಿದ್ದು, ಜನರ ಗಮನ ಸೆಳೆದವು.

ಸಾಕು ನಾಯಿ ಪ್ರದರ್ಶನದಲ್ಲಿ ವಿದೇಶದ ಕೆಲವು ನಾಯಿಗಳು ಸಹ ಭಾಗಿಯಾಗಿದ್ದು, ಜನರ ಗಮನ ಸೆಳೆದವು.

3 / 6
ಪ್ರದರ್ಶನದಲ್ಲಿ ನೂರಾರು ನಾಯಿಗಳು ಭಾಗಿಯಾಗಿದ್ದು, ಸಂಜೆಯವರೆಗೂ ಪ್ರದರ್ಶನ ನಡೆಯಿತು.

ಪ್ರದರ್ಶನದಲ್ಲಿ ನೂರಾರು ನಾಯಿಗಳು ಭಾಗಿಯಾಗಿದ್ದು, ಸಂಜೆಯವರೆಗೂ ಪ್ರದರ್ಶನ ನಡೆಯಿತು.

4 / 6
ಲ್ಯಾಬ್ ಗೋಲ್ಡ್‌ನ್ ರಿಟ್ರಿವರ್, ಮುಧೋಳ್ ಪಸ್ಮಿ ಗ್ರೇಟ್ ಡೆನ್, ರಾಟ್ ವೀಲರ್ ಸೈಬಿರಿಯನ್ ಹಸ್ಕಿ, ಜರ್ಮನ್ ಶೆಫರ್ಡ್ ಶ್ವಾನಗಳು ಭಾಗಿ.

ಲ್ಯಾಬ್ ಗೋಲ್ಡ್‌ನ್ ರಿಟ್ರಿವರ್, ಮುಧೋಳ್ ಪಸ್ಮಿ ಗ್ರೇಟ್ ಡೆನ್, ರಾಟ್ ವೀಲರ್ ಸೈಬಿರಿಯನ್ ಹಸ್ಕಿ, ಜರ್ಮನ್ ಶೆಫರ್ಡ್ ಶ್ವಾನಗಳು ಭಾಗಿ.

5 / 6
ಸೀಡ್ಜ್, ಪಗ್, ಪಿಟ್ ಬುಲ್, ಬುಲ್ ಡಾಗ್, ಪರ್ಸಿಯನ್ ಕ್ಯಾಟ್ಸ್, ಲವ್ ಬರ್ಡ್ಸ್ ಪ್ರದರ್ಶನದಲ್ಲಿ ಭಾಗಿ.

ಸೀಡ್ಜ್, ಪಗ್, ಪಿಟ್ ಬುಲ್, ಬುಲ್ ಡಾಗ್, ಪರ್ಸಿಯನ್ ಕ್ಯಾಟ್ಸ್, ಲವ್ ಬರ್ಡ್ಸ್ ಪ್ರದರ್ಶನದಲ್ಲಿ ಭಾಗಿ.

6 / 6
Follow Us
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್